THE BOOK WAS DRENCHED
UNIVERSAL LIBRARY ep)
OU _20001
AudVvudl IVSHAINN
ಭಾರತದರ್ಶನ
(Discovery of India)
ಬಹುಕೋಟಿ ಪ್ರಜಾಸಂಖ್ಯೆಯುಳ್ಳ ಭಾರತ ದಂಥ ಸಂಪದ್ಯುಕ್ತವಾದ ಪುರಾತನ ಭೂಖಂಡ ಸಾವಿರಾರು ಮೈಲಿಗಳ ದೂರದಲ್ಲಿರುವ ಇಂಗ್ಲೆಂ ಡಿನಂಥ ಸಣ್ಣ ರಾಜ್ಯವೊಂದಕ್ಕೆ ಹೇಗೆ ವಶ ವಾಗಿ ಅಧೀನವಾಯಿತು ? ಬಹು ಹಿಂದೆ ಪ್ರಪಂ ಚದ ಬಹುಭಾಗ ಅಜ್ಞಾ ನದಲ್ಲಿ ಮನಳುಗಿದ್ದಾಗ ಭಾರತ ಶ್ರೀಮಂತವಾದ ಸಂಸ್ಕಾರವನ್ನೂ ಉ ದಾತ್ತವಾದ ಧರ್ಮ ತತ್ತ್ವಗಳನ್ನೂ ಮೆರೆದು ಧರೆಗೆ ಬಿಳಕಾಯಿತಲ್ಲವೆ? ಆ ಬೆಳಕಿನ ಶಕ್ತಿ ಮೂಲ ಯಾವುದು? ಭಾರತ ಅದನ್ನು ಹೇಗೆ ಕಳೆದು ಕೊಂಡಿತು? ಪೂರ್ಣವಾಗಿ ಕಳೆದುಕೊಂಡಿ ದೆಯೆ ? ಯಾವ ದೋಷದೌರ್ಬಲ್ಯಗಳಿಗೊಳ ಗಾಗಿ ಈ ದೇಶ ಶತಶತಮಾನಗಳ ಕಾಲ ದೇಶ ವಿದೇಶಗಳ ಜನರ ತಂಡೋಪತಂಡಗಳೆ ಧಾಳಿ ಗೊಳಪಟ್ಟು ಪರಾಧಿಪತ್ಯಕ್ಕೆ ಸೆರೆಯಾಗಿ ನರ ಳಿತು? ಅದರೂ, ಬೇರೆಬೇರೆ ರಾಜ್ಯ ಸಾಮ್ರಾ ಜೃಗಳು ಪರಧಾಳಿಗಳಿಂದ ನಿರ್ನಾಮವಾಗಿರು ವಾಗ ಯಾವ ದುರ್ದಮ್ಮವಾದ ಅಂತಃಶಕ್ತಿ ಯಂದ ಈ ಭಾರತ ಪುನಃ ಪುನಃ ತಲೆಯೆತ್ತಿ ಕೊಳ್ಳುತ್ತಿದೆ ಪ್ರಬಲನಾದ ಬ್ರಿಟಿರ್ ಸಾಮ್ರಾ ಜೃವನ್ನೂ ಎದುರಿಸಿ ದಾಸ್ಯವನ್ನು ತೊಡೆದು ನಿಂತಿದೆ? ಪುರಾತನ ನೂತನ ಭಾರತಗಳಿಗೆ ಸಂಬಂಧವಿದೆಯೆ ? ಧರ್ಮ ತತ್ವ ಸಂಸ್ಕಾರಗಳ ಭಾರತ ನೂತನ ವಿಜ್ಞಾನದ ಆಧುನಿಕ ಯುಗ ದೊಡನೆ ಹೊಂದಿಕೊಳ್ಳ ಬಲ್ಲುದೆ ? ಇಂದಿನ ಬಲ ಪ್ರಧಾನವಾದ ತುಮುಲ ಪ್ರಪಂಚದಲ್ಲಿ ಮುದಿ ಭಾರತ ಇನ್ನೊಮ್ಮೆ ಸತ್ವ ಶಾಲಿಯಾಗಿ ಪ್ರಭಾವ ಶಾಲಿಯಾಗಿ ಫುನರ್ನೂತನವಾಗಿ ಬಾಳಬಲ್ಲುದೆ ? ಯೋಚನಾಪರನಾದ ದೇಶಪ್ರೇಮಿಯ ಅಂತ ರಂಗದಲ್ಲಿ ಹೀಗೆ ಉದ್ಭವಿಸುವ ನಾನಾ ಪ್ರಶ್ನೆ ಗಳನ್ನು ಮಥಿಸುತ್ತ ಶ್ರೀ ಜನಹರಲಾಲರು ಈ ಗ್ರಂಥದಲ್ಲಿ ಭಾರತದ ಇತಿಹಾಸವನ್ನು, ಅತ್ಮ ವನ್ನು, ಪುರಾತನ. ನೂತನ ಶಕ್ತಿ ಮೂಲವನ್ನು ತನ್ಮುದೇ ಆದ ಉದಾರವಾದ ದೃಷ್ಟಿಯಿಂದ ಅವ ಲೋಕಿಸಿದ್ದಾರೆ, ವಿವೇಚಿಸಿದ್ದಾರೆ, ವಿಮರ್ಶಿಸಿ ದ್ದಾರೆ ಭಾರತದ ಭವಿಷ್ಯತ್ತಿನಲ್ಲಿ ಆಶಾವಾದಿ ಯಾದ ಯಾವ ಭಾರತೀಯನೂ ಈ ಮಹ ತ್ಕೃತಿಯನ್ನು ಓದಿ ಸಂತೋಷಗೊಳ್ಳದಿರ ಲಾರನು.
ಭಾರತದರ್ಶನ
ಜವಹರಲಾಲ ನೆಹರು
ಅನುವಾದಕ: ಸರ ಕೃಷ್ಣಮೂರ್ತಿರಾವ್
ಪ್ರಕಾಶಕರು: ಕಾವ್ಯಾಲ ಯ ಮೈಸೂರು
ಮೊದಲನೆಯ ಮುದ್ರಣ ; ೧೯೪೬
AN Rights Reserved ಎಲ್ಲ ಹಕ್ಕುಗಳನ್ನು ಕಾದಿರಿಸಿದ
ಪ್ರಕಾಶಕರು : ಕೂಡಲಿ ಚಿದಂಬರಂ, ಕಾವ್ಯಾಲಯ, ಮೈಸೂರು
ಮುದ್ರಣಕಾರರು : ಜಿ. ಎಚ್, ರಾಮರಾವ್, ಬಿ.ಎಸ್ಸಿ, ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್, ಮೈಸೂರು
೧೯೪೨ ನೆಯ ಆಗಸ್ಟ್ ೯ ರಿಂದ ೧೯೪೫ ನೆಯ ಮಾರ್ಚಿ ೨೮ ರವರೆಗೆ
ಅಹೆಮದ್ ನಗರದ ಕೋಟಿಯ ಸೆರೆಮನೆಯಲ್ಲಿದ್ದ ನನ್ನ ಸಹೋದ್ಯೋಗಿಗಳಿಗೆ ಮತ್ತು ಸಹಬಂದಿಗಳಿಗೆ
ಮುನ್ನುಡಿ.
ಈ ಪುಸ್ತಕವನ್ನು ಬರೆದದ್ದು ೧೯೪೪ ನೇ ಏಪ್ರಿಲ್ಥಿಂದ ಸೆಪ್ಟಂಬರ್ ವರೆಗಿನ ಐದು ತಿಂಗಳಲ್ಲಿ ಅಹಮದ್ ನಗರದ ಕೋಟಿಯ ಸೆರೆಮನೆಯಲ್ಲಿ, ಸೆರೆಮನೆಯಲ್ಲಿನ ನನ್ನಕೆಲವು ಸಹಬಂದಿಗಳು ಕರಡು ಪ್ರತಿಯನ್ನು ಓದಿ ಅಮೂಲ್ಯ ಸಲಹೆಗಳನ್ನು ಕೊಟ್ಟಿದಾರೆ. ಸೆರೆಮನೆಯಲ್ಲಿ ಈ ಪುಸ್ತಕವನ್ನು ಪುನ ರಾವಲೋಕನ ಮಾಡಿದಾಗ ಆ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಹೊಸ ವಿಷಯಗಳನ್ನು ಸೇರಿಸಿದ್ದೇನೆ. ಇಲ್ಲಿ ಬರೆದಿರುವುದಕ್ಕೆಲ್ಲ ನಾನೇ ಹೊಣೆಗಾರ; ಇತರರು ಯಾರೂ ಹೊಣೆಯಾಗಬೇಕಾ ಗಿಯೂ ಇಲ್ಲ, ಒಪ್ಪಟೇಕಾಗಿಯೂ ಇಲ್ಲ, ಆದರೆ ಆಗ ನಡೆಸಿದ ಅಸಂಖ್ಯಾತ ವಿಚಾರವಿನಿಮಯಗಳಿಗೆ ಮತ್ತು ಚರ್ಚೆಗಳಿಗೆ ಅಹಮದ್ನಗರದ ನನ್ನ ಸಹಬಂದಿಗಳಿಗೆ ನಾನು ಅತ್ಯಂತ ಖುಣಿಯಾಗಿದ್ದೇನೆ; ಏಕೆಂದರೆ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ವಿವಿಧರೂಪಗಳ ವಿಷಯದಲ್ಲಿದ್ದ ನನ್ನ ಮನೋ ಭಾವಕೆ ತಿಳಿಯಾಯಿತು. ಸ್ವಲ್ಪೇ ದಿನಗಳಾದರೂ ಸೆರೆಮನೆಯು ವಾಸಕ್ಕೆ ಯೋಗ್ಯಸ್ಥಳವಲ್ಲ. ಅನೇಕ ವರ್ಷಗಳಾದರೆ ದೇವರೇ ಗತಿ. ಆದರೆ ಅಲ್ಲಿ ಮಹಾಮೇಧಾನಿಗಳೂ ಸುಸಂಸ್ಕೃತರೂ, ತಾತ್ಕಾಲಿಕ ಉದ್ವೇಗಗಳಿಂದ ಮನೋವಿಕಲರಾಗದ ವಿಶಾಲಹೃದಯರೂ ಆದ ಉನ್ನತ ವ್ಯಕ್ತಿಗಳ ಸಮಾಪ ಸಹವಾಸ ದೊರತುದು ನನ್ನದೊಂದು ಸೌಭಾಗ್ಯ.
ಅಹೆಮದ್ನಗರದ ಕೋಟಿಯಲ್ಲಿ ನನ್ನ ಜೊತೆಗಿದ್ದ ಹನ್ನೊಂದು ಜನ ನನ್ನ ಸಹವಾಸಿಗಳು ಇಡೀ ಭಾರತದ ಒಂದು ಆಡ್ಡ ಕೊಯಿತದಂತೆ ಇದ್ದರು. ರಾಜಕೀಯ ಮಾತ್ರವಲ್ಲದೆ ಸನಾತನ ಮತ್ತು ಆಧುನಿಕ ಭಾರತೀಯ ಪಾಂಡಿತ್ಯ ಪ್ರೌಢಿಮೆಯನ್ನೂ ಇಂದಿನ ಭಾರತದ ವಿವಿಧೆ ಮುಖಗಳನ್ನೂ ಪ್ರತಿಬಿಂಬಿಸುತ್ತಿದ್ದರು. ಇಂಡಿಯದ ಇಂದಿನ ಪ್ರಮುಖ ಜೀವಂತ ಭಾಷೆಗಳಲ್ಲೂ ಮತ್ತು ಜಂದೆಯೂ ಮತ್ತು ಈಗಲೂ ಇಂಡಿಯದ ಮೇಲೆ ವಿಶೇಷ ಪ್ರಭಾವ ಬೀರಿರುವ ಪ್ರಾಚೀನ ಭಾಷೆಗಳಲ್ಲೂ ಅತ್ಯು ನ್ನತ ಪಾಂಡಿತ್ಯ ಪ್ರೌಢಿಮೆಯುಳ್ಳ ವ್ಯಕ್ತಿಗಳಿದ್ದರು. ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತ, ಪಾಲಿ, ಅರಬ್ಬಿ * ಮತ್ತು ಪರ್ಷಿರ್ಯ ಭಾಷೆಗಳಲ್ಲಿ ಪಾಂಡಿತ್ಯವಿದ್ದವರೂ, ಆಧುನಿಕ ಭಾಷೆಗಳಲ್ಲಿ ಹಿಂದ್ಕಿ ಉರ್ದು, ಬಂಗಾಳಿ, ಗುಜರಾತಿ, ಮರಾಠಿ, ತೆಲುಗು, ಸಿಂಧಿ ಮತ್ತು ಉರಿಯ ಭಾಷೆಗಳಲ್ಲಿ ಪಂಡಿತರಾದವರೂ ಇದ್ದರು. ಈ ಸಾಹಿತ್ಯ ಸಂಪತ್ತೆಲ್ಲ ನನಗೆ ಸಿದ್ಧವಿತ್ತು; ಅದರ ಪೂರ್ಣಲಾಭ ಪಡೆಯಲು ನನ್ನ ಅಲ್ಪ ಶಕ್ತಿಯೊಂದೇ ನನಗೆ ಮಿತಿಯಾಗಿತ್ತು. ಅವರೆಲ್ಲರಿಗೂ ನಾನು ಚಿರ ಖುಣಿಯಾದರೂ ಮೌಲಾನ ಅಬುಲ್ ಕಲಾಮ್ ಅಜಾದರ ಅಸಾಧಾರಣ ಪಾಂಡಿತ್ಯ ಪ್ರೌಢಿಮೆಯಿಂದ ನಾನು ಮುಗ್ಧ ನಾಗಿಬಿಡು ಶ್ರಿದ್ದೆ; ಒಂದೊಂದು ವೇಳೆ ಧಿಗ್ಸ್ರಮೆ ಹೊಂದುತ್ತಿದ್ದೆ. ಅಂತೆಯೇ ಗೋನಿಂದ ವಲ್ಲಭ ಪಂತ್ಕ ನರೇಂದ್ರದೇವ ಮತ್ತು ಅಸಫ್ ಆಲಿ ಇವರುಗಳು ವಿಶೇಷ ಗೌರವಾರ್ಹರು.
ಈ ಪುಸ್ತಕವನ್ನು ಮುಗಿಸಿ ಒಂದು ವರ್ಷ ಮೂರು ತಿಂಗಳಾದವು. ಆಗಲೇ ಕೆಲವು ಭಾಗಗಳು ಹಳೆತಾಗಿನೆ. ಅವನ್ನು ಬರೆದ ನಂತರ ಎಷ್ಟೋ ಘಟನೆಗಳಾಗಿವೆ. ಪುನರವಲೋಕಿಸಿ ಬೇಕೆ ಬರೆ ಯೋಣವೆನ್ಸಿ ಸುತ್ತಿದೆ; ಆದರೆ ಮನಸ್ಸನ್ನು ಬಿಗಿ ಹಿಡಿದಿದ್ದೇನೆ. ಆ ರೀತಿ ಬರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಸೆರೆಮನೆಯ ಹೊರಗಿನ ಜೀವನದ ಹಾಸು ಹೊಕ್ಕುಗಳೇ ಬೇಕೆ: ಯೋಚನೆಗಾಗಲಿ ಬರ ವಣಿಗೆಗಾಗಲಿ ಕಾಲವೇ ಇಲ್ಲ. ನಾನು ಬರೆದುದನ್ನು ಪುನಃ ಓದಲು ಸಹ ಕಾಲ ದೊರೆಯುವುದಿಲ್ಲ. ಮೊದಲು ಎಲ್ಲವನ್ನು ಕೈಯಲ್ಲೇ ಬರೆದೆ. ಆಮೇಲೆ ಅದನ್ನು ಟೈಪ್ಮಾಡಲಾಯಿತು. ಟೈಪ್ ಮಾಡಿದ್ದನ್ನು ಓದಲು ನನಗೆ ಕಾಲದೊರೆಯದೆ ಪುಸ್ತಕದ ಮುದ್ರಣ ಹಿಂದೆ ಬಿತ್ತು. ನನ್ನ ಮಗಳು ಇಂದಿರೆ ನನ್ನ ಸಹಾಯಕ್ಕೆ ಬಂದು ಆ ಹೊರೆಯನ್ನು ಹೊತ್ತಳು, ಕೊನೆಯ ಹಿನ್ನುಡಿಯ ಹೊರತು ಪುಸ್ತಕಕ್ಕೆ ಯಾವುದನ್ನೂ ಸೇರಿಸಿಲ್ಲ; ಬದಲಿಸಿಲ್ಲ; ಸೆರೆಮನೆಯಲ್ಲಿ ಬರೆದಂತೆಯೇ ಇದೆ.
v
ಗ್ರಂಥಕರ್ತರು ತಮ್ಮ ಪುಸ್ತಕಗಳನ್ನು ನೋಡಿ ಏನೆಂದುಕೊಳ್ಳುತ್ತಾರೋ ನಾನರಿಯೆ. ಆದರೆ ಹಂದೆ ನಾನು ಬರೆದುದದ್ದು ನಾನೇ ಓದಿದಾಗ ನನಗೊಂದು ವಿಚಿತ್ರ ಅನುಭವವಾಗುತ್ತದೆ. ಆ ಬರೆ ವಣಿಗೆ ಸೆರೆಮನೆಯ ವೈಪರೀತ್ಯದ ಸಂಕುಚಿತ ವಾತಾವರಣದಲ್ಲಿ ಬಕೆದುದಾಗಿ ಹೊರಗೆ ಓದಿದಾಗ ಈ ಅನುಭವ ಇನ್ನೂ ತೀಕ್ಷ್ಣ್ಣವಾಗುತ್ತದೆ. ಅದರ ಸರಿಚಯವೇನೋ ಆಗುತ್ತದೆ; ಆದರೂ ಪೂರ್ಣ ಪರಿ ಚಯವಲ್ಲ. ಬೇರೆ ಯಾರೋ ಒಬ್ಬರು-ನನಗೆ ತೀರ ಸಮಿಾಸಾಸಪದವರಾದರೂ ಬೇರೆಯವರು-ನನಗೆ ಚಿರಪರಿಚಿತವಾದ ಯಾವುದೊ ಒಂದು ಗ್ರಂಥ ಬರೆಹವನ್ನು ಓದಿದಂತೆ ಆಗುತ್ತದೆ. ಪ್ರಾಯಶಃ ನನ್ನಲ್ಲಿ ಆಗಿರುವ ಪರಿವರ್ತನೆಗೆ ಇವೇ ಒಂದು ಅಳತೆಗೋಲು.
ಈ ಪುಸ್ತಕದ ವಿಷಯದಲ್ಲೂ ನನ್ನ ಅನುಭವವು ಅದೇ ರೀತಿ ಇದೆ. ಅದು ನನ್ನದು ನಿಜ. ಆದರೂ ಪೂರ್ಣ ಈಗಿನ ನನ್ನದಲ್ಲ. ಕ್ಷಣಕಾಲ ಬಾಳಿ, ಬಾಡಿ, ಒಂದು ನೆನಪನ್ನು ಮಾತ್ರ ಬಿಟ್ಟು ಹೋಗಿರುವ ಹಿಂದಿನ ನೆನಹುಗಳ ಪರಿಯಂತೆ ಇದೂ ನನ್ನ ಯಾವುದೊ ಒಂದು ಹಿಂದಿನ ನೆನಹು.
ಆನಂದಭವನ : ಅಲಹಾಬಾದ್, ಜವಹರಲಾಲ್ ನೆಹ್ರೂ. ೨೫ ಡಿಸೆಂಬರ್, ೧೯೪೫.
ಬಿನ್ನಹ
ಪಂಡಿತ ಜವಹರಲಾಲರು ಪ್ರಪಂಚದ ಮಹಾರಾಜಕಾರಣಿಗಳಲ್ಲಿ ಒಬ್ಬರು, ಭಾವನಾ ಜೀವಿಗಳು, ಉದಾತ್ರಥ್ಯೇಯಥಿಷ್ಟರು. ಅವರು ತಮ್ಮ Discovery of India’ (ಭಾರತದರ್ಶನ) ಗ್ರಂಥದಲ್ಲಿ ಭಾರತದ ಇತಿಹಾಸ ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳನ್ನು ಒಂದು ನೂತನ ದೃಷ್ಟಿಯಿಂದ ನೋಡಿ, ಅವುಗಳ ಮೇಲೆ ಹೊಸ ಬೆಳಕನ್ನು ಬೀರಿ ಭಾರತೇಯರಿಗೂ ಪ್ರಪಂಚಕ್ಕೂ ಮಹದುಪಕಾರ ಮಾಡಿದಾರೆ. ಅವರ ಇಂಗ್ಲಿಷ್ ಗ್ರಂಥವು ಈಗಾಗಲೇ ಐದು ಬಾರಿ ಪುನರ್ಮುದ್ರಿತವಾಗಿದೆ. ಇತರ ಭಾಷೆಗಳಲ್ಲೂ ಆದರ ಅನುವಾದಗಳಾಗಿವೆ. ಅದನ್ನು ಕನ್ನಡಿಸಿ ಕನ್ನಡಿಗರಿಗೆ ಅರ್ಪಿಸಲು ಅನುಮತಿ ಇತ್ತುದಕ್ಕಾಗಿ ಪಂಡಿತ ಜವಹರಲಾಲ್ರಿಗೂ, ಆ ಅನುಮತಿ ಯನ್ನು ದೊರಕಿಸಿ ಕೊಡುವುದರಲ್ಲಿ ನೆರವಾದ ಹಿರಿಯರಾದ ಮಾನ್ಯ ರಂಗನಾಥ ರಾಮಚಂದ್ರ ದಿವಾಕರರಿಗೂ, ನನ್ನ ಮಿತ್ರರಾದ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರಿಗೂ ತುಂಬ ಖುಣಿಯಾಗಿದ್ದೇನೆ. ನನ್ನ ಗೆಳೆಯರಾದ ಶ್ರೀ ಕೂಡಲಿ ಚಿದಂಬರಂ ಮುದ್ರಣದ ಹೊರೆಯನ್ನು ಹೊತ್ತು ಕರಡುಗಳನ್ನು ತಿದ್ದಿ ಗ್ರಂಥವನ್ನು ಅಂದವಾಗಿ ಪ್ರಕಟಿಸಿದ್ದಾರೆ. ಅವರ ಶ್ರಮವನ್ನು ನಾನೆಂದೂ ಮರೆಯಲಾರೆ. ಈ ಗ್ರಂಥಾವಲೋಕನದಿಂದ ಸಂಡಿತ ಜವಹರರ ವಿಶಾಲದೃಷ್ಟಿ ಕಿಂಚಿತ್ತಾದರೂ ಕನ್ನಡಿಗರಿಗೆ ದರ್ಶನ ವಾಗಿ ಆನುಭಕ್ಕೆ ಬಂದರೆ ನನ್ನ ಶ್ರಮಕ್ಕೆ ತಕ್ಕ ಪೃತಿಫಲ ದೊರೆಯಿತೆಂದು ಭಾವಿಸುವ,
ಕನ್ನಡಿಗರ ಸೇವಕ್ಕ ಸಂತೆಬೆನ್ನೂರು ಕೃಷ್ಣಮೂರ್ತಿರಾವ್
೪೭ ೧೦೦ ೧೦೧ ೧೦೫ ೧೦೬ (೦೬ ೧೧೧ ೧೧೯ ೧೨೪ ೧೨೫ ೧೩೨ ೧ಪಿಷಿ ೧೩೩ ೧೩೩ ೧೩೬ ೧೩೭ ೧೩೮ ೧೩೯ ೧೩೯ ೧೪೦ ೧೪೨ ೧೪೨ ೧೪೫ ೧೫೩ ೧೫೬ ೧೫೬ ೧೬೦ ೧೬೪ ೧೬೮ ೧೬೮ ೧೭೩ ೧೭೩೩ ೨೧೪ ೨೧೫ ೨೧೫ ೨೧೫ ೨೧೬ ೨೧೭ ೨೧೮ ೨೨೦
ಸಾಲು
೨೧
೩೬ ೩೭ ೨೫ ೩೭ ಎತ್ತಿ
೧೬ ೧೬
೨೯ ೧೭ ಷಂ
ಕೆಲವು ತಿದ್ದುಪಡಿಗಳು ತ
ಬಹಳದಿಂದಲೂ ಮನಕೆ ತೋರಿದೆ ಯಾಗಪ್ರವೃತ್ತಿ ಗಿಂತ ಪರಿವರ್ತತೆ
ಭಿನ್ನವೆ ದವರ್ಣನೀಯೆ ನಿವಾರಿಸಿ.
ಬಂದು
ಅಪುಗಳ
ಸರಿ ಬಹೆಳ ಕಾಲದಿಂದಲೂ ತೋರಿದೆ ಯುಗೆಪ್ರವೃತ್ತಿ ಗಿಂತ ಪರಿವರ್ತನೆ ಭಿನ್ನತೆ ಅವರ್ಣನೀಯೆ ನಿವಾರಿಸಿ, ಒಂದು ಅವುಗಳು
ಅಮೇಲೆ ಸಹ ಅನೇಕ ವಿದ್ಯಾವತಿಯರಾದ
ಮಹಿಳೆಯರ ಹೆಸರು ಬಂದಿದೆ. ಆತೀಂದ್ರವಲ್ಲದ ದಕ್ಷಿಣ ಭಾರತವನ್ನುಳಿದ ಪ್ರಧಾನಿಯು, ವಾಸ್ತವಿಕ ಉಜ್ವಲಶಕ್ತಿಯ ಪ್ರಭಾವಪೂರ್ಣ, ಚಲನವಲನ ವಸ್ತು ಇತಿಹಾಸದ ಮುದ್ರಿಸಿ ಕಪಟಿ ಕಡಿಮೆ ಸುಳ್ಳು, ರಾಮಫಡ ಆದುವರೆಗೆ ನಾಟಿಕ ಕರೆಯಲ್ಲಿ ಇದೇ ದಾರಿಯೇ ನಂಬವವರು” ಮುಟ್ಮಾಳರು ತುದ ಹೇಳುವವನು ನಷ್ಟತೆ ಉದ್ದರಿಸಿದರು ಮುಂತಾದ ಮಾತನಾಡುವ ಡೇಶದ ಈ ವ್ಯಾಧಿಗ್ರಸ್ತ ಕಾರ್ಯಶಕ್ತತೆ ಬೀರದಂತೆ ಅಂತರ್ಜಾತೀಯ ಸಾಮಾನ ಎಷ್ಟು ಸೃಷ್ಟಿ ಮಾಡಿತು. ಕಾಲದಲ್ಲಿ” ಅಲ್ಲ ನರ್ನೀರ್ಯರು. ಪದ ತಿಯೆ ಅಪ ಬಪ್ಪ « ಮನುಷ್ಯನಿಗಿರುವಷ್ಟೇ ಸ್ತ್ರೀಪುರುಷರ ವರ್ಷಾಕಾರಿ ಸಡಿಲನಿರುವುದು ಕೊಳ್ಳ ಬಹುದು ರಕ್ಷಣೆ
ಈ ವಾಕ್ಸವನು ಬಿಟ್ಟು, ಓದಿ ಜಿನ ಚ
ಆತೀಂದ್ರಿಯವಲ್ಲದೆ ದಕ್ಷಿಣ ಭಾರತವನ್ನುಳಿದು ಪ್ರಧಾನಿಯು ವಾಸ್ತವಿಕತೆ ಉಜ್ವಲಶಕ್ತಿ ಪ್ರಭಾನಪೊರ್ಣ ಚಲನಶಕ್ತಿ “ ಇತಿಹಾಸದ ಮುದ್ರಿಸಿದ
ಕವಾಟಿ
ಕಡಿದು
ಸುಳ್ಳು,
ರಾಮಘಡ
ಇದುವರೆಗೆ
ನಾಟಕ ಕಲೆಯ
ಇದ್ದೇ
ದಾರಿಯೆ
ನಂಬುವವರು ಮುಟ್ಕಾಳರು ೫ ತುದಿ
ಹೇಳುವ
ನವ್ಯತೆ ಉದಹರಿಸಿದರು ಮುಂತಾದ
ದೇವರೆ
4 ಪ್ರ ವ್ಯಾಧಿಗ್ರಸ್ತ
ಕಾರ್ಯೆಶಕ್ತಿ ಬೀರಿದಂತೆ
ಆಂತರ್ಜೊ ತಿಯ
ಸಾಮಾನ್ಯ
ಎಷ್ಟೊ
ಸೃಷ್ಟಿ ಮಾಡಿದ್ದ ವು.
ಕಾಲದಲ್ಲಿ ಅಲ್ಲ 7
ನೀರ್ನ್ವೀೀರ್ಯರು,
ಪದ್ಧತಿಯು
ಅಪ್ರಬುದ್ಧ
ಮನುಷ್ತನಿಗಿರುವಷ್ಟೇ
«ಸ್ತ್ರೀ ಪುರುಷರ
ವರ್ಷಾಕಾಲ
ಸಡಿಲಿರುವುದು
ಕೊಡಬಹುದು
ರಕ್ಷಣೆಯೂ
ನಿಷಯಾನುಕ್ರಮಣಿಕೆ.
ಮುನ್ನು ಡಿ ಬಿನ್ನಹ ಅಧ್ಯಾಯ: ೧ ಅಹಮದ" ನಗರದ ೬
ಆ ಶರ ಕ್ ಕೇ
೧೦,
ಅಧ್ಯಾಯ
ಹಟ
೧
. ವ್ಯಕ್ತಿ ಪ್ರಾಧಾನ್ಯ ತತ್ವಶಾಸ್ತ್ರದ ಆನುಕೂಲ ಪ್ರತಿಕೂಲಗಳು . ಚಾರ್ವಾಕ ಮುತ"
ಇಪ್ಪ ತ್ತು ತಿಂಗಳು ಹ ಸಥ ಪ್ರ ಜಾಸ್ತಿ ಗಾಗಿ ಯುದ Fe we ಸೆರೆಮನೆಯ ಕಾಲಕ್ಷೇಪ ಕಾರ್ಯೊನ್ಮು ಖತೆ ಆ ಗತಕಾಲ. ವರ್ತಮಾನಕಾಲಕ್ಕೆ ಸಂಬಂಧ ಸು ಜೀವನ ದರ್ಶನ
ಗತಕಾಲದ ಹೊರೆ AE
೨ ಬೇಡನ್ ವೀಲರ್ : ಲಾಸೆನ್
, ಕಮಲ
ನಮ್ಮ ಮದುನೆ ಮತ್ತು ಅಮೇಲೆ
ಮಾನವ ಬಾಂಧವ್ಯದ ಸಮಸ್ಯೆ
೧೯೩೫ ರ ಕ್ರಿಸ್ಮಸ್ ಹತ ನ ಮೃತ್ಯು ಇ ಫಂ
ಮುಸ್ಸೊಲಿನಿ : ಪುನರಾಗಮನ
೩ ಅನ್ವೇಷಣೆ ಗ ನವಿ ಭವ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರ (ಯ ' ಭಾವನೆ ಭಾರತದ ಶಕ್ತಿ ಮತ್ತು ದೌರ್ಬಲ್ಯ.
ಸ ಭಾರತದರ್ಶನ ಯ
ಭಾರತಮಾತಾ
ಭಾರತದ ಸ ಮತ್ತು ಒಕ್ಕ ಟು 1;
ಭಾರತಪ್ರ
ತರ ಜೇ RN ಜನತೆಯ ಸಂಸ್ಕೃತಿ ಸಿ ಜು ಎರಡು ಜೀವನ” ಕ ೪ ಭಾರತ ಸಂಶೋಧನೆ ಸಿಂಧೂಕಣಿನೆಯ ನಾಗರಿಕತೆ ಘು ಆರ್ಯರ ಪ್ರವೇಶ ವ AS ಹಿಂದೂ ಧರ್ಮ ಎಂದರೇನು ಮಂ ಅತಿ ಪ್ರಾಚೀನ ಸಾಕ್ಷ್ಯಗಳು : ವೇದ ಮತ್ತು ಪುರಾಣಗಳು ,.,, ವೇದಗಳು ೧ ಅ ಜೀವನ ಸ್ವೀಕಾರ ಮತ್ತು ನಿರಾಕರಣೆ, ಲ ಸಂಘಟನೆ" ಮತ್ತು ಸಮಾಜವ್ಯವಸ್ಥೆ : ಜಾತಿಪದ್ದ ತಿಯ ಆರಂಭ , ಭಾರತೀಯ ಸಂಸ್ಕ ಎತಿಯ ಅನಿಚ್ಛಿ ನ್ನ ತೆ
ಉಪನಿಷತ್ತು ಗಳು" ' ಮ
೬೨೨664
ಪುರಾಣಗಳು, ಇತಿಹಾಸ್ಕ ಶಿಷ್ಟಾಚಾರ ಮತ್ತು ಕಾಲ್ಪ ನಿಕ ಕಥೆಗಳು ಮಹಾಭಾರತ ೫1
ರ
iv
<
e 8೫ + ಓ 2೦
೧೦ ೧೮
೨೨ ೨೪ ೨೭ ೨೮ ರ್ತಿ ಜಿಂ
4೨ 4೫ ಷಿ ೩೯ ೪೨ ೪೩ ೪೫ ೪೬ ೪೯ ೪೯
೫೦ ೫೩ ಜ೫ಜ ೫೩ ೫೯ ೬೧ ೬೪ ೬೭ ೬೮ ೭೨ ೭೫ ೭೮ ೮೪
೧೪, ೧೫, ೧೬, ೧೭, ೧೮, ೧೯, ೨೦, ೨೧,
ಅಧ್ಯಾಯ
12
“eres ೮೬ ಊ
ಇ ೦ ೦ ವ್ರಿ ಲ್ಲಿ ೨ ಧಿ ವಿಡಿ er ೧ ೫ € ಆ ಓಟ ರಿ ಲ ಆ ನ) ಅ
ಡಿ fal CY
೨೦. ೨೧,
ಭಗನದ್ನಿತ 2731 ೨. (14೫. ಪ್ರಾಚೀನ ಭಾರತದಲ್ಲಿ ಜೀನನಮತ್ತುಸಾಧನೆ ಸ್ಮ ಮಹಾವೀರ ಮತ್ತು ಬುದ್ಧ; ಜಾತಿ ಪ್ಪ
ಚಂದ್ರಗುಪ್ತ ಮತ್ತು ಚಾಣಕ್ಯ: ಮೌರ್ಯ ಸಾಮ್ರಾಜ್ಯಸ್ಥಾ ಪನೆ
ರಾಜ್ಯರಚನೆ ಚಃ ಸೆ ಬ ಬುದ್ಧನ ಉಪದೇಶ ಸ ಹ ಕಕ ಬುದ್ಧನ ಹಥೆ A ಇ ಸ ಅಶೋಕ | ಭಾ
೫ ಯುಗಾಂತರಗಳು ಗುಪ್ತರ ಕಾಲದಲ್ಲಿ ರಾಜಕೀಯ ಭಾವನೆ ಮತ್ತು ಸಾಮ್ರಾಜ ಭಾವನೆ 1
ದಕ್ಷಿಣಭಾರತ ಬ ತಬ ಶಾಂತಿಯುತ ಪ್ರಗತಿ ಮತ್ತು ಯುದ್ಧ ರಿ ಇ! A
ಭಾರತದ ಸ್ವತಂತ್ರಾಭಿಲಾಸೆ ಬ ಸಟ ಸ ಪ್ರಗತಿಯೋ? ಶಾಂತಿಯೋ? pS ಭೂ pM
ಭಾರತ ಮತ್ತು ಇರಾಣ ಸ a ನ ಭಾರತ ಮತ್ತು ಗ್ರೀಸ್ oN po ೨,
. ಪ್ರಾಚೀನ ಭಾರತದ ನಾಟ್ಕಕಲೆ Ne
ಸಂಸ್ಕೃತದ ಜೀವಾಳ ಮತ್ತು ದಾರ್ಥ್ಯ ಆ ಆ ಬೌದ್ದ. "ದರ್ಶನ
ಕ ಹಿಂದೂ ಧರ್ಮದ ಮೇಲೆ ಬೌದ್ಧ ಧರ್ಮದ ಪರಿಣಾಮ
ಹಿಂದೂಧರ್ಮವು ಬೌದ್ಧ ಧರ್ಮವನ್ನು ಜೀರ್ಣಿಸಿಕೊಂಡ ಬಗೆ |... ಭಾರತೀಯ ದಾರ್ಶನಿಕ ದೃಷ್ಟಿ
. ಷಡ್ಡ ರ್ಶನಗಳು ಸ ಸಿ ಭಾರತ ಮತ್ತು ಚೀನಾ ಸ ಜ.1 . ಭಾರತೀಯ ಫಾಳೆಯಗಳು ಮತ್ತು ಆಗ್ಗೆ ಯ ಏಷ್ಯ ಸಂಸ್ಕೃತಿ .... ಆ
, ಹೊರ ರಾಜ ಗಳಲ್ಲಿ ಭಾರತೀಯ ಕರೆಯ ಪ ಪ್ರಭಾವ Be oe
ಪ್ರಾಚೀನ ಭಾರತಲಿ ಜ್ ಬ ಜಟ ಇಂಡಿಯದೆ ವಿದೇಶ ವ್ಯಾಪಾರ RY
ಪ್ರಾಚೀನ ಭಾರತದಲ್ಲಿ ಗಣಿತಶಾಸ್ತ್ರ ಗ
ಉನ್ನ ತಿ ಮತ್ತಾ ಅವನತಿ ರ A A
ಅಧ್ಯಾಯ ು ೬ 'ಹೊಸ ಸಮಸ್ಯೆಗಳು
೨
ಅರಬರು ಮತ್ತು ಮಂಗೋಲರು ಹ ನ RUN
ಅರಬ್ಬಿ ಸಂಸ್ಕೃತಿಯ ವಿಕಾಸ ಮತ್ತು ಭಾರತದ ಸಂಬಂಧ Apes ಘಜ್ಜಿ ಮಹಮದ್ ಮತ್ತು ಅಫ್ಪನರು..., ನಹ A . ಇಂಡೊ ಅಫ್ಫನರು : ದಕ್ಷಿಣ ಇಂಡಿಯ : ವಿಜಯನೆಗರ ; ಬಾಬರ್; ಸಮುದ್ರ ಬಲ ಲ
ಸಂಯೋಜನೆ ಮತ್ತು ಮಿಶ್ರ ಸಂಸ್ಕೃತಿಯ ಬೆಳೆವಣಿಗೆ: ಪರ್ದಾ: ಕಬೀರ್ : ಗುರುನಾನಕ್ ಆಮಾರ್ ಖುಸ್ರೊ ಹ
ಭಾರತೀಯ ಸಮಾಜರಚನೆ ; ಜಾತಿಯ ಪ್ರಾಮುಖ್ಯತೆ pe
ಗ್ರಾಮಾಡಳಿತ ಸ್ವಾತಂತ್ರ: ಶುಕ್ರ ನೀತಿ ಸಾರ 4 ಸ
ಜಾತಿಯ ಧರ್ಮ ಮತ್ತು ಆಚರಣೆ, ಒಟ್ಟು ಕುಟುಂಬ ಸಃ NS
ಬಾಬರ್ ಮತ್ತು ಆಕ್ಟರ್; ಹ 1 ಸಃ
ಯಾಂತ್ರಿಕ ಪ್ರಗತಿ ಮತ್ತು ಸೃಷ್ಟಿ ಶಕ್ತಿಯಲ್ಲಿ ಏಷ್ಯ ಮತ್ತು ಯೂರೋಪುಗಳಲ್ಲಿ ವ್ಯತ್ಯಾಸ ....
ಸಮನ್ವ ಜು ಸ್ಟ ಸತಿಯ ಬೆಳವಣಿಗೆ ಹ ಅನರಂಗಣೇಬನ ಪ ಪ್ರತಿಗಾಮಿ ಮನೋಭಾವ: ಹಿಂದೂರಾಷ್ಟ್ರೀಯ 'ಭಾವನೆಯ
ಬೆಳೆವಣಿಗೆ; ಶಿನಾಜಿ ..,,
೮೬ ೮೯ ೯೬ ೯೯ ೧೦೧ ೧೦೪ ೧೦೭ ೧೦೯
೧೧೨ ೧೧೫ ೧೧೬ ೧೧೭ ೧೧೮ ೧೨೧ ೧೨೨ ೧೩೫ ೧೩೯ ೧೪೪ ೧೪೮ ೧೫೨ ೧೫೫ ೧೫೭ ೧೬೫ ೧೭೬ ೧೮೦ ೧೮ಕ್ಕಿ ೧೮೭ ೧೮೯ ೧೯೪
೧೯೯ ತಿಂತ್ಲ ೨೦೬ ೨೦೯
೨೧೨ ೨೧೭ ೨೧೯ ೨೨೧ ೨೨೭ ೨೩೦ ೨೩೪
೨೩೯
೧೩ ೧೪ ೧೫ ೧೬
ಅಧ್ಯಾಯ :
ಣ ೫ © ಅ ಓಔ ರಲಿ
೧೨
೧೨
° .ಇ ೬ ೦
e ೧ e 8%
111 ಮರಾಠರೂ ಮತ್ತು ಸ್ವಾಮ್ಯುಕ್ಕಾಗಿ ಬ್ರಿಟಿಷರ ಹೋರಾಟವೂ : ಬ್ರಿಟಿಷರ ವಿಜಯ ರಾಜ್ಯಸಂಘಟನೆ ಮತ್ತು ನೀತಿಯಲ್ಲಿ ಇಂ ಗ್ಲಿಷರ ಬ ಮತ್ತು ಭಾರತದ ಹೀನಸ್ಥಿತಿ ..., ರಣಜಿತ್ಸಿಂಗ್ ಮತ್ತು ಜಯಸ್ಸಿ ಸ Ne ಭಾರತದ ಅರ್ಥಿಕ ಬನ್ನೆ ಲೆ; ಎರಡು ಇಂಗ್ಲೆಂಡ್ಗಳು ಜ್ ಹ
೭ ಕೊನೆಯ ಅಂಕ ಬ್ರಿಟಿಷರ ಅಧಿಕಾರ ಪ್ರಾಬಲ್ಯ ಮತ್ತು ರಾಷ್ಟ್ರೀಯ ಚಳವಳಿಯ ಆರಂಭ
ಸಾಮ್ರಾಜ್ಯ ಭಾವನೆ. ಹೊಸ ಜಾತಿ ಹ 1
ಬಂಗಾಳದ ಲೂಟಿಯಿಂದ ಇಂಗ್ಲೆಂಡಿನ ಕೈಗಾರಿಕೋದ್ಯಮ ಪ್ರಗತಿ...
ಭಾರತದ ಕೈಗಾರಿಕೆಯ ನಾಶ ಮತ್ತು ವ್ಯವಸಾಯದ ಕ್ಲೀಣದಶೆ
ಪರರಾಸ್ಟ್ರದ ರಾಜಕೀಯ ಮತ್ತು ಅರ್ಥಿಕ ನೀತಿಗೆ ಭಾರತದ ಪ್ರಥಮದಾಸ್ಯ
ದೇಶೀಯ ಸಂಸ್ಥಾ ನಗಳ ಬೆಳವಣಿಗೆ ಭಿ ಸ ಕ
ಭಾರತದಲ್ಲಿ ಬಿ ್ರಿಟಿರ್ಪ ಆಡಳಿತದ ವಿರೋಧಾಭಾಸಗಳು: ರಾಜಾರಾಮ ನೋಹನರಾಯ್: ವೃತ್ತ ಪಶ್ರಿಕೆ: ಸರ್ ವಿಲಿಯಮ್ ಜೋನ್ಸ್; ವಂಗದೇಶದಲ್ಲಿ ಇಂಗ್ಲಿಷ್ ವಿದ್ಯೆ
೧೮೫೭ರ ಮುಹಾಕ್ರ್ರಾಂತಿ--ಜನಾಂಗವೈರ
ಬ್ರಿಟಿಷ್ ಆಡಳಿತದ ಳೌಶ/್ಯ- ಏರುಪೇರುಗಳ ಸಮತೋಲನ
ಕೈಗಾರಿಕೋದ್ಯಮದ ಬೆಳವಣಿಗೆ ಪ್ರಾಂತೀಯ ಭಿನ್ನ ಭಾವನೆ
ಹಿಂದೂ ಮುಸ್ಲಿಮರಲ್ಲಿ ಸುಧಾರಣೆ ಮತ್ತು ಇತರ ಚಳವಳಿಗಳು
ಕೆಮುಲ್ ಪಾಷಾ__-ಏಷ್ಕದ ರಾಷ್ಟ್ರೀಯ ಭಾವನೆ ಇಕ್ಸಲ್ ಗ
ದೊಡ್ಡ ಕೈಗಾರಿಕೆಗಳ ಬೆಳವಣಿಗೆ : ತಿಲಕ್ ಮತ್ತು ಗೋಖಲೆ : ಪ್ರತ್ಯೇಕ ಚುನಾವಣೆ ....
: ೮ ಕೊನೆಯ ಅಂಕ (೨): ರಾಷ್ಟ್ರೀಯತೆ ಮತ್ತು ಸಾಮ್ರಾಜ್ಯ ತತ್ವಗಳ ಘರ್ಷಣೆ
ಮಧ್ಯಮ ವರ್ಗದ ಅಸಹಾಯಕತೆ : ಗಾಂಧಿಯ ಪ್ರವೇಶ 3
ಗಾಂಧೀಜಿ ನಾಯಕತ್ವದ ಕಾರ್ಯಶೀಲ ಕಾಂಗ್ರೆಸ್ ಸ ಅ ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳು ಕ ಹ
ಪ್ ರಾಷ್ಟ್ರೀಯ ಶಕ್ತಿಗೂ ಬ್ರಿ ಬ್ರಿಟಷ್ ಸಾಂಪ್ರ ದಾಯಿಕ ಆಡಳಿತ ಶಕ್ತಿಗೂ ಭಾರತದಲ್ಲಿ
ಘರ್ಷಣೆ ಖಾಸಿ ಸ PR
ಅಲ್ಪ ಸಂಖ್ಯಾತರ ಪ್ರ ಪ್ರಶ್ನೆ: ಮುಸ್ಲಿಂಲೀಗ್ ಜನಾಬ್ ಜಿನ್ನಾ .., ಹ
ರಾಷ್ಟ್ರೀಯ ಹೋಟಾ ಸಮಿತಿ ಆ
ಕಾಂಗ್ರೆಸ್ ಮತ್ತು ಕೈಗಾರಿಕೆ: ದೊಡ್ಡ ಕೈಗಾರಿಕೆ ಮತ್ತು ಗ್ರಾಮೋದ್ಯೋಗ
ಕೈಗಾರಿಕಾ ಪ್ರಗತಿಗೆ ಸರಕಾರದ ನಿರೋಧ; ಯುದ್ಧ ಸಾಮಗ್ರಿಗಳ ನಿರ್ಮಾಣಕ್ಕಾಗಿ ಸಾಮಾನ್ಯ ವಸ್ತು ನಿರ್ಮಾಣ ಸಾಧನೆಗಳ ದುರುಪಯೋಗ
: ೯ ಕೊನೆಯ ಅಂಕ (೩)
ಎರಡನೆಯ ಪ ಪ್ರಪಂಚ ಯುದ್ಧ ೧, ಕಾಂಗ್ರೆಸ ಸ್ಸಿಗೊಂದು ವಿದೇಶಾಂಗ ನೀತಿ
ಕಾಂಗ್ರೆಸ್ಸಿನ ಮುನ್ನ ನೀತಿ Noe pA
ಯುದ್ಧಕ್ಕೆ ವಿರೋಧ ' .... ೫ ಸ ಸ್ಟ
ಮತ್ತೊಮ್ಮೆ ಕಾಂಗ್ರೆಸ್ ಸಹಕಾರ ಹಸ್ತ : ಬ್ರಿಟಿಷ್ ಸರ್ಕಾರದ ನಕಾರ ; ವಿನ್ಸ್ಟನ್ ಚರ್ಚಿಲ್ ಸ ಜಾ ಹ
೨೪೨ ೨೪೫ ೨೪೯ ೨೫೨
೨೫೭ ೨೬ಪ್ಲಿ ೨೬೫ ೨೬೯
೨೭೩
೨೭೮ ೨೮೮ ೨೪೩ ೨೯೭ ೩೦೧ ೩೧೫ ಕಿ೧೮
೩೨೧ ೩೨೫ ೩೨೯
ಸ್ಠಳ ೨೪೨ ೩೫೪ ೩೬೨
೩೬ರ
೩೭೪ ೩೮೦ ಕಿಲ
೩೮೯
೫ ವೈಯಕ್ತಿಕ ಶಾಸನ ಭಂಗ ಆಲ ಪರ್ಲ್ ಹಾರ್ಬರ್ ನಂತರೆ: ಗಾಂಧಿ ಮತ್ತು ಅಹಿಂಸೆ ೭ ಬಿಕ್ಕಟ್ಟು ೫ ೮ ಭಾರತಕ್ಕೆ ಸರ್ ಸ್ವಾಫರ್ಡ್ ಕ್ರಿ ಕ್ರಿಪ್ಸ್ ಆಗಮನ ೯ ಆಶಾಭಂಗ ೧೦ ಪ ಪ್ರತಿಭಟನೆ. ೬ ಭಾರತ ಬಿಡಿ? ನಿರ್ಣಯ ಅಧ್ಯಾಯ ೧೦ : ಪುನಃ ಅಹಮದ್ ನಗರ ಕೋಟಿಯಲ್ಲಿ ೧ ಘಟನಾ ಪರಂಪರೆ: ಅಹಮದ್ ನಗರದ ಕೋಟಿ: ಆಗಸ್ಟ ಹದಿಮೂರು : ೨ ಎರಡು ಹಿನ್ನೆಲೆಗಳು : ಭಾರತೀಯ ಮತ್ತು ಬ್ರಿಟಿಷ್ ೩ ಸಾಮೂಹಿಕ ವಿಪ್ಲವಗಳು ಮತ್ತು ಅವುಗಳ ದಮನ ೪ ವಿದೇಶಗಳೆಲ್ಲಿ ಪ್ರತಿಕ್ರಿಯೆ ೫ ಭಾರತದಲ್ಲಿ ಪ್ರ ತಿಕ್ರಿ ಯೆ ೬ ಭಾರತದ Fi ಕ್ಲಾಮ.... ೭ ಭಾರತದ ಕಾರ್ಯೋನ್ಮುಖ ನ ಘಂ ಲ ೮ ಭಾರತದ ಬೆಳವಣಿಗೆಗೆ ಆಡ್ಡಿ. ೯ ಧರ್ಮ, ದರ್ಶನ ಮತ್ತು ವಿಜ್ಞಾ ಜ್ಯ ಘಾ ೧೦ ರಾಷ್ಟ್ರೀಯ ಭಾವನೆಯ ಪ್ರಾಮುಖ್ಯತೆ : ಭಾರತದಲ್ಲಿ ಅವಶ್ಯ ಬದಲಾವಣೆಗಳು ೧೧ ಭಾರತದ ವಿಭಜನೆಯೆ ? ಶಕ್ತಿಯುತ ರಾಷ್ಟ್ರೀಯ ಸರಕಾರವೇ ಅಥವ ಸಂಯೋಜಿತ ರಾಷ್ಟ್ರೀಯ ಸರಕಾರಗಳ ಸಡಿಲು ಕೇಂದ್ರನೆ? Re ಸ ೧೨ ವಾಸ್ತವಿಕ ಪರಿಜ್ಞಾನ ಮತ್ತು ಪ್ರಪಂಚ ರಾಜಕೀಯ ; ಪ್ರಪಂಚ ಅಕ್ರಮಣನೇ? ಅಥವ ಪ್ರಪಂಚ ಸಂಸ್ಥೆಯೆ? ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ಮತ್ತು ಸೋವಿಯಟ್ ರಷ್ಯದ ಸ೦ಯುಕ್ತ ಸಂಖ್ಯಾ ನಗಳು ೧೩4 ಸ್ವಾತಂತ್ರ್ಯ ಮತ್ತು ಸಾಮ್ರಾಜ್ಯ... ೧೪ ಜನ ಸಂಖ್ಯೆಯ ಸಮಸ್ಯೆ ; ES ಇಳಿಮುಖ : ರಾಷ್ಟ್ರೀಯ ಟಕ ೧೫ ಹಳೆಯ ಸಮಸ್ಯೆಗೆ ಹೊಸ ಪ್ರವೇಶ ಸ ೧೬ ಉಪಸಂಹಾರ eee ಹಿನ್ನುಡಿ ೧೭ ಇಲಾಹಾಬಾದ್ : ಡಿಸೆಂಬರ್, ಇಪ್ಪತ್ತೊಂಬತ್ತು: ೧೯೪೫
iv
೧೯೪೪
೩೯೫ ರ್ಷೀಲ ೪೦೪ ೪೦೮ ೪೧೪ ೪೨೩
೪೩೨ ೪ಪಿಫ್ಸಿ ೪೩೭ ೪೪
೪೪೫
೪೪೭
೪೫೨ ೪೫೭ ೪೬೧ ೪೬೬
೪೭೫
೪ಲ೬ ೪೯೭ ೫೦೦ ೫೦೩
೫೦೯
೫೧೪
ಭಾರತ ದರ್ಶನ ಥಾಯಿ ೧
ಅಹಮದ್ನಗರದ ಕೋಟಿ ೧. ಇಪ್ಪತ್ತುತಿಂಗಳು ಅಹಮದ್ ನಗರದ ಕೋಟಿ: ಏಪ್ರಿಲ್ ಹದಿಮೂರು, ೧೯೪೪
ನಮ್ಮನ್ನು ಇಲ್ಲಿಗೆ ಕರೆತಂದು ಆಗಲೇ ಇಪ್ಪತ್ತು ತಿಂಗಳಮೇಲಾದವು; ನನ್ನ ಒಂಭತ್ತನೇ ಜೈಲು ಯಾತ್ರೆಯಲ್ಲಿ ಇಸ್ಪತ್ತು ತಿಂಗಳು ಮಿಸಾರಿವೆ. ನಾವು ಇಲ್ಲಿಗೆ ಬಂದಾಗ-- ಕತ್ತಲು ಕವಿದ ಆಕಾಶದ ಬೆಳ್ಳೆ ಕೆಯಂತೆ ಬಾಲಚಂಪ್ರನು ನಮ್ಮನ್ನು ಸ್ವಾಗತಿಸಿದನು. ವೃದ್ಧಿ ಚಂದ್ರನ ಶುಕ್ಲಪಕ್ಷ ಆರಂಭವಾಗಿತ್ತು. ಅಂದಿಸಿಂದ, ಪ್ರತಿ ಅಮಾವಾಸ್ಯೆ ಕಳೆದೊಡನೆ ನನ್ನ ಸೆರೆಮನೆವಾಸದಲ್ಲಿ ಒಂದು ತಿಂಗಳು ಕಳೆಯಿತೆಂದು ಜ್ಞಾಸಕವಾಗುತ್ತದೆ, ನನ್ನ ಹಿಂದಿನ ಸರೆಮನೆವಾಸವೂ ಹೀಗೆಯೇ ಸೊಡರಸಾಲು ಹಬ್ಬವಾದ ದೀಪಾವಳಿ ಮುಗಿದ ತಾರುಣ್ಯದಲ್ಲಿಯೇ ಶುಕ್ತ ಪಕ್ಷದಿಂದ ಆರಂಭ ವಾಯಿತು. ನನ್ನ ಸೆರೆಮನೆವಾಸದಲ್ಲಿ ಸದಾ ನನ್ನ ಒಡನಾಡಿಯಾದ ಚಂದ್ರನು ನಮ್ಮ ಸರಿಚಯ ಹತ್ತಿರವಾದಂತೆಲ್ಲ ಪ್ರಸಂಚದ ಸೊಬಗನ್ನೂ, ಅನಂತವಾದ ಮೆರವಣಿಗೆಯಂತೆ ಒಂದನ್ನೊಂದು ಹಿಂಬಾಲಿಸುವ ಜೀವನದ ಉಬ್ಬರನಿಳಿತಗಳನ್ನೂ, ನೆಳಲು ಬೆಳಕುಗಳನ್ನೂ ಸಾವುಮರುಹುಟ್ಟು ಗಳನ್ನೂ ಜ್ಞಾವಿಸುತ್ತ ನನಗೆ ಬಹಳ ಆಪ್ತನಾಗಿದಾನೆ. ಆದೇ ಚಂದ್ರ, ಆದರೂ ಸದಾ ಪರಿವರ್ತನೆ. ಸಂಜೆಗತ್ತಲಿನಲ್ಲಿ ನೆರಳು ಬೃಹದಾಕಾರವಾಗಿ ಬೆಳೆವ ವೇಳೆಯಲ್ಲಿ, ನಡುರಾತ್ರಿಯ ಕಾಳಮೌನದಲ್ಲಿ ಉಷೆಯ ಉಸಿರೂ ಮರ್ಮರನಿನಾದವೂ ಮೂಡುವ ಎಳನೇಸರಿನ ಆಶೆಯನ್ನು ತೋರುವ ವೇಳೆಯಲ್ಲಿ ಚಂದ್ರನನ್ನು ಬೇಕೆ ಬೇರೆ ಕಲಾರೂಪಗಳಲ್ಲಿ ಭಾವಗಳಲ್ಲಿ ನೋಡಿದ್ದೇನೆ. ಏಕೆಂದರೆ ಚಂದ್ರನ ಗಾತ್ರ ಮತ್ತು ರೂಪದಿಂದ ದಿನಗಳನ್ನೂ, ತಿಂಗಳನ್ನೂ ಲೆಕ್ಕಮಾಡಲು ಚಂದ್ರನೆಷ್ಟು ಸಹಕಾರಿ! ತಿಂಗಳಿನ ದಿನವನ್ನು ಸ್ವಲ್ಪ ನಿಕರವಾಗಿಯೇ ಹೇಳಬಹುದು. ಆಗಾಗ ಸ್ವಲ್ಪ ತಿದ್ದಬೇಕಾಗಿ ಬಂದರೊ ಅದು ಒಂದು ಸುಲಭ ಪಂಚಾಂಗ. ಹೊಲಗದ್ದೆಗಳ ರೈತನಿಗೆ ಕಳೆದ ದಿನಗಳನ್ನು ಲೆಕ್ಕ ಮಾಡುವುದಕ್ಕೂ, ಕ್ರಮವಾಗಿ ಪರಿವರ್ತನೆಯಾಗುವ ಖಯತುಗಳನ್ನು ಅಳೆಯುವದಕ್ಕೂ ಸಹಕಾರಿ,
ಮೂರು ವಾರಗಳು ಪ್ರಪಂಚದ ಯಾವ ಸಮಾಚಾರವೂ ಇಲ್ಲದೆ ಇಲ್ಲಿ ಕಳೆದುಹೋದವು. ಭೇಟಗಳು, ಕಾಗದಪತ್ರಗಳು, ವೃತ್ತ ಪತ್ರಿಕೆ, ಕೇಡಿಯೊ ಈ ಯಾವ ಸಂಬಂಧವೂ ಇಲ್ಲ. ನಮ್ಮ ಮೇಲೆ ಕಾವಲಿದ್ದ ಅಧಿಕಾರಿಗಳವಿನಾ ನಾವು ಇಲ್ಲಿರುವುದು ಯಾರಿಗೂ ತಿಳಿಯದ ರಾಜರಹಸ್ಯವೆಂದು ಭಾವಿಸಲ್ಪಟ್ಟತ್ತು : ಪಾಸ! ರಹಸ್ಯ ಮಾತ್ರ ಭಾರತಕ್ಕೆಲ್ಲ ತಿಳಿದಿತ್ತು. ಅನಂತರ ವೃತ್ತ ಪತ್ರಿಕೆ ಗಳು, ಕೆಲವು ವಾರಗಳನಂತರ ಸಮಾಸ ಬಂಧುಗಳಿಂದ ಮನೆವಿಷಯ ಕಾಗದಪತ್ರಗಳು ಬರಲಾರಂಭಿ ಸಿದವು. ಆದರೆ ಈ ಇಪ್ಪತ್ತು ತಿಂಗಳಲ್ಲಿ ಯಾವ ಭೇಟಿಯೂ ಇಲ್ಲ. ಇತರ ಯಾವ ಸಂಪರ್ಕವೂ ಇಲ್ಲ.
ವೃತ್ತ ಪತ್ರಿಕೆಗಳಲ್ಲಿ ಬಂದ ವರ್ತಮಾನವೆಲ್ಲ ಸರಕಾರದಿಂದ ಕತ್ತರಿಪ್ರಯೋಗವಾಗಿ ಬರುತ್ತಿತ್ತು. ಆದರೂ ಪ್ರಪಂಚದ ಅರ್ಥಕ್ಕಿಂತ ಹೆಚ್ಚುಭಾಗವನ್ನು ದಹಿಸುತ್ತಿದ್ದ ಯುದ್ಧ ಗತಿಯೂ, ಭಾರತದಲ್ಲಿ ನಮ್ಮ ಜನರ ಮೇಲೆ ಅದರ ಪ್ರಭಾವವೂ ತಕ್ಕಮಟ್ಟಿಗೆ ಅರ್ಥವಾಗುತ್ತಿದ್ದವು ನಿಚಾರಣೆಯಿಲ್ಲದೆ ಸೆರೆಮನೆ
೨ ಭಾರತ ದರ್ಶನ
ಗಳಲ್ಲೂ, ನಿರ್ಬಂಧ ಪಾಳೆಯಗಳಲ್ಲೂ ಲಕ್ಷಗಟ್ಟ ಕೆ ಜನ ಕೊಳೆಯುತ್ತಿರುವರೆಂದೂ, ಸಹಸ್ರಗಟ್ಟಲೆ ಜನರು ಗುಂಡಿನ ಬಾಯಿಗೆ ತುತ್ತಾದರೆಂದ್ಕೂ ದಶಸಹಸ್ರಗಟ್ಟಲೆ ಶಾಲೆಕಾಲೇಜುಗಳಿಂದ ಹುಡುಗರು ಓಡಿಸಲ್ಪಟ್ಟಿ ದ್ಹಾರೆಂದೂ, ಸೈನಿಕಾಡಳಿತದಿಂದ ತೀರಭಿನ್ನವಲ್ಲದ ಒಂದು ಆಡಳಿತ ಪರಿಸ್ಥಿತಿ ದೇಶಾದ್ಯಂತ ಪ್ರಾಪ್ತವಾಗಿದೆಯೆಂದೂ, ಎಲ್ಲೆಲ್ಲೂ ಜನ ಭಯಭೀತಿಯಿಂದ ಕಂಗೆಟ್ಟಿದಾರೆಂದೂ ಗೊತ್ತಾಗುತ್ತಿದ್ದುದು ವಿನಾ ನಮ್ಮ ಜನರ ವಿಚಾರ ವಿಶೇಷವೇನೂ ತಿಳಿಯಲು ಅವಕಾಶವೇ ಇರಲಿಲ್ಲ. ಸೆರೆಮನೆಯಲ್ಲಿ ವಿಚಾರಣೆಯಿಲ್ಲದೆ ಕೊಳೆಯುತ್ತಿದ್ದ ಲಕ್ಷಾಂತರ ಜನರ ಪರಿಸ್ಥಿತಿ ನಮಗಿಂತ ಕೀಳಾಗಿತ್ತು; ಅವರ ಭೇಟಿಯ ಮಾತಂತಿರಲಿ, ಅವರಿಗೆ ಪತ್ರಗಳು ವೃತ್ತ ಪತ್ರಿಕೆಗಳು, ಪುಸ್ತಕಗಳು, ಯಾವುದಕ್ಕೂ ಅವಕಾಶವಿರಲಿಲ್ಲ. ಆರೋಗ್ಯಕರವಾದ ಆಹಾರವಿಲ್ಲದೆ ಅನೇಕರು ಕಾಹಿಲೆಬಿದ್ದರು ; ಸರಿಯಾದ ಆರೈಕೆ, ಔಷಧೋಪಚಾರ ವಿಲ್ಲದೆ ನಮ್ಮ ಅನೇಕ ಮಿತ್ರರು ಸಾವಿಗೆ ಸಹ ತುತ್ತಾದರು.
ಇಂಡಿಯಾದೇಶದಲ್ಲಿ ಅನೇಕ ಸಹಸ್ರ ಯುದ್ಧಬಂದಿಗಳು-ಇಟಲಿಯವರೇ ಹೆಚ್ಚುಜನ ಇದ್ದರು: ನಮ್ಮ ಜನರ ಸ್ಥಿತಿಯನ್ನು ಅವರ ಸ್ಪಿತಿಯೊಂದಿಗೆ ಹೋಲಿಸಿ ನೋಡಿದೆವು. ಜಿನೀವ ಒಪ್ಪಂದದ ಪ್ರಕಾರ ಅವರನ್ನು ನೋಡಿಕೊಳ್ಳಲಾಗುತ್ತಿದೆ ಎಂಬುದಾಗಿ ಹೇಳಿದರು. ಅದಕೆ ಭಾರತೀಯ ಬಂದಿ ಗಳನ್ನು, ಖೈದಿಗಳನ್ನು ನೋಡಿಕೊಳ್ಳಲು ಆಗಾಗ ನಮ್ಮ ಬಿಟ್ರಷ್ ಆಳರಸರು ಮನಬಂದಂತೆ ಮಾಡಿದ ನಿಯಮಗಳಲ್ಲದೆ ಯಾನ ನಿಯಮ, ಶಾಸನ ಅಥನ ಒಪ್ಪಂದವೂ ಇರಲಿಲ್ಲ.
೨. ಕ್ಪಾಮ
ಬಣ್ಣಿಸಲಶಕ್ಕವಾದ ಕ್ರೂರ, ಭೀಕರ, ತತ್ರರಗುಟ್ಟಿ ಸುವ ಕ್ಲಾಮನೂ ಬಂದಿತು. ಮಲಬಾರ್, ಬಿಜಾಪುರ, ಒರಿಸ್ಸ, ಎಲ್ಲಕ್ಕೂ ಮಿಗಿಲಾಗಿ ಕಾಳಿನ ಕಣಜ ಎಂದು ಹೆಸರಾದ ಬಂಗಾಳೆದಲ್ಲಿ ಗಂಡಸರು, ಹೆಂಗಸರು, ಸಣ್ಣ ಮಕ್ಕಳು ಹೊಟ್ಟಿಗಿಲ್ಲದೆ ದಿನವೂ ಸಹಸ್ರಗಟ್ಟಲೆ ಸಾಯತೊಡಗಿದರು ಕಲ್ಕತ್ತೆಯ ಅರಮನೆಗಳ ಮುಂದೆ, ಬಂಗಾಳದ ಅಸಂಖ್ಯಾತ ಹಳ್ಳಿಗಳ ಮಣ್ಣುಗುಔಸಿಲುಗಳಲ್ಲಿ ರಸ್ತೆಗಳ ಮೇಲೆ ಹೊಲಗದ್ದೆಗಳಲ್ಲಿ ಹೆಣದ ರಾಸಿಗಳು. ಪ್ರಪಂಚದಲ್ಲಿ ಎಲ್ಲ ಕಡೆಯಲ್ಲೂ ಜನರು ಸಾಯುತ್ತಿದ್ದರು, ಯುದ್ಧದಲ್ಲಿ ಒಬ್ಬರನ್ನೊಬ್ಬರು ಕೊಂದು : ಸಾಮಾನ್ಯವಾಗಿ ಶೀಘ್ರ ಮರಣ ಆದರೆ ವೀರಮರಣ; ಒಂದು ಧ್ಯೇಯಕ್ಕಾಗಿ ಮರಣ, ಒಂದು ಉದ್ದೇಶ ಸಾಫಲ್ಯಕ್ಕಾಗಿ ಮರಣ; ಈ ನಮ್ಮ ಉನ್ಮತ್ತ ಪ್ರಸಂಚದ ಘಟನೆಗಳಿಗೆ ಬೇರೆ ಮಾರ್ಗವೇ ಇಲ್ಲ ಎಂಬ ದಯಾರಹಿತ ತರ್ಕದಿಂದ ಮರಣ, ನಮ್ಮಿಂದ ತಿದ್ದಲಾಗದ ತಡೆಯಲಾಗದ ಜೀವನಕ್ಕೊಂದು ಹಠಾತ್ರನೆಯ ಮರಣ, ಸಾವು ಎಲ್ಲೆಲ್ಲೂ ಸಾಮಾನ್ಯ ವಾಗಿತ್ತು.
ಆದರೆ ಇಲ್ಲ ಸಾವಿಗೆ ಯಾವ ಉದ್ದೇಶವಾಗಲಿ, ತಾರ್ಕಿಕದೃಷ್ಟಿ ಯಾಗಲಿ, ಅವಶ್ಯಕತೆಯಾಗಲಿ ಇರಲಿಲ್ಲ. ಅದು ಮಾನವನ ಅಯೋಗ್ಯತೆಯ ದಯಾಶೂನ್ಯತೆಯ ಸರಿಣಾಮವಾಗಿ ಬಂದುದು, ಮನುಷ್ಯ ನಿರ್ಮಿತವಾದುದು, ಯಾವ ಪುರುಷಾರ್ಥಸಾಧನೆಯೂ ಇಲ್ಲದೆ ನಿದಾನನಾಗಿ ನುಸುಳಿಬಂದ ಭೀತಿಯ ಫಲಜೀವನ ಮರಣದಲ್ಲಿ ಮಿಲನವಾಗಿ ಮರಣವಾಗಿ ಮುಕ್ತಾಯವಾಗುವ ದೃಶ್ಯ, ಜೀವ ಇನ್ನೂ ಇರು ವಾಗಲೇ ಕೃಶವಾದ ದೇಹೆ, ಗೂಳಿಬಿದ್ದ ಕಣ್ಣುಗಳಿಂದ ಸಾವು ದೃಸ್ಟಿಬೀರುವ ದೃಶ್ಯ... ಈ ವಿಷಯ ಉಸಿರೆತ್ತುವುದೂ, ಮಾತನಾಡುವುದೂ ಬರೆಯುವುದೂ ತಪ್ಪು. ಒಂದು ದುರ್ಫಟನೆಯನ್ನು ನಾಟಕೀಯ ವನ್ನಾಗಿ ಮಾಡುವುದೇ? ಇಂಡಿಯಾದಲ್ಲಿ, ಇಂಗ್ಲೆಂಡಿನಲ್ಲಿ ಅಧಿಕಾರಿಗಳು ಸುಳ್ಳು ವರದಿಗಳನ್ನು ಬರೆದರು. ಆದರೆ ಹೆಣಗಳನ್ನು ಬಚ್ಚಿ ಡಲು ಸಾಧ್ಯವೆ? ಅಡ್ಡ ಬರಲೇಬೇಕು.
ಈ ಪ್ರೇತಾಗ್ನಿಗೆ ಬಂಗಾಳ ಮತ್ತು ಇತರ ಕಡೆಗಳಲ್ಲಿ ಜನ ಆಹುತಿಯಾಗುತ್ತಿದ್ದಾಗ ಯುದ್ಧ ಕಾಲದ ಆರ್ಥಿಕ ಉನ್ನತಿಯಿಂದ ಇಂಡಿಯಾದೇಶದ ಅನೇಕ ಕಡೆಗಳಲ್ಲಿ ಕೈತರಿಗೆ ಆಹಾರ ಸಮೃದ್ಧಿ ಇದೆ ಎಂದು ಅಧಿಕಾರನಾಣಿಯೂ ಹೊರಬಿದ್ದಿತು. ಅನಂತರ ತಪ್ಪೆಲ್ಲ ಸ್ವಪ್ರಭುತ್ವ ಅಧಿಕಾರವುಳ್ಳ ಪ್ರಾಂತೀಯ ಸರಕಾರಗಳ ಜವಾಬ್ದಾರಿಗೆ ಸೇರಿದ್ದು, ರಾಜಕೀಯ ದೃಷ್ಟಿಯಿಂದ ಇಂಡಿಯಾ
ಅಹಮದ್ನಗರದ ಕೋಟಿ ೩
ಸರಕಾರವಾಗಲಿ, ಲಂಡನ್ನಿಂದ ಇಂಡಿಯಾ ಕಚೇರಿಯಾಗಲಿ ಪ್ರಾಂತ್ಯಾಡಳಿತಗಳಲ್ಲಿ 1 ತಿಲ್ಲ ಎಂದು ಹೇಳಲಾಯಿತು. ಅದೇ ರಾಜ್ಯಾಂಗಶಾಸನವನ್ನು ವೈಸರಾಯ್ ತನ್ನ ಏಕಾಧಿಪತ ಅಮಿತ ಅಧಿಕಾರದಿಂದ ಹೊರಡಿಸುತ್ತಿದ್ದ ನೂರಾರು ವಿಶೇಷ ಶಾಸನಗಳಿಂದ, ತೀರ್ಪುಗಳಿಂದ AS ತಳ್ಳಿಹಾಕಿಯೋ, ಮಾರಿಯೋ, ಅಲಕ್ಷ್ಯಮಾಡಿಯೋ ಮಾರ್ಪಡಿಸಿಯೋ ರಾಜ್ಯಭಾರ ಮಾಡುತ್ತಿ ದ್ದನು. ಅಂತ್ಯದಲ್ಲಿ ಆ ರಾಜ್ಯಾಂಗ ಶಾಸನವೆಂದರೆ ಇಂಡಿಯಾದೇಶದಲ್ಲಿ ಯಾರಿಗೂ ಜವಾಬ್ದಾರನ ಲ್ಲದ ಮತ್ತು ಪ್ರಪಂಚದ ಎಲ್ಲ ಸರ್ವಾಧಿಕಾರಿಗಳಿಗೂ ಮಾರಿದ ವಿಶೇಷ ಅಧಿಕಾರವುಳ್ಳ ಏಕಮಾತ್ರ ವ್ಯಕ್ತಿಯ ನಿರಂಕುಶ ಸರ್ವಾಧಿಕಾರ. ಅದನ್ನು ನಡೆಸುವವರು ಖಾಯಂ ನೌಕರರು, ಮುಖ್ಯವಾಗಿ ಐ.ಸಿ.ಎಸ್. ಮತ್ತು ಪೋಲಿಸ್ ಅಧಿಕಾರಿಗಳು; ಅವರೆಲ್ಲ ವೈಸರಾಯ್ ಕಾರ್ಯಭಾರಿಗಳಾದ ಗವರ್ನರುಗಳ ಅಧೀನ; ಮಂತ್ರಿಮಂಡಲಗಳಿದ್ದರೂ, ಗವರ್ನರ್ ಅಂತಹ ಮಂತ್ರಿಮಂಡಲಗಳನ್ನು ಮೂಲೆಗೊತ್ತುತ್ತಿದ್ದರು. ಮಂತ್ರಿಗಳು ಒಳ್ಳೆಯವರಾಗಲಿ ಕೆಟ್ಟವರಾಗಲಿ ಅಧಿಕಾರಿಗಳ ಇಷ್ಟದಂತೆ ಇರಬೇಕು; ಮೇಲಿಂದ ಬರುವ ಆಜ್ಞೆಗಳನ್ನು ನಿರೋಧಿಸಬಾರದು; ಅಥವ ತಮ್ಮ ಅಧೀನವೆನ್ನುವ ಅಧಿಕಾರಿಗಳ ನಿವೇಚನೆಯನ್ನು ಪ್ರ ಸಪ ಶಿ ಸಲೂ ಬಾರದು.
ಕೊನೆಯಲ್ಲಿ ಸ್ವಲ್ಪ ಕಣ್ಣು” je ದ್ಹಾಯಿತು. ಸ್ವಲ್ಪ ಪರಿಹಾರ ದೊರೆಯಿತು. ಆದರೆ
ವು ಹತ್ತೊ, ಇನಸೃತ್ತೊ, ಮೂವತ್ತೊ "ಅಕ್ಷ ಜನ ಸತ್ತರು. ಆ ಭಯಾನಕ ತಿಂಗಳುಗಳಲ್ಲಿ ರೋಗಕ್ಕೆ
ನ»
ತುತ್ತಾ ಸ ಎಷ್ಟು £ ಜನ, ಹಸಿವಿನಿಂದ ಸತ್ತವರು ಎಷ್ಟು ಜನ ಯಾರಿಗೂ ತಿಳಿಯದು. ಅದಕ್ಕೂ ಹೆಚ್ಚಾಗಿ, ಸರಲ? ಪಾರಾದರೂ ಎಷ್ಟುಲಕ್ಷಜನ ಜಃ ಹುಡುಗಿಯರು ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತರಾಗಿದ್ದಾರೆಂಬುದೂ ತಿಳಿಯದು. ಕ್ಲಾನುಡಾಮರದ ಭಯ ಇನ್ನೂ ದೇಶವ ನ್ನೆಲ್ಲಾ ಆವರಿಸಿಕೊಂಡಿದೆ.
ಅಧ್ಯಕ್ಷ ರೂಸ್ವೆಲ್ಟ ನ ಚತುಸ್ಸ್ಪಾತಂತ್ರ್ಯಗಳು. ಹಸಿವಿನಿಂದ ಮುಕ್ತಿ. ಆದರೆ ಇಂಡಿಯಾದೇಶದ ಜನಕೋಟಯಸನ್ನೆ ೯ ದಸಿಸುತ್ತಿ ತ ಸ್ವಾತಂತ್ರ್ಯದ ದಾನಾನಲನನ್ನು ಹೇಗೆ ನಿರ್ಲಕ್ಷಿಸಿದರೊ ಹಾಗೆಯೇ ಲಕ್ಷಾಂತರ ಜನರ ದಹಿಸಿದ ಹೊಟ್ಟಿಯ ಹೆಸಿನಿಗೂ ಅದೇ ಅಲಕ್ಷ್ಯವನ್ನೇ ಸಂಪದ್ಯುಕ್ತ ಇಂಗ್ಲೆಂಡ್ ಮತ್ತು ಇನ್ನೂ ಹೆಚ್ಚಿನ ಶ್ರೀಮಂತಿಕೆಯ ಅಮೆರಿಕವೂ ತೋರಿದವು. ಬೇಕಾದ್ದು ಹಣ ಅಲ್ಲನೆಂದೂ, ಯುದ್ಧ ಕಾಲದ ಅವಶ್ಯ ಕತೆಗಳಿಂದ ಆಹಾರ ಒಯ್ಯಲು ಹಡಗುಗಳಲ್ಲಿ ಸ್ಥ ಸಳ ಇಲ್ಲವೆಂದೂ ಸಾರಿದರು. ಬಂಗಾಥಿದ ಈ ಚತ ದುರಂತವನ್ನು ಮರೆಮಾಚಲು ಯತ್ನ ಸಿ, ಸರಕಾರವು ಎಷ್ಟೇ ಅಡ್ಡಬಂದರೂ ಇಂಗ್ಲೆಂಡ್ ಮತ್ತು ಅಮೆರಿಕ ದೇಶಜ ಮಾನವ ಫೆ ಪ್ರೇಮಿಗಳೂ ಕರುಣಿಗಳೂ ಆದ ಅನೇಕ ಸಿ ಸ್ತ್ರೀಪುರುಷರು ನ ನಮ ಮ ಸಹಾಯಕ್ಕೆ ಬಂದರು. ಎಲ್ಲಕ್ಕೂ ಹೆಚ್ಚಾ ಗಿ ಚೀನ ಮತ್ತು ಐಕ್ಸೆ ಡ್ ಸಕು ತಮ್ಮದೇ ಅನೇಕ ತೊಂದರೆಗಳಿದ್ದಾಗ್ಯೂ, ಕ್ಷಾಮದ ಸ ಕಹಿ ಅನುಭನ ಏನೆಂಬುದು ಸ್ವತಃ ಅನುಭವವಿದ್ದುದರಿಂದ ಮತ್ತು ಇಂಡಿಯಾ ದೇಶದ ಜನರ ದ್ಯ ಹಿಕ ಮಾನಸಿಕ ಕ್ಲೇಶಕ್ಕೆ ಕಾರಣ ವನ್ನು ಅರಿತಿದ್ದರಿಂದ ಉದಾರವಾಗಿ ಸಹಾಯ ನೀಡಿದನು. ತಜಿ ಜ್ಞಾ ಸಕಶಕ್ತಿ, ಬಹಳ ಪುರಾತನವಾದುದು. ಆದರೆ ಯಾವುದನ್ನ ಮರೆಯಲಿ, ಜ್ಞಾ ಸಕದಲ್ಲಿಟ್ಟರಲಿ, ಈ ಔದಾರ್ಯವನ್ನು ಸ್ನೇಹ ಹಸ್ತನನ್ನು ಎಂದೂ ಮರೆಯುವುದಿಲ್ಲ.
೩. ಪ್ರ ಜಾಸತ್ತೆಗಾಗಿ ಯುದ್ಧ
ಏಷ್ಯ, ಯೂರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಸಾಗರಗಳಲ್ಲಿ ಯುದ್ಧವು ತನ್ನ ಎಲ್ಲ ಭಯಂಕರ ರೂಪದಲ್ಲಿ ಮುಂದುವರಿದಿದೆ: ಚೀನದಲ್ಲಿ ಸುಮಾರು ಏಳುವರ್ಷ, ಯೂರೋಪ್ ಆಫ್ರಿಕಗಳಲ್ಲಿ ನಾಲ್ಕು ವರ್ಷ ಆರುತಿಂಗಳು, ಮತ್ತು ಎರಡು ವರ್ಷ ನಾಲ್ಕು ತಿಂಗಳ ಪ ಪ್ರಪಂಚ ಯುದ್ಧ; ಫ್ಯಾಸಿಸಂ, ನಾಜಿಸಂ ವಿರುದ್ಧ ಯುದ್ಧ; ಪ್ರಪಂಚದ ಸರ್ವಾಧಿಕಾರ ಪಡೆಯಲು ಯುದ್ಧ. ಈ ಯುದ್ಧನರ್ಷಗಳಲ್ಲಿ ಇಲ್ಲಿ ಮತ್ತು ಇಂಡಿಯಾ ಕೇಶದ ಬೇಕೆ ಕಡೆಗಳಲ್ಲಿ ಮೂರು ವರ್ಷ ನಾನು ಸೆರೆಮನೆಯಲ್ಲಿ ಕಳೆದಿದ್ದೇನೆ.
ಳ ಭಾರತ ದರ್ಶನ
ನಾನು ಮತ್ತು ನನ್ನಂತೆ ಇಂಡಿಯಾದಲ್ಲಿ ಅನೇಕರು ಮೊದನೊದಲು ಫ್ಯಾಸಿಸಂ ಮತ್ತು ನಾಜಿಸಂಗೆ ಯಾವ ಮನೋಭಾವನೆ ತೋರಿದೆವೆಂಬುದು ಜ್ಞಾಸಕವಿದೆ, ಚೀನದ ಮೇಲೆ ಜಪಾನ್ ಧಾಳಿಮಾಡಿದ್ದು ಇಂಡಿಯಾದ ಹೃದಯವನ್ನು ಹೇಗೆ ಕಲಕಿತು; ಇಂಡಿಯಾ ಚೀನಡೇಶಗಳ ಶತಶತ ಮಾನಗಳ ಸ್ನೇಹವನ್ನು ಪುನಃ ಹೇಗೆ ಬೆಸೆಯಿತು; ಇಟಲಿ, ಅಬಿಸೀನಿಯಾ ದೇಶವನ್ನು ಲೂಟಮಾಡಿದ್ದರಿಂದ ಇಂಡಿಯಕ್ಕೆ ಎಷ್ಟು ಬೇಸರವಾಯಿತು ; ಜೆಕೊಸ್ಸೊ ನೇಕಿಯಾ ವಿಷಯದ ದ್ರೋಹ ನನ್ಮು ಹೈದಯವನ್ನಿರಿದು ಮನಸ್ಸನ್ನು ಹೇಗೆ ಕಹಿಮಾಡಿತು; ಸ್ಪೇನ್ ದೇಶದ ಪ್ರಜಾಧಿ ಪತ್ಯ ಸರಕಾರ ಹೆಜ್ಜೆಹೆಜ್ಜೆಗೂ ವೀರಾವೇಶದಿಂದ ಕಾದಾಡಿ ಹೇಗೆ ನಿರ್ನಾಮವಾಯಿತು; ಇವೆಲ್ಲ ನನಗೂ, ನನ್ನ ಂತೆ ಇನ್ನೂ ಅನೇಕರಿಗೂ ಘೋರದುರಂತಗಳಾಗಿ, ವೈಯಕ್ತಿ ಕವಾಗಿ ಮನನೊಂದಿದೇನೆ.
ನಮ್ಮ ಮನಸ್ಸನ್ನು ಕಲಕಿದ್ದು ಫ್ಯಾಸಿಸಂ ಮತ್ತು ನಾಜಿಸಂಗಳು ನಡೆಸಿದ ಪರಾಕ್ರಮಣದ ಪ್ರತ್ಯಕ್ಷಕಾರ್ಯಗಳು. ಮಾತ್ರ ವಲ್ಲ; "ಎಸ್ಟೆ ಭಯಾನಕವಿದ್ದ ರೂ ಆದರ ಹಿಂದೆಯೇ ಒದಗಿದ ಅಸಭ್ಯತೆ ಮತ್ತು ಪಾಶವೀವೃತ್ತಿ ಹ ಅಲ್ಲ, ಆರತಿ ಬೊಬ್ಬೆ ಯಿಟ್ಟು ಕಿರಿಚಿ ಪ್ರಚಾರಮಾಡಿದ ಅವುಗಳ ಆಧಾರ ಭೂತ ತತ್ವ ಗಳು ಮು ತಮ್ಮ ಜೀವನವನ್ನೇ ಮಾರ್ಪಡಿಸಲು "ಇಟ್ಟುಕೊಂಡ ಜೀವನಸಿದ್ಧಾಂತ ಗಳು, ಏಕೆಂದರೆ ಅವು ವನ ತಲೆತಲಾಂತರದಿಂದ ಅಂಟಕೊಂಡು ಇಂದೂ ನಂಬಿದ್ದಕ್ಕೆ ತೀರ ಭಿನ್ನ ವಾಗಿದ್ದುವು. ನಮ್ಮ ಜನಾಂಗದ ಸ್ಮರಣಶಕ್ತಿ ನಮ್ಮ ನ್ನು ಪೂರ್ಣ ಕೈಬಿಟ್ಟಿದ್ದ ದ್ದರೂ, ನಮ್ಮ ಕೆಲೆ ಯನ್ನು ನಾವು ಕಳೆದುಕೊಂಡಿದ್ದರೂ, ಸಭ್ಯಕೆ ಗಾಗಿ ತಮ್ಮ ವೇಷವನ್ನು ENE NE ನಮ್ಮ ಸ್ವಂತ ಅನುಭವಗಳೇ- ನಾಜಿ ತತ್ವ ಗಳು, ಜೀವದ ಸಿದ್ಧಾಂತಗಳು ರಾಷ್ಟ್ರಸ ನ್ಟ ಪದ್ಧತಿ ಇವುಗಳ ಚ್ಚ್ ಜೆ ಏನು ಎಂದು ತಿಳಿಸಲು ಸಾಕಾಗಿದ್ದವು. ಏಕೆಂದರೆ ಬಹುಕಾಲದಿಂದ ನಮ್ಮಜನ ಅದೇ ತತ್ವ ಗಳಿಗೆ, ರಾಷ್ಟ ನ್ಪ್ರಸದ್ಧತಿಗೆ ಬಲಿಯಾಗಿದ್ದರು. ನಾವು ಫ ಫ್ಯಾಸಿಸಂ ಮತ್ತು ನಾಸಿಸಂಗೆ ಅಷ್ಟು ಬೇಗ ತೀವ್ರ ವಿರೋಧಿಸಿದ್ದಕ್ಕೆ ಅದೇಕಾರಣ.
೧೯೩೬ ನೆ ಮಾರ್ಚಿ ತಿಂಗಳ ಮೊದಲಲ್ಲಿ ಸಿನಾರ ಮುಸೊಲಿನಿ ಒತ್ತಾಯಮಾಡಿಕೊಟ್ಟ ಆಹ್ವಾನವನ್ನು ನಾನು ತಿರಸ್ಕರಿಸಿದ್ದು ನನಗೆ ಜ್ಞಾ ಪಕವನಿಜೆ, ಇಟಲಿ ಯುದ್ಧಕ್ಕೆ ಸೇರಿದ ಒಡನೆ ಫ್ಯಾಸಿಸ್ಟ್ ಡೂಚೆಯನ್ನು ಬೈಯಲು ಆರಂಭಿಸಿದ € ಅತೇಕ ಪ್ರಮುಖ ರಾಜನೀತಿಜ್ಞ ರು ಆಗ ಆತನನ್ನು ಬಹು ಮಮತೆಯಿಂದ ಮನನಮೆಚ್ಛಿ ಹೊಗಳುತ್ತಿದ್ದರು ; ಟನ ರಾಜ್ಯಭಾರ ಮತ್ತು ಕಾರ್ಯವಿಧಾನ ವನ್ನು ಕೊಂಡಾಡುತ್ತಿದ್ದರು.
ಎರಡು ವರ್ಷಗಳನಂತರ ಮ್ಯೂನಿಚ್ಗೆ ಮುಂಚಿನ ಬೇಸಗೆಯಲ್ಲಿ, ಜರ್ಮನಿಗೆ ಬರಬೇಕೆಂದು ನಾಜಿ ಸರಕಾರದಿಂದ ನನಗೆ ಆಹ್ವಾನ ಬಂದಿತು. ಅದೇ ಆಹ್ವಾನದಲ್ಲಿ ನಾಜಿ ತತ್ವಗಳಿಗೆ ನನ್ನ ವಿರೋಧ ಮನೋಭಾವ ತಮಗೆ ತಿಳಿದಿದೆ ಎಂದೂ, ಆದರೂ ನಾನು ಸ್ವತಃ ಜರ್ಮನಿಯನ್ನು ನೋಡ ಬೇಕೆಂದೂ ಸೂಚಿಸಲಾಗಿತ್ತು. ಸರಕಾರದ ಅತಿಥಿಯಾಗಿ ಅಥವ ಖಾಸಗಿಯಾಗಿ, ನನ್ನ ಹೆಸರಿನಲ್ಲಿ ಅಥವ ಗುಪ್ತ ಹೆಸರಿನಲ್ಲಿ ನನಗೆ ಇಷ್ಟಬಂದಂತೆ ಎಲ್ಲಿಬೇಕಾದರೂ ಹೋಗಬಹುದೆಂದೂ ತಿಳಿಸಲಾ ಗಿತ್ತು. ವಂದನೆಗಳೊಡನೆ ಆಗಲೂ ನಿರಾಕರಿಸಿದೆ. ಅದಕ್ಕೆ ಬದಲು ಇಂಗ್ಲೆಂಡ್ನ ಆಗಿನ ಮುಖ್ಯ ಮಂತ್ರಿಗೆ ಏನೂ ತಿಳಿಯದ ಆ ದೂರದೇಶವಾದ ಜಿಕೊಸ್ಸೊ ವೇಕಿಯಾಕ್ಕೆ ಹೋದೆ.
ಮ್ಯೂನಿಚ್ಗೆ ಮುಂಚೆ ಇಂಗ್ಲೆಂಡ್ನ ಮಂತ್ರಿಮಂಡಲದ ಸದಸ್ಯರನ್ನು ಮತ್ತು ಪ್ರಮುಖ ರಾಜ ಕಾರಣಿಗಳನ್ನು ಕಂಡು ನನ್ನ ನಾಜಿ, ಫ್ಯಾಸಿಸ್ಟ್ `ನಿರೋಧಭಾವನೆಗಳನ್ನು. ವ್ಯಕ್ತ ಕ್ರಗೊಳಿಸಿದೆ. ನನ್ನ ಅಭಿಪ್ರಾ ಗು ಅವರಿಗೆ ರುಚಿಸಲಿಲ್ಲ. ಗಮನಿಸಬೇಕಾದ ಅಂಶಗಳು ಇನ್ನೂ ಅನೇಕವಿವೆ ಎಂಬ ಉತ್ತರ ದೊರೆಯಿತು.
ಜಿಕೊಸ್ಲೊ ನೇಕಿಯಾದ ವಿಷಮ ಸ್ಥಿತಿಯಲ್ಲಿ ಫ್ರೇಗ್, ಸೂಡೆಟನ್ಲ್ಯಾಂಡ್, ಲಂಡನ್, ಪ್ಯಾರಿಸ್ ಮತ್ತು ರಾಷ್ಟ್ರಸಂಘದ ಸಭೆ ನಡೆಯುತ್ತಿದ್ದ ಜೀವದಲ್ಲಿ ನಾನು ಕಂಡ ಫ್ರಾಂಕೊ ಬ್ರಿಟಿಷ್ ರಾಜನೀತಿ ಯನ್ನು ನೋಡಿ ಆಶ ಶ್ಚರ್ಯವಾಯಿತ್ಕು ಜೀಸ ಕವಾಯಿತು. ಅದನ್ನು ಹ್ ನೀತಿ ಎಂದರೆ ಬಹಳ ನ್ಯು ದುಮಾತು. ಅದತ ಹಿಂದೆ ಹಿಟ್ಲರನ ಭಯವೂ ಇತ್ತು » ಕಳ್ಳ ತನದ ಮೆಚ್ಚು ಗೆಯೂ ಇತ್ತು.
ಅಹಮದ್ನಗರದ ಕೋಟಿ ೫
ಈಗ ಫ್ಯಾಸಿಸಂ ಮತ್ತು ನಾಜಿಸಂ ವಿರುದ್ಧ ಘೋರ ಯುದ್ಧ ನಡೆಯುತ್ತಿರುವಾಗ ನಾನು ಮತ್ತು ನನ್ನಂತೆ ಅಭಿಪ್ರಾಯವಿದ್ದವರು ಸೆರೆಮನೆಯಲ್ಲಿ ಕೊಳೆಯುತ್ತಿರುವುದೂ, ಹಿಟ್ಟಿ ರ್ ಮುಸ್ಸೊಲಿನಿಗಳನ್ನು ಪುರಸ್ಕರಿಸಿ ಚೀನದ ಮೇಲಿನ ಜಪಾನ್ ದಾಳಿಯನ್ನು ಮೆಚ್ಚಿದವರು ಸ್ವಾತಂತ್ರ , ಪ್ರಜಾಸತ್ತೆ ಮತ್ತು ಫ್ಯಾಸಿಸಂ ವಿರುದ್ಧ ತತ್ವಗಳ ಸತಾಕೆಯನ್ನು ಎತ್ತಿ ಹಿಡಿದಿರುವುದೂ ಒಂದು ವಿಧಿಯ ವೈಚಿತ್ರ್ಯ.
ಇಂಡಿಯಾ ದೇಶದಲ್ಲೂ ಈ ಒಂದು ಅಸಾಧ್ಯ ಬದಲಾವಣೆಯನ್ನು ನೋಡಬಹುದು. ಸದಾ ಒಂದಲ್ಲ ಒಂದು ಅನುಗ್ರಹಕ್ಕೆ ಕಾದಿದ್ದು ಅಧಿಕಾರಿಗಳು ಹೇಳುವುದೆಲ್ಲ ವೇದವಾಕ್ಯ ಎಂದು ಪ್ರತಿಧ್ವನಿ ಗೈಯುವ ಸರಕಾರದ ಬಾಲಹಿಡಿಯುವವರು ಅನೇಕರಿದ್ದಾರೆ. ಎಲ್ಲೆ ಡೆಯಂತೆ ಇಲ್ಲಿಯೂ ಸಹ, ಸ್ವಲ್ಪದಿನ ಗಳ ಹಿಂದೆ ಹಿಟ್ಟಿರ್ ಮುಸ್ಸೊಲಿನಿಗಳನ್ನು ಆದರ್ಶಪುರುಷರೆಂದು ಬಾಯಿತುಂಬ ಹೊಗಳುತ್ತಿದ್ದರು ; ಸೋವಿಯಟ್ ಸಂಯುಕ್ತ ರಾಷ್ಟ್ರವನ್ನು ಬಹಿಷ್ಟ್ರೃತವೆಂಬಂತೆ ದೂರುತ್ತಿದ್ದರು. ಈಗ ಅದಿಲ್ಲ ಇಲ್ಲ; ಕಾಲ ಬದಲಾವಣೆಯಾಗಿದೆ. ಆಡಳಿತ ವರ್ಗದ, ರಾಜ್ಯದ ಉನ್ನತ ಅಧಿಕಾರಿಗಳೇ ಈಗ ನಾಜಿಸಂ, ಫ್ಯಾಸಿಸಂ ವಿರುದ್ಧ ಪ್ರಚಾರಮಾಡುತ್ತಿದಾರೆ; ಉಸಿರು ಹಿಡಿದು ಪ್ರಜಾಸತ್ತೆಯ ನಿಷಯ ಸಹ ನಿದಾನವಾಗಿ ಏನೋ ಆದರೂ ಆಗಬೇಕಾದ್ದೇ ಎಂದು ಮಾತನಾಡುತ್ತಾರೆ. ಕಾಲಗತಿ ವ್ಯತ್ಯಸ್ತವಾಗಿ ಪರಿಸ್ಥಿತಿ ಬದಲಾಯಿಸಿದ್ದರೆ ಏನುಮಾಡುತ್ತಿದ್ದರೋ? ಊಹೆಗೆ ಅವಕಾಶವೇ ಇಲ್ಲ. ಅಧಿಕಾರ ಯಾರ ಕೈಲಿದ್ದರೂ ಸರಿ ಹೂವು, ಹಾರ, ಬಿನ್ನವತ್ತಳೆಗಳಿಂದಡ, ಯಾರೇ ಬರಲಿ, ಸ್ವಾಗತಿ ಸುತ್ತಿದ್ದರು.
ಯುದ್ಧಕ್ಕೆ ಪೂರ್ವ ಅನೇಕವರ್ಷಗಳಿಂದ, ನನ್ನ ಮನಸ್ಸಿನಲ್ಲಿ, ಮುಂಬರುವ ಯುದ್ಧದ ವಿಷಯವೇ ತುಂಬಿತ್ತು. ಅದರ ವಿಷಯ ಚಿಂತಿಸಿ, ಮಾತನಾಡಿ, ಬರೆದು, ನನ್ನ ಮನಸ್ಸನ್ನು ಅಣಿಮಾಡಿದೆ. ಆ ಯುದ್ಧದಲ್ಲಿ ಉನ್ನತ ಆದರ್ಶಗಳು ಪಣಗಳಾಗುತ್ತನೆ; ಆ ಮಹಾಪ್ರಳಯದಿಂದ ಇಂಡಿಯದಲ್ಲಿ ಪ್ರಪಂಚದಲ್ಲಿ ಮಹಾಕ್ರಾಂತಿಕಾರೆಕ ವ್ಯತ್ಯಾಸಗಳಾಗುತ್ತವೆ; ಆದ್ದರಿಂದ ಆ ಘೋರಯುದ್ದದಲ್ಲಿ ಇಂಡಿಯ ಮನಸ್ಸಿಟ್ಟು ಪ್ರತ್ಯಕ್ಷಭಾಗಿಯಾಗಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಆಗ ಇಂಡಿಯಾ ದೇಶಕ್ಕೆ ನೇರವಾದ ಆಪಾಯವನ್ನ್ನಾಗಲಿ, ಪ್ರತ್ಯಕ್ಷ ಮುತ್ತಿಗೆಯ ಸಂಭವವನ್ನಾಗಲಿ ಎಣಿಸಿರಲಿಲ್ಲ. ಆದರೂ ಇಂಡಿಯ ತನ್ನ ಪೂರ್ಣಪಾತ್ರವಹಿಸಬೇಕೆಂದಿದ್ದು, ಆದರೆ ಆ ರೀತಿ ಭಾಗವಹಿಸಬೇಕಾದಕೆ ಅದು ಪೂರ್ಣಸ್ವತಂತ್ರ ರಾಷ್ಟ್ರವಾಗಿ ಸರಿಸಮಾನತೆಯಿಂದ ಎಂದೂ ಮನಗಂಡಿದ್ದೆ.
ಈ ಎಲ್ಲ ವರ್ಷಗಳಲ್ಲಿ ಸಾಮ್ರಾಜ್ಯ ನೀತಿಯನ್ನು ವಿರೋಧಿಸಿದಂತೆ ಫ್ಯಾಸಿಸಂ, ನಾಜಿಸಂ ವಿರೋಧಿಸಿದ ಇಂಡಿಯಾದೇಶದ ಏಕಮಾತ್ರ ಮಹಾಸಂಸ್ಥೆಯಾದ ರಾಷ್ಟ್ರೀಯ ಮಹಾಸಭೆಯ ಅಭಿಪ್ರಾಯವೂ ಅದೇ ಆಗಿತ್ತು.
ಈಗ ಎರಡು ವರ್ಷಗಳಿಂದ ಅಂತಹ ಕಾಂಗ್ರೆಸ್ ನ್ಯಾಯಬಾಹಿರ, ಪುಂಡು ಸಂಸ್ಥೆಯೆಂದು ಸಾರಲ್ಪಟ್ಟು ಅದು ಯಾವ ರೀತಿ ಕೆಲಸಮಾಡಲೂ ಅವಕಾಶವಿಲ್ಲವಾಗಿದೆ. ರಾಷ್ಟ್ರಮಹಾಸಭೆ ಎಲ್ಲ ಈಗ ಸೆರೆಮನೆಯಲ್ಲಿದೆ. ಅದರ ಪ್ರಾಂತ್ಯಶಾಸನ ಸಭೆಗಳ ಅಧ್ಯಕ್ಷರುಗಳು, ಅದರ ಹಿಂದಿನ ಮಂತ್ರಿಗಳು, ಮುನ್ಸಿ ಪಾಲಿಟಗಳ ಕಾಂಗ್ರೆಸ್ ಮೇಯರುಗಳು ಮತ್ತು ಅಧ್ಯಕ್ಷರುಗಳು ಎಲ್ಲ ಸೆರೆಮನೆಯಲ್ಲಿ.
ಈ ಮಧ್ಯೆ ಪ್ರಜಾಸಕ್ತೆಗಾಗಿ, ಅಟ್ಲಾಂಟಿಕ್ ಶಾಸನಕ್ಕಾಗಿ, ಚತುಸ್ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುತ್ತಲೇ ಇದೆ,
೪ ಸೆರೆಮನೆಯ ಕಾಲಕ್ಷೇಪ-ಕಾರ್ಯೋನ್ಮುಖತೆ
ಸೆರೆಮನೆಯಲ್ಲಿ ಕಾಲವು ತನ್ನ ಸ್ವಭಾವವನ್ನೇ ಫರಿವರ್ತಿಸುವಂತಿಡೆ. ವರ್ತಮಾನ ಕಾಲವೇ ನಮಗೆ ಇಲ್ಲವಾಗಿದೆ ; ಏಕೆಂದರೆ ನಿರ್ಜೀವ ಗತಕಾಲದಿಂದ ಪ್ರತ್ಯೇಕಿಸುವ ಅನುಭವಗಳು ಮತ್ತು ಆಸಕ್ತಿಯೇ ಅಭಾವವಾಗಿವೆ. ಸಚೇತನವಾಗಿ, ಸಜೀವವಾಗಿ, ಸಾವಿಗೆ ತುತ್ತಾಗಿರುವ ಬಾಹ್ಯ ಪ್ರಪಂಚದ ವಾರ್ತೆ ಸಹ ಗತಕಾಲದ ನಿಶ್ಚಲತೆಯಂತ್ಕ, ಏನೋ ಒಂದು ಕನಸಿನ ಕಲ್ಪನೆಯಂತಿದೆ.
೬ ಭಾರತ ದರ್ಶನ
ಹೊರಗಿನ ವಾಸ್ತವಿಕ ಕಾಲವು ಇಲ್ಲವಾಗಿದೆ, ಒಳಗಿನ ಕಾಲ್ಪನಿಕ ಭಾನನೆಯು ಮಾತ್ರ ಉಳಿದಿದೆ; ಅದೂ ತುಂಬ ತಳಮಟ್ಟದಲ್ಲಿ; ನಮ್ಮ ಆಲೋಚನೆಗಳು ಆ ಕಾಲ್ಪನಿಕ ಭಾವನೆಯನ್ನು ಪ್ರಸಕ್ತಕಾಲ ದಿಂದ ಹೊರಗೆಳೆದು ಗತಕಾಲದಲ್ಲೊ, ಭವಿಷ್ಯತ್ತಿನಲ್ಲೊ ಒಂದು ವಿಧವಾದ ವಾಸ್ತವಿಕತೆಯನ್ನೂ ಅನುಭವಿಸಿದಾಗ ಮಾತ್ರ. ಆಗಸ್ಟ್ ಕಾಂಟಿಯು ಹೇಳಿರುವಂತೆ ನಮ್ಮ ಗತಕಾಲದ ಗೋರಿಗಳಲ್ಲಿ ಸತ್ತ ಶವಗಳಂತೆ ಜೀವಿಸುತ್ತಿದ್ದೇವೆ. ಅದರಲ್ಲೂ ಗತಕಾಲ ಸ್ಮರಣೆಯಲ್ಲೋ ಭವಿಷ್ಯದ ಕಲ್ಪನಾ ಪ್ರಸಂಚದಲ್ಲೋ ನಮ್ಮ ಶೋಷಿತ ಬಂಧಿತ ಮನೋಭಾವನೆಗಳಿಗೆ ಪೋಷಣೆ ಸಡೆಯಲೆತ್ಲಿಸುವ ಸೆರೆಮನೆಯಲ್ಲಿ.
ಹಿಂದಿನದರಲ್ಲಿ ಒಂದು ನಿತ್ಯೃತೆ ಮತ್ತು ಪ್ರಶಾಂತತೆ ಇದೆ. ವರ್ಣಚಿತ್ರದಂತೆ, ಕಂಚು ಅಥವ ಅಮೃತಶಿಲೆಯ ಪ್ರತಿಮೆಯಂತೆ ಶಾಶ್ವತತೆಯ ಸ್ಪರ್ಶವಿದೆ; ಬದಲಾವಣೆ ಎಂಬುದು ಅದಕ್ಕಿಲ್ಲ. ಪ್ರಸ್ತುತ ಕಾಲದ ಸಂಕ್ಷೋಭೆನಿಪ್ಪವಗಳಿಂದ ಕದಲದೆ ತನ್ನ ಗಾಂಭೀರ್ಯವನ್ನು ಪ್ರಶಾಂತ ಮುದ್ರೆಯನ್ನು ಕಾಯ್ದು ಕೊಂಡು ನೊಂದಜೀವಕ್ಕೆ, ತಳಮಳಗೊಂಡ ಮನಸ್ಸಿಗೆ ಶನ್ನ ಸಮಾಧಿ ಗುಹೆಯಲ್ಲಿ ಆಶ್ರಯ ಪಡೆಯಲು ಪ್ರೇರೇಪಿಸುತ್ತದೆ. ಅಲ್ಲಿ ಒಂದು ವಿಧವಾದ ಶಾಂತಿ, ಭದ್ರತೆ ಇದೆ ಮತ್ತು ಒಂದು ಬಗೆಯ ಆಧ್ಯಾತ್ಮಿಕ ಸಮಾನತೆಯನ್ನೂ ಕಾಣಬಹುದು.
ಆದರೆ ಅದಕ್ಕೂ ತನ್ನದೇ ಆದ ಹೋರಾಟಗಳು ಸಮಸ್ಯೆಗಳಿಂದ ತುಂಬಿರುವ ಪ್ರಸ್ತುತಕಾಲಕ್ಕೂ ಒಂದು ಸಜೀವ ಸಂಬಂಧೆವಿಲ್ಲದಿದ್ದರೆ ಅದು ಜೀವನವೇ ಅಲ್ಲ. ಆದರೆ ಜೀವನ ಪೂರ್ಣಕೆಗೆ ಅತ್ಯವಶ್ಯವಾದ ಒಂದು ಕ್ರಿಯಾಸಕ್ತಿ ಮತ್ತು ಛಲವಿಲ್ಲದ ಕಲೆಗಾಗಿ ಕಲೆ ಎಂಬಂತಾಗುತ್ತದೆ. ಆ ಆಸಕ್ತಿ ಛಲವಿಲ್ಲದಿದ್ದರೆ ಕ್ರಮೇಣ ನಮ್ಮ ಅಶೆಗಳೂ, ಶಕ್ತಿಯೂ ಬರಿದಾಗುತ್ತದೆ; ಜೀವನದ ತಳಮಟ್ಟವನ್ನು ಮುಟ್ಟಿ ಕ್ರಮೇಣ ಅಸ್ತಿತ್ವವೇ ಇಲ್ಲದಾಗುತ್ತದೆ. ನಾವೂ ಗತಕಾಲದ ಬಂದಿಗಳಾಗುತ್ತೇವೆ. ಅದರ ಜಡಸ್ವಭಾವ ನಮಗೂ ಸ್ವಲ್ಪ ಅಂಟಕೊಳ್ಳುತ್ತದೆ. ಸೆರೆಮನೆಯ ಶುಷ್ಕ ಜೀವನ ನಿಯಮಗಳಿಗೆ ದಾಸರಾಗಿ, ಕ್ರಿಯಾಸಕ್ತಿಯೇ ಇಲ್ಲದ ಸೆರೆಮನೆಯಲ್ಲಿ ಮನಸ್ಸು ಈ ರೀತಿ ಪರಿವರ್ತನಗೊಳ್ಳು ವುದು ಅತಿಸುಲಭ.
ಆದರೂ ಗತಕಾಲಕ್ಕೆ ನಾವು ಅಂಟಿಕೊಂಡೇ ಇದ್ದೇವೆ. ನಮ್ಮ ನಿಲುವು ಇರವುಗಳೆಲ್ಲ ಗತ ಕಾಲದಿಂದ. ನಾವು ಅದರ ಮಕ್ಕಳಾಗಿ ಅದರಲ್ಲೇ ಮುಳುಗಿದ್ದೇವೆ. ಅದನ್ನು ಅರ್ಥಮಾಡಿಕೊಳ್ಳದೆ, ಅದು ನಮ್ಮೊಳಗೆ ಇರುವ ನಿನೋ ಒಂದು ವಸ್ತು ಎಂದುಭಾವಿಸುವುದು ವರ್ತಮಾನ ಕಾಲನನ್ನೇ ಅರಿಯ ದಂತೆ ಅದನ್ನು ಪ್ರಸ್ತುತಕಾಲಕ್ಕೆ ಹೊಂದಿಸಿಕೊಂಡು, ಭವಿಷ್ಯತ್ತಿಗೆ ಬೆಳಸಿ, ಆ ರೀತಿ ಜೋಡಿಸಲಾಗದ ಭಾಗವನ್ನು ಕಿತ್ತೊಗೆದು, ಎಲ್ಲವನ್ನೂ ನಮ್ಮ ಭಾವನೆಗೆ, ಕ್ರಿಯೆಗೆ ಸ್ಪಂದನ ಮತ್ತು ಕಂಪನ ಶಕ್ತಿ ಯನ್ನು ಕೊಡುವ ಸಜೀವವಸ್ತುವನ್ನಾಗಿ ಮಾಡುವುದೇ ಜೀವನ.
ಎಲ್ಲ ಅವಶ್ಯಕ್ರಿಯೆಯೂ ನಮ್ಮ ಅಂತರಾಳದಿಂದ ಉದ್ಭವಿಸುತ್ತದೆ. ಗತಕಾಲದ ವೈಯಕ್ತಿಕ ಅನುಭವ ಮಾತ್ರ ಏಕೆ, ಜನಾಂಗದ ಅನುಭವ ಸಹ ನಮ್ಮನ್ನು ಸಕಾಲದ ಕ್ರಿಯೆಯ ಮನೋ ನಿಶ್ಚಯಕ್ಕೆ ಆಣಿ ಮಾಡುತ್ತದೆ. ಜನಾಂಗದ ಎಲ್ಲ ಸ್ಮರಣ ಶಕ್ತಿ, ಆನುವಂಶಿಕ ಪ್ರಭಾವ, ಸನ್ನಿವೇಶ, ಶಿಕ್ಷಣ, ಸುಷುಪ್ತ ಪ್ರೇರಣೆಗಳು, ಶೈಶವ ಮತ್ತು ಬಾಲ್ಯಾವಸ್ಥೆಯಿಂದ ಮೊದಲುಗೊಂಡು ನಮ್ಮ ಭಾವನೆಗಳು, ಕನಸುಗಳು, ಕ್ರಿಯೆಗಳು ಇವೆಲ್ಲದರ ಅಗಾಧೆವಾದ ವಿಚಿತ್ರ ಸಮ್ಮಿಶ್ರಶಕ್ತಿ ನಮ್ಮನ್ನು ಆ ಹೊಸಕ್ರಿಯೆಗೆ ನಿರುಪಾಯವಾಗಿ ಮುಂದೂಡುತ್ತದೆ; ಆ ಕ್ರಿಯೆಯೇ ಪುನಃ ನಮ್ಮ ಭವಿಷ್ಯ ವನ್ನು ರೂಪಿಸುವ ಇನ್ನೊಂದು ಕಾರಣಭೂತವೂ ಆಗುತ್ತದೆ. ಭವಿಷ್ಯವನ್ನು ಮಾರ್ಪಡಿಸಿ, ಸ್ವಲ್ಪ ಮಟ್ಟಿಗೆ ಪ್ರಾಯಶಃ ಬಹುಮಟ್ಟಿಗೆ ನಿರ್ದಿಷ್ಟ ಗೊಳಿಸುತ್ತದೆ. ಆದರೂ ನಿಶ್ಚಯವಾಗಿ ಅದೇ ಎಲ್ಲ ಕೊನೆಯಲ್ಲ. ಕ್ಯ
ಅರವಿಂದರು ಎಲ್ಲೋ ಒಂದು ಕಡೆ ವರ್ತಮಾನವು “ ಶುದ್ಧ ಅಕ್ಷತ ಕಾಲ” ಎಂದಿದ್ದಾರೆ: ಭೂತಕಾಲದಿಂದ ಭವಿಷ್ಯತ್ತನ್ನು ಬೇರ್ಪಡಿಸುವ ಕತ್ತಿಯ ಅಲಗಿನಂತಿರುವ ಕಾಲ ಮತ್ತು ಸ್ಥಿತಿ;
ಅಹಮದ್ನಗರದ ಕೋಟಿ ೭
ಈ ಕ್ಷಣದಲ್ಲಿ ಇದೆ ಮರುಕ್ಷಣದಲ್ಲಿಯೇ ಇಲ್ಲ. ಮಾತೇನೋ ಮನೋಹರವಾಗಿದೆ ಆದರೆ ಅರ್ಥ? ಭವಿಷ್ಯತ್ತಿನ ತೆರೆಯ ಮರೆಯಿಂದ ತನ್ನ ನಗ್ನ ಪರಿಶುದ್ಧತೆಯಲ್ಲಿ ನಮ್ಮ ಸಂಪರ್ಕ ಮಾಡಿ ಕ್ಷಣಮಾತ್ರದಲ್ಲಿಯೇ ಗತಕಾಲದ ಮಲಿನತೆಯಲ್ಲಿ ಹಳಸಿ ಮರೆಯಾಗುವ ಅಕ್ಷತಕಾಲ. ಅದನ್ನು ಮಲಿನಗೊಳಿಸುವವರು, ಅತಿಕ್ರಮಿಸುವವರು ನಾವೇನು? ಅಥವ ಗಶಕಾಲದ ದಾಂಪತ್ಯದಿಂದ ಕಲುಹಿತವಾಗಿರುವ ಆ ನಿಮಿಷವೇ ಅಷ್ಟು ಸರಿಶುದ್ಧವಲ್ಲವೋ?
ತಾತ್ವಿಕ ಭಾವನೆಯಲ್ಲಿ ಮಾನವಸ್ವಾತಂತ್ರ್ಯವೆಂಬುದು ಇದೆಯೊ? ಅಥವ ಎಲ್ಲವೂ ನಿಯತ ಪ್ರಾರಬ್ಧ ಕರ್ಮದಿಂದ ಬದ್ಧವೊ? ಅದು ನನಗೆ ತಿಳಿಯದು. ಆದರೂ ಗತಕಾಲದ ಘಟನೆಗಳ ಸಂಮಿಶ್ರ ಮನಃ ಪ್ರವೃತ್ತಿಯು ವ್ಯಕ್ತಿತ್ವನನ್ನು ಅದುಮಿ ಅವರಿಸುತ್ತದೆಂದು ಬಲ್ಲೆ. ಪ್ರಾಯಶಃ ಅವನು ಅನುಭವಿಸುವ ಅಂತಃಪ್ರೇರಣೆ ಸ್ವತಂತ್ರಭಾವನೆ ಎಂದು ಮೇಲೆ ತೋರಿದಾಗ್ಯೂ ಪ್ರಾಯಶಃ ಅದೂ ಗತಕಾಲದ ಅನುಭವಕ್ಕೆ ಅಧೀನವಾಗಿದೆ. ಷೋಪನ್ಹಾರ್ ಹೇಳುವಂತೆ “ ಮನುಷ್ಯ ಮನ ಬಂದಂತೆ ಮಾಡಬಹುದು ಆದರೆ ತನ್ನ ಇಷ್ಟದಂತೆ ಮನಸ್ಸುಮಾಡುವುದಿಲ್ಲ.” ಶುದ್ಧ ವಿಧಿವಾದವನ್ನೇ ನಂಬಿದರೆ ನಾವು ಪೂರ್ಣ ಕ್ರಿಯಾವಿಹೀನರಾಗಿ ಜೀನಶ್ರನಗಳಂತಾಗುವುದೇ ಖಂಡಿತ. ನನ್ನ ಪ್ರತಿ ಯೊಂದು ರಕ್ತ ಕಣವೂ ಅದನ್ನು ಪ್ರತಿಭಟಿಸುತ್ತದೆ; ಆದರೆ ಪ್ರತಿಭಟನೆಯೇ ಗತ ಅನುಭವಗಳ ಫಲ ವಾಗಿದ್ದರೂ ಇರಬಹುದು.
ಬಗೆಹರಿಯದ ಈ ಬಗೆಯ ದಾರ್ಶನಿಕ, ಆಧ್ಯಾತ್ಮಿಕ ಸಮಸ್ಯೆಗಳ ಕಡೆ ಸಾಮಾನ್ಯವಾಗಿ ನನ್ನ ಮನಸ್ಸು ಓಡುವುದಿಲ್ಲ. ಕೆಲವುವೇಳೆ ಸೆರೆಮನೆಯ ದೀರ್ಫ್ಥ ಮೌನದಲ್ಲಿ, ಉಗ್ರ ಕಾರ್ಯಾಚರಣೆ ಯಲ್ಲಿ, ನನ್ನ ಮನಸ್ಸಿನಲ್ಲಿ ಮೂಡಿಬಂದು ಯಾವುದೋ ದುಃಖಸನ್ನಿನೇಶದಲ್ಲಿ ಮನಸ್ಸಿಗೊಂದು ಸಮಾಧಾನ ಅಥವ ನಿರ್ಲಿಪ್ತಭಾವನೆಯನ್ನುಂಟುಮಾಡುತ್ತದೆ, ಆದರೆ ಸಾಧಾರಣವಾಗಿ ನನ್ನ ಮನಸ್ಸೆಲ್ಲ ಕ್ರಿಯೆಯ ಕಡೆ ಅಥವ ಕಾರ್ಯಾಲೋಚನೆಯ ಕಡೆ ಕ್ರಿಯೆ ಕೈಗೂಡದಿರುವ ವೇಳೆ ಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೇನೆ ಎಂದೇ ನನ್ನ ಭಾವನೆ.
ಕ್ರಿಯೆಯ ಕರೆ ಬಹಳದಿಂದಲೂ ನನಗೆ ಅಂಟಿಕೊಂಡಿದೆ. ಆದರೆ ಆ ಕ್ರಿಯೆ ಭಾನನಾರಹಿತ ವಾದುದಲ್ಲ; ಅದರಿಂದಲೇ ಅವಿಚ್ಛಿನ್ನವಾಗಿ ಹರಿದು ಬಂದ ಒಂದು ಪ್ರವಾಹ. ಮತ್ತು ಕೆಲವುಬಾರಿ ಎರಡೂ ಸಮರಸವಾದಾಗ ಭಾವನೆಯಿಂದ ಕ್ರಿಯೆ ಉದ್ಭವಿಸಿ ಕ್ರಿಯೆಯಲ್ಲೇ ಸಾಫಲ್ಯತೆ ಪಡೆದಾಗ, ' ಕ್ರಿಯೆಯಿಂದ ಪುನಃ ಭಾವೋದ್ರೇಕವಾಗಿ ಅರ್ಥಪೂರ್ಣತೆ ಪಡೆದಾಗ ನಾನು ಆಗೊಂದು ಜೀವನದ ಪೂರ್ಣತೆಯನ್ನು ಅನುಭವಿಸಿದ್ದೇನೆ; ಆ ಒಂದು ಗಳಿಗೆಯಲ್ಲಿ ಉಜ್ವಲ ಶ್ರದ್ಧೆಯನ್ನು ತಾಳಿದ್ದೇನೆ. ಆದರೆ ಅಂತಹ ರಸನಿಮಿಷಗಳು ನಿರಳ್ಳ ಬಹುನಿರಳ. ಸಾಮಾನ್ಯವಾಗಿ ಒಂದಕ್ಕೊಂದು ಸಮರಸ ವಾಗುವುದೇ ಇಲ್ಲ; ಎರಡನ್ನೂ ಒಂದೇ ದಾರಿಗೆ ತರಲು ಮಾಡುವ ಪ್ರಯತ್ನವೆಲ್ಲ ವಿಫಲ. ಅನೇಕ ವರ್ಷಗಳ ಹಿಂದೆ ಕ್ರಿಯಾ ಬಾಹುಳ್ಯದಲ್ಲೇ ಮಗ್ನನಾಗಿ ಭಾವೋದ್ರೇಕದ ಆನಂದಾತಿಶಯದಲ್ಲಿ ಬಹು ಕಾಲ ಕಳೆದ ಸಮಯವೂ ಒಂದು ಇತ್ತು. ನನ್ನ ಯೌವನದ ಆ ದಿನಗಳು ಈಗ ಬಹಳ ದೂರ ವಾದಂತಿವೆ. ನನಗೆ ವಯಸ್ಸಾಗುತ್ತ ಬಂದಿದೆ ಎಂದು ಮಾತ್ರವಲ್ಲ; ಆದರೆ ಅಪಾರ ಸಮದ್ರದಂತಿರುವ ಪ್ರಪಂಚದ ಅನುಭವ ಮತ್ತು ಇಂದಿಗೂ ಅಂದಿಗೂ ಮಧ್ಯೆ ಇರುವ ದುಃಖಮಯ ಭಾವನಾತರಂಗ, ಆ ತುಂಬಿತುಳುಕುವ ಉತ್ಸಾಹ ಈಗಿಲ್ಲ; ಆ ಸಂಯಮರಹಿತ ಆವೇಗ ತಗ್ಗಿದೆ; ಮನಸ್ಸಿನ ಉದ್ವೇಗು ಅನುಕಂಪ ಹೆಚ್ಚು ಖಡಿತದಲ್ಲಿವೆ. ಯೋಚನೆಯ ಹೊರೆ ಅನೇಕವೇಳೆ ಒಂದು ಆತಂಕ ; ಎಲ್ಲಿ ಒಂದು ಕಾಲದಲ್ಲಿ ಒಂದು ಮನೋನಿಶ್ವಯನಿತ್ತೊ ಅಲ್ಲಿ ಈಗ ಅನುಮಾನ ತಳೆಹಾಕುತ್ತಿದೆ. ಪ್ರಾಯಶಃ ಅದು ವಯೋಧರ್ಮವಿರಬಹುದು; ಅಥವ ನಮ್ಮ ತಲೆಮಾರಿನ ಸಾಮಾನ್ಯ ಮಿತಿಯಿದ್ದರೂ ಇರಬಹುದು.
ಆದರೂ ಈಗಲೂ ಸಹ ಆಲೋಚನಾಪರಂಸರೆಯಲ್ಲಿ ಅಲ್ಪಕಾಲ ಹೋರಾಡಿದಮೇಲೆ ಕ್ರಿಯೆಯ ಕರೆಯಿಂದ ನನ್ನ ಹೃದಯಾಂತರಾಳದಲ್ಲಿ ವಿಚಿತ್ರ ಅನುಭವವುಂಟಾಗುತ್ತದೆ. ಅಪಾಯ ಸಂಕಟಗಳ ಕಡೆ ತಿರುಗಿ ಸಾವನ್ನೆದುರಿಸಿ ಅಪಹಾಸ್ಯಮಾಡುವ ಆನಂದೋನ್ಮಾದದ ಸುಂದರ ಅನುಭವವನ್ನು ಪುನಃ
ಲೆ ಭಾರತ ದರ್ಶನ
ಪಡೆಯಲು ಕಾಶರನಾಗಿದ್ದೇನೆ. ಸಾವಿನ ಭಯ ನನಗಿಲ್ಲದಿದ್ದರೂ ಸಾವಿನ ಹಂಬಲ ನನಗಿಲ್ಲ. ಜೀವನ ಶೂನ್ಯವೆನ್ನು ವುದರಲ್ಲಿ ಅಥವಾ ನಿಮುಖತೆಯಲ್ಲಿ ನನಗೆ ನಂಬಿಕೆ ಇಲ್ಲ. ಜೀವನದಲ್ಲಿ ನನಗೆ ಆಕೆಯಿದೆ ; ಅದು ಇನ್ನೂ ನನ್ನನ್ನು ಆಕರ್ಷಿಸುತ್ತಿದೆ; ನನ್ನ ಸುತ್ತಲೂ ಅನೇಕ ಅವ್ಯಕ್ತ ಪ್ರತಿಬಂಧಕಗಳು ಬೆಳೆದು ಬಂದಿದ್ದರೂ ಅದರ ಅನುಭವ ಇನ್ನೂ ನನಗೆ ಬೇಕು. ಆದರೆ ಅದೇ ಆಶೆ ಜೀವನದೊಂದಿಗೆ ಆಟವಾಡಿ, ಅದರ ತುತ್ತತುದಿಯಿಂದ ಇಣಿಕಿನೋಡಿ ಅದರ ದಾಸನಾಗಿರದೆ ಪರಸ್ಪರ ಬೆಲೆಯನ್ನು ಹೆಚ್ಚಿ ಸಿಕೊಳ್ಳ ಬೇಕೆಂದು ಪ್ರೇರಿಸುತ್ತಿದೆ. ಜೀವನದ ಮಂದಗತಿ, ನೀರಸತೆ ನನ್ನನ್ನು ಆವರಿಸಿದಾಗ ಮೇಫೆ ಮಂಡಲದ ಕೋಲಾಹಲದೊಳಗೆ ನುಗ್ಗಿ
ಮನದಿ ಎಲ್ಲ ಮನನಮಾಡಿ ತುಲನಮಾಡಿದೆ
ಉಳಿದ ದಿನಗಳೆಲ್ಲ ವ್ಯರ್ಥವೆಂದು ಮನಕೆ ತೋರಿದೆ
ಕಳೆದ ದಿನಗಳೆಲ್ಲ ಅಂತೆ ವ್ಯರ್ಥವಾಗಿದೆ
ಜೀವ ಸಾವು ಎರಡು ಈಗ ಸಮಕೆ ತೂಗಿನೆ ಎಂದು ಹಾಡಲು ನಾನೊಬ್ಬ ವೈಮಾನಿಕನಾಗಬೇಕಿತ್ತು.
೫. ಗತಕಾಲ ವರ್ತಮಾನ ಕಾಲಕ್ಕೆ ಸಂಬಂಧ
ಈ ಕ್ರಿಯಾಸಕ್ತಿ, ಕ್ರಿಯೆಯ ಮೂಲಕ ಜೀವನವನ್ನು ಅನುಭವಿಸುವ ಈ ಆಕೆ ನನ್ನ ಎಲ್ಲ ಭಾವನೆ ಮತ್ತು ಕಾರ್ಯಶಕ್ತಿಯ ಮೇಲೆ ಪರಿಣಾಮವನ್ನುಂಟುಮಾಡಿದೆ. ದೀರ್ಫಾಲೋಚನೆ ಸಹ ಒಂದು ನಿಥೆವಾದ ಕ್ರಿಯೆಯಲ್ಲದೆ, ಮುಂದಿನ ಕ್ರಿಯೆಯ ಒಂದು ಆಂಶ ಸಹ ಆಗುತ್ತದೆ. ಅದು ಕ್ರಿಯೆಗೂ ಜೀವನಕ್ಕೂ ಅಸಂಬದ್ಧವಾದ ಶೂನ್ಯತೆಯಿಂದ ಬಂದ ಕೇವಲ ಭಾವನಾವಸ್ತುವಲ್ಲ. ಕ್ರಿಯಾ
ಬಹೂರ್ತವಾದ ಇಂದಿನಕಾಲದ ಹುಟ್ಟು ಹಿಂದಿನದರಲ್ಲಿ, ಅದರ ಹರಿತ ಭವಿಷ್ಯತ್ತಿನಲ್ಲಿ; ಇವು ಒಂದಕ್ಕೊಂದು ಬಿಡಿಸಲಾಗದಂತೆ ಹೆಣೆದುಕೊಂಡು ಪರಸ್ಪರ ಸಂಬಂಧಿಸಲ್ಪಟವೆ.
ಸೆರೆಮನೆಯ ನನ್ನ ಜೀವನವು ಮೇಲೆ ಕ್ರಿಯಾಶೂನ್ಯವೆಂದು ತೋರಿದರೂ ಹೇಗೋ ಯಾವುದೊ ಒಂದು ಯೋಚನೆ ಯಾವುದೋ ಒಂದು ಭಾವನೆಯ ಮೂಲಕ, ಮುಂಬರುವ ಅಥವ ಕಲ್ಪನೆಯಲ್ಲಿರುವ
ಕ್ರಿಯೆಗೆ ಅಂಟಿಕೊಂಡಿದೆ. ಅದರಿಂದಲೇ ನನಗೊಂದು ತೃಪ್ತಿ. ಅತೃಪ್ತಿಯಿಲ್ಲದೆ ಎಲ್ಲವೂ ಶೂನ್ಯ ವಾಗಿ ಜೀವನವೇ ಅಸಹನೀಯವಾದೀತು. ಪ್ರತ್ಯಕ್ಷ ಕ್ರಿಯಾಸಕ್ತಿ ನನಗೆ ಇಲ್ಲವಾದಾಗ ಗತಕಾಲಜಿಡಿ ಯಲ್ಲಿ, ಇತಿಹಾಸದೆಡೆಯಲ್ಲಿ ಆ ಬಗೆಯ ಪ್ರವೇಶ ದೊರಕಿಸಿಕೊಳ್ಳಲು ಪ್ರಯತ್ನ ಪಟ್ಟಿದೇನೆ. ಏಕೆಂದರೆ ನನ್ನ ವೈಯಕ್ತಿಕ ಅನುಭವಗಳು ಕೆಲವು ವೇಳೆ ಐತಿಹಾಸಿಕ ಘಟನೆಗಳಾಗಿವೆ; ಮತ್ತು ನಾನೇ ನನ್ನ ಸ್ವಂತ ಪರಿಮಿತಿಯಲ್ಲಿ ಅಂತಹ ಘಟನೆಗಳಮೇಲೆ ಪ್ರಭಾನ ಬೀರಲು ಕಾರಣನಾಗಿದ್ದೇನೆ. ಇತಿಹಾಸ ಸಹ ನಾನೂ ಅದರೊಂದಿಗೆ ಸ್ವಲ್ಪಮಟ್ಟಿಗೆ ಐಕ್ಯವಾಗಬಹುದಾದ ಒಂದು ಸಜೀವಕಾರ್ಯ ಎಂದು ಭಾವಿಸಲು ಕಷ್ಟವಾಗಿಲ್ಲ. `
ನಾನು ಇತಿಹಾಸದ ಕಡೆ ತಿರುಗಿದುದು ಬಹುಕಾಲದಮೇಲೆ, ಅದೂ ಅಸಂಖ್ಯಾತ ಘಟನೆ ಗಳು ಇಸವಿಗಳನ್ನು ಓದಿ ಅವುಗಳಿಂದ ನನ್ನ ಜೀವನಗತಿಗೆ ಸಂಬಂಧವಿಲ್ಲದಂತೆ ನಿರ್ಧಾರಗಳನ್ನೂ ಊಹೆಗಳನ್ನು ಮಾಡುವ ಸರ್ವಸಾಮಾನ್ಯವಾದ ನೇರಮಾರ್ಗದಿಂದಲ್ಲ. ಪ್ರಕೃತಾತೀತ ನಿಷಯಗಳಲ್ಲಿ ಅಥವಾ ಮುಂದಿನ ಜನ್ಮದ ವಿಷಯಗಳಲ್ಲಿ ನನ್ನ ಆಸಕ್ತಿ ಇನ್ನೂ ವಿರಳ. ವಿಜ್ಞಾನ, ಇಂದಿನ ಸಮಸ್ಯೆಗಳು, ನಮ್ಮ ಪ್ರಸಕ್ತ ಜೀವನ ಇವೇ ನನ್ನನ್ನು ಹೆಚ್ಚು ಆಕರ್ಷಿಸಿದವು.
ನನಗೆ ಅಸ್ಪಷ್ಟವಾದ ಭಾವನೆ, ಉದ್ವೇಗ, ಆಸಕ್ತಿಗಳ ಯಾವುದೋ ಒಂದು ಸಂಕೀರ್ಣ ಶಕ್ತಿ ನನ್ನನ್ನು ಹೇಗೋ ಕ್ರಿಯೆಗೆ ಕರೆದೊಯ್ದಿತು; ಆ ಕ್ರಿಯೆ ಪುನಃ ಭಾವನಾ ಪ್ರಪಂಚಕ್ಕೆ ಕಳುಹಿ ಪ್ರಸ್ತುತಕಾಲವನ್ನು ಅರಿಯುವಂತೆ ಮಾಡಿತು. ಪ್ರಸ್ತುತಕಾಲದ ಬೇರುಗಳು ಭೂತಕಾಲದಲ್ಲಿ. ಆದ್ದರಿಂದ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲು ಗತಕಾಲದಲ್ಲಿ ಏನಾದರೂ ಇದ್ದರೆ ಆ ಜಾಡು
ಅಹನುದ್ನಗರದ ಕೋಟಿ ೯
ಹಿಡಿಯೋಣನೆಂದು ಭೂತಕಾಲದೊಳಕ್ಕೆ ಈ ಒಂದು ಅನಾವರಣ ಯಾತ್ರೆ ಮಾಡಿದೆ, ನಾನು ಯಾರು ಎಲ್ಲಿದ್ದೇನೆ ಎಂಬುದನ್ನೂ ಮರೆತು ಗತಕಾಲದ ದೂರದ ವ್ಯಕ್ತಿಗಳ ಮತ್ತು ವೈಭವದ ಸ್ಮರಣೆಯಲ್ಲಿ ಮಗ್ನ ನಾದರೂ ಪ್ರಸ್ತುತಕಾಲದ ಪ್ರಭಾವದಿಂದ ನಾನೆಂದೂ ದೂರನಾಗಲಿಲ್ಲ. ಅನೇಕವೇಳೆ ನಾನು ಗತಕಾಲದವನೆಂದು ನನಗೆ ಕಂಡುಬಂದರೂ, ಗತಕಾಲದ ಸರ್ವಸ್ವವೂ ಪ್ರಸಕ್ತಕಾಲದಲ್ಲಿ ನನ್ನದು ಎಂಬ ಭಾವನೆಯೂ ನನಗಿದೆ. ಗತಕಾಲದ ಇತಿಹಾಸ ಇಂದಿನ ಇತಿಹಾಸದಲ್ಲಿ ಜಿರೆತಿದೆ; ಸುಖ ದುಃಖಗಳ ಅನುಭವದ ಬಂಧನದಿಂದ ಸಜೀವವಾದ ಅಸ್ತಿತ್ವವಾಗಿದೆ.
ಹಿಂದಿನವಕ್ಕೆ ಇಂದಿನದಾಗುವ ಜೈತನ್ಯವಿದ್ದರೆ, ಇಂದಿನದೂ ಹಳೆತಾಗಿ ದೂರ ಹಿಂದೆ ಹೋಗಿ ಜಡವಿಗ್ರಹರೂಪ ತಾಳಬಹುದು. ಕಾರ್ಯಾಧಿಕ್ಯತೆಯ ಮಧ್ಯದಲ್ಲೇ ಅದು ಯಾವುದೋ ಒಂದು ಹಿಂದಿನ ಘಟನೆ ಎಂಬ ಭಾವನೆ ಏಕಾಏಕಿ ಉದ್ಭವಿಸಿ, ಪುನರ್ಸ್ಮ್ಶರಣೆಯಲ್ಲಿ ಅದನ್ನು ಕಾಣುತ್ತಿರು ವಂತೆ ಭಾಸವಾಗುತ್ತಿತ್ತು.
ಪ್ರಸ್ತುತಕಾಲಕ್ಕೆ ಸಂಬಂಧಿಸಿದಂತೆ ಗತಕಾಲದ ಇತಿಹಾಸದ ಪುನರ್ದರ್ಶನಮಾಡುವ ಪ್ರಯತ್ನ ದಲ್ಲಿ ಹನ್ನೆರಡು ವರ್ಷಗಳ ಹಿಂದೆ ನಾನು “ ಪ್ರಪಂಚದ ಇತಿಹಾಸದ ಕಿರುನೋಟ? ಎಂಬ ಗ್ರಂಥ ವನ್ನು ನನ್ನ ಮಗಳಿಗೆ ಪತ್ರ ರೂಪದಲ್ಲಿ ಬರೆದೆ. ಇಪ್ಪತ್ತುವರ್ಷದೊಳಗಿನ ಹುಡುಗಿಗೆ ಬರೆದ ಕಾರಣ ಆದಷ್ಟು ಸುಲಭಶೈಲಿಯಲ್ಲಿ ಹೊರನೋಟವನ್ನು ಮಾತ್ರ ಕೊಟ್ಟಿ, ಆದರೂ ಆ ಬರವಣಿಗೆಯ ಹಿಂದೆ ಆವಿಷ್ಯರಣದ ಶೋಧನೆ ಮತ್ತು ಯಾತ್ರೆ ಇತ್ತು. ಒಂದು ಸಾಹಸ ಮನೋಭಾವ ನನ್ನನ್ನು ಆವರಿಸಿತ್ತು. ಬೇರೆಬೇರೆ ಯುಗಗಳ ಕಾಲಗಳ ಜೀವನವು ಒಂದಾಗುತ್ತಲೊಂದು ಅನುಭವಕ್ಕೆ ಬಂದಿತು. ಗತಕಾಲದ ಸ್ತ್ರೀಪುರುಷರು ನನ್ನ ಸ್ನೇಹಿತರಾದರು. ಸೆರೆಮನೆಯಲ್ಲಿ ಕಾಲಬಾಹುಳ್ಯ ವಿತ್ತು ; ಇಷ್ಟೇ ದಿನಗಳಲ್ಲಿ ಮುಗಿಸಬೇಕೆಂಬ ಆತುರವೂ ಇರಲಿಲ್ಲ. ಆದ್ದರಿಂದ ನನ್ನ ಮನಸ್ಸನ್ನು ಹರಿದು ಬಿಟ್ಟು, ಸ್ವಲ್ಪ ಬೇರಿಳಿಯುವಂತೆಮಾಡಿ, ನನ್ನ ಮನೋವೃತ್ತಿಗನುಗುಣವಾಗಿ ಮಗ್ನ ನಾಗಿ ಪರಿಣಾಮಹೊಂದಿ ಗತಕಾಲದ ಶುಷ್ಕ ಅಸ್ತಿ ನಂಜರಕ್ಕೆ ರಕ್ತಮಾಂಸವನ್ನು ತುಂಬಿದೆ.
ಇತ್ತೀಚಿನ ಮತ್ತು ಇನ್ನೂ ಸಮಾಪಕಾಲದ ಮತ್ತು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದುದಾದರೂ ಆಮೇಲೆ ನನ್ನ ಆತ್ಮಕಥೆಯನ್ನು ಬರೆಯಲು ಪ್ರೇರೇಸಿಸಿದ್ದೂ ಅದೇ ತೆರನ ಶೋಧನಾಸಕ್ತಿ.
ಈ ಹನ್ನೆರಡು ವರ್ಷಗಳಲ್ಲಿ ನಾನು ಬಹಳ ಬದಲಾವಣೆ ಯಾಗಿರಬೇಕು. ತುಂಬ ಯೋಚನಾ ಪರನಾಗಿದ್ದೇನೆ, ಪ್ರಾಯಶ : ಸಮತೂಕ, ಸಮಚಿತ್ತ ಹಚ್ಚಿದೆ, ಒಂದು ವಿಧವಾದ ನಿರ್ಲಿಪ್ತ ಮನೋಭಾವ, ಹೆಚ್ಚಿನ ಆತ್ಮತಾಂತಿ ಬಂದಿದೆ. ಒಂದು ದುರಂತದಿಂದ ಅಥವಾ ಯಾವುದನ್ನು ನಾನು ಒಂದು ದುರಂತನೆಂದು ಭಾವಿಸಿದ್ದೆನೋ ಅದರಿಂದ ನಾನು ಈಗ ಅಷ್ಟು ಉದ್ರಿ ಕ್ತನಾಗು ವುದಿಲ್ಲ ಆ ಮನಸ್ಸಿನ ತಳಮಳ, ಕ್ಷೋಭೆ ಕಡನಮೆಯಾಗಿದೆ; ಆ ದುರಂತಗಳು ಬಹಳ ದೊಡ್ಡ ಪ್ರಮಾಣದಲ್ಲಿದ್ದರೂ ಆ ಮನೋವೈ ಕಲ್ಯವೂ ಬಹುಮಟ್ಟಿಗೆ ತಾತ್ಕಾಲಿಕ, ಇದೆಲ್ಲ ಅಥಿವಾರ್ಯವೆಂಬ ಮನೋಭಾವನೆ ನನ್ನಲ್ಲಿ ಬೆಳೆಯುತ್ತಿದೆಯೆ? ಅಥವ ನಾನೇ ಕಠಿಣ ಮನಸ್ಕನಾಗುತ್ತಿದೇನೆಯೆ? ಎಂದು ಆಶ್ಚರ್ಯಪಟ್ಟಿದೇನೆ. ವಯೋಧರ್ಮವೆ? ಬಲಹೀನತೆಯೆ? ಜೀವನದಲ್ಲಿ ಆಸಕ್ತಿಯ ಅಭಾವವೆ? ಅನೇಕ ವರ್ಷಗಳ ಸೆರೆಮನೆನಾಸದ ಫಲನೆ? ಕಂಡೂ ಕಾಣದಂತೆ ನಿಧಾನವಾಗಿ ಕಳೆದು ಹೋಗುತ್ತಿರುವ ಜೀವಮಾನದ ವ್ಯಯವೆ? ಅಥವ ಕ್ಷಣಕಾಲ ಮನಸ್ಸಿನಲ್ಲಿದ್ದು ಮರುಗಳಿಗೆ ಯಲ್ಲೇ ತೆರೆಗಳನ್ನು -ಮಾತ್ರ ಹಿಂದೆ ಬಿಟ್ಟು ಮಾಯವಾಗುವ ಮನಸ್ಸನ್ನು ತುಂಬಿರುವ ಯೋಚನೆ ಗಳ ಫಲನೆ? ಸಂಕಟಕ್ಕೆ ಸಿಲುಕಿದ ಮನಸ್ಸು ಬಿಡುಗಡೆಗೆ ಒಂದು ಮಾರ್ಗವನ್ನು ಹುಡುಕು ತ್ತಜಿ. ಮೇಲಿಂದ ಮೇಲೆ ಆಘಾತಗಳೊದಗಿದರೆ ಇಂದ್ರಿಯಗಳೂ ಮದಡಾಗುತ್ತನೆ; ಮತ್ತು ಪ್ರಪಂಚನೆಲ್ಲ ಇಷ್ಟು ಕೇಡು ಮತ್ತು ಸಂಕಟದಿಂದ ತುಂಬಿರುವಾಗ ಇನ್ನೂ ಸ್ವಲ್ಪ ಹೆಚ್ಚು ಕಡನೆಯಾದರೂ ಆಅಗುವುದೇನು ಎಂಬ ಭಾವನೆಯೂ ಬರುತ್ತದೆ. ಆಗ ನಮಗೆ ಉಳಿಯುವುದು ಒಂದುಮಾತ್ರ. ಅದನ್ನು ಮಾತ್ರ ಯಾರೂ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ: ಧೈರ್ಯದಿಂದ
೧೦ ಭಾರತ ದರ್ಶನ
ಘನತೆಯಿಂದ ಕಾರ್ಯತತ್ಪರನಾಗುವುದು ; ಜೀವನಕ್ಕೆ ಒಂದು ಅರ್ಥವನ್ನು ಕೊಟ್ಟಿರುವ ಆದರ್ಶ ಗಳನ್ನು ಬಿಡದೆ ಅನುಸರಿಸುವುದು. ಆದರೆ ಅದು ರಾಜಕಾರಣಿಯ ಮಾರ್ಗವಲ್ಲ.
ಸಾವು ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಆಜನ್ಮಸಿದ್ಧ ಹಕ್ಕು ಎಂದು ಯಾರೋ ಒಬ್ಬರು ಮೊನ್ನೆತಾನೆ ಹೇಳಿದರು. ಸ್ವಸಿದ್ಧ ನಿಷಯವನ್ನು ಹೇಳಲು ಒಂದು ವಿಚಿತ್ರಮಾರ್ಗ. ಆಜನ್ಮಸಿದ್ಧ ಹಕ್ಕನ್ನು ಯಾರೂ ನಿರಾಕರಿಸಿಲ್ಲ; ನಿರಾಕರಿಸಲೂ ಸಾಧ್ಯವಿಲ್ಲ; ಮತ್ತು ನಾವೆಲ್ಲ ಆದಷ್ಟು ದಿನ ಎಲ್ಲಿಯವರೆಗೆ ಸಾಧ್ಯವೊ ಅಲ್ಲಿಯವರೆಗೆ ಅದನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತೇನೆ, ಆದರೂ ಆ ವಾಕ್ಯದಲ್ಲಿ ಒಂದು ವೈಶಿಷ್ಟ್ಯವಿದೆ, ಅದು ಚಿತ್ತಾಕರ್ಷಕವಾಗಿದೆ. ಜೀವ ಕಹಿಯೆಂದು ದೂರುವವರಿಗೆ, ಇಷ್ಟ ಪಟ್ಟರೆ ಬಿಡುಗಡೆಯ ಮಾರ್ಗ ಸದಾಸಿದ್ಧವಿದೆ. ಆ ಗುರಿ ಸದಾ ನಮ್ಮ ಶಕ್ತಿಗೆ ನಿಲುಕುವಂತಿದೆ. ಜೀವನವನ್ನು ಗೆಲ್ಲಲು ನಮಗೆ ಸಾಧ್ಯವಿಲ್ಲವಾದರೆ ಸಾವನ್ನಾದರೂ ಗೆಲ್ಲಬಹುದು. ನಾವು ಅಶಕ್ತರು ಎಂಬ ಭಾವನೆಯನ್ನು ಕಡಮೆಮಾಡಲು ಒಂದು ಒಳ್ಳೆಯ ಭಾವನೆ.
೬, ಜೀವನ ದರ್ಶನ
ಆರೇಳು ವರ್ಷಗಳ ಕೆಳಗೆ ಅಮೆರಿಕೆಯ ಪ್ರಕಟನಕಾರನೊಬ್ಬ ತಾನು ಪ್ರಕಟಸಬೇಕೆಂದಿದ್ದ ವಿಚಾರ ಮಾಲೆಯೊಂದಕ್ಕೆ ನನ್ನ ಜೀವನದರ್ಶನದ ಮೇಲೆ ಒಂದು ಪ್ರಬಂಧ ಬರೆಯಲು ಕೇಳಿದ, ಸೂಚನೆಯೇನೋ ನನ್ನ ಮನಸ್ಸನ್ನು ಸೆಳೆಯಿತು. ಆದರೆ ಹಿಂದೇಟುಹಾಕಿದೆ ; ಯೋಚಿಸಿದಷ್ಟೂ, ಮನ ಒಸಪ್ಪದವನಾದೆ. ಕೊನೆಯಲ್ಲಿ ಆ ಪ್ರಬಂಧೆ ಬರೆಯಲೇ ಇಲ್ಲ.
ನನ್ನ ಜೀವನದರ್ಶನವೇನು? ನನಗೆ ತಿಳಿಯದು. ಕೆಲವು ವರ್ಷಗಳ ಮುಂಜೆ ಪ್ರಾಯಶಃ ನಾನು ಅಷ್ಟು ಅನಿಶ್ಚಿತವಾಗಿರುತ್ತಿರಲಿಲ್ಲ. ನನ್ನ ಯೋಚನೆ ಮತ್ತು ಧ್ಯೇಯಗಳಲ್ಲಿ ಆಗ ಇದ್ದ ನಿರ್ದಿಷ್ಟತೆ ಈಚೆಗೆ ಮಾಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂಡಿಯ, ಚೀನ, ಯೂರೋಪ್ ಮತ್ತು ಪ್ರಪಂಚದ ಎಲ್ಲೆ ಡೆಯ ಘಟನೆಗಳು ಮನಸ್ಸನ್ನು ಕದಡಿ, ಬುಡಮೇಲು ಮಾಡಿ ಖೇದವನ್ನುಂ ಟುಮಾಡಿವೆ. ಭವಿಷ್ಯದ ರೂಪು ರೇಖೆ ಮೊದಲು ನನ್ನ ಮನಸ್ಸಿನಲ್ಲಿದ್ದಂತೆ ಸ್ಪಷ್ಟವಾಗಿಲ್ಲ; ಅಸ್ಪಷ್ಟತೆ " ಮೂಡಿ ಕಪ್ಪಾಗಿದೆ.
ಮೂಲಥ್ಯೇಯಗಳ ವಿಷಯದಲ್ಲಿನ ಈ ಸಂಶಯ ಮತ್ತು ಕಷ್ಟ ನನ್ನ ಕ್ರಿಯಾಸಕ್ತಿಯ ಮೊನ ಚನ್ನು ಸ್ವಲ್ಪ ಮೊಂಡುಮಾಡಿತೇ ಹೊರತು ನನ್ನ ತತ್ಕ್ಷಣದ ಕ್ರಿಯೆಗೆ ಅಡ್ಡಿ ಬರಲಿಲ್ಲ. ಆದರೆ ನಾನು ಆರಿಸಿಕೊಂಡ ಗುರಿಗೆ, ಗುರಿಯೊಂದರ ಹೊರತು ಉಳಿದೆಲ್ಲವನ್ನೂ ಮರೆತು ಸ್ವಯಂಪ್ರವರ್ತಿತವಾಗಿ ಮುನ್ನುಗ್ಗುವ ಬಾಣದಂತೆ ನನ್ನ ಯೌವನದಲ್ಲಿ ನಡೆಸಿದ ಜೀವನವನ್ನು ನಾನು ಪುನಃ ಈಗ ನಡೆಸಲು ಸಾಧ್ಯವಿಲ್ಲ. ಆದಾಗ್ಯೂ ನನ್ನ ಆದರ್ಶಗಳಿಗೂ ಕ್ರಿಯಾಸಕ್ತಿಗೂ ನೈಜವಾದ್ದೊ ಅಥವ ಕಲ್ಪಿತವೊ ಆದ ಒಂದು ಅನ್ಯೋನ್ಯಸಂಬಂಧವೂ ಮತ್ತು ಕಾರ್ಯೋತ್ಸಾಹವೂ ಇದ್ದುದರಿಂದ ನಾನು ಜೀನನ ನಡೆಸಿದೆ. ಆದರೆ ಕ್ರಮೇಣ ನಾನು ಕಂಡ ರಾಜಕೀಯದಲ್ಲಿ ಒಂದು ಬೇಸರ ಬೆಳೆದು ನನ್ನನ್ನು ಆವರಿಸಿತು. ಕ್ರಮೇಣ ಜೀವನದಲ್ಲಿ ನನಗಿದ್ದ ಮನೋಭಾವನೆಯೇ ಪೂರ್ಣ ವ್ಯತ್ಯಾಸಹೊಂದಿತು.
ಹಿಂದಿನ ಥೇಯ ಮತ್ತು ಗುರಿಯೇ ಇಂದಿಗೂ ಆದರ್ಶಗಳಾದವು. ಆದರೆ ಹತ್ತಿರ ಹತ್ತಿರ ಹೋದಂತೆ ಹೃದಯಕ್ಕೊಂದು ಕಾವುಕೊಟ್ಟು ದೇಹಕ್ಕೆ ಜೀವಶಕ್ತಿಯನ್ನು ಕೊಟ್ಟ ಅವುಗಳ ಥಳಥಳಿಸುವ ಸೌಂದರ್ಯ, ಮೆರುಗು ಬಹುಮಟ್ಟಿಗೆ ಕಡಮೆಯಾಯಿತು. ಅನೇಕವೇಳೆ ಅಸತ್ಯಕ್ಕೆ ಜಯವಾಗುತ್ತಿತ್ತು. ಎಲ್ಲಕ್ಕೂ ಅಸಹ್ಯವಾದುದೆಂದರೆ ಯಾವುದನ್ನು ಸತ್ಯವೆಂದು ನಂಬಿದ್ದೆವೊ ಅದನ್ನು ಅಶ್ಲೀಲಗೊಳಿಸಿ ವಿರೂಪಗೊಳಿಸುತ್ತಿದ್ದುದು. ಇಂದಿನ ದುರಾಶೆಯ ಹಿಂಸಾತ್ಮಕ ಮೋಸದ ಜೀವನದಿಂದ ಮಾನವನನ್ನು ಉದ್ಭ ರಿಸಿ ವಿನೇಕಯುತವಾಗಿ ನಡೆಯಲು ಪೂರ್ವಭಾವಿಯಾಗಿ ಮನುಷ್ಯ ಯುಗಯುಗಾಂತರಗಳಿಂದ ಕಷ್ಟದಲ್ಲಿ ಮುಳುಗಿ ಸಂಕಟವನ್ನ ನುಭವಿಸಿ ಶಿಕ್ಷಣ ಪಡೆಯ
ಅಹಮುದ್ನಗರದ ಕೋಟೆ ೧೧
ಬೇಕೆ? ಮಾನವಸ್ತಭಾನ ಮೂಲತಃ ಅಷ್ಟು ಕೆಟ್ಟುಜೆ? ಈ ಮಧ್ಯೆ ಈಗಾಗಲಿ, ಮುಂಡೆ ಸಮಾಸದ ಲ್ಲಾಗಲಿ ಆ ಸ್ವಭಾವವು ಪೂರ್ಣಪರಿವರ್ತನಗೊಳ್ಳ ಲೆಂದು ಮಾಡಿದ ಪ್ರಯತ್ನನೆಲ್ಲ ನಿಷ್ಫಲವಾಗಬೇಕೆ?
ಗುರಿ ಮತ್ತು ಮಾರ್ಗ: ಒಂದಕ್ಕೊಂದರ ಮೇಲಿನ ಕ್ರಿಯೆ ಪ್ರತಿಕ್ರಿಯೆಯಿಂದ, ತಪ್ಪು ಮಾರ್ಗವು ನಮ್ಮೆದುರಿನ ಗುರಿಯನ್ನ್ಲೇ ವಿಕೃತಿಗೊಳಿಸಿ ಕೆಲವು ವೇಳೆ ಅದನ್ನು ನಾಶಗೊಳಿಸುವಷ್ಟು ಸಹ ಒಂದ ಕ್ಕೊಂದು ಅಭೇದ್ಯವಾಗಿ ಹೆಣೆದುಕೊಂಡಿವೆಯೆ ? ಆದರೆ ನ್ಯಾಯ ಮಾರ್ಗವು ಅಶಕ್ತರಿಗೆ, ಸ್ವಾರ್ಥ ಪರರಿಗೆ ಅಶಕ್ಯವಾಗಿರಬಹುದು. ಹಾಗಾದರೆ ಮಾಡುವುದೇನು? ಕ್ರಿಯಾಭ್ರಷ್ಟನಾಗುವುದು ಸೋಲನ್ನು ಒಪ್ಪಿದಂತೆ, ಕೆಟ್ಟುದಕ್ಕೆ ಮನಸೋತಂತೆ; ಕಾರ್ಯತತ್ಸರನಾಗುವುಜಿಂದರೆ ಆ ಕೆಟ್ಟುದರೊಂದಿಗೆ ಯಾವುದೊ ರೀತಿಯಲ್ಲಿ, ಆ ಪ್ರಕರಣದಿಂದ ಉದ್ಭವಿಸುವ ಅನಿಷ್ಟ ಪರಿಣಾಮಗಳೊಂದಿಗೆ ಒಂದು ರಾಜಿಗೆ ಬಂದಂತೆ.
ಮೊದಲಿನಿಂದಲೂ ಜೀವನ ಸಮಸ್ಯೆಗಳನ್ನು ನಾನು ವೈಜ್ಞಾನಿಕ ದೃಷ್ಟಿಯಿಂದ ನೋಡಿದವನು; ಹತ್ತೊಂಭತ್ತನೆ ಶತಮಾನದ ಮತ್ತು ಈ ಇಪ್ಪತ್ತನೆ ಶತಮಾನದ ಆದಿಭಾಗದ ವಿಜ್ಞಾನದ ಸುಲಭ ಆಶಾವಾದಿತ್ವದ ವೈಜ್ಞಾನಿಕ ದೃಷ್ಟಿಯಿಂದ. ನಿರಾತಂಕ ಸಂತೃಪ್ತ ಜೀವನ, ನನ್ನ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಈ ಆಶಾವಾದಿತ್ವವನ್ನು ಇನ್ನೂ ಬಲಪಡಿಸಿದವು. ಯಾವುದೋ ಬಗೆಯ ಮಾನುಷ್ಯ ದರ್ಶನ ನನಗೆ ಪ್ರಿಯವಾಗಿತ್ತು.
ವಿಚಾರಪರರು ಒಪ್ಪಿ ಆಚರಿಸುತ್ತಿದ್ದ ಹಿಂದೂ, ಇಸ್ಲಾಂ, ಬೌದ್ಧ ಧರ್ಮ ಅಥವ ಕ್ರಿಸ್ತ ಧರ್ಮ ಯಾವುದೂ ನನ್ನ ಮನಸ್ಸಿಗೆ ಹಿಡಿಯಲಿಲ್ಲ. ಅವೆಲ್ಲ ಮೂಢ ಸಂಪ್ರದಾಯಗಳ ವಿಚಾರ ಶೂನ್ಯ ನಂಬಿಕೆಗಳ ಮೇಲೆ ನಿಂತಂತೆ ತೋರಿದವು. ಅವೆಲ್ಲದರ ಹಿಂದೆ ಜೀವನದ ಸಮಸ್ಯೆಗಳನ್ನು ಪ್ರವೇಶಿಸುವ ರೀತಿ ಖಂಡಿತವಾಗಿಯೂ ವೈಜ್ಞಾನಿಕವಾಗಿರಲಿಲ್ಲ. ಏನೋ ಸ್ವಲ್ಪ ಇಂದ್ರಜಾಲ, ನಿಮರ್ಶಾರಹಿತ ಅಂಧಶ್ರದ್ಧೆ, ಪಾರಲೌಕಿಕ ನಂಬಿಕೆ ಇತ್ತು.
ಆದರೂ ಧರ್ಮವು ಮನುಷ್ಯ ಸ್ವಭಾವದ ಯಾವುದೋ ಆಳವಾದ ಅನುಭವದ ಒಳಗಿನ ಅವಶ್ಯ ಕತೆಯೊಂದನ್ನು ಒದಗಿಸಿದೆ ಎಂಬುದು ಸರ್ವವೇದ್ಯ. ಪ್ರಪಂಚದ ಜನರಲ್ಲಿ ಬಹುಮಂದಿ ಯಾವು ದಾದರೂ ಒಂದು ಧಾರ್ಮಿಕ ನಂಬಿಕೆಯಿಲ್ಲದೆ ಇರಲು ಸಾಧ್ಯವಿಲ್ಲ. ಮತ ಆದರ್ಶಮಾದರಿಯ ಸ್ತ್ರೀಪುರುಷರನ್ನು ಒದಗಿಸಿಕೊಟ್ಟ ರುವಂತೆ ಮತಾಂಥರೂ, ಸಂಕುಚಿತ ಮನೋಭಾವದವರೂ' ನಿಷ್ಕರುಣಿಗಳೂ ಆದ ಕ್ರೂರಿಗಳಿಗೂ ಎಡೆಕೊಟ್ಟಿ ದೆ. ಮಾನವ ಜೀವನಕ್ಕೆ ಒಂದು ಬೆಲೆಕೊಟ್ಟಿದೆ. ಆ ಮೂಲ್ಯಗಳು ಇಂದು ಆಚರಣೆಗೆ ಅನುಚಿತ ಅಥವ ಅನರ್ಥಕಾರಕ ಎನ್ನಬಹುದಾದರೂ ಅವು ಈಗಲೂ ಧರ್ಮಾಚರಣೆಯ ನೀತಿಶಾಸ್ತ್ರದ ತಳಹೆದಿಯಾಗಿನೆ.
ಧರ್ಮವು ಮನುಷ್ಯನ ಅನುಭವಗಳ ಅಸ್ಪಷ್ಟ ಪ್ರಪಂಚದ ವಿಷಯವನ್ನೇ ಕುರಿತು ವಿಚಾರ ಮಾಡಿತು. ಅಸ್ಪ್ರಷ್ಟೈವೆಂದರೆ ಇಂದಿನ ವೈಜ್ಞಾನಿಕ ವಾಸ್ತವಿಕ ಜ್ಞಾನ ರೀತಿಯಲ್ಲಿ, ಧರ್ಮ ಮತ್ತು ವಿಜ್ಞಾನದ ಮಾರ್ಗರೀತಿಯಲ್ಲಿ ಒಂದಕ್ಕೊಂದಕ್ಕೆ ಸಾಮ್ಯವಿಲ್ಲದಿದ್ದರೂ, ಬಹಳ ಮಟ್ಟಿಗೆ ಅವುಗಳ ಸಾಧನಗಳೇ ಬೇರೆಬೇರೆಯಾದರೂ ಅದು ಗೋಚರ ಪ್ರಪಂಚದ ಒಂದು ವಿಸ್ತರಣ ಎಂದು ಭಾವಿಸ ಬಹುದು. ನಮ್ಮ ಸುತ್ತಲೂ ವಿಶಾಲವಾದ ಅಗೋಚರ ಜಗತ್ತು ಇರುವುದು ಸ್ವತಃಸಿದ್ಧ. ಮಹತ್ಸಾಧನೆ ಯನ್ನು ಮಾಡಿದ್ದ ವಿಜ್ಞಾನವು ಆಗಾಗ್ಗೆ ಆ ಕಡೆ ತಾತ್ಕಾಲಿಕ ಪ್ರವೇಶ ಮಾಡುತ್ತಿದ್ದರೂ ವಿಜ್ಞಾನಕ್ಕೆ ತಿಳಿದುದು ಅತ್ಯಲ್ಪ. ಪ್ರಾಯಶಃ ಗೋಚರ ಪ್ರಪಂಚದೊಂದಿಗೆ ಜೀವನಗತಿ ವಿಧಾನದೊಂದಿಗೆ ವ್ಯವಹಾರಿಯಾದ ವಿಜ್ಞಾನದ ಸಾಮಾನ್ಯ ಮಾರ್ಗಗಳು, ಅಗೋಚರ ಪ್ರಪಂಚದ ಭೌತಾತೀತ್ಕ ಕಲಾಪೂರ್ಣ, ಪಾರಮಾರ್ಥಿಕ ವಿಷಯಗಳಿಗೆ ಪೂರ್ತಿಯಾಗಿ ಅನ್ವಯಿಸಲಿಲ್ಲವೋ? ನಾವು ಕಂಡು, ಕೇಳಿ, ಅನುಭವಿಸುವ, ದಿಕ್ಕಾಲಗಳಲ್ಲಿ ನಿತ್ಯವೂ ವ್ಯತ್ಯಾಸವಾಗುತ್ತಿರುವ ಗೋಚರ ಪ್ರಪಂಚ ಮಾತ್ರ ಪೂರ್ಣ ಜೀವನವಲ್ಲ, ಜೀವನವು ನಿರಂತರವಾಗಿ ಅಗೋಚರ ಪ್ರಪಂಚವನ್ನು ಮುಟ್ಟುತ್ತಿದೆ. ಪ್ರಾಯಶಃ ಅದೇ ಹೆಚ್ಚುಸ್ಥಿ ರವಿರಬಹ:ದು, ಅಥವ ಅಷ್ಟೇ ಅಸ್ಲಿರವಸ್ತುಗಳಿಂದ ತುಂಬಿರಬಹುದು, ಆದರೂ ಯಾವ ವಿಚಾರಪರ ಮನುಷ್ಯನೂ ಈ ಅಗೋಚರ ಪ್ರಪಂಚವನ್ನು ಅಲಕ್ಷ್ಯಮಾಡುವಂತಿಲ್ಲ.
೧೨ ಭಾರತ ದರ್ಶನ
ಜೀವನದ ಗುರಿ ಏನು ಎಂದು ವಿಜ್ಞಾ ನ ತಿಳಿಸುವುದು ಅತ್ಯಲ್ಪ; ಅಥವಾ ಏನನ್ನೂ ಹೇಳುವುದೇ ಇಲ್ಲ. ಈಗ ಅದರ ಮೇರೆಯೂ ವಿಶಾಲಗೊಳ್ಳು ತ್ತಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಅದ ಶ್ಯ ಪ್ರ ಪೃಪಂಚ ವನ್ನು ಅದು ಧಾಳಿಮಾಡಬಹುದು, ಸ್ಥೂಲವಾಗಿ dd ಗುರಿಯನ್ನು ಅರ್ಥಮಾಡಿಕೊಳ್ಳಲು ಸಹಾ RSE ಅಥವ ಮಾನವನ ಅಸ್ತಿತ್ವದ ಸಮಸ್ಯೆಗಳ ಮೇಲೆ ಬೆಳಕುಬೀರುವ ಕೆಲವು ಕಿರುನೋಟಗಳನ್ನೂ ಒದಗಿಸಿಕೊಡಬಹುದು.
ಧರ್ಮವು ಯೋಗ, ಅಧ್ಯಾತ್ಮ ಮಕ್ತು ದರ್ಶನಗಳಲ್ಲಿ ಮಿಳಿತವಾಗಿದೆ. ಹಲವು ಆಕರ್ಷಕ ವ್ಯಕ್ತಿಗಳಿದಾರೆ, ಮಹಾಯೋಗಿಗಳಿದ್ದಾರೆ, ಅವರನ್ನೆಲ್ಲ ಆತ್ಮವಂಚಕರಾದ ಮೂಢರು ಎಂದು ತ್ಯಜಿ ಸಲು ಸಾಧ್ಯವಿಲ್ಲ. ಆದರೂ ಯೋಗವೆಂದರೆ (ಸಂಕುಚಿತ ದೃಷ್ಟಿಯಲ್ಲಿ) ನನ್ನ ಮೈ ಮುಳ್ಳಾಗುತ್ತದೆ. ಕಟ್ಟುನಿಟ್ಟಾದ ಮನೋನಿಗ್ರಹವಿಲ್ಲದೆ ಭಾವಜೀವನಕ್ಕೆ ಮಾರುಹೋಗುವುದು, ಉನ್ಮಾದ ಅನುಭವ ಗಳ ತೆರೆಗಳ ಮೇಲೆ ಜೀವಿಸುವುದು, ಅಸ್ಪಷ್ಟ, ಅಸ್ತವ್ಯಸ್ತ ಮೃದುಜೀವನ,-ಇದು ಯೋಗ. ಒಂದೊಂದು ವೇಳೆ ಈ ಅನುಭವ ನಮ್ಮ ಆಂತರಿಕ ಅಗೋಚರ ವಿಧಾನಗಳಿಗೆ ಒಂದು ಒಳನೋಟ ತೋರಬಹುದು. ಆದರೆ ಅದರಿಂದ ಆತ್ರ ಮವಂಚನೆಯೇ ಹೆಚ್ಚು ಸಂಭವ.
ಅಧ್ಯಾತ್ಮವಿದ್ಯೆ ಮತ್ತು ದರ್ಶನಶಾಸ್ತ್ರ ಅಥವ ಆಧ್ಯಾತ್ಮಿ' ದರ್ಶನಶಾಸ್ತ್ರ ನನ್ನ ಮನಸ್ಸಿಗೆ ಹೆಚ್ಚು ಹಿಡಿಯುತ್ತದೆ. ಇವಕ್ಕೆ ತುಂಬ ಚಿಂತನ ತರ್ಕಶಾಸ್ತ್ರದ ಪ್ರಯೋಗ, ನಿಚಾರವಿಮರ್ಶೆ, ಅತ್ಯವಶ್ಯಕ. ಸತ್ಯವಿರಲಿ, ೩161 ಕೆಲವು ವಿಷಯಗಳು ಸ ಸ್ವತ ಸಿದ್ಧ ಎಂದು ನಂಜಿ, ಆ ಕೆಲವು ಆಧಾರಗಳ ಮೇಲೆಯ ಆ ಚಿಂತನ, ತರ್ಕ ಮತ್ತು ಎಟ ಎಲ್ಲ ವಿಚಾರಸರ ವ್ಯಕ್ತಿಗಳೂ ಸ್ವಲ್ಪ ಹೆಚ್ಚು ಕಡಮೆ ಅಧ್ಯಾತ್ಮದಲ್ಲಿ, ದರ್ಶನ ಶಾಸ ಸ್ರ್ರದಲ್ಲಿ ಕೈಹಾಕುತ್ತಾ ರೆ. ಕೈಹಾಕದಿರುವುದೆಂದರೆ ಈ ನನ್ನು ವಿಶ್ವದ ಅನೇಕ ಪ್ರಶ್ನೆಗಳನ್ನು ಅಲಕ್ಷ್ಯಮಾಡಿದಂತೆ.* ಕೆಲವರಿಗೆ ಇತರರಿಗಿಂತ ಅವುಗಳಲ್ಲಿ ಹೆಚ್ಚು ಆಸಕ್ತಿ ಇರಬಹುದು ; ಅಥವ ಕಾಲಕ್ಕನುಗುಣವಾಗಿ ಅವುಗಳ ಪ್ರಾಮುಖ್ಯತೆ ಹೆಚ್ಚುಕಡಮೆಯಾಗಬಹುದು, ಏಷ್ಯ ಯೂರೋಪುಗಳೆರಡರಲ್ಲೂ ಹಿಂದಿನ ಕಾಲದಲ್ಲಿ ಬಾಹ್ಯಪ್ರ ಸಂಚದ ವಸ್ತುಗಳಿಗಿಂತ ಅಂತರ್ಮುಖ ಜೀವನವೇ ಉತ್ತಮವೆಂದು ಪ್ರಾಮುಖ್ಯತೆ ಕೊಡಲಾಗುತ್ತಿತ್ತು. ಇದರಿಂದ ಅಧಾತ್ಮವಿದ್ಯೆ ಮತ್ತು ದರ್ಶನಶಾಸ್ತ್ರದ ಬೆಳೆವಣಿಗೆಗೆ ಸಹಾಯವಾಯಿತು. ಆಧುನಿಕ ಮಾನವನು ಬಾಹ್ಯಪ್ರಸಂಚದ *ವಸ್ತು ಗಳಲ್ಲಿ ಹೆಚ್ಚು ಮಗ್ಗ ನಾಗಿದ್ದಾನೆ. ಆದರೂ ಅವನೂ ಸಹ ಉತ್ಕಟಸ ಸನ್ನಿವೇಶದಲ್ಲಿ ಮಾನಸಿಕ ಕ್ಲೇಶದಲ್ಲಿ ಅಧ್ಯಾತ್ಮ ಜದ ಕಡೆಗೆ, ದಾರ್ಶನಿಕ ದೃಷ್ಟಿಯ ಕಡೆಗೆ ತಿರುಗುತ್ತಾ ತೆ
ನಮ್ಮ ಅನೇಕರು ಸ ಸ್ವಲ್ಪವೂ ಯೋಚಿಸದ ಮ್ಮ ತಲೆಮಾರಿನ ಮತ್ತು ಸನ್ನಿವೇಶಕ್ಕೆ ಅನ್ವಯಿ ಸುವ ಸಾಮಾನ್ಯ ದೃಷ್ಟಿಯನ್ನು ಒಪ್ಪಿಕೊಂಡರೂ, ನಮ್ಮಲ್ಲಿ ಎಲ್ಲರಿಗೂ ಯಾವುದೋ ಸ್ಪಷ್ಟ ಅಥವ
ಸ್ಪಷ್ಟ ಜೀವನ ದರ್ಶನವೊಂದಿದೆ. ಕೆಲವು ಅಧ್ಯಾತ್ಮಿಕ ಭಾವನೆಗಳನ್ನು ನಾವು ಹುಟ್ಟ ಬೆಳೆದ ಮತ
ಧರ್ಮದ ಭಾಗವೆಂದೂ ಒಪ್ಪುತ್ತೇವೆ. ಅಧ್ಯಾತ್ಮಕ್ಕೆ ನಾನು ಮನಸೋತಿಲ್ಲ. ಅಸ್ಪಷ್ಟ ಚಿಂತನೆ ನನಗೆ ಯಾವಾಗಲೂ ರುಚಿಸದು. ಆದರೂ ಪೂರ್ವಿಕರ ಮತ್ತು ಈಗಿನ ಕಾಲದ ದಾರ್ಶನಿಕರ ಅಧ್ಯಾತ್ಮಿಕ, ದಾರ್ಶನಿಕ ದೃಷ್ಟಿಯ ಕಡಿದಾದ ದಾರಿಯಲ್ಲಿ ನಡೆಯಲು ಪ್ರಯತ್ನ ಪಟ್ಟು ನನಗೂ ಒಂದೊಂದು ಬಾರಿ ಒಂದು ವಿಧವಾದ ಬೌದ್ಧಿ ಕ ವಿಸ್ಮಯ ಉಂಟಾಗಿದೆ. ಆದರೆ ಅಲ್ಲಿ ಮನಶ್ಶಾಂತಿ ಎಂದೂ ದೊರೆತಿಲ್ಲ; ಅದರ ಮಾಯಾಜಾಲದಿಂದ ಹೊರಗೆ ಬಂದಾಗ ಮನಸ್ಸಿಗೊಂದು ತ್ವ ತೃಪ್ತಿ ಯಾಗಿದೆ.
ಮುಖ್ಯವಾಗಿ, ನನಗೆ ಈ ಪ್ರಪಂಚದಲ್ಲಿ ಈ ಜೀವನದಲ್ಲಿಯೇ ಆಸಕ್ತಿ; ಯಾವುದೋ ಬೇರೆ ಪ್ರಪಂಚ ಅಥವ ಭವಿಷ್ಯ ಜೀವನದಲ್ಲಿಲ್ಲ. ಆತ್ಮವೆಂಬುದು ಒಂದು ಇದೆಯೆ ಸತ್ತನಂತರ ಪುನರ್ಜನ್ಮ ಇದೆಯೆ ಇಲ್ಲವೆ ನನಗೆ ತಿಳಿಯದು. ಈ ಪಶ್ನೆಗಳೆಲ್ಲ ಅತಿ ಪ್ರಾಮುಖ್ಯವಾದರೂ ಅವು ಸ್ವಲ್ಪವೂ ನನ್ನನ್ನು ಬಾಧಿಸುವುದಿಲ್ಲ. ನಾನು ಬೆಳೆದ ಜು ಹು ಮಟ ಕಾರ್ಯ ಕಾರಣಸಿದ್ಧಾಂತದ ಕರ್ಮವಾದದಂತೆ ಪುನರ್ಜನ್ಮವಿದೆ ಎಂಬ ನಂಬಿಕೆ ಇದೆ. ಅದರ ಪ್ರಭಾವ ನನ್ನ ಮೇಲೂ ಇದೆ. ಆದ್ದರಿಂದ ಈ ಮೂಲನಂಬಿಕೆಯಲ್ಲಿ ನನಗೂ ಸ್ವಲ್ಪ ವಿಶ್ವಾಸವಿಜಿ. ಭೌತಿಕ ದೇಹ ನಶಿಸಿದಮೇಲೆ
ಅಹಮುದ್ನಗರದ ಕೋಟಿ ೧೩
ಚ್ಯುತಿಯಿಲ್ಲದ ಆತ್ಮವೊಂದಿರಬಹುದು. ಅಂತಿಮ ಕಾರಣವನ್ನೇ ಯೋಚಿಸುವುದಾದಕೆ ಸ್ವಲ್ಪ ತೊಡಕುಗಳು ತೋರಿದಾಗ್ಯೂ ಕಾರ್ಯಕಾರಣವಾದದಿಂದ ನಮ್ಮ ಜೀವನ ಬದ್ಧ ಎನ್ನುವುದೂ ಸರಿ ಯೆಂದು ತೋರುತ್ತದೆ. ಅತ್ಮವಿದೆ ಎಂದು ನಂಬಿದರೆ ಪುನರ್ಜನ್ಮ ಸಿದ್ಧಾಂತದಲ್ಲಿಯೂ ಸ್ವಲ್ಪ ಸಥ್ಯ ವಿರುನಂತಿಜೆ.
ಆದರೆ ಧರ್ಮಶ್ರಶ್ಥೆಯೆಂದು ಅದನ್ನೇ ಆಗಲಿ, ಬೇರೆ ಸಿದ್ಧಾಂತ ಅಥವ ಪ್ರಮೇಯಗಳಲ್ಲೆ ಆಗಲಿ ನಾನು ನಂಬುವುದಿಲ್ಲ. ಅವು ನಮಗೆ ಏನೂ ತಿಳಿಯದ ಅಜ್ಞೇಯ ಪ್ರಪಂಚದಲ್ಲಿ ನಮ್ಮ ಬೌದ್ಧಿಕ ಮೀಮಾಂಸೆ ಮಾತ್ರ. ಅವು ನನ್ನ ಜೀವನದಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ. ಕ್ರಮೇಣ ಅದು ಸರಿ ಅಥವ ತಪ್ಪು ಎಂದು ನಿರ್ಧರವಾದರೂ ಅದರಿಂದ ನನಗೆ ಏನೂ ವ್ಯತ್ಯಾಸವಾಗುವುದಿಲ್ಲ. ಜನ್ಮಾಂತರದ ಗುಟ್ಟನ್ನ ರಿಯುವುದು, ಭೌತಾತೀತ ಅದ್ಭುತಗಳ ಶೋಧನೆ ಎಂದು ಹೇಳುವ ಪ್ರೇತವಾದ ಮತ್ತು ಅದರ ಕೂಟಗಳು ಮತ್ತು ಪ್ರೇತಗಳ ಪ್ರತ್ಯಕ್ಷ ಸಂದರ್ಶನ ಮುಂತಾದವುಗಳೆಲ್ಲ ಅವಿವೇಕ, ಉದ್ಭತಮಾರ್ಗ ಎಂದು ನನ್ನ ಭಾನನೆ. ಪ್ರಾಯಶಃ ಇನ್ನೂ ಕೀಳುಮಟ್ಟಿದ್ದಿರಬಹುದು. ಯಾವುದೋ ಮನೋವ್ಯಾಧಿಯಿಂದ ಸ್ವಲ್ಪ ಬಿಡುಗಡೆ ಅಥವ ಪರಿಹಾರ ಪಡೆಯೋಣವೆಂದು ಬರುವ ಮೂಢರ ನಂಬುಗೆಯ ದುರುಪಯೋಗ. ಈ ಭಾವಾತೀತ ಅದ್ಭುತಗಳಲ್ಲಿ ಸತ್ಯದ ಮೂಲ ಸ್ವಲ್ಪವಿರಬಹುದು ಎಂದು ನಾನು ಒಪ್ಪದಿಲ್ಲ. ಆದರೆ ವಿಷಯದಲ್ಲಿ ಪ್ರವೇಶಿಸುತ್ತಿರುವ ರೀತಿಯೇ ತಪ್ಪು. ಅಲ್ಲಿ ಇಲ್ಲಿ ಚೂರು ಪ್ರಮಾಣಗಳಿಂದ ನಿರ್ಣಯಿಸಿದ ಸಿದ್ಧಾಂತ ತಪ್ಪು ಎಂದು ತೋರುತ್ತದೆ,
ಈ ಪ್ರಪಂಚ ವೀಕ್ಷಣೆ ಮಾಡಿದ ಅನೇಕ ವೇಳೆ ಅಳೆಯಲಾರದ ಆಳದ ಗೂಢ ರಹಸ್ಯಗಳ ಭಾವನೆ ಮೂಡಿದೆ. ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿಯೂ ನನಗೆ ಬರುತ್ತಡೆ-_ ಅದರೊಂದಿಗೆ ಲೀನ ವಾಗಿ, ಅದರ ಪೂರ್ಣಾನುಭವ ಪಡೆಯಬೇಕೆಂದು. ನಿಜವಾದ ಪ್ರತ್ಯಕ್ಷಪ್ರಮಾಣವೆಂಬುದು ಇಲ್ಲವೆಂದು ನಾನು ಅರಿತಿದ್ದರೂ, ಆ ಗೂಡಾರ್ಥವನ್ನು ಗ್ರಹಿಸಲು ಪ್ರತ್ಯಕ್ಷ ಪ್ರಮಾಣದ ಮಾರ್ಗವಾದ ವಿಜ್ಞಾನದ ದಾರಿಯೊಂದೇ ಎಂದು ನನ್ನ ಭಾವನೆ. ಕಾಲ್ಪನಿಕ ದೃಷ್ಟಿ ಅನಿವಾರ್ಯ, ಅತ್ಯನಶ್ಯನೆನ್ನುವುದಾದರೆ ಅದಕ್ಕೂ ಸಾಧ್ಯವಾದಷ್ಟು ವೈಜ್ಞಾನಿಕ ರೀತಿಯ ಮಿತಿ ಇರಬೇಕು.
ಗೂಢ ರಹಸ್ಯನೆಂದರೇನು ಎಂದು ನನಗೆ ತಿಳಿಯದು. ಅದನ್ನು ನಾನು ದೇವರು ಎನ್ನ ಲಾರೆ. ಏಕೆಂದರೆ ದೇವರು ಎಂದರೆ ನಾನು ನಂಬದಿರುವ ಅನೇಕ ವಿಷಯ ಅದರಲ್ಲಿ ಅಡಕವಾಗಿದೆ. ಯಾವ ದೇವರನ್ನೇ ಆಗಲಿ, ವಿಶ್ವಶಕ್ತಿಯನ್ನೇ ಆಗಲಿ ಮನುಷ್ಯತ್ವಾರೋಪಣದ ರೂಪಿನಲ್ಲಿ ಭಾವಿಸಲಾಕೆ. ಅನೇಕರು ಮೇಲಿಂದ ಮೇಲೆ ಆ ರೀತಿ ಭಾವಿಸಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿದೆ. ದೇವರಿಗೊಂದು ವ್ಯಕ್ತಿತ್ವವಿದೆ ಎಂಬ ಭಾವನೆ ನನಗೆ ಸಮಂಜಸ ಕಾಣುವುದಿಲ್ಲ. ಬೌದ್ಧಿಕ ದೃಷ್ಟಿ ಯಿಂದ ಏಕತ್ವವಾದ ಭಾವನೆಯನ್ನು ನಾನು ಸ್ವಲ್ಪಮಟ್ಟಿಗೆ ಮೆಚ್ಚಿದ್ದೇನೆ. ವೇದಾಂತದ ಅದ್ವೈತ ದರ್ಶನ--ನಾನು ಅದರ ಆಳ ಮತ್ತು ಜಟಲತೆಯನ್ನು ಅರ್ಥಮಾಡಿಕೊಂಡಿಲ್ಲವಾದರೂ ನನ್ನನ್ನು ಆಕರ್ಷಿಸಿದೆ. ಅಂತಹ ವಿಷಯಗಳಲ್ಲಿ ಕೇವಲ ಬೌದ್ಧಿ ಕ ಮೆಚ್ಚುಗೆ ನನ್ನನ್ನು ಬಹುದೂರ ಕರೆ ದೊಯ್ಯಲಾರದು ಎಂದೂ ಅರಿತಿದ್ದೇನೆ. ಆದರೆ ವೇದಾಂತ ಮತ್ತು ಇತರ ಅದೇ ಬಗೆಯ ಪ್ರವೇಶ ಗಳು ಅನಂತದಲ್ಲಿನ ತಮ್ಮ ಅಸ್ಪಷ್ಟ ನಿರಾಕಾರ ದಾಳಿಗಳಿಂದ ನನಗೆ ಭಯೋತ್ಪಾದನೆಯನ್ನೂ ಮಾಡಿವೆ, ಪ್ರಕೃತಿಯ ವೈವಿಧ್ಯತೆ ಮತ್ತು ಪರಿಪೂರ್ಣತೆ ನನ್ನನ್ನು ಅನುಕಂಪಿಸಿ ಸ್ಫೂರ್ತಿಯ ಸಮರಸತೆಯನ್ನುಂಟುಮಾಡುತ್ತದೆ. ಪುರಾತನ ಭಾರತೀಯರ ಅಥವ ಗ್ರೀಕರ ಅಸಂಸ್ಕೃತ ನಿಶ್ಚ ದೇವೈಕ್ಯ ವಾತಾವರಣದಲ್ಲಿ-ಆದರೆ ಅದರ ದೇವರು ಅಥವ ದೇವರುಗಳ ಭಾವನೆಯಿಲ್ಲದ ವಾತಾವರಣ ದಲ್ಲಿ ನಾನು ನಿರಾತಂಕವಾಗಿ ವಿರಮಿಸಿದ್ದೇನೆ.
ಜೀವನದಲ್ಲಿ ತರ್ಕದೃಷ್ಟಿ ಯಿಂದ ದೃಢಪ ಡಿಸುವುದು ನನಗೆ ಕಷ್ಟವಾದರೂ ಒಂದುಬಗೆಯ ಕೈತಿಕಕಟ್ಟು ಅವಶ್ಯವೆಂದು ನನ್ನ ದೃಢನಂಬಿಕೆ. ಸನ್ಮಾರ್ಗದಲ್ಲಿ ಪ್ರವೃತ್ತರಾಗಿರೆಂದು ಗಾಂಧೀಜಿ ಒತ್ತಾಯಪಡಿಸುವುದು ನನಗೆ ಸಮ್ಮತವಿದೆ. ಪ್ರಾಯಶಃ ನಮ್ಮ ಸಾರ್ವಜನಿಕ ಜೀವನಕ್ಕೆ ಅನರಿಂ
೧೪ ಭಾರತ ದರ್ಶನ
ದಾಗಿರುವ ಮಹದುಪಕಾರಗಳಲ್ಲಿ ಈ ಒತ್ತಾಯವೇ ಅತಿಮುಖ್ಯವಾದುದು. ಈ ಭಾವನೆ ಹೊಸತೇನೂ ಅಲ್ಲ. ಆದರೆ ಆ ನೈತಿಕ ಧರ್ಮವನ್ನು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಜೀವನಕ್ಕೆ ಅಳವಡಿಸಿದ್ದು ನಿಜವಾಗಿ ಹೊಸತು. ಅದು ತುಂಬ ಕಷ್ಟವೇನೋ ನಿಜ; ಮತ್ತು ಪ್ರಾಯಶಃ ಗುರಿ ಮತ್ತು ದಾರಿ ಗಳೆರಡನ್ನು ಬೇರ್ಪಡಿಸಲು ನಿಜವಾಗಿ ಸಾಧ್ಯವಿಲ್ಲ; ನೈಸರ್ಗಿಕಪೂರ್ಣತೆಯಲ್ಲಿ ಎರಡೂ ಸೇರಿವೆ. ಗುರಿ ಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು, ದಾರಿಗೆ ಪ್ರಾಶಸ್ತ್ಯ್ಯಕೊಡದ ಈ ಪ್ರಸಂಚದಲ್ಲಿ ದಾರಿಕೊ ಡುವ ಪ್ರಾಮುಖ್ಯತೆ ವಿಚಿತ್ರವಾಗಿ, ಅಸಾಮಾನ್ಯವಾಗಿ, ಕಾಣಬಹುದು. ಇಂಡಿಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ನಾನು ಹೇಳಲಾರೆ. ಆದರೆ ಅನೇಕರ ಮನಸ್ಸಿನ ಮೇಲೆ ಗಾಢವಾದ ಶಾಶ್ವತವಾದ ಪ್ರತಿಭೆಯನ್ನು ಬೀರಿಡೆ ಎಂಬುದರಲ್ಲಿ ಸಂಶಯವಿಲ್ಲ,
ಮಾರ್ಕ್ಸ್ ಮತ್ತು ಲೆನಿನ್ನ್ನು ಕುರಿತ ಅಭ್ಯಾಸ ನನ್ನ ಮನಸ್ಸಿನ ಮೇಲೆ ಬಹಳ ದೊಡ್ಡ ಪರಿಣಾಮುವನ್ನುಂಟುಮಾಡಿತು: ಇತಿಹಾಸನನ್ನೂ ಪ್ರಚಲಿತ ವಿಷಯಗಳನ್ನೂ ಹೊಸ ಬೆಳಕಿನಲ್ಲಿ ನೋಡುವ ದೃಷ್ಟಿಯನ್ನು ಕೊಟ್ಟ ತು. ಇತಿಹಾಸ ಮತ್ತು ಸಮಾಜ ವಿಕಾಸನದ ಸನಾತನ ಪರಂಪರೆ ಯಲ್ಲಿ ಒಂದು ಅರ್ಥ ಮತ್ತು ಕ್ರಮವಿದೆ ಎಂದು ಅರ್ಥವಾಯಿತು, ಭವಿಷ್ಯದ ಮುಸುಕೂ ಸ್ವಲ್ಪ ತಿಳಿಯಲಾಯಿತು. ಸೋವಿಯೆಟ್ ಸಂಯೋಜನೆಯ ಪ್ರತ್ಯಕ್ಷ ಸಾಧನೆಗಳೂ ಅಸಾಧ್ಯಪರಿಣಾಮ ವನ್ನುಂಟುಮಾಡಿತು. ಅನೇಕವೇಳೆ ಅಲ್ಲಿನ ಒಂದೊಂದು ಘಟನೆ ಅರ್ಥವಾಗುತ್ತಿರಲಿಲ್ಲ ಅಥವ ನನ್ನಮನಸ್ಸಿಗೆ ಬರುತ್ತಿರಲಿಲ್ಲ. ದೈನಂದಿನದ ಅಧಿಕಾರದ ರಾಜಕೀಯಕ್ಕೆ ಅಥವ ತಾತ್ಕಾಲಿಕ ಪ್ರಯೋ ಜನಕ್ಕೆ ಸಂಬಂಧಿಸಿದ್ದು ಎಂದು ತೋರುತ್ತಿತ್ತು. ಮಾನವ ಸೌಖ್ಯಾಭಿವೃದ್ಧಿಯ ಉದ್ವೇಗದಲ್ಲಿ ಈ ಎಲ್ಲ ಘಟನೆಗಳಲ್ಲೂ, ಸ್ವಲ್ಪವಕ್ರತೆಯೂ ಕಂಡುಬಂದರೂ ಸೋವಿಯಓ ಕ್ರಾಂತಿಯಿಂದ ಮಾನವ ಸಮಾಜ ದೊಡ್ಡ ಹೆಜ್ಜೆಯಿಂದ ಮುಂದುವರಿದಿದೆ, ಅದು ಅಳಿಸಲಾಗದ ನಿತ್ಯ ಜಾಜ್ವಲ್ಯಮಾನವಾದ ನಂದಾ ದೀವಿಗೆಯೊಂದನ್ನು ಹೊತ್ತಿಸಿದೆ; ಇಡೀ ವಿಶ್ವವೇ ಬಯಸುವ ಹೊಸ ನಾಗರಿಕತೆಯ ತಳಪಾಯವನ್ನು ಹಾಕಿದೆ ಎನ್ನುವದರಲ್ಲಿ ನನಗೆ ಯಾವ ಸಂಶಯವೂ ಇರಲಿಲ್ಲ. ನಾನೊಬ್ಬ ತೀಕ್ಷ್ಣ ವ್ಯಕ್ತಿ ಸ್ವಾತಂತ್ರ್ಯ ವಾದಿ, ಆದ್ದರಿಂದ ಸಮಾಜದಲ್ಲೆ ಲ್ಲ ತೀರ ಅತಿಯಾದ ಸೈನಿಕ ಶಿಸ್ತನ್ನು ಒಪ್ಪಲಾರೆ, ಆದರೂ ಒಂದು ಜಟಿಲವಾದ ಸಮಾಜರಚನೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕು ಎಂಬುದು ನನಗೆ ಸ್ಪಷ್ಟವಾಗಿದೆ. ಪ್ರಾಯಶಃ ನಿಜವಾದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದೇದಾರಿ ಅದು ಸಾಮಾಜಿಕ ಜೀನ ನದ ಅಂಥ ಯಾವುದಾದರೂ ಒಂದು ಮಿತಿಯಿಂದಲೇ ಇರಬೇಕು. ರಾಷ್ಟ್ರದ ಮಹಾ ಸ್ವಾತಂತ್ರ್ಯದ ಹಿತದಿಂದ ಕಿರಿದಾದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗಾಗ್ಗೆ ಮಿತಿಯನ್ನು ಕಲ್ಪಿಸಬೇಕಾಗಿ ಬರಬಹುದು.
ಮಾರ್ಕ್ಸನ ದರ್ಶನ ದೃಷ್ಟಿಯಲ್ಲಿ ಬಹು ಭಾಗವನ್ನು ನಾನು ಸುಲಭವಾಗಿ ಒಪ್ಪಿದೆ: ಅದರ ಏಕತ್ವವಾದ, ಮತ್ತು ವಸ್ತು ಮನಸ್ಸುಗಳ ಅದ್ವೈತಭಾವ, ವಸ್ತುವಿನ ಕ್ರಿಯಾಶಕ್ತಿ, ವಿಕಾಸ ಮತ್ತು ಆತಿಕ್ರಮಣ ಕ್ರಿಯೆ ಮತ್ತು ಪ್ರಕ್ರಿಯೆ, ಕಾರ್ಯ ಮತ್ತು ಕಾರಣ, ಪ್ರಮೇಯ, ವಿರೋಧಪ್ರಮೇಯ, ಸಂಕೀರ್ಣ ಪ್ರಮೇಯಗಳಿಂದ ಉದ್ಭವಿಸುವ ನಿರಂತರ ಸರಿವರ್ತನೆಯ ಜಿಜ್ಞಾಸ ನನಗೆ ಒನ್ಪಿಗೆಯಾ ಗಿಜಿ. ಅದರಿಂದ ನನಗೆ ಪೂರ್ಣ ತೃಪ್ತಿಯಾಯಿತೆಂದಲ್ಲ. ನನ್ನಮನಸ್ಸಿನ ಎಲ್ಲ ಸಂಶಯಗಳೂ ಅದರಿಂದ ನಿನಾರಣೆಯಾಗಲಿಲ್ಲ. ಎಂತೊ ಏನೊ ತಿಳಿದೂ ತಿಳಿಯದಂತೆ ವೇದಾಂತ ದೃಷ್ಟಿಯಂತಿರುವ ಒಂದು ಭಾವನೆ ನನ್ನಲ್ಲಿ ಸುಳಿಯಲು ಆರಂಭಿಸಿತು; ಅದು ಮನಸ್ಸು ಮತ್ತು ವಸ್ತುನಿನ ಮಧ್ಯದ ಅಂತಂ ವಲ್ಲ, ಮನಸ್ಸಿಗೂ ಮಾರಿದ ಯಾವುದೋ ವಿಷಯ. ಅಲ್ಲದೆ ಅದಕ್ಕೆ ಕೈತಿಕ ಹಿನ್ನೆಲೆಯೂ ಇತ್ತು. ನನ್ಮ ಮನಸ್ಸು ಬೆಳೆದಂತೆ, ನಾಗರಿಕತೆ ಮುಂದುವರಿದಂತೆ ನೈತಿಕ ದೃಷ್ಟಿಯೂ ವ್ಯತ್ಯಾಸ ಹೊಂದು ತ್ತದೆ ಎಂದು ಅರಿತುಕೊಂಡೆ. ಆಯಾ ಯುಗದ ಮಾನಸಿಕ ಹವಾಮಾನದಂತೆ ಯುಗದ ನೈತಿಕ ದೃಷ್ಟಿ. ಆದರೂ ಆ ನೈತಿಕ ದೃಷ್ಟಿಗೆ ಯಾಗಪ್ರವೃತ್ತಿಗಿಂತ ಇನ್ನೂ ಹೆಚ್ಚು ನಿತ್ಯತೆಯುಳ್ಳ ಕೆಲವು ಮೂಲ ಪ್ರವೃತ್ತಿಗಳು ಇನೆ. ಕಮ್ಯೂನಿಸಂ ಮತ್ತು ಇತರ ಪಂಗಡಗಳಲ್ಲಿ ಅರೇಕವೇಳೆ ಮೂಲ ಪ್ರವೃತ್ತಿ ಅಥವ ತತ್ವಗಳಿಗೂ ಕ್ರಿಯೆಗೂ ಕಂಡುಬಂದ ವಿಚ್ಛೇದವೂ ನನಗೆ ಸರಿದೋರಲಿಲ್ಲ,
ಅಹನುದ್ನಗರದ ಕೋಟಿ ೧೫
ಆದ್ದರಿಂದ ನನ್ನ ಮನಸ್ಸಿನ ಸ್ಥಿತಿ ನಾನೇ ಸ್ಪಷ್ಟಮಾಡಿಕೊಂಡು ವಿವರಿಸಲು ಸಾಧ್ಯವಿಲ್ಲದ ಕಲಸು ಮೇಲೋಗರವಾಗಿತ್ತು. ನನ್ನ ಮನಸ್ಸಿಗೆ ಎಟುಕದ ಆ ಮೂಲ ಪ್ರಶ್ನೆಗಳ ವಿಷಯ ಹೆಚ್ಚು ಯೋಚಿಸುವ ಬದಲು, ನನ್ನ ದೃಷ್ಟಿಯನ್ನು ಪ್ರಸ್ತುತ ವಿಷಯದ ಕಡೆಗೆ ನೆಟ್ಟು ತಾತ್ಕಾಲಿಕವಾದ ಸಂಕುಚಿತನೆಂದು ತೋರುವ ಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ್ದೇನು, ಹೇಗೆ, ಎಂದು ಯೋಚಿಸುವುದೇ ನನಗೆ ಸ ಸಾಮಾನ್ಯವಾಗಿತ್ತು.
ಅಂತಿಮ ಸತ್ಯ ಏನೇ ಆಗಿರಲಿ, ಸ್ವಲ್ಪವಾಗಿಯೊ, ಪೂರ್ತಿಯಾಗಿಯೊ ಅದು ನಮಗೆ ಎಟುಕಲ್ಲಿ, ಎಟುಕದಿರಲಿ ಮಾನವಜ್ಞಾ ನ ಭಾಂಡಾರವನ್ನು ವೃದ್ಧಿಗೊಳಿಸಲು, ಆಜ್ಞಾ ನಸ ಸ್ವಲ್ಪ ಮಟ್ಟ ಗೆ ಅಥನ ಬಹುಮಟ್ಟ ಗೆ ಆತ್ಮೀಯವಾಗಿರಬಹುದು- ಮತ್ತು, ಆ ಜಾ ಸ್ಲಿನವನ್ನು ಸಕತ ಗು! ಮತ್ತು ಯಾಜ ವ್ಯವಸ್ಥೆ ಯ ಪುರೋಭಿವೃದ್ಧಿ ಮತ್ತು ಉನ್ನ ಗಿ ಉಪ ಪಯೋಗಿಸಿಕೊಳ್ಳಲು ಒಳ್ಳೆ ಯ ಅಪಾರ ಅವಕಾಶನಿಡೆ.
ಹಿಂದಿನ ಕಾಲದಲ್ಲಿ ಸ್ಪಲ್ಪ ಲ್ಪ ಕಡಮೆ ಪ್ರಮಾಣದಲ್ಲಾದರೂ ಈಗಲೂ ಸಹೆ, ವಿಶ್ವದ ಒಳಗುಟ್ಟಿನ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಪ್ರಯತ್ನದಲ್ಲಿ ಅನೇಕರು ಮಗ್ನರಾಗಿದ್ದಾರೆ. ಇದರಿಂದ ಅವರು ವಿಶ್ವದ ವೈಯಕ್ತಿಕ ಸಾಮಾಜಿಕ ಸಮಸ್ಯೆಗಳಿಂದ ದೂರರಾಗುತ್ತಾರೆ. ವಿಶ್ವದ ಮರ್ಮವನ್ನರಿಯುವ ಪ್ರಯತ್ನದಲ್ಲಿ ವಿಫಲರಾದಾಗ ನಿರಾಶರಾಗುತ್ತಾರೆ, ಕರ್ತವ್ಯ ನಿಮುಖತೆಯಲ್ಲೋ, ಅಲ್ಪ ವಿಷಯ ಗಳಲ್ಲೊ' "ಅಥವ ಯಾವುದಾದರೊಂದು ಅಂಧಸಿದ್ದಾ ಂತದಲ್ಲಿ ತೃಪ್ತಿ ಏ ಪಡೆಯುತ್ತಾ ರೆ. ಫಟ ಸಾಧ್ಯವಿರುವ ಅನೇಕ ಸಾಮಾಜಿಕ ದೋಷಗಳಿಗೆ, ಟರ ಫಲ, ವೃತ್ಯಾಸಪಡಿಸಲಾಗದ ಸ್ವಭಾವಗುಣ, ಸಾಮಾಜಿಕ ವ್ಯವಸ್ಥೆ ಅಥವ ಇಂಡಿಯದಲ್ಲಿ ಪೂರ್ವಜನ್ಮದ ನಿರುಪಾಧಿಕಕರ್ಮ ವಿಶೇಷ ಎಂದು ಆರೋಪಿಸುತ್ತಾರೆ. ಕಾರಣವಾಗಿ, ವೈಜ್ಞಾನಿಕ ರೀತಿಯಲ್ಲಿ ವಿಚಾರಮಾಡುವ ಪ್ರಯತ್ನ ಸಹ ಮಾಡದೆ ನಮ್ಮ ಲ್ಲಿ ಅನೇಕರು ನಿಚಾರಶೂನ್ಯತೆಯಲ್ಲಿ, ಕುರುಡು ನಂಬಿಕೆಗಳಲ್ಲಿ ಅರ್ಥ ವಿಲ್ಲದ ನ್ಯಾಯಸಮ್ಮ: ತವಲ್ಲದ ಸಾಮಾಜಿಕ ದುರಭಿಪ್ರಾಯ ಮತ್ತು ಪೂರ್ವಾಚಾರಗಳಲ್ಲಿ ಆಸರೆ ಪಡೆ ಯುತ್ತೇನೆ. ವಿಚಾರದೃಷ್ಟಿಯ ಮತ್ತು ವಿಜ್ಞಾನ ರೀತಿಯ ಯೋಚನೆ ಸಹ ನಮ್ಮನ್ನು ನಿರೀಕ್ಷಿಸಿದಷ್ಟು ದೂರ ಕೊಂಡೊಯ್ಯಲಾರಜೆಂಬುದೂ ನಿಜ ವಿಷಯದ ಪರಿಣಾಮ ಮತ್ತು ನಿರ್ಧಾರದಲ್ಲಿ ಪ್ರ ಪ್ರಭಾವ ಬೀರುವ ಸಂದರ್ಭಗಳು ಮತ್ತು ಸಂಬಂಧಗಳು ಅಸಂಖ್ಯಾತನಿವೆ, ಅವುಗಳನ್ನೆಲ್ಲ ಗ್ರಹಿಸಲೂ ಸ ಸಾಧ್ಯ ವಿಲ್ಲ. ಆದರೂ ಬಾಹ್ಯವಸ್ತುನಿನ ವಾಸ್ತವಿಕತೆಯನ್ನು ನೋಡಿ, ಪ್ರಯೋಗ ಮತ್ತು ಅಭ್ಯಾಸ ಬಲದಿಂದ ಪ್ರಯತ್ನ ಮತ್ತು ಅದರ ತಪ್ಪುಗಳಿಂದ ಹೆಚ್ಚು ಸರಿಣಾಮಕಾರಿಗಳಾದ ಶಕ್ತಿಗಳನ್ನು ಕಂಡುಹಿಡಿದು ಅಪಾರ ವೈಶಾಲ್ಯದ ಜ್ಞಾನ ಮತ್ತು ಸತ್ಯದ ಕಡೆ ತಡವರಿಸಿ ಹೋಗಲೆತ್ಲಿಸಬಹುದು.
ಈ ಉದ್ದೇಶದಿಂದ, ಈ ಪರಿಮಿತಿಯಲ್ಲಿ ಇಂದಿನ ವೈಜ್ಞಾ ನಿಕ ಜ್ಞಾನದ ಸ್ಥಿತಿಗೆ ಅನುಗುಣ ವಾಗಿ ಕಂಡುದರಿಂದ ಮಾರ್ಕ್ಸನ ವಾದವು ಹೆಚ್ಚು ಸಹಾಯಮಾಡುವಂತೆ ನನಗೆ ತೋರಿತು. ಆದರೆ ಆ ಮಾರ್ಗ ಹಿಡಿದರೂ ಸಹ ಅದರಿಂದ ಉದ್ಭವಿಸುವ ಪರಿಣಾಮಗಳು, ಮತ್ತು ಇಂದಿನ ಮತ್ತು ಹಿಂದಿನ ಘಟನೆಗಳ ಅರ್ಥನಿನರಣೆ ಅಷ್ಟು ಸಮಂಜಸ ತೋರಲಿಲ್ಲ. ಮಾರ್ಕ್ಸನ ಸಮಾಜ ಬೆಳವಣಿಗೆಯ ಸಾಮಾನ್ಯ ವಿವರಣೆಯು ಬಹುಮಟ್ಟಿಗೆ ಸರಿ, ಆದರೂ ಆತನ ಮರುಗಳಿಗೆಯ ಭವಿಷ್ಯದ ದೃಷ್ಟಿಗೆ ಹೊಂದಿಕೊಳ್ಳದಿದ್ದರೂ ಅನೇಕ ಘಟನೆಗಳು ಬಹೆಳ ದಿನಗಳ ನಂತರ ಸಂಭವಿಸಿದವು. ಲೆನಿನ್ ಮಾರ್ಕ್ಸನ ತತ್ವವನ್ನು ಈ ಕೆಲವು ಅನಂತರದ ಘಟನೆಗಳಿಗೆ ಯಶಸ್ವಿಯಾಗಿ ಅನ್ವಯಿಸಿದನು. ಮತ್ತು ಅಲ್ಲಿಂದೀಚೆಗೆ ಫ್ಯಾಸಿಸಂ, ನಾಜಿಸಂ ವಿಶೇಷ ಘಟನೆಗಳೂ ಮತ್ತು ಅವುಗಳ ಉತ್ಪತ್ತಿಗೆ ಮೂಲಭೂತ ವಾದ ಅನೇಕ ವಿಷಯಗಳೂ ಬೆಳೆದಿವೆ. ಔದ್ಯೋಗಿಕ ಶಿಕ್ಷಣದ ಅಸಾಧ್ಯ ಬೆಳವಣಿಗೆಗೆ ವಿಜ್ಞಾನದ ಅಪಾರ ಜ್ಞಾನಭಂಡಾರದ ಪ್ರಾಯೋಗಿಕ ಯೋಜನೆ ಇವು ಪ್ರಪಂಚದ ರೂಪವನ್ನೇ ವಿದ್ಯುದ್ದೇಗದಿಂದ ವ್ಯತ್ಯಾಸಗೊಳಿಸುತ್ತಿವೆ ; ಹೊಸ ಹೊಸ ಸಮಸ್ಯೆಗಳಿಗೂ ಎಡೆಕೊಡುತ್ತಿವೆ.
ಆದ್ದರಿಂದ ಸಮತಾವಾದದ ಮೂಲತತ್ವಗಳನ್ನು ನಾನು ಅಂಗೀಕರಿಸಿದರೂ, ಅದರ ಅಸಂಖ್ಯಾತ ನಾದ ಒಳ ವಾದವಿವಾದಗಳ ಗೋಜಿಗೆ ನಾನು ಹೋಗಲಿಲ್ಲ. ನನಗೆ ಸ್ವಲ್ಪವೂ ಉಪಯೋಗಕಾಣದ
೬ ಭಾರತ ದರ್ಶನ
ಸೂಕ್ಷ್ಮತಾತ್ವಿಕ ವಿಚಾರಗಳಲ್ಲಿ ಪರಸ್ಪರ ಜಗಳ ಮತ್ತು ನಿಂಜೆಯಲ್ಲೆ ತಜ್ಮು ಶಕ್ತಿಯನ್ನು ಹಾಳು ಮಾಡಿಕೊಳ್ಳು ತ್ತಿದ್ದ ಇಂಡಿಯದ ಸಮತಾವಾದಿಗಳನ್ನೂ ಕಂಡರೆ ನನಗೆ ಕೋಪ, ಜೀವನ ಬಹಳ ಜಟಲನಾದದ್ದು. ಇಂದು ಅದು ನಮಗೆ ಹಸ್ತಗತವಾಗಿರುವ ಜ್ಞಾ ನದೃಷ್ಟಿ ಯಲ್ಲ, ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತದ ಚೌಮೂಲೆಯಲ್ಲಿ ಬಂಧಿತವಾಗಿತ್ತೆನ್ನುವದು ತೀರ ತರ್ಕಶೂನ್ಯವಾದದ್ದು.
ನನಗೆ ನಿಜವಾದ ಸಮಸ್ಯೆಗಳೆಂದರೆ ವ್ಯಕ್ತಿಯ ಸಮಸ್ಯೆ. ಸಾಮಾಜಿಕ ಜೀವನದ ಸಮಸ್ಯೆ, ಸಮರಸ ಜೀವನದ ಸಮಸ್ಯೆ, ವ್ಯಕ್ತಿಗಳ ಮತ್ತು ಜನಸಮುದಾಯಗಳ ಮಧ್ಯೆ ಸಂಬಂಧೆಗಳ ಸಮೀ ಕರಣದ ಸಮಸ್ಯೆ, ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಜೀವನದ ಯೋಗ್ಯ ಸಮತೂಕದ ಸಮಸ್ಯೆ, ನಿರಾತಂಕವಾಗಿ ಮೇಲ್ಮಟ್ಟದ ಉತ್ತಮ ಸ್ಥಿತಿಗೆ, ಸಾಮಾಜಿಕ ಅಭಿವೃದ್ಧಿಯ ಸಮಸ್ಯೆ ಮತ್ತು ಮಾನ ವನ ಸತತ ಸಾಹಸದ ಸಮಸ್ಯೆ. ಈ ಸಮಸ್ಯೆಗಳ ಪರಿಹಾರದಲ್ಲಿ ವಿಜ್ಞಾನಮಾರ್ಗದ ರೀತ್ಯ ಪ್ರತ್ಯಕ್ಷ ಅವಲೋಕನ, ನಿಕರನಾದ ಜ್ಞಾನ, ಉದ್ದೇಶಪೂರ್ವಕ ತರ್ಕ ಇವುಗಳನ್ನು ಅನುಸರಿಸಬೇಕು. ಈ ಮಾರ್ಗ ನಮ್ಮ ಸತ್ಯಾನ್ವೇಷಣೆಯಲ್ಲಿ ಎಲ್ಲ ಸಮಯದಲ್ಲಿ ಅನುಕರಣೀಯವಿರಬಹುದು. ಏಕೆಂದರೆ ಕಲೆ, ಕಾವ್ಯ ಮತ್ತು ಕೆಲವು ಅಧ್ಯಾತ್ಮಿಕ ಅನುಭವಗಳು ಬೇರೆ ಗುಂಪಿಗೆ ಸೇರಿದವು, ವಿಜ್ಞಾನದ ಪ್ರತ್ಯಕ್ಷ ಪ್ರಮಾಣಮಾರ್ಗದಿಂದ ನುಸುಳಿಕೊಳ್ಳು ವಂತೆ ಇವೆ. ಆದ್ದರಿಂದ ಸತ್ಯ ಮತ್ತು ವಾಸ್ತವಿಕತೆಯನ್ನ ರಿಯಲು ಅಂತರ್ದೃಸ್ಟಿ ಮುಂತಾದ ಮಾರ್ಗಗಳನ್ನು ನಿರಾಕರಿಸದಿಕೋಣ. ವಿಜ್ಞಾನದ ಉದ್ದೇಶ ಗಳಿಗೆ ಸಹ ಅವು ಅತ್ಯವಶ್ಯಕ, ಆದರೆ ನಮ್ಮ ನಿಲುವು ಮಾತ್ರ ವಿಚಾರದ ಒರೆಗೆ ಹಚ್ಚಿದ ಅದಕ್ಕೂ ಮಿಗಿಲಾಗಿ ಪ್ರಯೋಗ ಮತ್ತು ಅನುಷ್ಠಾನದ ಒರೆಗೆ ಸಿಲುಕುವ ನಿಕರವಾದ ವಾಸ್ತವಿಕ ಜ್ಞಾನದಲ್ಲಿರ ಬೇಕು; ಮತ್ತು ಜೀವನದ ದೈನಂದಿನ ಸಮಸ್ಯೆಗಳಿಗೆ ಸಂಬಂಧಪಡದ ಮತ್ತು ಸ್ತ್ರೀಪುರುಷರ ಅವಶ್ಯ ಕತೆಗಳಿಗೆ ದೂರವಾದ ಭಾವನಾ ಸಮುದ್ರದ ಅಲೆಗಳಿಗೆ ಸಿಕ್ಕದಂತೆ ಎಚ್ಚರದಿಂದ ಇರಬೇಕು. ಸಜೀವ ತತ್ವಶಾಸ್ತ್ರ ಪ್ರಸ್ತುತ ಸಮಸ್ಯೆಗಳಿಗೆ ಉತ್ತರಕೊಡಬೇಕು.
ನಮ್ಮ ಪೂರ್ವಿಕರು ಮತ್ತು ಮಧ್ಯಯುಗದ ಶ್ರ್ರೀ ಪುರುಷರು ಅವರವರ ಕಾಲದ ಸೆರೆಯಾಳುಗ ಳಾದಂತೆ, ಪ್ರಾಯಶಃ ಸಾಧನೆಗಳಲ್ಲಿ ಹೆಮ್ಮೆಪಡುವ ಆಧುನಿಕ ಯುಗದ ನಾವೂ ನಮ್ಮ ಕಾಲದ ಸೆರೆಯಾಳುಗಳಾಗಿದ್ದೇವೆ. ನಮಗಿಂತ ಮೊದಲು ನಮ್ಮ ಪೂರ್ವಿಕರು ಯೋಚಿಸುತ್ತಿದ್ದಂತೆ ಸತ್ಯಾ ನ್ವೇಷಣೆಯಲ್ಲಿ ನಮ್ಮ ದೃಷ್ಟಿ ಕೋಣ, ನಮ್ಮ ಮಾರ್ಗವೇ ಸರಿ ಎಂದು ನಾವೂ ಮೋಸಹೋಗ ಬಹುದು. ಆ ಸೆರೆಯಿಂದ ತಪ್ಪಿಸಿಕೊಳ್ಳಲು ಅಥವ ಅದು ಒಂದು ಭ್ರಮೆಯಾದರೆ ಆ ಭ್ರಮೆಯನ್ನು ಬಿಡಲು ಸಾಧ್ಯವಿಲ್ಲ.
ಆದರೂ ಸುದೀರ್ಫೆವಾದ ಇತಿಹಾಸ ಪರಂಪರೆಯಲ್ಲಿ ಎಂದೂ ಆಗದಷ್ಟು ಕ್ರಾಂತಿಕಾರಕ ಪರಿ ಣಾಮವನ್ನು ಮಾಡಿ ವೈಜ್ಞಾನಿಕರೀತಿ ಮತ್ತು ದೃಷ್ಟಿ ಮಾನವ ಜೀವನವನ್ನು ಪರಿವರ್ತನಗೊಳಿಸಿದೆ ಎಂದು ನನ್ನ ನಂಬುಗೆ ಮತ್ತು ಇದುವರೆಗೆ ನಾವು ಯಾವುದನ್ನು ಅಗೋಚರ, ಅಜ್ಜೀಯವೆಂದು ಭಾವಿಸಿ ಡ್ಲೆವೊ ಅದರ ಹೆಬ್ಬಾಗಿಲ ಹತ್ತಿರಕ್ಕೆ ಒಯ್ಯುವ ಮುನ್ನೋಟದ ಮತ್ತು ಇನ್ನೂ ಹೆಚ್ಚಿನ ಕ್ರಾಂತಿಕಾರಕ ಬದಲಾನಣೆಗೆ ಹೊಸಮಾರ್ಗಗಳನ್ನು ತೋರಿಸಿ ಬಾಗಿಲು ತೆರೆದು ಕೊಟ್ಟದೆ, ವಿಜ್ಞಾನದ ಸರಿಕರ್ಮದ ಸಾಧನೆಗಳು ಸ್ವತಸ್ಸಿದ್ಧನಿವೆ; ಅಭಾವದ ಆರ್ಥಿಕಸ್ಥಿತಿಯನ್ನು ಸಮೃದ್ಧಿಸ್ಥಿತಿಗೆ ಪರಿವರ್ತಿಸುವ ಶಕ್ತಿಯೂ ವಿದಿತವಾಗಿದೆ; ಇದುವರೆಗೂ ತತ್ವಶಾಸ್ತ್ರಕ್ಕೆ ಮಾಸಲಾಗಿದ್ದ ಅನೇಕ ಸಮಸ್ಯೆಗಳ ಮೇಲಿನ ವಿಜ್ಞಾನದ ದಾಳಿಯೂ ಹೆಚ್ಚು ಸರಿಣಾಮಕಾರಿಯಾಗುತ್ತಿಜಿ. ದೇಶ-ಕಾಲ ಮತ್ತು ಕ್ವಾನ್ಟಂ ಸಿದ್ಧಾಂತವು ವಾಸ್ತವಿಕ ಪ್ರಪಂಚದ ಚಿತ್ರವನ್ನೇ ವ್ಯತ್ಯಾಸಮಾಡಿದೆ. ವಸ್ತುಸ್ವಭಾವ, ಅಣುರಚನೆ, ಮೂಲಭೂತ ವಸ್ತುಗಳ ಪರಿವರ್ತನೆ, ಬೆಳಕು ಮತ್ತು ವಿದ್ಯುಚ್ಛಕ್ತಿಗಳ ಪರಸ್ಪರ ಪರಿವರ್ತನ ವಿಷಯ ಗಳ ಮೇಲಿನ ಇತ್ತೀಚಿನ ಸಂಶೋಧನೆಗಳು ಮಾನವನ ಜ್ಞಾನಭಂಡಾರವನ್ನು ಇನ್ನೂ ಮುಂದೊ ಯ್ದಿವೆ, ಪ್ರಕೃತಿ ತನ್ನಿಂದ ದೂರವಾದ ಒಂದು ಭಿನ್ನವಸ್ತು ಎಂದು ಈಗ ಮನುಷ್ಯ ಭಾವಿಸುತ್ತಿಲ್ಲ. ಮನುಷ್ಯನ ಪ್ರಗತಿ ಪ್ರಕೃತಿಯ ಲಯಬದ್ಧ ಶಕ್ತಿಯ ಒಂದು ಅಂಗನಿರುವಂತೆ ಕಾಣುತ್ತಿದೆ,
ಅಹಮದ್ನಗರದ ಕೋಟಿ ೧೭
ವಿಜ್ಞಾನದ ಮುನ್ನಡೆಯಿಂದ ಉದ್ಭವಿಸಿದ ಈ ವಿಚಾರ ವಿಪ್ಲವದಿಂದ ವಿಜ್ಞಾನಿಗಳು ಅಧ್ಯಾತ್ಮ ಪ್ರಪಂಚಕ್ಕೆ ಅತಿ ಸಮಿತಾಪದ ಇನ್ನೊಂದು ನೂತನ ಪ್ರಸಂಚದೊಳಕ್ಕೆ ಪ್ರವೇಶಿಸಿದ್ದಾರೆ. ಅವರು ಭಿನ್ನವಾದ, ಅನೇಕವೇಳೆ ಪರಸ್ಪರ ವಿರುದ್ಧವಾದ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಇದರಲ್ಲಿ ಆಕಸ್ಮಿಕಕ್ಕೆ ವಿರೋಧವಾದ ಒಂದು ಏಕತೆಯನ್ನು ಕಾಣುತ್ತಾರೆ. ಇನ್ನೂ ಕೆಲವರು, ಉದಾ: ಬರ್ಟ್ರಂಡ್ ರಸ್ಸೆಲ್, "ಸಾಂಪ್ರದಾಯಿಕ ತಾತ್ವಿಕರು ಪಾರ್ಮನಿಡೀಸ್ ಕಾಲದಿಂದಲೂ ಪ್ರಪಂಚ ಅಖಂಡ ಎಂದು ನಂಬಿದ್ದಾರೆ. ನನ್ನ ಅತ್ಯಂತಪ್ರಧಾನ ನಂಬಿಕೆಯಲ್ಲಿ ಅದು ಶುದ್ಧ ಅವಿವೇಕ' ಎಂದುಹೇಳು ತ್ತಾರೆ. ಅಥವ "ಮನುಷ್ಯ ತಾನು ಸಾಧಿಸುವ ಪರಿಣಾಮವೇನು ಎಂದ ಪೂರ್ವ ದೃಷ್ಟಿ ಯಿಲ್ಲದ ಕಾರಣಗಳ ಫಲ; ಅವನ ಹುಟ್ಟು, ಬೆಳವಣಿಗೆ, ಆಶೆ, ಭಯ, ಪ್ರೇಮ ನಂಬುಗೆ ಎಲ್ಲವೂ ಅಣುಗಳ ಆಕಸ್ಮಿಕ ಸಂಕೀ ರ್ಣದ ಫಲ' ಎನ್ನುತ್ತಾರೆ. ಆದಾಗ್ಯೂ ಭೌತಶಾಸ್ತ್ರದ ಇತ್ತೀಚಿನ ಸಂಶೋಧನೆಗಳಿಂದ ಪ್ರಕೃತಿಯಲ್ಲಿ ಮೂಲತಃ ಒಂದು ಏಕತ್ವವಿದೆ ಎಂಬಭಾವನೆಗೆ ಸಮರ್ಥನೆ ದೊರೆಯುತ್ತಿದೆ. “ಎಲ್ಲ ವಸ್ತುಗಳು ಒಂದೇ ಮೂಲವಸ್ತುವಿಥಿಂದ ಆಗಿರತಕ್ಕವು ಎಂಬ ನಂಬಿಕೆ ಆಲೋಚನೆಯಷ್ಟೆ ಪುರಾತನವಾದುದು. ಆದರೆ ಪ್ರಕೃ ತಿಯ ಏಕತ್ವವನ್ನು ಬುಡವಿಲ್ಲದ ಸಿದ್ಧಾಂತ ಅಥವ ಸಾಧ್ಯವಿಲ್ಲದ ಅಭಿಲಾಷೆ ಎಂದಲ್ಲದೆ ನಮಗೆ ತಿಳಿದಿರ ತಕ್ಕಮಟ್ಟಗೆ ತೀಕ್ಷ್ಣವೂ, ಸ್ಪಷ್ಟವೂ ಆದ ಸಾಕ್ಷ್ಯದ ಆಧಾರವುಳ್ಳ ವಿಜ್ಞಾನದ ತತ್ವ ಎಂದು ನೋಡಲು ಶಕ್ತವಾದ ತಲೆಮಾರೆಂದರೆ ಇತಿಹಾಸದಲ್ಲೆಲ್ಲ ಮೊಟ್ಟ ಮೊದಲನೆಯದು ನಮ್ಮದು.” ಎಂದು ಕಾರ್ಲ್ಕೆ ಡ್ಯಾರೊ * ಹೇಳಿದ್ದಾನೆ.
ಏಷ್ಯ ಮತ್ತು ಯೂರೋಪ್ಗಳ ಈ ನಂಬಿಕೆ ಬಹು ಪುರಾತನವಾದುದಾದರೂ ವಿಜ್ಞಾನದ ಇತ್ತೀಚಿನ ಸಿದ್ಧಾಂತಗಳ ಮತ್ತು ಅದ್ವೈತ ವೇದಾಂತದ ತಳಹದಿಯಾದ ಮೂಲ ತತ್ವಗಳ ಹೋಲಿಕೆ ಆಶ್ಚರ್ಯವನ್ನು ಂಟುಮಾಡುತ್ತದೆ. ವಿಶ್ವವೆಲ್ಲ ಒಂದು ಮೂಲವಸ್ತುವಿನಿಂದ ಆದುದು, ಆ ಮೂಲವಸ್ತುವಿನ ರೂಪ ಸದಾ ಬದಲಾವಣೆಯಾಗುತ್ತಿರುತ್ತ ಇರುತ್ತದೆ, ಆದರೆ ಅದರ ಶಕ್ತಿಯ ಮೊತ್ತ ಎಂದೂ ವ್ಯತ್ಯಾಸಗೊಳ್ಳುವುದಿಲ್ಲ ಇವೇ ಆ ತತ್ವಗಳು: ಅಲ್ಲದೆ ವಸ್ತು ವಿವರಣೆಯನ್ನು ಅವುಗಳ ಸ್ವಭಾವದಲ್ಲಿಯೇ ಕಾಣಬೇಕು. ಮತ್ತು ವಿಶ್ವದಲ್ಲಾಗುವ ವ್ಯಾಪಾರಗಳ ವಿವರಣೆಗೆ ಬಾಹ್ಯ ಜೀವ ನಗಳು ಅಥವ ಅಸ್ತಿತ್ವಗಳು ಅನವಶ್ಯಕ. ಆದ್ದರಿಂದ ನಿಶ್ವವು ಸ್ವಯಂ ವಿಕಸಿತ.
ಈ ಅವ್ಯಕ್ತ ಮಿನಾಮಾಂಸೆ ನಮ್ಮನ್ನೆಲ್ಲಿಗೆ ಒಯ್ಯುತ್ತ ದೆ ಎಂಬುದು ವಿಜ್ಞಾನ ದೃಷ್ಟಿಗೆ ಬಹು- ಮುಖ್ಯವಲ್ಲ. ಏಕೆಂದರೆ ಅದು ತನ್ನದೇ ಆದ ನಿಕರವಾದ ಪ್ರತ್ಯಕ್ಷ ಪ್ರಮಾಣದ ಪ್ರಯೋಗಮಾರ್ಗ ದಿಂದ ಗೊತ್ತಾದ ಜ್ಞಾನದ ಮೇರೆಯನ್ನು ವಿಶಾಲಗೊಳಿಸುತ್ತ, ಆ ಕಾರ್ಯದಲ್ಲಿ ಮಾನವ ಜೀವನ ವನ್ನು ಮಾರ್ಪಡಿಸುತ್ತ ನೂರು ಮಾರ್ಗಗಳಲ್ಲಿ ಮುಂದುವರಿಯುತ್ತದೆ. ಅತಿ ಮುಖ್ಯ ರಹಸ್ಯಗಳ ಭೇದನ ವಿಜ್ಞಾನಕ್ಕೆ ಅನತಿ ದೂರದಲ್ಲಿರಬಹುದು, ಆದರೂ ಅವು ಹಸ್ತಗತವಾಗದಿರಬಹುದು. ಆದರೂ ವಿಜ್ಞಾನ ತನ್ನ ನಿಯೋಜಿತ ಮಾರ್ಗದಲ್ಲಿ ನಡೆದ್ದೈನಡೆಯುತ್ತದೆ; ಏಕೆಂದರೆ ಅದರ ಪಯಣ ಅಂತ್ಯವರಿ ಯದ್ದು. ಸಧ್ಯದಲ್ಲಿ ತತ್ವಶಾಸ್ತ್ರದ "ಏಕೆ' ಎಂಬುದನ್ನು ಮರೆತು "ಹೇಗೆ' ಎಂದು ಪ್ರಶ್ನಿಸುತ್ತ ಮುಂದುವ ರಿಯುತ್ತದೆ. ಅದನ್ನು ಕಂಡು ಹಿಡಿದಂತೆ ಜೀವನಕ್ಕೆ ಹೆಚ್ಚು ಪೂರ್ಣತೆಯನ್ನೂ ಅರ್ಥವನ್ನೂ ಕೊಡು ತ್ತದೆ. ಪ್ರಾಯಶಃ "ಏಕೆ' ಎಂಬುದಕ್ಕೆ ಉತ್ತರ ಹೇಳುವಷ್ಟು ಸ್ವಲ್ಪ ಹತ್ತಿರವಾದರೂ ಕರೆದೊಯ್ಯುತ್ತದೆ.
ಪ್ರಾಯಶಃ ಅಡ್ಡಗೋಡೆಯನ್ನು ನಾವು ದಾಟಲಾರೆವು. ರಹಸ್ಯ ರಹಸ್ಯವಾಗಿಯೇ ಉಳಿಯು ತ್ತದೆ. ಎಷ್ಟು ವ್ಯತ್ಯಾಸಹೊಂದಿದರ್ಕೂ ಜೀವನ ಒಂದಕ್ಕೊಂದಕ್ಕೆ ಸರಿಬೀಳದ, ಪರಸ್ಪರ ವಿರೋಧ ಪ್ರಕೃತಿಯ ವಿಚಿತ್ರ ಸಂಘಟನೆಯಾಗಿ, ನಿರಂತರ ಹೋರಾಟಗಳ ರಂಗವಾಗಿ, ಗುಣಾವಗುಣಗಳ ಕಂತೆಯಾಗಿಯೇ ಉಳಿಯುತ್ತದೆ.
ಅಥವಾ ಧಾರ್ಮಿಕ ಕಟ್ಟು ಮತ್ತು ನೈತಿಕ ಭಾವನೆಗಳಿಂದ ದೂರವಾದ ವಿಜ್ಞಾನದ ಮುನ್ನ
‘Karl 10, Darrow : The Renaissance of physics (New York, 1936), P. 301, 2
೧೮ ಭಾರತೆ ದರ್ಶನ
ಜೆಯೇ, ಇತರರ ಮೇಲೆ ಸ್ವಾಮ್ಯ ಪಡೆಯಬೇಕೆಂಬ ದುರಾಶೆಗೊಳಗಾದ ದುಷ್ಟ, ಸ್ವಾರ್ಥಪರ ಮನು ಷ್ಯರ ಕೈಯಲ್ಲಿ ತಾನೇ ಸಿದ್ಧಗೊಳಿಸಿದ ಭೀಕರ ನಿನಾಶಕಾರಕ ಪರಿಕರಣಗಳ ಮತ್ತು ಅಪಾರ ಶಕ್ತಿಯ ಕೇಂದ್ರೀಕರಣಕ್ಕೆ ಸಾಧಕವಾಗಿ, ತನ್ನ ನಾಶಕ್ಕೆ ತಾನೇ ಕಾರಣವಾಗುತ್ತದೆ. ಅದೇ ರೀತಿ ನಡೆಯು ತ್ರಿರುವುದನ್ನು ಕಣ್ಣಾರ ನೋಡುತ್ತಿದೇವೆ. ಈ ಯುದ್ಧದ ಹಿನ್ನೆಲೆಯಲ್ಲಿ ಮಾನವನ ಆತ್ಮದ ಆಂತರಿಕ ಹೋರಾಟವಿದೆ, ಮಾನವನ ಈ ಆತ್ಮ ಎಷ್ಟು ಆಶ್ಚರ್ಯಕರ. ಅಸಂಖ್ಯಾತ ದೌರ್ಬಲ್ಯಗಳಿದ್ದರೂ ಮನುಷ್ಯ ಯುಗಾಂತರದಿಂದ ಒಂದು ಆದರ್ಶಕ್ಕಾಗಿ, ಸತ್ಯಕ್ಕಾಗಿ, ಧರ್ಮಕ್ಕಾಗಿ, ತನ್ನ ದೇಶ ಮತ್ತು ಮಾನ ಕ್ಕಾಗಿ, ತನ್ನ ಸರ್ವಸ್ವವನ್ನು ತನ್ನ ಜೀವನನನ್ನೆ ಬಲಿದಾನಮಾಡಿದಾನೆ. ಆ ಆದರ್ಶ ಬೇರೆಯಾಗ ಬಹುದು, ಆದರೆ ಆ ಆತ್ಮಯಜ್ಞದ ಶಕ್ತಿ ಮಾತ್ರ ಬೆಳೆಯುತ್ತಿದೆ. ಅದೇ ಕಾರಣದಿಂದ ಮಾನವನ ಲೋಪಗಳು ಕ್ಷಮಾರ್ಹ ಮತ್ತು ಅವನಿಗಾಗಿ ನಿರಾಸೆಗೊಳ್ಳುವುದೂ ಸಾಧ್ಯವಿಲ್ಲ. ಅನಾಹುತದ ಮಧ್ಯೆ ಇದ್ದರೂ ತನ್ನ ಘನತೆಯನ್ನು ಕಳೆದುಕೊಂಡಿಲ್ಲ ತಾನು ಬೆಲೆಕೊಟ್ಟ ವಸ್ತುಗಳಲ್ಲಿ ನಂಬಿಕೆ ಯನ್ನೂ ಕಳೆದುಕೊಂಡಿಲ್ಲ. ಪ್ರಕೃತಿಯ ಅದ್ಭುತ ಶಕ್ತಿಗಳ ಆಟದ ಬೊಂಬೆಯಾಗಿದ್ದರೂ, ಅನಂತ ವಿಶ್ವದಲ್ಲಿ ಒಂದು ಧೂಳಿನ ಕಣವಾಗಿದ್ದರೂ, ಭೌತಿಕ ಶಕ್ತಿಗಳನ್ನು ಧೈರ್ಯದಿಂದ ಅಣಕಿಸಿದ್ದಾನೆ. ಕ್ರಾಂತಿಯ ಮೆಟ್ಟ ಲಾದ ತನ್ನಮನಶೃಕ್ತಿಯಿಂದ ಅವುಗಳನ್ನು ಜೈಸಲು ಪ್ರಯತ್ನ ಪಟ್ಟಿದ್ದಾನೆ. ದೇವರು ಗಳು ಯಾರೇ ಇರಲಿ, ಮನುಷ್ಯನಲ್ಲಿ ಸೈಶಾಚಿಕ ಅಂಶವೊಂದಿರುವಂತೆ ಅವನಲ್ಲಿ ದೈವಾಂಶವೂಣಜೆ. ಭವಿಷ್ಯ ಕತ್ತಲುಗವಿದಿದೆ, ಅನಿಶ್ಚಿತವಿದೆ. ಆದರೆ ಅದಕ್ಕೆ ಕರೆದೊಯ್ಯುವ ದಾರಿಯನ್ನು ಸ್ವಲ್ಪ
ದೂರ ಕಾಣಬಹುದು. ಎಷ್ಟೋ ಗಂಡಾಂತರಗಳಿಂದ ಪಾರಾದ ಮನುಷ್ಯ ಆತ್ಮವನ್ನು ನಾಶಮಾಡುವ ಯಾನ ವಸ್ತುವೂ ಇಲ್ಲವೆಂದು ಮನಸ್ಸಿನಲ್ಲಿಟ್ಟುಕೊಂಡು ಭದ್ರವಾಗಿ ಕಾಲೂರಿ ನಡೆಯಲೂಬಹುದು. ಜೀವನದಲ್ಲಿ ಎಷ್ಟೇ ಸಂಕಟವಿದ್ದರೂ ಸಂತೋಷವಿದೆ ಸೌಂದರ್ಯವಿದೆ ಎಂದು ಜಾ ಪಕದಲ್ಲಿಟ್ಟು ಕೊಂಡು, ಪ್ರಕೃತಿಯ ಮನಮೋಹಕವನಗಳಲ್ಲಿ ವಿಹರಿಸುವುದು ಹೇಗೆಂದು ಗೊತ್ತಿದ್ದರೆ ಸದಾ ವಿಹರಿ ಸಲೂ ಬಹುದು.
ಮನುಜ ಪ್ರಯತ್ನದ ಫಲನಿನ್ನೇನು, ಸುಂದರ ಮಹಿಮೆಯ ಉನ್ನತ ಕರುಣೆಯ
ದೈವ ಸಹಾಯವು ತಾನಿನ್ನೇನು, ನಿಲ್ವುದು ಭಯದಿಂ ಬಿಡುಗಡೆ ಹೊಂದಿ, ಕಾಯ್ವುದು ಜೀವಿಪುದು;
ದ್ವೇಷವನ್ನು ಮಾರಿ ಅಭಯ ಹಸ್ತವನೆತ್ತಿ ಹಿಡಿವುದು ;
ಒಲುಮೆಯ ಬಾಳ್ವೆಯೆ ಚಿರ ಸೌಂದರ್ಯವದೆಂದು ;-
ವಿನೇಕನೆಂಬುದು ತಾನಿನ್ನೇನು?
ಯುರಿಸಿಡೀಸನ « ಬ್ಯಾಕಿ 'ಯ ಮೇಳಗೀತ,
೭, ಗತಕಾಲದ ಹೊರೆ
ನನ್ನ ಸೆರೆಮನೆ ವಾಸದ ಇಪ್ಪತ್ತೊಂದನೆಯ ತಿಂಗಳೂ ಕಳೆಯುತ್ತಿದೆ, ಚಂದ್ರನು ವಿರುತ್ತ ಇಳಿಯುತ್ತ ಎರಡು ವರ್ಷವೂ ಕಳೆದು ಹೋಗುತ್ತದೆ. ನನಗೆ ವಯಸ್ಸಾಗುತ್ತಿದೆ ಎಂದು ಜ್ಞಾಸಕ ಕೊಡಲು ಇನ್ನೊಂದು ಹುಟ್ಟದ ದಿನವೂ ಬರುತ್ತದೆ. ಈಗಾಗಲೇ ನಾಲ್ಕು ಜನ್ಮದಿನಗಳು ಸೆರೆಮನೆ ಯಲ್ಲೇ ಕಳೆದಿವೆ, ಇಲ್ಲಿ ಮತ್ತು ಡೆಹ್ರಡೂನ್ನಲ್ಲಿ; ಇನ್ನೂ ಅನೇಕ ನನ್ನ ಹಿಂದಿನ ಸೆರೆಮನೆ ವಾಸ ಗಳಲ್ಲಿ ಕಳೆದವು ಎಷ್ಟಾಗಿನೆಯೋ ಲೆಕ್ಕವೂ ಇಲ್ಲ.
ಈ ಎಲ್ಲ ಕಾಲದಲ್ಲಿ ನನಗೆ ಬರೆಯಬೇಕೆಂಬ ಆಶೆ ಮತ್ತು ಉತ್ಸಾಹ ಜೊತೆಯಲ್ಲಿ ಬೇಡವೆಂಬ ಸಂಕೋಚ. ನಾನು ನನ್ನ ಹಿಂದಿನ ಸೆರೆಮನೆ ವಾಸಗಳಲ್ಲಿ ಮಾಡಿದಂತೆ ಈಗಲೂ ಒಂದು ಗ್ರಂಥ ಬರೆಯುತ್ತೇನೆಂದು ನನ್ನ ಅನೇಕ ಜನ ಸ್ನೇಹಿತರು ಊಹಿಸಿದರು. ಅದು ಒಂದು ಎರಡನೆಯ ಸ್ವಭಾವವಾಗಿ ಹೋಗಿತ್ತು.
ಅಹಮದ್ ನಗರದ ಕೋಟೆ ೧೯
ಆದರೂ ನಾನು ಬರೆಯಲಿಲ್ಲ. ಯಾವ ಒಂದು ವಿಶಿಷ್ಟ ಅರ್ಥವಿಲ್ಲದ ಗ್ರಂಥವನ್ನು ಸುಮ್ಮನೆ ಬರೆದೊಗೆಯಲು ಮನಸ್ಸು ಒಪ್ಪಲಿಲ್ಲ ಬರೆಯುವುದೇನೋ ಸುಲಭವಿತ್ತು, ಆದರೆ ಏನಾದರೂ ಅರ್ಥ ಗರ್ಭಿತ ಪರಿಣಾಮಕಾರಿಯಾದ ಬರೆವಣಿಗೆ ಮತ್ತು ನಾನು ಸೆರೆಮನೆಯಲ್ಲಿ ಹಸ್ತಪ್ರತಿಯನ್ನಿಟ್ಟು ಕೊಂಡು ಕೊಳೆಯುತ್ತ ಕುಳಿತು ಪ್ರಪಂಚವೇ ಬದಲಾಯಿಸುತ್ತ ಹೋದರೂ ಹಳೆತಾಗದ ಬರೆವಣಿಗೆ ಬೇರೆ ವಿಷಯ, ನಾನು ಬರೆಯುವುದು ಇಂದು ನಾಳೆಗಳಿಗಲ್ಲ, ಪ್ರಾಯಶಃ ಬಹುದೂರದ ಅವ್ಯಕ್ತ ಭವಿಷ್ಯತ್ತಿಗೆ. ಹಾಗಾದರೆ ಯಾರಿಗೆ ಬರೆಯುವುದು ಮಕ್ತು ಯಾವ ಕಾಲಕ್ಕಾಗಿ? ಪ್ರಾಯಶಃ ನಾನು ಬರೆಯುವುದು ಬೆಳಕನ್ನೇ ಕಾಣದಿರಬಹುದು. ಏಕೆಂದರೆ ಮುಗಿದ ಯುದ್ಧದ ವರ್ಷಗಳಿಗಿಂತ ನಾನು ಸೆರೆಮನೆಯಲ್ಲಿ ಕಳೆಯುವ ವರ್ಷಗಳಲ್ಲಿ ಇನ್ನೂ ಮಹದ್ವಿಪ್ಸ ವಗಳನ್ನು ಕಾಣಬಹುದು. ಇಂಡಿಯಾ ದೇಶವೇ ಒಂದು ರಂಗಭೂಮಿಯಾಗಬಹುದು ಮತ್ತು ದೇಶದಲ್ಲಿ ಅಂತಃಕಲಹಗಳು ಹುಟ್ಟ ಬಹುದು.
ಈ ಎಲ್ಲ ಸನ್ನಿವೇಶಗಳಿಂದ ನಾವು ಪಾರಾದರೂ, ಇಂದಿನ ಸಮಸ್ಯೆಗಳು ಸತ್ತು ಮಣ್ಣುಗೂಡಿ ಹೊಸ ಸಮಸ್ಯೆಗಳೆದ್ದ ಒಂದು ಭನಿಷ್ಯ ಕಾಲಕ್ಕೆ ಬರೆಯುವದಂತೂ ಅತಿ ಸಾಹಸದ ಕೆಲಸ. ಈ ಪ್ರಸಂಚ ಯುದ್ಧವನ್ನು ಒಂದು ದೊಡ್ಡ, ಮಹತ್ಸ್ರಮಾಣದ ಯುದ್ಧ ಎಂದು ಮಾತ್ರ ಭಾನಿಸಲಾರೆ. ಅದು ಆರಂಭ ವಾದಂದಿನಿಂದ ಅಥವಾ ಅದಕ್ಕೂ ಮುಂಚೆಯೆ, ಅಸಾಧ್ಯವಾದ ಕ್ರಾಂತಿಕಾರಕ ಬದಲಾವಣೆಗಳಾಗು ತ್ತವೆ, ಒಳ್ಳೆ ಯದಕ್ಕ್ಟೋ ಕೆಟ್ಟದಕ್ಕೋ ಒಂದು ನೂತನ ಪ್ರಸಂಚ ಸೃಷ್ಟಿಯಾಗುತ್ತದೆ ಎಂಬ ಮುಂಬರಿವು ನನಗಿತ್ತು. ಹಾಗಾದರೆ ಕಣ್ಮರೆಯಾದ ಗತಕಾಲದ ವಿಷಯದ ನನ್ನ ಅಲ್ಪ ಬರೆವಣಿಗೆಗೆ ಏನು ಬೆಲೆ?
ಈ ಎಲ್ಲ ಯೋಚನೆಗಳು ನನ್ನನ್ನು ಬಾಧಿಸಿ ಹಿಡಿಯುತ್ತಿದ್ದವು. ಆದರೆ ಅವುಗಳ ಹಿಂದೆ ನನ್ನ ಮನಸ್ಸಿನ ಅಂತರಾಳದಲ್ಲಿದ್ದ ಗಾಢಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದೂ ಕಷ್ಟವಿತ್ತು.
ಆರು ವರ್ಷಗಳಿಗೆ ಮುಂಚೆ ನನ್ನ ಆತ್ಮಕಥೆಯನ್ನು ಬರೆದ ಡೆಹ್ರರ್ಡೂ ಸೆರೆಮನೆಯಲ್ಲಿ ನನ್ನ ಹಳೆಯ ಕೊಠಡಿಯಲ್ಲಿ ೧೯೪೦ ನೇ ಅಕ್ಟೋಬರ್ನಿಂದ ೧೯೪೧ನೇ ಡಿಸೆಂಬರ್ವರೆಗೆ ನನ್ನ ಹಿಂದಿನ ಸೆರೆಮನೆ ವಾಸ ಅನುಭವಿಸಿದಾಗಲೂ ಇದೇ ತೊಂದರೆ, ಯೋಚನೆಗಳು ತೋರಿದ್ದವು. ಹತ್ತು ತಿಂಗಳ ಕಾಲ ಬರೆಯಬೇಕೆಂಬ ಉತ್ಸಾಹವೇ ಬರಲಿಲ್ಲ. ನೆಲವನ್ನಗೆದು ಹೂತೋಟ ಬೆಳೆಸುವುದರಲ್ಲಿ, ಆಗಾಗ ಓದುವುದರಲ್ಲಿ ಕಾಲಕಳೆಜೆ. ಕೊನೆಯಲ್ಲಿ ಬರೆದೂ ಬರೆದೆ. ನನ್ನ ಆತ್ಮಕಥೆಯ ಅನುಬಂಧವಾಗಿರ ಬೇಕೆಂದು ಬರೆದೆ. *ೆಲವು ದಿನ ಎಡೆಬಿಡದೆ ಬಹುವೇಗದಿಂದ ಬರೆದೆ, ಆದರೆ ಅದು ಮುಗಿಯುವುದರ. ಒಳಗೆ ನನ್ನ ನಾಲ್ಪು ವರ್ಷಗಳ ಶಿಕ್ಷೆ ಮುಗಿಯುವ ಅತಿಪೂರ್ವದಲ್ಲಿಯೇ ನನ್ನ ಬಿಡುಗಡೆಯಾಯಿತು.
ನಾನು ಅದನ್ನು ಮುಗಿಸದಿದ್ದುದೇ ಒಳ್ಳೆ ಯದಾಯಿತು. ಇಲ್ಲದಿದ್ದರೆ ಯಾರಿಗಾದರೂ ಪ್ರಕಟನ ಕಾರನಿಗೆ ಕಳುಹಿಸಬೇಕಿತ್ತು. ಈಗ ನೋಡಿದರೆ ಅದರ ಅಲ್ಪಬೆಲೆ ಗೊತ್ತಾಗುತ್ತದೆ; ಎಷ್ಟು ಸ್ವಾರಸ್ಯ ವಿಲ್ಲದ್ದು, ಹಳಸಿದ್ದು ಎಂದು ಗೊತ್ತಾಗುತ್ತದೆ. ಅದರಲ್ಲಿ ಬರೆದ ಘಟನೆಗಳಿಗೆ ಈಗ ಎಲ್ಲ ಬೆಲೆಯೂ ಹೋಗಿದೆ. ಜ್ವಾಲಾಮುಖಿಯ ಸ್ಫೋಟನದಿಂದ ಉದ್ಭವಿಸಿದ ಅಗ್ನಿ ಪ್ರವಾಹದಿಂದ ಹೂತುಹೋದ ಮರೆತ ಸಳೆಯುಳಿಕೆಗಳಾಗಿನೆ, ಈಗ ನನಗೆ ಅವುಗಳಲ್ಲಿ ಯಾವ ಆಸಕ್ತಿಯೂ ಇಲ್ಲ. ಈಗ ನನ್ನ ಮನಸ್ಸಿನಲ್ಲಿ ಉಳಿದಿರುವುದು ನನ್ನ ಮೇಲೆ ಸರಿಣಾಮಮಾಡಿದ ವೈಯಕ್ತಿಕ ಅನುಭವಗಳು, ಕೆಲವು ವ್ಯಕ್ತಿಗಳ ಮತ್ತು ಘಟನೆಗಳ ಸಂಬಂಧಗಳು, ಅಪಾರ ವೈವಿಧ್ಯವಿದ್ದರೂ ಆಶ್ಚರ್ಯಕರವಾದ ಏಕತೆ ಯುಳ್ಳ ಇಂಡಿಯದ ಜನಕೋಟಿಯ ಜನಸಮುದಾಯಗಳ ಬಾಂಧವ್ಯ, ಕೆಲವು ಮನೋಸಾಹಸಗಳು, ಅವುಗಳಲ್ಲಿ ಜಯ ದೊರೆತಾಗ ಅಲೆಅಲೆಯಾಗಿ ಬಂದ ದುಃಖ, ಸಮಾಧಾನ, ಸಂತೋಷಗಳು, ಕಾರ್ಯ ಸಮಯದ ಒಂದು ಉಲ್ಲಾಸ, ಇವುಗಳ ವಿಷಯ ಎಷ್ಟಾದರೂ ಬರೆಯಬಹುದು. ನಮ್ಮ ಆಂತರಿಕ ಜೀವನ, ಭಾವನೆಗಳು, ಯೋಚನೆಗಳ ವಿಷಯದಲ್ಲಿ ಇತರರಿಗೆ ತಿಳಿಸಲಾಗದ ಅಥನ ತಿಳಿಸಬಾರದ ಒಂದು ಆತ್ಮೀಯತೆ ಇದೆ. ಆದರೂ ವೈಯಕ್ತಿಕ ಅಥವ ವ್ಯಕ್ತಿರಹಿತ ಅನುಭವಗಳು ಅತಿ ಮುಖ್ಯ. ವ್ಯಕ್ತಿಯಮೇಲೆ ಅಗಾಧ ಪರಿಣಾಮಮಾಡಿ, ತಿದ್ದುವುದಲ್ಲದೆ ತನ್ನ ಜೀವನ, ದೇಶ, ಮತ್ತು ಇತರ ಜನಾಂಗಗಳಿಗೆ ಆತನ ಪ್ರತಿಕ್ರಿಯೆಯನ್ನೆ ಬದಲಾಯಿಸುತ್ತದೆ.
36 ಭಾರತ ದರ್ಶನ
ಇತರ ಸೆರೆಮನೆಗಳಂತೆ ಇಲ್ಲಿಯೂ ಅಹೆಮದ್ನಗರ ಕೋಟಿಯಲ್ಲಿ ತೋಟದ ಕೆಲಸಕ್ಕೆ ತೊಡಗಿ ಸೂರ್ಯನ ತಾಪ ಹೆಚ್ಚು ಇದ್ದಾಗಲೂ ನೆಲವನ್ನು ಅಗಿಯುತ್ತ, ಹೂಗಿಡಗಳಿಗೆ ಪಾತಿಯನ್ನು ಮಾಡುತ್ತ ದಿನವೂ ಅನೇಕ ಗಂಟಿಗಳನ್ನು ಕಳೆಯುತ್ತಿದ್ದೆ, ನೆಲ ಬಹು ಬಿರುಸಾಗಿತ್ತು, ಕಲ್ಲು, ಹಿಂದಿನ ಕಟ್ಟಡ ಗಳ ಹಾಳು ಗೋಡೆಗಳು, ಪುರಾತನ ವಸ್ತುಗಳ ಅವಶೇಷಗಳಿಂದ ತುಂಬಿತ್ತು, ಕಾರಣ ಇದೊಂದು ಐತಿಹಾಸಿಕ ಸ್ಥಳ. ಪೂರ್ವಕಾಲದಲ್ಲಿ ಆನೇಕ ಯುದ್ಧಗಳ, ಅರಮನೆಯ ಒಳ ಸಂಚುಗಳ ಬೀಡು. ಆದರೆ ಭಾರತೀಯ ಇತಿಹಾಸದ ಪ್ರಕಾರ ಆ ಇತಿಹಾಸ ಬಹಳೆ ಹಳೆಯದಲ್ಲ. ಅಥವ ವಿಶಾಲ ವಸ್ತು ವಿನ್ಯಾಸದಲ್ಲಿ ಅತಿ ಮುಖ್ಯವೂ ಅಲ್ಲ. ಆದರೆ ಒಂದು ವಿಷಯ ಮಾತ್ರ ಎದ್ದು ಕಾಣುತ್ತದೆ. ಅದ ನ್ನ್ನಾರೂ ಮರೆಯುವಂತಿಲ್ಲ; ಈ ಕೋಟಿಯನ್ನು ಕಾಪಾಡಿದ ಒಬ್ಬ ಸುಂದರ ಸ್ರೀ ಚಾಂದ್ಬೀಬಿಯ ಧೈರ್ಯ. ಕೈಲಿ ಕತ್ತಿಯನ್ನು ಸೆಳೆದು, ಸಾಮ್ರಾಟ್ ಅಕ್ಬರನ ಸೈನ್ಯಗಳನ್ನು ಎದುರಿಸಿದಾಕೆ. ಆಕೆಯ ಸೈನ್ಯದಲ್ಲಿದ್ದವನೇ ಒಬ್ಬ ಆಕೆಯನ್ನು ಕೊಲೆಮಾಡಿದ.
ಈ ದುರದೃಷ್ಟ ಭೂಮಿಯಲ್ಲಿ ಅಗಿಯುತ್ತ, ಹಳೆಯ ಗೋಡೆಗಳ ಭಾಗಗಳು, ಅರಮನೆಗಳ ಮುರುಕು ಗೋಪುರಗಳು ನೆಲಮಟ್ಟದಿಂದ ಕೆಳಗೆ ಭೂಮಿಯಲ್ಲಿ ಹೂತದ್ದನ್ನು ಕಂಡಿದ್ದೇನೆ. ಆಳ ವಾದ ಅಗೆತ, ಪ್ರಾಕ್ತನ ವಿಮರ್ಶನ ಅಧಿಕಾರಿಗಳಿಗೆ ಸರಿಬೀಳದ ಕಾರಣ, ಬಹಳ ಕೆಳಗೆ ಅಗೆಯ ಲಾಗಲಿಲ್ಲ. ಆ ರೀತಿ ಅಗೆಯಲು ಸಾಧನಗಳೂ ಇರಲಿಲ್ಲ. ಒಂದು ಸಲ ಒಂದು ಗೋಡೆಯ ಪಕ್ಕ ದಲ್ಲಿ ಕಲ್ಲಿನಲ್ಲಿ ಕಟ್ಟದ ಒಂದು ಸೊಗಸಾದ ಕಮಲವು ನಮ್ಮ ಕಣ್ಣಿಗೆ ಬಿತ್ತು. ಪ್ರಾಯಶಃ ಬಾಗಿಲಿನ ಮೇಲು ಚೌಕಟ್ಟರಬಹುದು.
ಡೆಶ್ರ ಡೂನ್ ಸೆರೆಮನೆಯಲ್ಲಿ ಇನ್ನೊಂದು ದುರದೃಷ್ಟ ಶೋಧನೆ ಮಾಡಿದೆ. ಮೂರು ವರ್ಷ ಗಳ ಕೆಳಗೆ ನನ್ನ ಸಣ್ಣ ಹಿತ್ತಲಿನಲ್ಲಿ ಅಗೆಯುತ್ತಿರುವಾಗ ಯಾವುದೋ ಕಾಲದ ಒಂದು ಆಶ್ಚರ್ಯಕರ ಅವಶೇಷ ನನಗೆ ಡೊರೆಯಿತು. ನೆಲಮಟ್ಟದಿಂದ ಸ್ವಲ್ಪ ಆಳದಲ್ಲಿ ಎರಡು ಪುರಾತನ ಗುಡ್ಡೆಗಳು ಸಿಕ್ಕವು. ಎಲ್ಲರೂ ಕುತೂಹಲದಿಂದ ಪರೀಕ್ಷಿಸಿದೆವು. ಮೂವತ್ತು ನಲವತ್ತು ವರ್ಷಗಳ ಹಿಂದೆ ಅಲ್ಲಿ ಉಸಯೋಗದಲ್ಲಿದ್ದ ವಧಾಸ್ಥಾನದ ಭಾಗಗಳಾಗಿದ್ದವು. ಆದರೆ ಸೆರೆಮನೆಯಲ್ಲಿ ಗಲ್ಲಿಗೆ ಏರಿಸುವುದನ್ನು ನಿಲ್ಲಿಸಿ ಹಳೆಯ ಗಲ್ಲಿನ ಮರವನ್ನು ಗುರುತಿಲ್ಲದಂತೆ ಹೊರಗೆ ತೆಗೆದಿದ್ದರು. ನಾವು ಅದರ ತಳಪಾಯ “ವನ್ನು ಕಂಡುಹಿಡಿದು, ಹೊರಗೆಡವಿದ್ದೆವು. ಆ ಕೆಲಸದಲ್ಲಿ ಸಹಾಯಮಾಡಿದ್ದ ನನ್ನ ಜೊತೆಯವರೆಲ್ಲ ಒಂದು ಅಪಶಕುನ ಹೋಯಿತೆಂದು ತೃಪ್ತಿಗೊಂಡರು,
ಈಗ ನನ್ನ ಗುದ್ದಲಿಯನ್ನು ಬದಿಗಿಟ್ಟು ಲೇಖನಿಯನ್ನು ತೆಗೆದುಕೊಂಡಿದ್ದೇನೆ. ಪ್ರಾಯಶಃ ಈಗ ನಾನು ಬರೆಯುವುದು ಸಹ ಡೆಹರರ್ಡೂನಲ್ಲಿ ಅರ್ಧ ಬರೆದ ನನ್ನ ಹಸ್ತ ಪ್ರತಿಯ ಗತಿಯನ್ನೇ ಕಾಣಬಹುದು. ಕಾರ್ಯತಃ ಅನುಭವಿಸಲು ಸ್ವತಂತ್ರನಲ್ಲದಿರುವಾಗ ಪ್ರಸಕ್ತ ವಿಷಯ ಬರೆಯಲು ನನಗೆ ಸಾಧ್ಯವಿಲ್ಲ. ಪ್ರಸಕ್ತ ಕಾಲದ ಕಾರ್ಯಾವಶ್ಯಕತೆಯೇ ನನಗೆ ಸ್ಪಷ್ಟ ಹಿಡಿಸಬಹುದಾದದ್ದು. ಆಗ ಒಂದು ವಿಧವಾದ ಲೀಲೆಯಿಂದ ಸುಲಭವಾಗಿ ಬರೆಯಬಲ್ಲೆ. ಸೆರೆಮನೆಯಲ್ಲಿ ಅದು ಇಂದಿನ ಕೋಲಾ ಹಲವಾಗಿ ಅನುಭವಿಸಲಾಗದ ಅಥವ ನನ್ನ ಹಿಡಿತಕ್ಕೆ ನಿಲುಕದ ಯಾವುದೋ ಅಸ್ಪಷ್ಟ ಛಾಯೆ ಯಂತಿಡೆ. ನಿಜವಾಗಿ ಹೇಳುವುದಾದರೆ ನಾನು ಪ್ರಸಕ್ತ ವಿಷಯವೆಂದು ಹೇಳಲಾರೆ. ಆದರೂ ಭೂತಕಾಲದ ನಿಶ್ಚಲ ಶಿಲಾಮೌನದಂತೆ ಗತ ವಿಷಯವೂ ಅಲ್ಲ.
ನಾನೊಬ್ಬ ಪ್ರವಾದಿಯ ವೇಷ ತಾಳಿ ಭವಿಷ್ಯ ವಿಷಯ ಬರೆಯಲೂ ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಅನೇಕ ಬಾರಿ ಆ ವಿಷಯ ಯೋಚಿಸಿದ್ದೇನೆ. ಅದರ ಮೇಲ್ಮುಸುಕನ್ನು ಕಿತ್ತೊಗೆದು ನನ್ನದೇ ಆದ ಉಡುಗೆಯಲ್ಲಿ ಅಲಂಕರಿಸಲು ಯತ್ನಿಸಿದ್ದೇನೆ. ಆದರೆ ಅನೆಲ್ಲ ನಿರರ್ಥಕ ಕಲ್ಪನೆಗಳು; ಮತ್ತು ಭನಿಸ್ಯವು ಅನಿಶ್ಚಿತ, ಅಜ್ಜೇಯವಾಗಿಯೇ ಇದೆ. ಪುನಃ ನಮ್ಮ ಆಶೆಗಳನ್ನೆಲ್ಲ ಮಣ್ಣು ಪಾಲು ಮಾಡಿ, ಮಾನವಕುಲದ ಕನಸುಗಳನ್ನ ಲ್ಲ ಒಡೆದುಹಾಕುವದಿಲ್ಲವೆಂಬ ಭರವಸೆಯಂತೂ ಇಲ್ಲವೇ ಇಲ್ಲ.
ಉಳಿದಿಡೆ ಗತಕಾಲ: ಇತಿಹಾಸಕಾರನಂತೆ ಪಂಡಿತನಂತೆ ಹಿಂದಿನ ಘಟಿನೆಗಳ ವಿಷಯ
ಅಹಮದ್ನಗರದ ಕೋಟಿ ೨೧
ಪ್ರೌಢೆರೀತಿಯಲ್ಲಿ ಬಕೆಯಲಾಕಿ. ಆ ಜ್ಞಾನವಾಗಲಿ, ಶಕ್ತಿಯಾಗಲಿ, ಶಿಕ್ಷಣವಾಗಲಿ ನನ್ನಲ್ಲಿ ಇಲ್ಲ. ಆ ಬಗೆಯ ಕೆಲಸಕ್ಕೆ ಮನಸ್ಸೂ ಇಲ್ಲ. ಪ್ರಸಕ್ತಕಾಲಕ್ಕೆ ಸಂಬಂಧಿಸಿದಾಗ ಗತಕಾಲವು ನನ್ನನ್ನು ಅದುಮುತ್ತದೆ; ಅದರ ಕಾನಿನಿಂದ ನನ್ನ ರಕ್ತವೂ ಕುದಿಯುತ್ತದೆ; ಮತ್ತು ಅದು ಸಜೀವ ಪ್ರಸಕ್ತ ಕಾಲದ ಇನ್ನೊಂದು ಮುಖನಾಗುತ್ತದೆ. ಹಾಗಾಗದೆ ಹೋದರೆ, ಗತಕಾಲ ಬೇಡದ ಜೀವಶೂನ್ಯ ಬರಡು ಮಾಗಿಯ ಕಾಲ, ಹಿಂದೆ ನಾನು ಬರೆದಂತೆ, ನನ್ನ ಇಂದಿನ ಆಲೋಚನೆಗಳು ಮತ್ತು ಕಾರ್ಯಗಳಿಗೆ ಹೊಂದಿಸಿಕೊಂಡು ಮಾತ್ರ ಬರೆಯಬಲ್ಲೆ. ಆ ರೀತಿ ಇತಿಹಾಸ ಬರೆಯುವದರಿಂದ್ಕ ಗೈಟಿ ಒಂದು ಬಾರಿ ಹೇಳಿರುವಂತೆ, ಹಿಂದಿನ ತೂಕ ಮತ್ತು ಹೊರೆಯಿಂದ ಮನಸ್ಸು ಸ್ವಲ್ಪ ಹಗುರ ವಾಗುತ್ತದೆ. ಅದು ಮನಶ್ಯಾಸ್ತ್ರದ ವಿಭಜನೆಯಂತೆ, ಆದರೆ ಒಬ್ಬ ವ್ಯಕ್ತಿಯ ಬದಲು ಒಂದು ಜನಾಂಗ ಅಥವ ಮಾನವ ಕುಲಕ್ಕೇ ಅನ್ವಯಿಸಿದಂತೆ.
ಗತಕಾಲದ ಹೊರೆ, ಒಳ್ಳೆ ಯದು ಕೆಟ್ಟದು ಎರಡರದೂ, ಒಂದೊಂದು ವೇಳೆ ಸಹಿಸಲ ಸಾಧ್ಯ; ಅದರಲ್ಲೂ ಇಂಡಿಯ ಚೀನ ದೇಶಗಳಂತೆ ಬಹು ಪುರಾತನ ಸಂಸ್ಕೃತಿಗಳಿಗೆ ಸೇರಿದ ನಮ್ಮಂಥ ವರಿಗಂತೂ ಉಸಿರನ್ನೇ ಕಟ್ಟುತ್ತದೆ. ನೀಷೆ ಹೇಳುವಂತೆ " ಶತಮಾನಗಳ ವಿವೇಕ ಮಾತ್ರವಲ್ಲ ಅವುಗಳ ಮೌಡಢ್ಯಸಹ ನಮ್ಮ ಲ್ಲಿ ಹರಡುತ್ತದೆ. ವಾರಸುದಾರನಾಗುವುದು ಅಪಾಯಕರ.”
ನನ್ನ ಆಸ್ತಿ ಏನು? ನಾನು ಯಾವುದಕ್ಕೆ ವಾರಸುದಾರ? ಹತ್ತುಸಾವಿರ ವರ್ಷಗಳ ಮಾನವ ಕುಲದ ಸಾಧನ ಸರ್ವಸ್ವಕ್ಕೆ, ಅದರ ಯೋಚನಾಸರಂಸರೆಗಳಿಗೆ ಅನುಭವಗಳಿಗೆ, ಕಷ್ಟಗಳಿಗೆ ಸುಖ ಗಳಿಗೆ ಜಯಘೋಷಗಳಿಗೆ, ಕಹಿ ಸೋಲಿನ ಸಂಕಟಕ್ಕೆ ಬಹುದೂರದ ಹಿಂದೆ ಆರಂಭವಾಗಿ ಇನ್ನೂ ಮುಂದೆ ಸಾಗಿ ನಮ್ಮನ್ನು ಕರೆಯುತ್ತಿರುವ ಮಾನವನ ಅದ್ಭುತ ಸಾಹಸಕ್ಕೆ ನಾನು ವಾರಸುದಾರೆ. ಎಲ್ಲ ಮನುಷ್ಯರಂತೆ ಇದೆಲ್ಲಕ್ಕೆ ಮತ್ತು ಇನ್ನೂ ಹೆಚ್ಚಿ ನದಕ್ಕೆ. ಆದಕೆ ಇಂಡಿಯಾ ದೇಶದ ನಮಗೆ ಒಂದು ವಿಶಿಷ್ಟ ಆಸ್ತಿಯದೆ. ನಮ್ಮದು ಮಾತ್ರ ಎಂದಲ್ಲ. ಏಕೆಂದರೆ ಯಾವುದೂ ಅನ್ಯವಲ್ಲ. ಎಲ್ಲವೂ ಮಾನವ ಕುಲಕ್ಕೇ ಸಾಮಾನ್ಯವಾದದ್ದು, ಆದರೆ ನಮಗೆ ಹೆಚ್ಚು ಅನ್ವಯಿಸತಕ್ಕದ್ದು, ನಮ್ಮ ಎಲುಬು, ರಕ್ತ, ಮಾಂಸಗಳಲ್ಲಿ ಇರುವದು, ನಮ್ಮ ಇಂದಿನ ಇರವು ಮುಂದಿನ ನಿಲುವಿಗೆ ಕಾರಣವಾದ್ದು.
ಈ ಒಂದು ವಿಶಿಷ್ಟ ಆಸ್ತಿಯ ಯೋಚನೆ, ಮತ್ತು ಪ್ರಸಕ್ತಕಾಲಕ್ಕೆ ಅದರ ಅನ್ವಯ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ತುಂಬಿದೆ. ವಿಷಯ ನಿರೂಪಣೆಯ ಕಷ್ಟ ಮತ್ತು ಜಟಿಲತೆ ನನಗೆ” ಭಯವನ್ನುಂಟುಮಾಡಿದರೂ ಅದರ ಮೇಲ್ಮುಖವನ್ನು ಮಾತ್ರ ತೋರಬಹುದಾದರೂ ಈಗ ನಾನು ಬರೆಯಬೇಕೆನ್ನು ವುದು ಅದೇ ವಿಷಯ. ವಿಷಯಕ್ಕೆ ನಾನು ನ್ಯಾಯಡದೊರಕಿಸಿಕೊಡಲಾರೆ. ಆದರೆ ಆ ಪ್ರಯತ್ನದಲ್ಲಿ ನನ್ನ ಮನಸ್ಸನ್ನು ಸ್ವಲ್ಪ ತಿಳಿಮಾಡಿಕೊಂಡು, ಅದನ್ನು ಮುಂದಿನ ಯೋಚನೆ ಮತ್ತು ಕಾರ್ಯಗಳ ಹಂತಕ್ಕೆ ಅಣಿಮಾಡಿಕೊಂಡು ನನಗಾದರೂ ಸ್ವಲ್ಪ ನ್ಯಾಯ ಸಂಪಾದಿಸಿ ಕೊಳ್ಳ ಬಲ್ಲೆ.
ನನ್ನ ವಿಷಯ ಪ್ರವೇಶ ಯಾವಾಗಲೂ ವೈಯಕ್ತಿ ಕವಾಗಿರಬೇಕಾದ್ದು ಅನಿವಾರ್ಯ. ಆ ಯೋಚನೆ ನನಗೆ ಹೇಗೆ ಹೊಳೆಯಿತು, ಹೇಗೆ ರೂಪತಾಳಿತು; ನನ್ನ ಮೇಲೆ ಯಾವ ಪರಿಣಾಮ ಮಾಡಿತು, ಮತ್ತು ನನ್ನ್ನ ಕಾರ್ಯವನ್ನು ಯಾವ ರೀತಿ ಮಾರ್ಪಡಿಸಿತು, ಎಂದು. ಸ್ಲೂಲರೂಪದಲ್ಲಿ ವಿಷಯಕ್ಕೆ ಯಾವ ರೀತಿಯಲ್ಲೂ ಸಂಬಂಧ ಪಡದಿದ್ದರೂ ನನ್ನ ಮನಸ್ಸಿಗೊಂದು ಬೇರೆ ಬಣ್ಣ ಕೊಟ್ಟು ಈ ಪೂರ್ಣಸಮಸ್ಯೆಯ ನನ್ನ ಪ್ರವೇಶದ ಮೇಲೆ ಪ್ರಭಾವ ಬೀರಿದ ಕೆಲವು ಕೇವಲ ವೈಯ ಕ್ರಿಕ ಅನುಭವಗಳಿವೆ. ದೇಶಗಳು ಮತ್ತು ಜನಗಳ ಮೇಲಿನ ನಮ್ಮ ಅಭಿಪ್ರಾಯಕ್ಕೆ ಅಕೇಕ ಕಾರಣಗಳಿವೆ; ಅವುಗಳಲ್ಲಿ ನಮ್ಮ ವೈಯಕ್ತಿಕ ಸಂಬಂಧಗಳು ಏನಾದರೂ ಇದ್ದರೆ ಅವು ಹೆಚ್ಚು ಪ್ರಭಾವಶಾಲಿಗಳಾಗುತ್ತವನೆ. ಒಂದು ದೇಶದ ಜನರ ಪರಿಚಯ ಸ್ವತಃ ನಮಗೆ ತಿಳಿಯದಿದ್ದರೆ ಅವರು ನಮಗೆ ಪರಕೀಯರು ನಮ್ಮಿಂದ ಪ್ರತ್ಯೇಕ ಎಂದು ಭಾವಿಸಿ ತಪ್ಪು ತೀರ್ಮಾನಕ್ಕೆ ಬರು ವುದೇ ಹೆಚ್ಚು.
೨೨ ಭಾರತ ದರ್ಶನ
ನನ್ಮ ದೇಶದ ವಿಷಯ ತೆಗೆದುಕೊಂಡರೆ ನಮ್ಮ ವೈಯಕ್ತಿಕ ಸಂಬಂಥೆಗಳನೇಕವಿನೆ. ಈ ಸಂಬಂಧದ ಫಲವಾಗಿ ನಮ್ಮ ಸ್ವಡೇಶೀಯರ ವಿಷಯವಾಗಿ ಅನೇಕ ಚಿತ್ರಗಳು ಅಥವ ಯಾವುದೋ ಒಂದು ಮಿಶ್ರ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅದೇ ರೀತಿ ನನ್ನ ಮನಸ್ಸಿನಲ್ಲೂ ಚಿತ್ರಗಳನ್ನು ಕಲ್ಪಿಸಿಕೊಂಡಿದ್ದೇನೆ. ಕೆಲವು ಚಿತ್ರಗಳು ಸ್ಪಷ್ಟವಾಗಿ, ಜೀವಂತವಾಗಿ, ನನ್ನಲ್ಲೇ ತಮ್ಮ ದೃಷ್ಟಿ ಯನ್ನು ಕೆಟ್ಟು, ಜೀವನದ ಉನ್ನತ ಶಿಖರಗಳನ್ನು ಜ್ಞಾಪಕಕ್ಕೆ ತರುತ್ತವೆ. ಆದರೂ ಅದಿಲ್ಲ ಎಷ್ಟೋ ಹಿಂದಿನ ಎಂದೋ ಓದಿದ ಯಾವುದೋ ಕಥೆಯಂತಿದೆ, ಇನ್ನು ಕೆಲವು ಅವುಗಳ ಸುತ್ತ ನಮ್ಮ ಜೀವನಕ್ಕೊಂದು ಸವಿಯನ್ನು ಕೊಡುವ ಹಳೆಯ ಸ್ನೇಹದ ನೆನಪುಗಳು ಸುತ್ತುಗಟ್ಟಿವೆ, ಇಂಡಿಯದ ಸ್ತ್ರೀಯರು, ಪುರುಷರು, ಮಕ್ಕಳು ಗುಂಪುಕಟ್ಟ ನನ್ನನ್ನೇ ನೋಡುತ್ತಿರುವ ಮತ್ತು ಅವರ ಸಹ ಸ್ರಾರು ಕಣ್ಣುಗಳ ನೋಟಿದ ಹಿಂದೆ ವಿನಿದೆ ಎಂದು ಅಳೆಯಲು ಪ್ರಯತ್ನಿಸುವ ಜನಸ್ತೋಮದ ಚಿತ್ರಗಳು ಅನೇಕ ಇವೆ.
ಕೇವಲ ಒಂದು ವೈಯಕ್ತಿಕ ಚಿತ್ರದಿಂದ ನಾನು ಈ ಕಥೆಯನ್ನು ಆರಂಭಿಸುತ್ತೀನೆ, ಏಕೆಂದರೆ ನನ್ನ ಅತ್ಮಕಥೆಯ ಕೊನೆಯಲ್ಲಿ ನಾನು ಬರೆದ ಕಾಲದ ನಂತರದ ತಿಂಗಳಿನಲ್ಲಿ ನನ್ನ ಮನೋಭಾವನೆ ಹೇಗಿತ್ತು ಎಂದು ತಿಳಿಸಲು ಸಹಕಾರಿಯಾಗುತ್ತದೆ. ಆದರೆ ಅನೇಕ ವೇಳೆ ವೈಯಕ್ತಿಕ ಛಾಯೆ ಅನಿವಾರ್ಯವಾದರೂ ಇದು ಇನ್ನೊಂದು ಆತ್ಮಕಥೆಯಾಗುವುದಿಲ್ಲ.
ಪ್ರಪಂಚದ ಯುದ್ಧ ಮುಂದುವರಿಯುತ್ತಿದೆ. ಒಂದು ಭೀಕರ ವಿಪ್ಲವ ಪ್ರಸಂಚವನ್ನು ದಹಿ ಸುತ್ತಿರುವಾಗ, ಬೇರೆ ಉಪಾಯವಿಲ್ಲದೆ ನಿಸ್ತೇಜನಾಗಿ ಬಂದಿಯಾಗಿ ಅಹಮದ್ ನಗರ ಕೋಟಿಯಲ್ಲಿ ಕುಳಿತು ಒಂದೊಂದು ಬಾರಿ ಸ್ವಲ್ಪ ಸಿಟ್ಟಗೇಳುತ್ತೇನೆ. ಈ ಅನೇಕ ವರ್ಷಗಳು ನನ್ನ ಮನಸ್ಸನ್ನು ಆವರಿಸಿದ್ದ ಅನೇಕ ಮಹದಾಸೆಗಳ ಸಾಹಸಕಾರ್ಯಗಳ ವಿಷಯ ಯೋಚಿಸುತ್ತೇನೆ. ಪ್ರಕೃತಿ ವ್ಯಾಪಾರಗಳನ್ನು ನೋಡುವಂತೆ ಈ ಯುದ್ಧವೂ ಒಂದು ಅಮಾನುಷಘಟನೆ, ಪ್ರಕೃತಿನಿಯಾಮಕ ಪ್ರಳಯ, ಒಂದು ಭೂಕಂಪ, ಪ್ರವಾಹದ ಅನಾಹುತ ಎಂದು ನೋಡಲು ಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ವಿಶೇಷ ನೋವು, ದ್ವೇಷ ಮತ್ತು ಉದ್ವೇಗದಿಂದ ಪಾರಾಗಲು ನನಗೆ ಬೇರೆ ಮಾರ್ಗ ಯಾವುದೂ ಕಾಣುವುದಿಲ್ಲ. ಈ ಪೈಶಾಚಿಕ ವಿನಾಶಕಾರಕ ವೃತ್ತಿಯ ಬೃಹೆದ್ ವ್ಯಾಪ್ತಿಯಲ್ಲಿ ನನ್ನ ವೈಯಕ್ತಿಕ ಸಂಕಟಗಳು ಮತ್ತು ನಾನು ತೃಣಮಾತ್ರರಾಗುತ್ತೇವೆ.
೧೯೪೨ ನೇ ಆಗಸ್ಟ್ ಎಂಟಿನೇದಿನದ ಭಯಂಕರ ಸಂಜೆಯಲ್ಲಿ ಗಾಂಧೀಜಿ ಹೇಳಿದ “ಪ್ರಪಂಚದ ಕಣ್ಣು ಇಂದು ರಕ್ತರಂಜಿತವಿದ್ದರೂ ನಾವು ಮಾತ್ರ ಪ್ರಪಂಚವನ್ನು ಸ್ವಚ್ಛ, ಸಮಾಧಾನಯುಕ್ತ ಕಣ್ಣುಗಳಿಂದ ನೇರ ನೋಡಬೇಕು'' ಎಂದು ಹೇಳಿದ್ದು ಜ್ಞಾಪಕಕ್ಕೆ ಬರುತ್ತದೆ.
ಅಧ್ಯಾಯ ೨: ಬೇಡನ್ ವೀಲರ್ : ಲಾಸೆನ್
೧. ಕಮಲ
ನನ್ನ ಹೆಂಡತಿಗೆ ಕಾಹಿಲೆ ವಿಸಮಿಸಿಡೆ ಎಂದು ವರ್ತಮಾನ ಬಂದಕಾರಣ ೧೯೩೫ ನೇ ಸೆಪ್ಟೆಂಬರ್ ನಾಲ್ಕನೆಯ ದಿನ ಆಲ್ಮೋರ ಬೆಟ್ಟದ ಬಂದಿಖಾನೆಯಿಂದ ನನಗೆ ಆಕಸ್ಮಿಕ ಬಿಡುಗಡೆ ಆಯಿತು. ಆಕೆ ಜರ್ಮನಿಯ ಬ್ಲಾಕ್ ಫಾರಸಿ ನ ಬೇಡನ್ ನೀಲರ್ನಲ್ಲಿ ಒಂದು ವಿಶ್ರಾಂತಿಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮೋಟಾರಿನಲ್ಲಿ ಹೊರಟು ಕೈಲಿನಲ್ಲಿ ಪ್ರಯಾಣಮಾಡಿ ಮಾರನೆ ದಿನವೇ ಅಲಹಾಬಾದ್ ಸೇರಿ ಅದೇ ಮಧ್ಯಾಹ್ನವೇ ನಿಮಾನದಲ್ಲಿ ಯೂರೋಪಿಗೆ ಹೊರಟಿ. ಕರಾಚಿ, ಬಾಗ್ದಾದ್ ಮೂಲಕ ಕೈರೋ ಸಟ್ಟಣವನ್ನು ಸೇರಿ, ಸಮುದ್ರ ವಿಮಾನದಲ್ಲಿ ಅಲೆಕ್ಸಾಂಡ್ರಿಯದಿಂದ ಬ್ರಿಂಡ್ಸಿಗೆ ತಲ್ಪಿಜೆ. ಬ್ರಿಂಡ್ಸಿಯಿಂದ ರೈಲಿನಲ್ಲಿ ಸ್ವಿಜರ್ಲೆ ಂಡಿನ ಬಾಸ್ಗೆ ಪಟ್ಟಣಕ್ಕೆ ಹೋದೆ. ಆಲ್ಕೋರ ಜೈಲಿನಿಂದ
ಬೇಡನ್ ವೀಲರ್ : ಲಾಸೆನ್ ೨೩
ಹೊರಟ ಐದು ದಿನಗಳ ನಂತರ, ಅಲಹಾಬಾದ್ನಿಂದ ನಾಲ್ಕು ದಿನಗಳನಂತರ ಸೆಪ್ಟಂಬರ್ ಒಂಭತ್ತನೆ ಸಂಜೆ ಬೇಡನ್ ನೀಲರ್ ಮುಟ್ಟಿ ಜಿ.
ಕಮಲಳನ್ನು ನಾನು ಕಂಡಾಗ ಆಕೆಯ ಮುಖದಲ್ಲಿ ಅದೇ ಹಳೆಯ ಧೈರ್ಯದ ಮುಗುಳ್ನಗೆ; ಆದರೆ ಬಹಳ ರಿಶ್ಶಕ್ತಳಾಗಿದ್ದಳು, ಹೆಚ್ಚು ಮಾತನಾಡಲು ಬಹಳ ಸಂಕಟಪಡುತ್ತಿದ್ದಳು. ಪ್ರಾಯಶಃ ನಾನು ಬಂದದ್ದರಿಂದ ಸ್ವಲ್ಪ ಉತ್ತಮ ಪರಿಣಾಮನಾಯಿತು. ಏನೊ, ಮಾರನೇ ದಿನ ಮತ್ತು ಅನಂತರವೂ ಆಕೆಯ ಸ್ಥಿತಿ ಸ್ವಲ್ಪ ಉತ್ತಮಗೊಂಡಿತು, ಆದರೆ ವಿಷಮತೆ ಇನ್ನೂ ಇದ್ದು ನಿದಾನವಾಗಿ ಆಕೆಯ ಜೀವವನ್ನೇ ಹೀರಿತು. ಅವಳ ಸಾವು ಸಮೀಪಿಸಿದೆ ಎಂದು ಯೋಚಿಸದೆ ಗುಣ ಹೊಂದುತಿದ್ದಾಳೆ, ಈ ವಿಷಗಳಿಗೆಯನ್ನು ಕಳೆದರೆ ಸರಿಹೋಗುತ್ತಾಳೆ ಎಂದು ಭಾವಿಸಿದೆ. ಡಾಕ್ಟರುಗಳು--ಅವರ ಸ್ವಭಾವವೇ ಹಾಗೆ--ಭಯವಿಲ್ಲ ಎಂದು ಭರವಸೆ ಹೇಳುತ್ತಲೇ ಇದ್ದರು. ಸಧ್ಯದ ಗಂಡಾಂತರವೇನೋ ಕಳೆದಂತೆ ಕಂಡಿತು; ಆಕೆಯೂ ಜಗ್ಗಲಿಲ್ಲ. ಮಿತವಾಗಿ ಮಾತನಾಡು ಕ್ರಿದ್ದೆವ್ರು, ಸ್ವಲ್ಪ ಆಯಾಸ ಕಂಡೊಡನೆ ನಾನೇ ಮಾತು ನಿಲ್ಲಿಸುತ್ತಿದ್ದೆ. ಸರ್ಲ್ ಬಕ್ಳ «ದಿ ಗುಡ್ ಅರ್ತ್' ಎಂಬ ಕಾದಂಬರಿಯನ್ನು ಓದುತ್ತಿದ್ದಂತೆ ಜ್ಞಾಪಕ, ಇದರಿಂದ ಅವಳಿಗೆ ಸಂತೋಷವಾಗುತ್ತಿತ್ತು ; ಆದರೂ ಓದು ಮಾತ್ರ ಮುಂದೆ ಸಾಗುತ್ತಿರಲಿಲ್ಲ.
ಬೆಳಗ್ಗೆ ಮಧ್ಯಾಹ್ನ ಊರೊಳಗಿನ ನನ್ನ ಹೋಟಲಿನಿಂದ ಆ ವಿಶ್ರಾಂತಿ ಗೃಹಕ್ಕೆ ನಡೆದುಕೊಂಡು ಹೋಗಿ ಅವಳೊಡನೆ ಕೆಲವು ಗಂಟೆ ಕಾಲ ಕಳೆಯುತ್ತಿದ್ದೆ. ಆಕೆಗೆ ಹೇಳಬೇಕೆಂಬ ವಿಷಯಗಳು ಅನೇಕವಿದ್ದವು, ಆದರೂ ನಾನೇ ಬಾಯಿಬಿಗಿ ಹಿಡಿಯುತ್ತಿದ್ದೆ. ಸ್ವಲ್ಪ ಹೊತ್ತು ಹಳೆಯ ದಿನಗಳು, ಹಿಂದಿನ ನೆನಪುಗಳು, ನಮ್ಮೀರ್ವರ ಆಪ್ತರು, ಕೆಲವು ಸಾರಿ ನಿಚಾರಮಗ್ಗರಾಗಿ ನಮ್ಮ ಭವಿಷ್ಯ, ನಾವು ಮಾಡಬೇಕೆಂದಿರುವ ಕೆಲಸ ಇವುಗಳ ವಿಷಯ ಮಾತನಾಡುತ್ತಿದ್ದೆವು. ಅವಳು ವಿಷಮಸ್ಥಿತಿಯಲ್ಲಿ ಇದ್ದಾಗ್ಯೂ, ಭವಿಷ್ಯಕ್ಕೆ ಅಂಟಿಕೊಂಡೇ ಇದ್ದಳು. ಆಗಾಗ ಬರುತ್ತಿದ್ದ ಸ್ನೇಹಿತರು ಆಕೆಯ ಸ್ಥಿತಿಯು ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಉತ್ತಮಗೊಳ್ಳುತ್ತಿದೆ ಎಂದು ಆಶ್ಚರ್ಯಪಡುತ್ತಿದ್ದರು. ಆ ಜಾಜ್ವಲ್ಯ ಮಾನವಾದ ಕಣ್ಣುಗಳಿಂದ ಮತ್ತು ಮುಗಳ್ನಗೆಯಿಂದ ಮೋಸ ಹೋದರು.
ಮಾಗಿಯ ಕಾಲದ ದೀರ್ಫಿ ಸಂಧ್ಯಾಕಾಲದಲ್ಲಿ ನಾನು ಉಳಿದಿದ್ದ ಭೋಜನಾಲಯದ ಕೊಠಡಿ ಯಲ್ಲಿ ಏಕಾಂಗಿಯಾಗಿ ಕುಳಿತು ಕಾಲ ಕಳೆಯುತ್ತಿದ್ದೆ. ಅಥನಾ ಹೊಲಗಳ ಮಧ್ಯೆ ಅಥವ ಕಾಡಿ ನೊಳಗೆ ತಿರುಗಾಡುತ್ತಿದ್ದೆ. ಆಗ ಕಮೆಲಳ ನೂರಾರು ಚಿತ್ರಗಳು ಆಕೆಯ ಅಗಾಧ ಆತ್ಮಶ್ರೀಯ ನೂರಾರು ರೂಪಗಳು ಒಂದರ ಮೇಲೊಂದು ನನ್ನ ಮನಸ್ಸಿನ ಸ್ಮ್ರೃತಿಪಥದಲ್ಲಿ ಸುಳಿದು ಹೋಗುತಿ ದ್ದವು. ನಮ್ಮ ಮದುವೆಯಾಗಿ ಸುಮಾರು ಇಪ್ಪತ್ತು ವರ್ಷಗಳಾಗಿದ್ದವು. ಆದರೂ ಎಷ್ಟುಸಲ ಆಕೆಯ ಮಾನಸಿಕ ಆಧ್ಯಾತ್ಮಿಕ ಚಿರನೂತನ ದೃಷ್ಟಿಯು ನನ್ನನ್ನು ವಿಸ್ಮಯಗೊಳಿಸುತಿತ್ತು. ಎಷ್ಟೋ ವಿವಿಧ ರೀತಿಗಳಲ್ಲಿ ಆಕೆಯನ್ನು ಅರಿತಿದ್ದೆ. ಈಚೆಗೆ ಆಕೆಯನ್ನು ಅರ್ಥಮಾಡಿಕೊಳ್ಳಲು ಬಹಳ ಪ್ರಯತ್ನ ಪಟ್ಟಿ. ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲವೆಂದಲ್ಲ; ಅನೇಕ ವೇಳೆ ಅವಳನ್ನು ಅರಿತಿದ್ದೇನೆಯೆ, ಅರ್ಥಮಾಡಿಕೊಂಡಿದ್ದೇನೆಯೇ ಎಂದು ನಾನೇ ಆಶ್ಚರ್ಯಪಡುತ್ತಿದ್ದೆ. ನಿಜವಾಗಿಯೂ ಅಸ್ತಿತ್ವವೇ ಇಲ್ಲದ ಗ್ರಹಿಸಲು ಸಹ ಅತಿಕಷ್ಟವಾದ ಮೋಹಿನಿಯಂತೆ ಕಂಡೂ ಕಾಣದ ಯಾವುದೋ ಮೋಹಕ ಶಕ್ತಿ ಅವಳಲ್ಲಿತ್ತು. ಒಂದೊಂದು ವೇಳೆ ನೆಟ್ಟ ನೋಟದಿಂದ ಆಕೆಯ ಕಣ್ಣುಗಳನ್ನು ದೃಷ್ಟಿ ಸಿದರೆ ಯಾವುದೋ ಹೊಸವ್ಯಕ್ತಿ ನನ್ನನ್ನು ನೋಡುತ್ತಿದ್ದಂತೆ ಭಾಸವಾಗುತ್ತಿತ್ತು.
ಎಲ್ಲೋ ಸ್ವಲ್ಪ ದಿನ ಶಾಲೆಗೆ ಹೋಗಿದ್ದಳೇ ಹೊರತು. ಸರಿಯಾದ ವಿದ್ಯಾಭ್ಯಾಸ ಯಾವುದೂ ಅವಳಿಗಿರಲಿಲ್ಲ. ಆಕೆಯ ಮನಸ್ಸು ಶಿಕ್ಷಣ ವಿಧಾನದ ಸಡಿಯಚ್ಚಿನ ಎರಕವಾಗಿರಲಿಲ್ಲ. ಈಗ ಸರ್ವ ಸಾಮಾನ್ಯವಾಗಿರುವ ಭಾವನೆಗಳಾವುವೂ ಇಲ್ಲದ ಸರಳ ಸ್ವಭಾವದ ಹುಡುಗಿಯಾಗಿ ನಮ್ಮ ಮನೆಗೆ ಬಂದಳು. ಆ ಹುಡುಗ ದೃಷ್ಟಿ ಕೊನೆಯವರೆಗೂ ಇತ್ತು ; ಆದರೆ ಹೆಂಗಸಾಗುತ್ತ ಬಂದಂತೆ ಪ್ರಚಂಡ ಬಿರುಗಾಳಿಗೆ ಮುಂಚೆ ಕಾಣುವ ನಿರ್ಮಲಗಂಭೀರ ಜಲಡಂತೆ ಆಕೆಯ ಕಣ್ಣುಗಳ ಆಳವೂ ಮತ್ತು
೨೪ ಭಾರತ ದರ್ಶನ
ಪ್ರಕಾಶವೂ ಹೆಚ್ಚಿದವು. ಸಮತೂಕವಿಲ್ಲದ ಈಗಿನ ಕಾಲದ ಹುಡುಗಿಯರ ಅಭ್ಯಾಸಗಳಾವುವೂ ಇರಲಿಲ್ಲ. ಆಧುನಿಕ ಪದ್ಧತಿಗಳಿಗೇನೊ ಸುಲಭವಾಗಿ ಹೊಲೆದಿಕೊಂಡಳು. ಆದರೂ ಆಕೆ ಭಾರತ ಮಹಿಳೆಯೇ, ಮುಖ್ಯವಾಗಿ ಕಾಶ್ಮೀರದ ಹೆಣ್ಣುಮಗಳೇ ; ಸೂಕ್ಷ್ಮಳಾದರೂ ಬಹು ಗಂಭೀರ, ವಯಸ್ಸಾಗಿದ್ದರೂ ಎಳೆಯ ಮಗುವಿನಂತೆ ಕೋಮಲ, ಹುಚ್ಚುಹುಚ್ಚಾಗಿ ನಡೆದರೂ ಬುದ್ದಿವಂತೆ. ಗೊತ್ತಿಲ್ಲ ದವರೊಂದಿಗೆ ಅಥವ ಬೇಡವಾದವರೊಂದಿಗೆ ಮಾತೇ ಇಲ್ಲ; ಆದಕೆ ತನ್ನ ಪರಿಚಯಸ್ಥರು ಮತ್ತು ಆಪ್ತೇಷ್ಟರ ಮಧ್ಯೆ ತುಳುಕುವ ನಗೆ. ಸರಿಯೋ ತಪ್ಪೋ ಬಹುಬೇಗ ಒಂದು ಅಭಿಪ್ರಾಯಕ್ಕೆ ಬಂದು ಬರುವ ಸ್ವಭಾವ. ಆದರೆ ಒಪ್ಪೊ ನೆಪ್ಪೊ ಮನಸ್ಸು ಮಾಡಿದ ಮೇಲೆ ಕಗ್ಗಲ್ಲು. ಆಕೆಯಲ್ಲಿ ಕಪಟ ಇರಲೇ ಇಲ್ಲ. ಯಾರನ್ನಾದರೂ ಕಂಡರಾಗದಿದ್ದರೆ, ಮುಚ್ಚುಮರೆ ಇಲ್ಲವೇ ಇಲ್ಲ. ಮರೆಮಾಚಲು ಯತ್ನ ಸಟ್ಟರೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ತನ್ನ ಪ್ರಾಮಾಣಿಕತೆಯಿಂದ ಆಕೆಯಂತೆ ನನ್ನ ಮೇಲೆ ಪರಿಣಾಮ ಮಾಡಿದವರು ಬಹಳಿಲ್ಲ.
೨. ನಮ್ಮ ಮದುನೆ ಮತ್ತು ಅಮೇಲೆ
ನಮ್ಮ ಮದುವೆಯಾದ ಮೊದಲ ದಿನಗಳನ್ನು ಜ್ಞಾನಿಸಿಕೊಂಡೆ. ಅನೇಕ ವಿಧದಲ್ಲಿ ಆಕೆಯ ಸಹಧರ್ಮಿಯಾಗಿರಬೇಕಾದ್ದು ನನ್ನ ಕರ್ತವ್ಯವಾಗಿದ್ದರೂ ಆ ಸಹವಾಸವನ್ನು ಆಕೆಗೆ ನಾನು ಕೊಡ ಲಿಲ್ಲ. ಆಕೆಯನ್ನು ಕಂಡರೆ ನನಗೆಅಪಾರವಾದ ಪ್ರೀತಿಯಿದ್ದರೂ ಅವಳನ್ನು ಮರೆತು ಸಹ ಬಿಟ್ಟದ್ಜೆ, ಏಕೆಂದರೆ ನಾನು ಆಗ ಒಬ್ಬ ಮಂತ್ರ ಮುಗ್ಧನಂತೆ ಹಿಡಿದ ಕಾರ್ಯದಲ್ಲಿ ಸದಾಮಗ್ಗ ನಾಗಿದ್ದೆ ; ನನ್ನ ಸುತ್ತಮುತ್ತಲಿನ ಜನರೆಲ್ಲ'ನಿಸ್ಸತ್ವ ಪ್ರೇತಗಳುಎಂದು ನನ್ನದೇ ಒಂದು ಕನಸಿನ ಲೋಕದಲ್ಲಿ ಇದ್ದೆ. ನನ್ನ ಶಕ್ತಿ ಮಾರಿ ಕೆಲಸಮಾಡುತ್ತಿದ್ದ ಕೈಗೊಂಡ ಕೆಲಸದ ವಿಷಯಪೊಂದೇ ಮನಸ್ಸಿನಲ್ಲಿ ತುಂಬಿ ತುಳುಕು ತ್ರಿತ್ತು. ನನ್ನ ಸಮಯವೆಲ್ಲ ಆ ಒಂದು ಕೆಲಸಕ್ಕೆ; ಬೇರೆ ಯಾವುದಕ್ಕೂ ಎಡೆಯಿಲ್ಲ.
ಆದರೂ ಆಕೆಯನ್ನು ಮರೆಯಲು ಸಾಧ್ಯನೇ ಇರಲಿಲ್ಲ. ಲಂಗರಿಗೆ ಬರುವ ನಾನೆಯಂತೆ ಪದೇ ಪದೇ ಆಕೆಯ ಬಳಿ ಬರುತ್ತಿದ್ದೆ. ಮನೆ ಬಿಟ್ಟು ಬಹಳ ದಿನಗಳಾದರೆ, ಆಕೆಯ ಯೋಚನೆಯಿಂದ ತಲೆ ಸ್ವಲ್ಪ ತಂಪಾಗುತ್ತಿತ್ತು; ಬೇಗ ಮನೆಗೆ ಹಿಂದಿರುಗುವ ಕುತೂಹಲ ಹೆಚ್ಚುತ್ತಿತ್ತು. ನನ್ನ ಮನಸ್ಸಿಗೆ ಸಮಾಧಾನ ಕೊಟ್ಟು ನನಗೆ ಶಕ್ತಿದಾಯಕಳಾಗಿ ನನ್ನ ಮನಸ್ಸು ಮತ್ತು ದೇಹಕ್ಕೆ ಹೊಸ ಜೀವಕಳೆಯನ್ನು ಕೊಡಲು ಆಕೆ ಇಲ್ಲದಿದ್ದರೆ ನಾನು ವಿನುತಾನೆ ಮಾಡಲು ಸಾಧ್ಯವಿತ್ತು?
ಆಕೆ ಕೊಟ್ಟುದನ್ನೆಲ್ಲ ನಾನು ಸ್ವೀಕರಿಸಿದ್ದೇನೆ. ಅದಕ್ಕೆ ಪ್ರತಿಯಾಗಿ ಈ ಆರಂಭದ ದಿನಗಳಲ್ಲಿ ನಾನು ಕೊಟ್ಟುದೇನು? ಕರ್ತವ್ಯ ಭ್ರಷ್ಟನಾದೆನೆಂದು ಎದ್ದು ತೋರುತ್ತದೆ. ಪ್ರಾಯಶಃ ಆ ದಿನಗಳ ಸ್ಮರಣೆಯು ಆಕೆಯ ಮನಸ್ಸಿನಲ್ಲಿ ಬೇರೂರಿತು. ತನ್ನ ಸ್ವಭಾವಸಹಜ ಆತ್ಮಗೌರವ, ಮತ್ತು ತೀಕ್ಷ್ಣ ಬುದ್ಧಿಯಿಂದ ನನ್ನ ಸಹಾಯವನ್ನು ಆಕೆಯು ಬಯಸಲಿಲ್ಲ. ಆ ಸಹಾಯ ಕೊಡಲು ಉಳಿದವರಿಗಿಂತ ನಾನೇ ಶಕ್ತನಾಗಿದ್ದರೂ ಆಕೆ ಮಾತ್ರ ಕೇಳಲಿಲ್ಲ. ರಾಷ್ಟ್ರೀಯ ಹೋರಾಟದಲ್ಲಿ ತನ್ನದೇ ಒಂದು ವಿಶಿಷ್ಟ ಪಾತ್ರ ವಹಿಸಬೇಕೆಂದು ಆಕೆಯ ಇಚ್ಛೆ ಇತ್ತು; ಆದರೆ ತನ್ನ ಗಂಡನ ಛಾಯೆಯಾಗಿ ಹಿಂಬಾಲಕಳಾಗಿ ಅಲ್ಲ. ತನ್ನ ಆತ್ಮಕ್ಕೆ ಮತ್ತು ಪ್ರಸಂಚಕ್ಕೆ ತನ್ನ ಸಾರ್ಥಕತೆ ತೋರಲೆಂದು. ಪ್ರಪಂಚದಲ್ಲಿ ಇದಕ್ಕಿಂತ ಹೆಚ್ಚು ಇಷ್ಟವಾದದ್ದು ನನಗೆ ಬೇರೆ ಯಾವುದೂ ಇರಲಿಲ್ಲ. ಆದರೆ ಆಕೆಯ ಅಂತರಂಗವನ್ನು ಅರಿತುಕೊಳ್ಳಲು ನನಗೆ ಬಿಡುವೇ ಇರಲಿಲ್ಲ. ಆಕೆಯ ಉತ್ಕಟೇಚ್ಛೈಗೆ, ಅನ್ವೇಷಣೆಗೆ ನಾನು ಕುರುಡನಾದೆ. ಸೆರೆಮನೆಯಲ್ಲಿ ಕಳೆದ ದಿನಗಳೇ ಹೆಚ್ಚು. ನಾನು ಆಕೆಯಿಂದ ದೂರನಾಗುತ್ತಿದ್ದೆ, ಇಲ್ಲವಾದರೆ ಆಕೆ ಕಾಹಿಲೆ ಬೀಳುತ್ತಿದ್ದಳು. ರವೀಂದ್ರರ ನಾಟಕದಲ್ಲಿನ ಚಿತ್ರಾಳಂತೆ "ನಾನು ಚಿತ್ರಾ. ಪೂಜಿಸಲು ದೇವತೆಯಲ್ಲ. ಅಸಡ್ಡೆ ಯಿಂದ ಹುಳು ವಿನಂತೆ ತಳ್ಳಿಹಾಕಲು ದಯಾಭಿಕ್ಷೆ ಬೇಡುವ ವ್ಯಕ್ತಿಯೂ ಅಲ್ಲ. ನಿನ್ನ ಸಾಹಸದ ಅಪಾರ ಕಾರ್ಯಗಳ ಜೊತೆಯಲ್ಲಿರಲು ನನಗೂ ಅನಕಾಶಕೊಟ್ಟರೆ, ನಿನ್ನ ಜೀವನದ ಮಹತ್ಯಾರ್ಯಗಳಲ್ಲಿ ಸಮಭಾಗಿಯಾಗಲು
ಬೇಡನ್ ನೀಲರ್ ; ಲಾಸೆನ್ ೨೫
ಅವಕಾಶಕೊಟ್ಟರೆ ಆಗ ನೀನು ನನ್ನನ್ನು ಅರ್ಥಮಾಡಿಕೊಳ್ಳು ತ್ತಿ.” ಎಂದು ಹೇಳುವಂತೆ ಇತ್ತು, ಆಕೆಯ ಅಂತರಂಗ, ಬಾಯಿಂದ ಹೇಳಿಕೊಳ್ಳ ಲಿಲ್ಲ; ಆದರೆ ಕ್ರಮೇಣ ಈ ಸಂದೇಶವನ್ನು ಅವಳ ಕಣ್ಣುಗಳಲ್ಲಿ ಕಂಡೆ,
೧೯೩೦ರ ಆದಿಭಾಗದಲ್ಲಿ ಆಕೆಯ ಈ ಇಚ್ಛೆಯನ್ನು ಗ್ರಹಿಸಿದ. ನಾವಿಬ್ಬರೂ ಒಟ್ಟಗೆ ಕೆಲಸ ಮಾಡಿದೆವು ಆ ಅನುಭವದಲ್ಲಿ ಒಂದು ಹೊಸ ಆನಂದವಿತ್ತು. ಸ್ವಲ್ಪಕಾಲ ಮಾತ್ರ ಜೀವನದ ಆನಂದ ಶಿಖರವನ್ನೇರಿದ್ದಂತೆ ಇತ್ತು. ಮುಂಬರುವ ರಾಷ್ಟ್ರೀಯ ಆಂದೋಳನದ ಗುಡುಗು ಕೇಳಿ ಬರುತ್ತಿತ್ತು, ಕಾರ್ಮೋಡಗಳು ಕವಿಯ ಹತ್ತಿದ್ದವು. ಆ ಸುಖದ ದಿನಗಳು ಬೇಗ ಕೊನೆಗಂಡವು; ಏಪ್ರಿಲ್ ಆರಂಭದಲ್ಲೇ ಶಾಸನಭಂಗ ಚಳವಳಿಯು ಆರಂಭವಾಗಿ ಸರಕಾರದ ದಬ್ಬಾಳಿಕೆಯು ಉಗ್ರರೂಪ ತಾಳಿತ್ತು; ನಾನು ಸೆರೆಮನೆಯನ್ನೂ ಸೇರಿದೆ.
ಗಂಡಸರೆಲ್ಲರೂ ಸೆರೆಮನೆ ಸೇರಿದ್ದೆವು. ಆಗ ಒಂದು ವಿಚಿತ್ರ ಸಂಗತಿ ನಡೆಯಿತು. ನಮ್ಮ ಮಹಿಳೆಯರು ಮುನ್ನುಗ್ಗಿ ಹೋರಾಟ ನಡೆಸಲು ನಿಂತರು. ಮಹಿಳೆಯರೇನೋ ಹೋರಾಟದಲ್ಲಿ ಹಿಂದೆ ಭಾಗವಹಿಸಿ ಇದ್ದರು, ಆದರೆ ಈಗ ತಂಡೋಪತಂಡವಾಗಿ ಕಾರ್ಯರಂಗಕ್ಕಿಳಿಯುವುದು ನೋಡಿ ಬ್ರಿಟಿಷ್ ಸರ್ಕಾರಕ್ಕೆ ಹಾಗಿರಲಿ ಅವರ ಗಂಡಂದಿರಿಗೂ ಆಶ್ಚರ್ಯವಾಯಿತು. ಶ್ರೀಮಂತ ಮತ್ತು ಮಧ್ಯಮವರ್ಗದ ಸುಖಜೀವನದಲ್ಲಿ ತಂಪಿನಲ್ಲಿ ಕೋಮಲವಾಗಿ ಬೆಳದ ಕುಲೀನ ಮಹಿಳೆಯರು, ಕೈತ ಮಹಿಳೆಯರು, ಕೂಲಿಗಾರ ಸ್ತ್ರೀಯರು, ಬಡವರು ಬಲ್ಲಿದರು ದಶಸಹಸ್ರಗಟ್ಟಿಲೆ ಸರಕಾರದ ಆಜ್ಞೆ ಯನ್ನು ಭಂಗಮಾಡುತ್ತ ಲಾಠಿ ಏಟಗೆ ತಲೆ ಒಡ್ಡಿದರು. ಈ ಧೈರ್ಯ ಮತ್ತು ಸಾಹಸದ ದೃಶ್ಯ ಹಾಗಿರಲಿ, ಅವರು ತೋರಿಸಿದ ಸಂಘಟನಾಶಕ್ತಿ ಸಹ ವಿಸ್ಮಯಕಾರಕವಾಗಿ ಇತ್ತು.
ಈ ವಾರ್ತೆಯು ನೈನಿ ಸೆರೆಮನೆಯಲ್ಲಿ ನಮಗೆ ತಿಳಿದಾಗ ನಮಗಾದ ಆನಂದವನ್ನು, ಭಾರತದ ಮಹಿಳೆಯರ ವಿಷಯದಲ್ಲುಂಟಾದ ಅದ್ಭುತ ಗೌರವವನ್ನು ನಾನೆಂದಿಗೂ ಮರೆಯಲಾರೆ. ನಮ್ಮ ಎದೆಯುಬ್ಬಿ, ಕಣ್ಣುಗಳು ಆನಂದ ಭಾಷ್ಟ್ರದಲ್ಲಿ ಮಸಕುಗೊಂಡದ್ದರಿಂದ ಪರಸ್ಪರ ಮಾತನಾಡಲು ಸಹ ಶಕ್ತರಾಗಲಿಲ್ಲ.
ಇಷ್ಟು ಹೊತ್ತಿಗೆ ನನ್ನ ತಂದೆಯವರು ನೈನಿ ಸೆರೆಮನೆಗೆ ಬಂದು ಸೇರಿದ್ದರು. ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ಅವರು ತಿಳಿಸಿದರು. ಹೊರಗಡೆ ಶಾಸನ ಭಂಗ ಚಳವಳಿಯ ನಾಯಕ ರಾಗಿದ್ದರು. ದೇಶಾದ್ಯಂತ ನಡೆಯುತ್ತಿದ್ದ ಈ ಮಹಿಳಾ ಜಾಗ್ರತಿಗೆ ಅವರು ಬೆಂಬಲಕೊಟ್ಟಿದ್ದಿಲ್ಲ. ನಿತ್ಸಧರ್ಮದ ಹಳೆಯ ಸಂಪ್ರದಾಯದ ಮನೋಧರ್ಮದಿಂದ ಅವರಿಗೆ ಯುವತಿಯರು ಮತ್ತು ವಯಸ್ಕ ಮಹಿಳೆಯರು ಉರಿಯುವ ಬಿಸಿಲಿನಲ್ಲಿ ಬೀದಿಯಲ್ಲಿ ಅಲೆದಾಡುವುದೂ, ಪೋಲೀಸಿನವರೊಂದಿಗೆ ವ್ಯಾಜ್ಯ ಮಾಡುವುದೂ ಸರಿಬೀಳಲಿಲ್ಲ. ಆದರೆ ಜನರ ಮನಸ್ಸಿನ ಕಾವನ್ನು ಅವರು ಅರಿತಿದ್ದರು! ಆದ್ದರಿಂದ ತಮ್ಮ ಹೆಂಡತಿ, ಹೆಣ್ಣುಮಕ್ಕಳು, ಸೊಸೆಯರು, ಯಾರಿಗೂ ನಿರಾಶೆಗೊಳಿಸಲಿಲ್ಲ. ದೇಶಾ ದ್ಯಂತ ಮಹಿಳೆಯರು ತೋರಿಸಿದ ಅದ್ಭುತ ಶಕ್ತಿ, ಧೈರ್ಯ, ಕಾರ್ಯದಕ್ಷತೆಯನ್ನು ಕಂಡು ಅವರೇ ಬೆರಗಾಗಿದ್ದರು. ತಮ್ಮ ಮನೆಯ ಹೆಣ್ಣು ಮಕ್ಕಳ ವಿಷಯದಲ್ಲಂತೂ ಪ್ರೇಮಪೂರಿತ ಹೆಮ್ಮೆಯಿಂದ ಮಾತನಾಡುತ್ತಿದ್ದರು.
ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ ಹುಟ್ಟು ಹಬ್ಬವಾದ ೧೯೩೧ ನೆ ಜನವರಿ ೨೬ ನೆಯ ದಿನ ನಮ್ಮ ತಂದೆಯವರ ಸಲಹೆಯಂತೆ ಇಂಡಿಯಾ ದೇಶದ ಸಹಸ್ರಾರು ಬಹಿರಂಗ ಸಭೆಗಳಲ್ಲಿ ಒಂದು « ಜ್ಞಾಪಕಾರ್ಥ ನಿರ್ಣಯ'ವು ಅಂಗೀಕರಿಸಲ್ಪಟ್ಟ ತು. ಪೋಲೀಸ್ನವರು ಈ ಸಭೆಗಳನ್ನು ನಿಷೇಧಿಸಿ ಅನೇಕ ಸಭೆಗಳನ್ನು ಬಲಾತ್ಕಾರವಾಗಿ ಚದುರಿಸಿದರು. ನಮ್ಮ ತಂದೆಯವರು ಕಾಹಿಲೆಯಲ್ಲಿ ತಮ್ಮ ಹಾಸಿಗೆಯಿಂದಲೇ ಈ ಸಭೆಗಳನ್ನು ಏರ್ಪಡಿಸಿದರು. ಅವರ ಸಂಘಟನ ಶಕ್ತಿಗೆ ಅದೊಂದು ಕಿರೀಟಪ್ರಾಯವಾಗಿತ್ತು; ಏಕೆಂದರೆ ಆ ದಿನ ನಮಗೆ ವರ್ತಮಾನ ಪತ್ರಿಕೆ, ಅಂಚೆ, ತಂತಿ, ಟಿಲಿ ಫೋನ್, ಮುದ್ರಣಮಂದಿರ ಯಾವುದೂ ಇರಲಿಲ್ಲ. ಆದರೂ ಹಿಮಾಚಲದಿಂದ ಕನ್ಯಾಕುಮಾರಿಯ
೨೬ ಭಾರತ ದರ್ಶನ
ವಕಿಗೆ ದೂರದ ಮೂಲೆಯ ಹಳ್ಳಿಗಳಲ್ಲಿ ಸಹ ಅಡೇ ದಿನ ಅದೀ ಸಮಯಕ್ಕೆ ಅದೇ ನಿರ್ಣಯವನ್ನು ಜನ ತಮ್ಮ ತಮ್ಮ ಪ್ರಾಂತ್ಯ ಭಾಷೆಗಳಲ್ಲಿ ಅಂಗೀಕರಿಸಿದರು. ನಿರ್ಣಯವಾದ ಹತ್ತು ದಿನಗಳಲ್ಲೇ ನಮ್ಮ ತಂದೆಯವರು ತೀರಿಕೊಂಡರು. N
ನಿರ್ಣಯ ದೊಡ್ಡದಿತ್ತು: ಅದರಲ್ಲಿ ಒಂದು ಭಾಗ ಮಹಿಳೆಯರಿಗೆ ಸಂಬಂಧಿಸಿದ್ದು. “ಮಾತೃ ಭೂಮಿಯ ಕಷ್ಟ ಸಮಯದಲ್ಲಿ ತಮ್ಮ ಮನೆ ಮಠಗಳನ್ನು ತೊರೆದು ಅಪ್ರತಿಹತವಾದ ಥೈರ್ಯ ಮತ್ತು ಸಹನಶಕ್ತಿಯಿಂದ ಗಂಡಸರೊಂದಿಗೆ ಭುಜಕ್ಕೆ ಭುಜಕೊಟ್ಟು ಭಾರತೀಯ ರಾಷ್ಟ್ರಯೋಧೆರ ಮೊದಲ ಹೋರಾಟದಲ್ಲಿ ಮುನ್ನುಗ್ಗಿ ಹೋರಾಟದ ಜಯಾಪಜಯಗಳಲ್ಲಿ ಭಾಗಿಗಳಾದ ಮಹಿಳೆ ಯರಿಗೆ ನಮ್ಮ ಹೃತ್ಸೂರ್ವಕ ಅಭಿನಂದನೆಗಳನ್ನು ಮತ್ತು ಗೌರವವನ್ನು ಅರ್ನಿಸುತ್ತೇವೆ” ಎಂದು ಇತ್ತು.
ಈ ಉತ್ಕ್ಕ್ಪಾಂತಿ ಸಮಯದಲ್ಲಿ ಕಮಲ ಒಳ್ಳೆಯ ಧೈರ್ಯದಿಂದ ಪ್ರಮುಖ ಪಾತ್ರವನ್ನು ವಹಿಸಿದ್ದಳು. ನಗರದ ಎಲ್ಲ ಬಲ್ಲ ಕೆಲಸಗಾರರೂ ಸೆರೆಮನೆಯಲ್ಲಿದ್ದಾಗ ಅಲಹಾಬಾದಿನ ಎಲ್ಲ ಕೆಲಸ ಗಳ ಸಂಘಟನ ಕಾರ್ಯದ ಹೊರೆಯೂ ಅನುಭವವಿಲ್ಲದ ಆಕೆಯ ಹೆಗಲಮೇಲೆ ಬಿದ್ದಿತು. ತನ್ನ ಕೆಚ್ಚಿನಿಂದ, ಕಾರ್ಯಶಕ್ತಿಯಿಂದ ಅನುಭವದ ಕೊರತೆಯನ್ನು ನಿವಾರಿಸಿ ಅಲಹಾಬಾದಿನ ಕಣ್ಮಣಿ ಯಾದಳು.
ನಮ್ಮ ತಂದೆಯ ಕಾಹಿಲೆ ಮತ್ತು ಸಾವಿನ ಸಮಯದಲ್ಲಿ ಪುನಃ ನಾವು ಒಂದುಗೂಡಿದೆವು. ಈಗ ಸಹೋದ್ಯೋಗಿಗಳಾಗಿ, ಪರಸ್ಪರ ಪೂರ್ಣ ಸಹ ಧರ್ಮಿಗಳಾಗಿ ಒಂದು ಹೊಸ ನಿಲುವಿನಲ್ಲಿ ನಮ್ಮ ಪುನರ್ಮಿಲನವಾಯಿತು. ಕೆಲವು ತಿಂಗಳ ನಂತರ ನಮ್ಮ ಮಗಳೊಂದಿಗೆ ಸಿಂಹಳಕ್ಕೆ ಸ್ವಲ್ಪ ವಿಶ್ರಾಂತಿಗಾಗಿ-ಅಡೇ ನಮ್ಮ ಕೊನೆಯ ವಿಶ್ರಾಂತಿಯಾಯಿತು- ಹೊರಟಾಗ ನಮಗೆ ಪರಸ್ಪರ ಪುನ ರ್ದರ್ಶನವಾದಂತೆ ತೋರಿತು. ಹಿಂದೆ ನಾವು ಒಟ್ಟಿಗೆ ಕಳೆದ ವರ್ಷಗಳೆಲ್ಲ ಈ ಹೊಸ ಆತ್ಮೀಯ ಬಾಂಧವ್ಯಕ್ಕೆ ಸಿದ್ಧತೆಯಂತೆ ಕಂಡಿತು.
ನಾವು ಬಹುಬೇಗ ಹಿಂದಿರುಗಿದೆವು ; ಕೆಲಸ ಕಾದಿತ್ತು; ಸೆರೆಮನೆ ಕರೆಯುತ್ತಿತ್ತು; ವಿಶ್ರಾಂತಿ ಎಂಬುದು ಇನ್ನಿಲ್ಲ. ಕಲೆತು ಕೆಲಸ ಮಾಡಲು ಅವಕಾಶವೂ ಇಲ್ಲ. ಎರಡೆರಡು ವರ್ಷಗಳ ಎರಡು ಸೆರೆನುನೆವಾಸಗಳ ಮಧ್ಯೆ ಕೆಲವು ದಿನಗಳ ಹೊರತು ಒಟ್ಟಗೆ ಇರುವ ಸಂಭವವೂ ಇರಲಿಲ್ಲ. ಈ ಎರಡನೆಯ ಸೆರೆಮನೆಯ ವಾಸ ಮುಗಿಯುವ ಮುಂಚೆಯೇ ಕಮಲ ಮರಣೋನ್ಮುಖಳಾದಳು.
೧೯೩೪ ನೆಯ ಫೆಬ್ರವರಿ ತಿಂಗಳಲ್ಲಿ ಕಲ್ಕತ್ತದಿಂದ ಹೊರಟ ವಾರಂಟಓನಿಂದ ನನ್ನ ಬಂಧನ ವಾದಾಗ ನನಗೆ ಕೆಲವು ಬಟ್ಟೆಗಳನ್ನು ತರಲು ಕಮಲ ನಮ್ಮ ಕೊಠಡಿಗೆ ಹೋದಳು. ಆಕೆಯಿಂದ ಬೀಳ್ಕೊಳ್ಳಲು ಹಿಂದೆಯೇ ಹೋದೆ, ಇದ್ದಕ್ಕಿದ್ದ ಹಾಗೆ ನನ್ನನ್ನು ಬಿಗಿದಪ್ಪಿ, ಪ್ರಜ್ಞೆತಪ್ಪಿ ಮೂರ್ಥಿ ಹೋದಳು. ಆಕೆ ಈ ರೀತಿ ಎಂದೂ ಮಾಡಿರಲಿಲ್ಲ. ಸೆರೆಮನೆಗೆ ಹೋಗುವುದು ನಮಗೆ ಆಟವಾಗಿ ಹೋಗಿತ್ತು. ಎಲ್ಲರೂ ಯಾವ ಗೊಂದಲನನ್ನೂ ಎಬ್ಬಿಸದೆ ಸಂತೋಷದಿಂದ ಕಳುಹಿಸಿಕೊಡು ತ್ತಿದ್ದರು, ಆದರೆ ಅದೇ ನಮ್ಮ ಕೊನೆಯ ಸಂದರ್ಶನ ಎಂದು ಆಕೆಗೆ ಏನಾದರೂ ಮುಂಬರಿವು ಇತ್ತೆ?
ಪರಸ್ಪರ ಅವಶ್ಯಕತೆ ಅತ್ಯಧಿಕವಿದ್ದಾಗ, ಆಗತಾನೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದಾಗ ಎರಡೆರಡು ವರ್ಷಗಳ ಎರಡು ಸೆರೆಮನೆ ವಾಸಗಳುನಮ್ಮ ನಡುವೆ ಬಂದವು. ದೀರ್ಫಿ ಸೆರೆಮನೆ ವಾಸದಲ್ಲಿ ಇದೇ ನನ್ನ ಯೋಚನೆಯಾಗಿತ್ತು. ಆದರೂ ನಮ್ಮಿಬ್ಬರ ಪುನರ್ಮಿಲನ ಬಂದೇ ಬರುತ್ತದೆ ಎಂದು ಆಶಿಸಿದ್ದೆ. ಈ ವರ್ಷಗಳನ್ನು ಆಕೆ ಹೇಗೆ ಕಳೆದಳು? ಊಹೆ ಮಾಡಬಲ್ಲೆ ನಾದರೂ, ತಿಳಿಯದು, ನಮ್ಮ ಸೆರೆಮನೆಯ ಭೇಟಗಳಲ್ಲಿ, ಅಥವ ಹೊರಗೆ ಬಂದ ಸ್ವಲ್ಪ ಕಾಲದಲ್ಲಿ ಸ್ವಾಭಾನಿಕತೆಯೇ ಇರುತ್ತಿರಲಿಲ್ಲ. ನನ್ಮ ಸಂಕಟವನ್ನು ಇನ್ನೊಬ್ಬರಿಗೆ ತೋರಿಸಿ ಮನಸ್ಸಿಗೆ ನೋವು ಮಾಡಬಾರಡೆಂದು ಯಾವಾಗಲೂ ಹಸನ್ಮುಖಿಗಳಾಗಿಯೇ ಕಾಣಿಸಿಕೊಳ್ಳು ತ್ತಿದ್ದವು. ಆದರೂ ಅನೇಕ ವಿಷಯಗಳಲ್ಲಿ ಆಕೆಯ ಮನಸ್ಸಿಗೆ
ಬೇಡನ್ ನೀಲರ್ : ಲಾಸೆನ್ ೨೭
ಶಾಂತಿಯಿಲ್ಲ ಎಂಬುದು ಎದ್ದು ಕಾಣುತ್ತಿತ್ತು. ನಾನು ಹೊರಗಿದ್ದಕೆ ಪ್ರಾಯಶಃ ಸ್ವಲ್ಪ ಸಹಾಯ ವಾಗುತ್ತಿದ್ದೆನೋ ಏನೋ? ಅದರೆ ಸೆರೆಮನೆಯಿಂದ ಅದು ಸಾಧ್ಯವಿರಲಿಲ್ಲ.
೩. ಮಾನವ ಬಾಂಧವ್ಯದ ಸಮಸ್ಯೆ
ಬೇಡನ್ ನೀಲರ್ನಲ್ಲಿ ನಾನೊಬ್ಬನೇ ಏಕಾಂಗಿಯಾಗಿ ಕಾಲ ಕಳೆಯುತ್ತ ಇದ್ದಾಗ ಈ ಎಲ್ಲ ಮತ್ತು, ಇನ್ನೂ ಅನೇಕ--ಯೋಚನೆಗಳು ಹೊಳೆಯಲಾರಂಭಿಸಿದವು, ಸೆರೆಮನೆಯ ಕಾಲವನ್ನು ನಾನು ಸುಲಭವಾಗಿ ಕಳೆಯಲಿಲ್ಲ. ಅದು ಅಭ್ಯಾಸವಾಗಿ ಹೋಗಿತ್ತು ; ಆದರೆ ಈ ಹೊಸ ಸನ್ನಿವೇಶ ಅದಕ್ಕಿಂತ ಉತ್ತಮವೇನೂ ಇರಲಿಲ್ಲ. ನಾನು ನಾಜಿ ರಾಜ್ಯದಲ್ಲಿ ಇದ್ದೆ. ಅದರ ನಿಚಿತ್ರ ನೈಸರೀತ್ಯ ಗಳು ನನಗೆ ಸರಿ ಬೀಳುತ್ತಿರಲಿಲ್ಲ. ಆದರೂ ನಾಜಿಸಂ ನನಗೆ ಯಾವ ಅಡಿ ಸ್ಲಿಯನ್ನೂ ಮಾಡಲಿಲ್ಲ. ಬ್ಲಾಕ್ ಫಾರೆಸ್ಟ್ ನ ಮೂಲೆಯಲ್ಲಿನ ಆ ಹಳ್ಳಿ ಯಲ್ಲಿ ಅದರ ಪ್ರಭಾವ ಎದ್ದು ಕಾಣುತ್ತಿ ರಲಿಲ್ಲ.
ಪ್ರಾ ಹಃ ನನ್ನ ಮನಸ್ಸೆಲ್ಲ ಇತರ ಸ ಮೇಲೆ ಇತ್ತು. ನನ್ನ ಹಿಂದಿನ ಜೀವನ ಚಿತ್ರ ಪಟವೆಲ್ಲ "ಕಣ್ಣೆದುರಿಗೆ ಸುಳದು ಹೋಗುತಿತ್ತು. ಪಕ್ಕದಲ್ಲಿ ಸದಾ ಕಮಲಳ ಚಿತ್ರ. ಆಕೆ ಭಾರತ ಮಹಿಳೆಯ. ಏಕೆ ಸ್ತ್ರೀಜಾತಿಯ--ಸಂಕೇಶವಾದಳು. ಒಂದೊಂದು ವೇಳೆ ಆಕೆ-_ತನ್ನ ಎಲ್ಲ ದೋಷ ದೌರ್ಬಲ್ಯಗಳಿಂದಲೂ ಪ್ರಿಯತಮವಾದ, ಮನಸ್ಸಿಗೆ ಎಟುಕದ ರಹಸ್ಯಗಳಿಂದ ಕೂಡಿದ ನಮ್ಮ ಮಾತೃಭೂಮಿಯಾದ ಭಾರತದ ಭಾವನೆಗಳೊಂದಿಗೆ ಹೇಗೋ ಆಶ್ಚರ್ಯ ರೀತಿಯಲ್ಲಿ ಮಿಳಿತವಾಗು ತಿದ್ದಳು. ಕಮಲ ಯಾರು? ಅವಳು ನನಗೆ ಪರಿಚಿತಳೆ? ಅವಳ ನೈಜ ಆತ್ಮವನ್ನು ನಾನು ಬಲ್ಲೆನೆ? ಅನೆಳು ನನ್ನನ್ನು ಅರಿತು ಅರ್ಥಮಾಡಿಕೊಂಡಿರುವಳೆ? ಏಕೆಂದರೆ ನಾನೂ ಸಹ ನನ್ನ ಆಳವನ್ನು ನಾನೇ ಅರಿಯದ ಅಸಾಧಾರಣ ವ್ಯಕ್ತಿಯಾಗಿದ್ದೆ, ನನ್ನೊಳಗೆ ಅಡಗಿರುವ ರಹಸ್ಯ, ಅದರ ಎಟುಕದ ಆಳ ನನಗೇ ಅರ್ಥವಾಗುತ್ತಿರಲಿಲ್ಲ. ಇದರಿಂದಲೇ ಒಂದೊಂದು ವೇಳೆ ನನ್ನನ್ನು ಕಂಡರೆ ಕಮಲ ಹೆದರುತ್ತಿದ್ದಳೆಂದು ಕಾಣುತ್ತದೆ. ಮದುನೆಯಾಗಲು ನಾನು ಎಂದಿಗೂ ಸಮರ್ಪಕನಾದ ವರನಲ್ಲ. ಕೆಲವು ವಿಷಯಗಳಲ್ಲಿ ನಾನೂ ಕಮಲಳೂ ಉತ್ತರ ದಕ್ಷಿಣ ಧ್ರುವಗಳಂತೆ. ಇನ್ನು ಕೆಲವು ವಿಷಯಗಳಲ್ಲಿ ಅತಿ ಸಮಾಸ: ಆದರೆ ಒಬ್ಬರಿಗೊಬ್ಬರು ಪರಿಪೋಷಕರಲ್ಲ. ನಮ್ಮ ಶಕ್ತಿಯೇ ನಮ್ಮ ಪರಸ್ಪರ ಬಾಂಧನ್ಯದಲ್ಲಿ ದೌರ್ಬಲ್ಯವಾಯಿತು. ಪರಸ್ಪರ ಪೂರ್ಣ ಗ್ರಹಿಕೆ, ಮನಸ್ಸುಗಳ ಮಿಳಿತ ಅಥವ ಕಷ್ಟ ಇವು ನಮ್ಮಲ್ಲಿ ಸಾಧ್ಯ. ಬಂದಂತೆ ಅನುಭವಿಸಿ ಸಾಮಾನ್ಯ ಸಂಸಾರಜೀವನ ನಡೆಸುವಂಥ ವ್ಯಕ್ತಿಗಳಾಗಿರಲಿಲ್ಲ ನಾವಿಬ್ಬರೂ.
ಇಂಡಿಯಾ ದೇಶದ ಅಂಗಡಿಗಳಲ್ಲಿ ಮಾರುತ್ತಿದ್ದ ಅನೇಕ ಸಟಿಗಳಲ್ಲಿ ನನ್ನ ಮತ್ತು ಕಮಲಳ ಬೇಕೆ ಬೇರೆ ಚಿತ್ರಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಅಂಟಿಸಿ ಮೇಲೆ “ ಆದರ್ಶ ಜೋಡಿ? ಎಂದು ಬರೆದ ಒಂದು ಚಿತ್ರವಿತ್ತು. ಅನೇಕರು ನಮ್ಮನ್ನು ಅದೇ ರೀತಿ ಭಾವಿಸಿದ್ದರು. ಆದರೆ ಆದರ್ಶ ವನ್ನು ಮುಟ್ಟ ಲು ಅಥವ ಧರಿಸಲು ಬಹಳ ಕಷ್ಟ ವಿಜೆ. ನಮ್ಮ ಕಷ ಸೈ ಗಳು, ಭೇದಗಳು ಏನೆ ಇರಲಿ, ಜೀವನ ನಮ್ಮಲ್ಲಿ ಎಷ್ಟೇ ಕಣ್ಣು ಮುಚ್ಚಾ ರೆಯಾಟವನ್ನು ಆಡಿರಲಿ ಬ್ ತುಂಬ ಅದ ಷ್ಟ ಶಾಲಿಗಳು ಎಂದು ಸಿಂಹಳದಲ್ಲಿ `ನಿಶ್ರಾ ಆತೆ ನಡೆಯುತ್ತಿ ದ್ದಾಗ ಕನುಲಳಿಗೆ ನಾನು ಹೇಳಿದ್ದು ಇನ್ನೂ ಜ್ಞಾಪಕ ದಲ್ಲಿದೆ. ಮದುವೆಯು ಬಡು ವಿಲಕ್ಷಣ ವ್ಯಾಪಾರ; ಸಾವಿರಾರು ವರ್ಷಗಳ ಅನುಭವವಿದ್ದರೂ ಅದು ಹಾಗೆಯೇ ಉಳಿದಿದೆ. ವಿವಾಹಿತ ಜೀವನದ ಅನೇಕ ಭಗ್ನಜೀವಿಗಳನ್ನು ನಾವೂ ಸುತ್ತಲೂ ನೋಡುತ್ತಿದ್ದೇವೆ. ಅಥವ ಎಲ್ಲಕ್ಕೂ ಮಿಗಿಲಾಗಿ ಯಾವುದು ಜಾಜ್ವಲ್ಯಮಾನವಾಹ ಸ್ಪರ್ಣಮಂದಿರವಾ ಗಿರಜೇಕೋ ಅದು ಇಂದು ತುಕ್ಕುಹಿಡಿದು ಮಲಿನವಾಗಿದೆ. “ ನಾವು ಎಷ್ಟು ಅದೃಷ್ಟಶಾಲಿಗಳು ” ಎಂದು ಹೇಳಿದಾಗ ಆಕೆ ಒಪ್ಪಿದಳು, ನಾವು ಅನೇಕ ಬಾರಿ ವ್ಯಾಜ್ಯವಾಡಿ ಒಬ್ಬರ ಮೇಲೊಬ್ಬರು ಸಿಟ್ಟಾ ಗಿದ್ದರೂ ನಮ್ಮ ಜೀವನಜ್ಯೋತಿ ಪ್ರಕಾಶವಾಗಿಯೇ ಇತ್ತು. ನಾವಿಬ್ಬರೂ ಜೀವನದಲ್ಲಿ ಹೊಸ ಸಾಹಸಗಳನ್ನು ಕಾಣುತ್ತ ಪರಸ್ಫರ ಆಳವನ್ನು ಅರಿತುಕೊಳ್ಳಲು ಯತ್ನಿ ಸಿದೆವು.
೨೮ ಭಾರತ ದರ್ಶನ
ಮಾನವ ಬಾಂಧವ್ಯದ ಸಮಸ್ಯೆ ಎಷ್ಟು ಪ್ರಧಾನವಾದದ್ದು ; ಆದರೂ ಅದನ್ನು ನಮ್ಮ ರಾಜಕೀಯ ಆರ್ಥಿಕ ಸಮಸ್ಯೆಗಳ ಗೊಂದಲದಲ್ಲಿ ಎಷ್ಟೋಬಾರಿ ಮರೆತಿದ್ದೇವೆ, ಇಂಡಿಯ, ಚೀನ ದೇಶಗಳ ಸನಾ ತನ ಮತ್ತು ಜ್ಞಾನಸಂಸನ್ನ ಸಂಸ್ಕೃ ತಿಗಳು ಇದನ್ನು ಮರೆತಿಲ್ಲ. ಅದರೂ ಸಾಮಾಜಿಕ ನಡತೆಯ ಕೆಲವು ಆದರ್ಶಗಳನ್ನು ಬೆಳೆಸಿದರು. ಅವುಗಳಲ್ಲಿ ಏನೇ ಲೋಸಜೋಷಗಳಿರಲಿ ಅವು ವ್ಯಕ್ತಿಗೆ ಒಂದು ಸಮತೂಕಕೊಟ್ಟ ವು. ಆ ಸಮತೂಕವನ್ನು ಈಗ ನಾವು ಭಾರತದಲ್ಲಿ ಕಾಣುವುದಿಲ್ಲ. ಆದರೆ ಇತರ ವಿಷಯಗಳಲ್ಲಿ ಎಷ್ಟೋ ನಿಷಯಗಳಲ್ಲಿ ಜಗಳ ಪಾಶ್ಚಾತ್ಯ ದೇಶಗಳಲ್ಲಿ ಈ ಸಮತೂಕ ಎಲ್ಲಿದೆ? ಅಥವ ಸಮತೂಕವಿದ್ದ ಕೆ ಜಡಸ ಕ್ವಭಾವವಿರಲೇಜೇಕೆ? ಕ್ರಮಾನುಗತ ಪರಿವರ್ತನೆ ಬೇಡವೆ? ಒಂದ ಕ್ಕಾಗಿ ಇನ್ನೊ ದನ್ನು ಬಲಿಕೊಡಬೇಕೆ? ಸಮತೂಕ, ಆಂತರಿಕ ಮತ್ತು ಬಾಹೈಪ್ರ ಗತಿಗಳ ಸಮಾಕರಣ, ಹಿಂದಿನವರ ವಿವೇಶ, ನೂತನ ಕಾಲದ ಶಕ್ತಿ ಮತ್ತು ವಿಜ್ಞಾನ ಇವುಗಳ ಸಮಿಾಕರಣ ಖಂಡಿತ ಸಾಧ್ಯನಿರಬೇಕು. ಪ್ರಪಂಚದ ಇತಿಹಾಸದಲ್ಲಿ ನಾವು ಈಗ ಯಾನ ಸ್ಥಿತಿಯಲ್ಲಿದ್ದೇವೆ ಎಂದರೆ ಅಂತಹೆ ಒಂದು Rides ಹ ಸಾಧ್ಯವಾಗದಿದ್ದ ರೆ ನಿಜವಾಗಿಯೂ ನಿನಾಶವೇ' ಖಂಡಿತ. ಹೊಸದೂ ಹಳದೂ ಎರಡರ ನಾಶವೂ ಖಂಡಿತ.
೪, ೧೯೩೫ ರಕಿ ಕ್ರಿಸ್ಮಸ್
ಕಮಲಳ ದೇಹ ಸ್ಸಿತಿ ಉತ್ತಮವಾಗುವಂತೆ ಗ ಅಷ್ಟೇನು ಉತ್ತಮ ಕಾಣದಿದ್ದರೂ ಹಿಂದಿನ ಕೆಲವು ವಾರಗಳ ಸ್ಥಿತಿಯನ್ನು ಹೋಲಿಸಿದರೆ ಎಷ್ಟೋ ಹಗುರ ಕಂಡಿತು. ಗಂಡಾಂತರ ವನ್ನು ದಾಟ, ದೇಹಸ್ಥಿತಿ ಸ್ತಿಮಿತಕ್ಕೆ ಬಂದಿತ್ತು. ಅದೇ ಒಂದು ದೊಡ್ಡ ಲಾಭವಾಗಿತ್ತು. ಈ ರೀತಿ ಇನ್ನೊಂದು ತಿಂಗಳು ಕಳೆದಳು. ಇದೇಸಮಯದಲ್ಲಿ ನನ್ನ ಮಗಳು ಇಂದಿರಳೊಂದಿಗೆ ಸ್ವಲ್ಪಕಾಲ ನಾತ್ರ ಇಂಗ್ಲೆಂಡಿಗೆ ಹೋದೆ. ಅಲ್ಲಿಗೆ ಹೋಗಿ ಎಂಟು ವರ್ಷಗಳಾಗಿದ್ದವು. ಸ್ನೇಹಿತರು ಬರಲೇಬೇಕೆಂದು ಒತ್ತಾ ಯ ಮಾಡುತ್ತಿದ್ದರು.
ಬೇಡನ್ ನೀಲರ್ಗೆ ಹಿಂದಿರುಗಿ ಪುನಃ ನನ್ನ ದಿನಚರಿಯನ್ನು ಆರಂಭಿಸಿದೆ. ಚಳಿಗಾಲ ಆರಂಭವಾಗಿ ಹಿಮಗಡ್ಡೆ ಭೂಮಿಯನ್ನೆಲ್ಲ ಮುಸುಕಿತ್ತು, ಕ್ರಿಸ್ಮಸ್ ಹೆತ್ತಿರ ಬಂದಂತೆ ಕಮಲಳ ದೇಹಸ್ಥಿತಿ ವಿಷಮಿಸುತ್ತಿರುವಂತೆ ಕಂಡಿತು. ಇನ್ನೊಂದು ಗಂಡಾಂತರ ಆರಂಭವಾಗಿತ್ತು. ಅವಳ ಬದುಕು ಸೂಕ್ಷ್ಮವಾಗುತ್ತಬಂದು ಆ ೧೯೩೫ ನೆ ಇಸವಿಯ ಕೊನೆಯ ದಿನಗಳಲ್ಲಿ, ಅವಳು ಇನ್ನು ಬದುಕಿರುವುದು ಎಷ್ಟುದಿನಗಳು ಗಂಟಿಗಳು ಎಂಬುದನ್ನರಿಯದೆ ಕಡುಕಷ್ಟಗಳಲ್ಲಿ ಹಾದುಹೋಗುತ್ತಿದ್ದೆ, ಮಂಜು ಮುಚ್ಚಿದ ಆ ಮಾಗಿಯ ಪ್ರಶಾಂತ ದೃಶ್ಯವು ಕೊರೆಯುವ ಮರಣ ಮೌನದಂತೆ ಇತ್ತು, ನನ್ನ ಹಿಂದಿನ ಆಶಾಕಿರಣಗಳೆಲ್ಲ ನಂದಿಹೋದವು.
ಆದರೂ ಕಮಲ ಈ ಗಂಡಾಂತರದಲ್ಲೂ ಹೋರಾಡಿ ಅಶ್ಯಾಶ್ಚರ್ಯ ಶಕ್ತಿ ಜೋರಿ ಅದರಿಂದಲೂ ಪಾರಾದಳು. ಸ್ವಲ್ಪ ಉತ್ತಮಗೊಂಡು ಗೆಲುವಾದಳು ; ಬೇಡನ್ ವೀಲರ್ ಬೇಸರವಾಗಿತ್ತು, ಬೇಕೆ ಕಡೆಗೆ ಹೋಗೋಣವೆಂದಳು. ಅದಕ್ಕೆ ಇನ್ನೊಂದು ಕಾರಣವೆಂದರೆ ಆ ವಿಶ್ರಾಂತಿ ಗೃಹದಲ್ಲಿ ಆದ ಇನ್ನೊಬ್ಬ ಕೋಗಿಯ ಮರಣ. ಆತನು ಆಗಾಗ ಕಮಲಳಿಗೆ ಹೂಗಳನ್ನು ಕಳುಹಿಸುತ್ತಿದ್ದ ಮತ್ತು ಅವಳನ್ನು ಎರಡು ಮೂರು ಬಾರಿ ಬಂದು ನೋಡಿಕೊಂಡು ಹೋಗಿದ್ದ. ಆತೆ ಒಬ್ಬ ಐರಿಷ್ ಹುಡುಗ, ಕಮಲಳಿಗಿಂತ ಆತನ ಆರೋಗ್ಯ ಉತ್ತಮವಾಗಿತ್ತು. ಆಗಾಗ್ಗೆ ತಿರುಗಾಡಲು ಸಹ ಹೋಗುತ್ತಿದ್ದ. ಅವನ ಸಾವಿನ ಸುದ್ದಿಯನ್ನು ಕಮಲ ಶಿಳಿಯದಿರಲೆಂದು ಪ್ರಯತ್ನ ಪಟ್ಟಿವು; ಸಾಧ್ಯವಾಗಲಿಲ್ಲ. ಕಾಹಿಲೆಯಲ್ಲಿರುವವರಿಗೆ ಅದರಲ್ಲೂ ಆಸ್ಪತ್ರೆಗಳಲ್ಲಿರುವ ದುರದೃಷ್ಟಶಾಲಿಗಳಿಗೆ ತಿಳಿಯಬಾರದ ನಿಷಯವನ್ನು ಹೇಗೋ ತಿಳಿದುಕೊಳ್ಳು ವ ಆರನೆಯದೊಂದು ಇಂದ್ರಿಯಶಕ್ತಿ ಇರುತ್ತದೆ.
ಸ ತಿಂಗಳಲ್ಲಿ ಕೆಲವು ಬವ ಕ ಪ್ಯಾರಿಸ್ ನಗರಕ್ಕೆ ಹೋಗಿ ಹಾಗೇ ಪುನಃ ಅಲ್ಪಕಾಲ ಮಾತ್ರ ಲಂಡನ್ನಿಗೆ ಹೋಜಿ. ಪ್ರಪಂಚವು ಪುನಃ ನನ್ನನ್ನು ಸೆಳೆಯುತ್ತಿತ್ತು. ಏಪ್ರಿಲ್ನಲ್ಲಿ ಸೇರುವ
ಬೇಡನ್ ವೀಲರ್ : ಲಾಸೆನ್ ೨೯೪
ಅಖಿಲ ಭಾರತ ರಾಷ್ಟ್ರ ಮಹಾಸಭೆಯ ಅಧ್ಯಕ್ಷತೆಗೆ ಎರಡನೆಯ ಬಾರಿ ನನ್ನನ್ನು ಆರಿಸಿದ್ದಾರೆ ಎಂಬ ಸುದ್ದಿ ಲಂಡನ್ನಿನಲ್ಲಿ ಇದ್ದಾಗಲೇ ಮುಟ್ಟಿತು. ಅನೇಕ ಸ್ನೇಹಿತರು ಮೊದಲೇ ಎಚ್ಚರಿಸಿದ್ದ ರಿಂದ ನಾನೂ ಅದನ್ನು ನಿರೀಕ್ಷಿಸಿದ್ದೆ. ಕಮಲಳ ಜೊತೆಗೆ ಚರ್ಚೆ ಸಹ ಮಾಡಿದ್ದೆ. ಈಗ ನನಗೊಂದು ಸಮಸ್ಯೆಯಾಯಿತು. ಈ ಸ್ಥಿತಿಯಲ್ಲಿ ಕಮಲಳನ್ನು ಬಿಟ್ಟು ಹೊರಡುವುಜಿ ಅಥವ ಅಧ್ಯಕ್ಷ ಪದವಿಗೆ ರಾಜಿನಾಮೆ ಕೊಡುವುದೆ? ರಾಜಿನಾಮೆ ಆಕೆಗೆ ಇಷ್ಟವಿರಲಿಲ್ಲ. ಆಕೆಯೂ ಸ್ವಲ್ಪ ಗುಣಹೊಂದಿದ್ದಳು. ಪುನಃ ಸ್ವಲ್ಪ ದಿವಸಗಳ ನಂತರ ಆಕೆಯ ಬಳಿ ಬರಬಹುದೆಂದು ಯೋಚಿಸಿದೆವು.
೧೯೩೬ನೆಯ ಇಸವಿಯ ಕೊನೆಯಲ್ಲಿ ಬೇಡನ್ ವೀಲರ್ ಬಿಟ್ಟು ಸ್ವಿಜರ್ಲೆಂಡಿನ ಲಾಸೆನ್ ಬಳಿ ಒಂದು ವಿಶ್ರಾಂತಿಮಂದಿರಕ್ಕೆ ಕಮಲಳನ್ನು ಕರೆದುಕೊಂಡು ಹೋದಡೆ.
೫. ಮೃತ್ಯು
ಶಿ ಕಮಲಳಿಗೂ ಮತ್ತು ನನಗೂ ಸ್ವಿಜರ್ಲೆಂಡ್ ಚೆನ್ನಾಗಿತ್ತು. ಆಕೆಗೆ ಹೆಚ್ಚು ಸಂತೋಷ ವಾಯಿತು. ಸ್ವಿಜಕ್ಸೆಂಡಿನ ಈ ಪ್ರಾಂತ್ಯ ನನಗೆ ಸ್ವಲ್ಪ ಸರಿಚಯನಿದ್ದುದರಿಂದ ನನಗೂ ಸುಖವಾಗಿತ್ತು. ಆಕೆಯ ದೇಹ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ; ಆದ್ದರಿಂದ ಯಾವ ಭಯವೂ ತೋರ ಲಿಲ್ಲ. ನಿದಾನವಾಗಿ ಜೇತರಿಸಿಕೊಳ್ಳುತ್ತ ಇನ್ನೂ ಕೆಲವು ಕಾಲ ಅದೇ ಸ್ಥಿತಿಯಲ್ಲಿರುವಂತೆ ತೋರಿತು.
ಈ ಮಧ್ಯೆ ಇಂಡಿಯಾದಿಂದ ಮೇಲಿಂದಮೇಲೆ ಕರೆ ಬರಲಾರಂಭಿಸಿತು. ಅಲ್ಲಿ ನನ್ನ ಸ್ನೇಹಿತರು ಹಿಂದಿರುಗಬೇಕೆಂದು ಒತ್ತಾಯಮಾಡುತ್ತಿದ್ದರು. ಸದಾ ನನ್ನ ದೇಶದ ಸಮಸ್ಯೆಗಳ ಆಲೋಚನೆ ಯಲ್ಲಿ ಮನಸ್ಸು ಕುದಿಯ ತೊಡಗಿತು. ಸೆರೆಮನೆಯ ವಾಸದಿಂದಲೋ ಇತರ ಕಾರಣಗಳಿಂದಲೋ ಸಾರ್ವಜನಿಕ ಪ್ರಶ್ನೆಗಳಲ್ಲ ಪ್ರತ್ಯಕ್ಷ ಭಾಗವಹಿಸಲು ನನಗೆ ಸಾಧ್ಯವಾಗಿರಲಿಲ್ಲ. ಮೂಗುದಾರ ಕಿತ್ತು ಹಾಕಿ ಮುನ್ನುಗ್ಗಲು ಹಾತೊರೆಯುತ್ತಿದ್ದೆ. ಪ್ಯಾರಿಸ್ ಮತ್ತು ಲಂಡನ್ ನಗರಗಳ ನನ್ನ ಭೇಟಿಯಿಂದ ಮತ್ತು ಇಂಡಿಯದಿಂದ ಬಂದ ವಾರ್ಶೆಯಿಂದ ಪೊರೆ ಬಿಟ್ಟ ಹಾವಿನಂತೆ ಆಗಿದ್ದೆ. ಹಿಂದೇಟು ಹಾಕಲು ಸಾಧ್ಯವೇ ಇರಲಿಲ್ಲ.
ಕಮಲಳ ಸಂಗಡ ಚರ್ಚೆ ಮಾಡಿ ವೈದ್ಯರ ಸಲಹೆ ಪಡೆದೆ. ಇಂಡಿಯಾಕ್ಕೆ ಹಿಂದಿರುಗಬೇಕೆಂದು ಇಬ್ಬರೂ ಒಪ್ಪಿದರು. ಡಚ್ ಕೆ. ಎಲ್. ಎಮ್. ವಿಮಾನಮಾರ್ಗದ ಒಂದು ವಿಮಾನದಲ್ಲಿ ಸ್ಥಳ ಗೊತ್ತು ಮಾಡಿದೆ. ಫೆಬ್ರುವರಿ ೨೮ ನೆ ದಿನ ನಾನು ಲಾಸೆನ್ನಿಂದ ಹೊರಡಬೇಕಾಗಿತ್ತು. ಇಷ್ಟೆಲ್ಲ ಆದಮೇಲೆ ನಾನು ಅವಳಿಂದ ಅಗಲಿ ಹೊರಡಲು ಕಮಲಳಿಗೆ ಮನಸ್ಸಿಲ್ಲನೆಂದು ಭಾಸವಾಯಿತು. ಆದರೂ ನನ್ನ ಕಾರ್ಯಕ್ರಮವನ್ನು ಬದಲಾಯಿಸಬೇಕೆಂದು ಆಕೆ ಹೇಳಲಿಲ್ಲ. ಇಂಡಿಯದಲ್ಲಿ ಬಹಳ ದಿನ ಇರುವುದಿಲ್ಲ. ಎರಡು ತಿಂಗಳಲ್ಲಿ ಹಿಂದಿರುಗುತ್ತೇನೆ ಎಂದು ಹೇಳಿದೆ. ಆಕೆಗೆ ಬೇಕೆಂದರೆ ಇನ್ನೂ ಮುಂಚೆಯೇ ಬರುತ್ತೇನೆ. ಕೇಬಲ್ ಕೊಟ್ಟರೆ ನಿಮಾನಮೂಲಕ ಒಂದು ವಾರದಲ್ಲಿ ಬರು ತ್ತೇನೆ ಎಂದೆ,
ನಾನು ಹೊರಡಲು ನಾಲ್ಕೈದು ದಿನಗಳು ಮಾತ್ರ ಇದ್ದವು, ಇಂದಿರ ಹತ್ತಿರದಲ್ಲೇ ಬೆಕ್ಸ್ನಲ್ಲಿ ನಲ್ಲಿ ಓದುತ್ತಿದ್ದಳು. ನಮ್ಮೊಟ್ಟಿಗೆ ಆ ಕೊನೆಯ ದಿನಗಳನ್ನು ಕಳೆಯಲು ಬರುವವಳಿದ್ದಳು. ವೈದ್ಯನು ಬಂದು ನನ್ನ ಪ್ರಯಾಣವನ್ನು ಒಂದುವಾರ ಅಥವಾ ಹತ್ತುದಿವಸ ಮುಂದುವರಿಸಲು ಹೇಳಿದ. ಇನ್ನೇನೂ ಹೇಳಲಿಲ್ಲ. ಒಡನೆ ಒಪ್ಪಿ ಆ ಮುಂದಿನ ಕೆ. ಎಲ್. ಎಮ್. ವಿಮಾನದಲ್ಲಿ ಸ್ಥಳ ಇಡಲು ತಿಳಿಸಿದೆ.
ಈ ಕೊನೆಯ ದಿನಗಳು ಕಳೆಯುತ್ತ ಬಂದಂತೆ ಕಮಲಳಲ್ಲಿ ಒಂದು ಅತಿಸೂಕ್ಷ್ಮ ಅಸಾಧ್ಯ ವ್ಯತ್ಯಾಸ ಕಂಡಿತು. ನನಗೆ ತೋರುವಮಟ್ಟಿಗೆ ದೇಹಸ್ಥಿತಿ ಒಂದೇ ಸಮನಿತ್ತು. ಆದರೆ ಆಕೆಯ ಮನಸ್ಸು ಬಾಹ್ಯ ಪ್ರಪಂಚದಿಂದ ದೂರದೂರವಾಗುವಂತೆ ಕಾಣುತ್ತಲಿತ್ತು. ಯಾರೋ ತನ್ನನ್ನು ಕರೆಯುತ್ತಿ ದಾರೆ. ನಾನು ಯಾರನ್ನೂ ಕಾಣದಿದ್ದರೂ, ಯಾರೋ ಕೊಠಡಿಯೊಳ್ಳಗೆ ಬಂದರು, ಯಾವುದೋ ಆಕೃತಿ ಕಾಣಿಸುತ್ತಿದೆ ಎಂದು ಹೇಳುತ್ತಿದ್ದಳು,
೩೦ ಭಾರತ ದರ್ಶನ
ಫೆಬ್ರುವರಿ ೨೮ನೆ ದಿನ ಬೆಳಗಿನ ಜಾವ ಅವಳ ಉಸಿರು ಅಡಗಿತು. ಇಂದಿರ ಅಲ್ಲಿಯೇ ಇದ್ದಳು "ಮತ್ತು ಈ ಕೊನೆಯ ದಿನಗಳಲ್ಲಿ ಸದಾ ನಮ್ಮ ಆಪ್ತ ಸ್ನೇಹಿತ ಡಾಕ್ಟರ್ ಅತಲ್ ಸಹ ನಮ್ಮೊಂದಿಗೆ ಇದ್ದರು. ಸ್ವಿಜಕ್ಸೆಂಡಿನ ಹತ್ತಿರದ ಪಟ್ಟಣಗಳ ಸ್ನೇಹಿತರುಗಳು ಬಂದರು. ಲಾಸೆನ್ಸಿನ ಸ್ಮಶಾನಕ್ಕೆ ಅವ ಳನ್ನು ಒಯ್ದೆ ವು. ಅಷ್ಟು ಬಾರಿ ಅಷ್ಟು ಚೆನ್ನಾಗಿ ನಗುತ್ತಿದ್ದ ಆ ಮುದ್ದು ಮುಖ, ಸುಂದರದೇಹ, ನಾಲ್ಕೇನಿಮಿಷಗಳಲ್ಲಿ ಸುಟ್ಟು ಬೂದಿಯಾಯಿತು. ಆ ಪ್ರತಿಭಾವಂತ, ಉಜ್ವಲ, ಜೀವಂತ ವ್ಯಕ್ತಿಯ ಮೃತ ಉಳಿಕೆ ಒಂದು ಸಣ್ಣ ಮಡಿಕೆಯಲ್ಲಿ.
೬ ಮುಸ್ಸೊಲಿನಿ : ಪುನರಾಗಮನ
ಲಾಸನ್ ಮತ್ತು ಯೂರೋಪಿನಲ್ಲಿ ನನ್ನನ್ನು ಬಂಧಿಸಿದ್ದ ಕಟ್ಟು ಕಡಿದು ಹೋಯಿತು, ಅಲ್ಲಿ ಇರಬೇಕಾದ ಅಗತ್ಯವೂ ಇರಲಿಲ್ಲ. ನಿಜವಾಗಿ ನೋಡಿದರೆ ನನ್ನ ಜೀವನದ ಇನ್ನೂ ಎನೋ ಒಂದು ಕಟ್ಟು ಕಡಿದು ಹೋಯಿತು. ಅದರ ಅರಿವು ನನಗೆ ಈಚೀಚೆಗೆ ಕ್ರಮೇಣ ಆಗಿದೆ. ಆ ದುರ್ದಿನಗಳಲ್ಲಿ ನನ್ನ ಮನಸ್ಸೇ ಸರಿಯಿರಲಿಲ್ಲ. ಇಂದಿರ ಮತ್ತು ನಾನು ಕೆಲವು ದಿನಗಳನ್ನು ಶಾಂತಿ ಯಿಂದ ಕಳೆಯೋಣವೆಂದು ಮಾಂಟ್ರಿಗೆ ಹೋದೆವು,
ಮಾಂಟ್ರಿಯಲ್ಲಿದ್ದಾಗ ಲಾಸೆನ್ನಿನ ಇಟಲಿ ರಾಯಭಾರಿ ನನ್ನನ್ನು ಕಾಣಲು ಬಂದ. ನನ್ನ ನಷ್ಟಕ್ಕಾಗಿ ಮುಸ್ಸೊಲಿನಿಯ ಅನುತಾಪವನ್ನು ಸೂಚಿಸಲೆಂದೇ ಅಲ್ಲಿಗೆ ಬಂದ. ನನಗೆ ಆಶ್ಚರ್ಯವಾಯಿತು, ಏಕೆಂದರೆ ಮುಸ್ಸೊಲನಿಯನ್ನು ನಾನು ನೋಡಿರಲಿಲ್ಲ ಮತ್ತು ನನಗೂ ಅವನಿಗೂ ಯಾವ ಪರಿಚ ಯವೂ ಇರಲಿಲ್ಲ; ನನ್ನ ವಂದನೆಗಳನ್ನು ಆತನಿಗೆ ತಿಳಿಸಿ ಎಂದು ಹೇಳಿದೆ.
ಕೆಲವು ವಾರಗಳ ನಂತರ ರೋಮ್ ನಗರದಿಂದ ನನ್ನ ಸ್ನೇಹಿತ ಒಬ್ಬ ಬಂದು ಮುಸ್ಸೊಲಿನಿ ನನ್ನನ್ನು ನೋಡಬೇಕೆಂದಿದ್ದಾನೆ ಎಂದು ತಿಳಿಸಿದ. ಆಗ ರೋಮ್ಗೆ ಹೋಗುವ ಯೋಚನೆಯೇ ಇರಲಿಲ್ಲ; ಅದೇ ರೀತಿ ತಿಳಿಸಿದೆ. ಸ್ವಲ್ಪ ದಿನಗಳಾದ ಮೇಲೆ ವಿಮಾನದಲ್ಲಿ ಇಂಡಿಯಕ್ಕೆ ಹೊರಡ ಬೇಕೆಂದಿದ್ದಾಗ ಪುನಃ ಅದೇ ವಿಷಯ ; ಮತ್ತು ಸ್ವಲ್ಪ ಹೆಚ್ಚು ಆಸಕ್ತಿಯೂ ಮತ್ತು ಒತ್ತಾಯವೂ ಅದರಲ್ಲಿ ಇತ್ತು. ಈ ಭೇಟಿಯಿಂದ ತಬ್ಬಿ ಸಿಕೊಳ್ಳ ಬೇಕೆಂದಿದ್ದೆ ; ಆದರೂ ಅಗೌರವ ಮಾಡಲು ಇಷ್ಟ ವಿರಲಿಲ್ಲ; ಆದರೆ ಮುಸ್ಸೊಲಿನಿಯ ಮೇಲಿದ್ದ ತಾತ್ಸಾರವನ್ನು ಬದಿಗಿಡಲೂಬಹುದಾಗಿತ್ತು. ಏಕೆಂದರೆ ಈ " ಡೂಜೆ' ಎಂಥ ಮನುಷ್ಯ ಎಂದು ತಿಳಿದುಕೊಳ್ಳ ಬೇಕೆಂಬ ಕುತೂಹಲವೇನೊ ಇತ್ತು. ಆದರೆ ಆಗ ಅಬಿಸೀನಿಯ ಆಕ್ರಮಣ ನಡೆಯುತ್ತಿತ್ತು. ನಾನು ಆತನನ್ನು ಭೇಟಮಾಡುವುದೆಂದರೆ ಅನೇಕ ಊಹಾಪೋಹಗಳಿಗೆ ಆಸ್ಪದ ಕೊಟ್ಟಂತೆ. ಫ್ಯಾಸಿಸ್ಟ್ ಪ್ರಚಾರಕ್ಕೆ ಅಷ್ಟೇ ಸಾಕು. ನಾನು ಏನು ನಿರಾಕರಿಸಿದರೂ ಅದಕ್ಕೆ ಬೆಲೆ ಏನು? ಇಟಲಿಗೆ ಹೋದ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರರನ್ನು, ಅವನ ಇಷ್ಟಕ್ಕೆ ವಿರೋಧವಾಗಿ ಕೆಲವು ವೇಳೆ ಅವರಿಗೆ ಏನೂ ತಿಳಿಯದಂತೆ ಈ ರೀತಿ ದುರುಷಯೋಗಹಡಿಸಿದ್ದು ನನಗೆ ತಿಳಿದಿತ್ತು. ೧೯೩೧ ರಲ್ಲಿ" ಜರ್ಮೇಲ್-ಡಿ-ಇಟಲಿ' ಎಂಬ ಪತ್ರಿಕೆ ಪ್ರಕಟಸಿದ್ದ ( ಗಾಂಧಿ-ಮುಸ್ಸೊಲಿಸಿ ಜೇಟಯ' ಸುಳ್ಳಿನ ಕಂತೆಯೂ ನನ್ನೆದುರು ಇತ್ತು.
ಆದ್ದರಿಂದ ನನ್ನ ಸ್ನೇಹಿತನಿಗೆ ವ್ಯಸನ ಸೂಚಿಸಿ, ಆಮೇಲೆ ಪತ್ರ ಬರೆದು, ಯಾವ ತಪ್ಪನ್ನೂ ತಿಳಿದುಕೊಳ್ಳ ಬಾರದೆಂದು ಟೆಲಿಫೋನ್" ಮೂಲಕ ತಿಳಿಸಿದೆ. ಇದೆಲ್ಲ ಕಮಲ ಸಾಯುವ ಮುಂಚೆ, ಆಕೆ ಸತ್ತ ನಂತರ ಯಾವುದು ಹೇಗೆ ಇದ್ದರೂ ನನ್ನ ಮನಸ್ಸು ಭೇಟಿಮಾಡುವ ಸ್ಥಿತಿಯಲ್ಲಿಲ್ಲವೆಂದು ಪುನಃ ತಿಳಿಸಿದೆ.
ನಾನು ಹೊರಡುವ ಕೆ.ಎಲ್.ಎಂ. ವಿಮಾನ ರೋಮ್ ಮುಖಾಂತರ ಹೋಗುತ್ತಿದ್ದುದರಿಂದಲೂ, ನಾನು ಅಲ್ಲಿ ಒಂದು ಸಂಜೆ ಮತ್ತು ರಾತ್ರಿ ಕಳೆಯುವದು ಅನಿವಾರ್ಯವಾದದ್ದರಿಂದಲೂ ಇಷ್ಟೆಲ್ಲ
ಅನಶ್ಯವಾಯಿತು. ಈ ಭೇಟಯನ್ನೂ ಮತ್ತು ಅಲ್ಲಿ ತಂಗುವುದನ್ನೂ ತಬ್ಬಿಸಿಕೊಳ್ಳಲುಸಾಧ್ಯನಿರಲಿಲ್ಲ.
ಬೇಡನ್ ವೀಲರ್; ಲಾಸೆನ್ ೩೧
ಮಾಂಟ್ರೆಯಲ್ಲಿ ಕೆಲವು ದಿನ ಕಳೆದನಂತರ ಜನೀವಕ್ಕೆ ಹೋಗಿ ಅಲ್ಲಿಂದ ಮಾರ್ಸೆಲ್ ಸೇರಿ ಕೆ. ಎಲ್. ಎಂ. ವಿಮಾನ ಏರಿಜೆ. ಮಧ್ಯಾನ್ಹ ಮಾರಿ ರೋಮ್ ತಲ್ಪಿದಾಗ ಒಬ್ಬ ಉನ್ನತ ಅಧಿಕಾರಿಯು ಬಂದು ಮುಖ್ಯ ಮಂತ್ರಿ ಮುಸ್ಸೊಲಿನಿಯಿಂದ ಒಂದು ಪತ್ರ ಕೊಟ್ಟ. ಡೂಜೆ ನನ್ನನ್ನು ಕಾಣಲು ಇಷ್ಟ ಪಡುತ್ತಾರೆ, ಸಂಜೆ ಆರು ಗಂಟಿಗೆ ಭೇಟಿ ವರ್ಪಾಡಾಗಿಜೆ ಎಂದು ಬರೆದಿತ್ತು, ನನಗೆ ಆಶ್ಚರ್ಯವಾಗಿ, ಹಿಂದಿನ ಕಾಗದಗಳಲ್ಲಿ ನಾನು ಬರೆದ ನಿಷಯ ಜ್ಞಾ ಪಿಸಿದೆ. ಆದರೆ ಈಗ ಎಲ್ಲ ಏರ್ಪಾಡೂ ಆಗಿದೆ; ಅದನ್ನೆಲ್ಲ ವ್ಯತ್ಯಾಸಮಾಡಲು ಸಾಧ್ಯವಿಲ್ಲ ಎಂದು ಬಲಾತೃರಿಸಿದ. ಈ ಭೇಟ ನಡೆಯದೆ ಹೋದರೆ ತನ್ನ ಕೆಲಸಕ್ಕೂ ಸಂಚಕಾರ ಬರುವುದೆಂದು ತಿಳಿಸಿದ. ನಾನು "ಡೂಜಿ' ಯನ್ನು ಎರಡು ನಿಮಿಷ ನೋಡಿದರೆ ಸಾಕ್ಕು ಪತ್ರಿಕೆಗಳಲ್ಲಿ ಸುದ್ದಿ ಬರುವುದಿಲ್ಲ ಎಂದ. ಡೂಜಿ ಸ್ವತಃ ನನಗೆ ಹೆಸ್ತಲಾಘೆನಕೊಟ್ಟು, ನನ್ನ ಹೆಂಡತಿಯ ನಿಯೋಗಕ್ಕೆ ಸಂತಾಪ ಸೂಚಿಸ ಬೇಕೆಂದಿದ್ದಾರೆ ಎಂದು ಹೇಳಿದ, ಈ ರೀತಿ ಸುಮಾರು ಒಂದು ಗಂಟಿ ಇಬ್ಬರೂ ಗೌರವದಿಂದಲೇ ಚರ್ಚೆ ಮಾಡಿದೆವು; ಆದರೆ ಆಯಾಸ ಹೆಚ್ಚುತ್ತಿತ್ತು. ಆ ಒಂದು ಗಂಟಿ ನನಗೆ ಒಂದು ಪರೀಕ್ಷೆಯಾಯಿತು ; ಆತನಿಗೂ ಹಾಗೇ ಆಗಿರಬೇಕು. ಭೇಟಗೆ ಗೊತ್ತಾದ ಸಮಯ ಬಂದೇ ಬಿಟ್ಟತು. ಕೊನೆಗೆ ನಾನೇ ಗೆಜ್ಜೆ. ನಾನು ಬರಲು ಆಗುವುದಿಲ್ಲ ಎಂದು ಡೂಚೆಯ ಅರಮನೆಗೆ ಟಿಲಿಫೋನ್ ಸುದ್ದಿ ಹೋಯಿತು.
ಆ ಸಂಜೆ ಮುಸ್ಸೊಲಿನಿಗೆ ಒಂದು ಪತ್ರ ಬರೆದು ಆತನ ಆಹ್ವಾನವನ್ನು ಸ್ವೀಕರಿಸಲು ಸಾಧ್ಯ ವಿಲ್ಲದ್ದಕ್ಕಾಗಿ ವ್ಯಸನ ಸೂಚಿಸಿ ಆತನ ಅನುತಾಪಕ್ಕಾಗಿ ವಂದನೆಗಳನ್ನು ತಿಳಿಸಿದೆ.
ನನ್ನ ಪ್ರಯಾಣ ಮುಂದುವರಿಸಿದೆ, ಕೈರೋದಲ್ಲಿ ನನ್ನ ಹಳೆಯ ಸ್ನೇಹಿತರು ನನ್ನನ್ನು ಕಾಣ ಬಂದಿದ್ದರು. ಅಲ್ಲಿಂದ ಮುಂದೆ ಪಶ್ಚಿಮ ಎಷ್ಯದ ಮರುಭೂಮಿಗಳು, ಅನೇಕ ಫೆಟನೆಗಳು ಮತ್ತು ನನ್ನ ಪ್ರಯಾಣದ ಸಿದ್ಧತೆಗಳೇ ಇದುವರೆಗೆ ನನ್ನ ಮನಸ್ಸು ತುಂಬಿದ್ದವು. ಆದರೆ ಕೈಕೊ ಬಿಟ್ಟ ನಂತರ, ಗಂಟೆಗಂಟಿಗ್ಳೂ ಈ ಮರುಭೂಮಿಯ ಮೇಲೆ ಹಾರಿ ಹೋಗುವಾಗ ಒಂದು ಭಯಂಕರ ವಿನಿಕ್ತತೆಯನ್ನು, ಶೂನ್ಯತೆಯನ್ನು, ಅಸಾರ್ಥಕತೆಯನ್ನು ಅನುಭವಿಸಿದೆ, ನನ್ನ ಮನೆಗೆ ಒಬ್ಬನೇ ಏಕಾಂಗಿಯಾಗಿ ಹೋಗುತ್ತಿದ್ದೇನೆ; ಇನ್ನು ಅದು ನನಗೆ ಮನೆಯೂ ಅಲ್ಲ. ನನ್ನ ಪಕ್ಕದಲ್ಲಿ ಒಂದು ಬುಟ್ಟಿ ; ಆ ಬುಟ್ಟಿಯಲ್ಲಿ ಒಂದು ಸಣ್ಣ ಮಡಕೆ. ಕಮಲಳ ಉಳಿಕೆಯೆಲ್ಲ ಅಷ್ಟೆ. ನಮ್ಮ ಉಜ್ವಲ ಕನಸುಗಳೆಲ್ಲ ಒಡೆದು ನುಚ್ಚುನೂರಾಗಿ ಬೂದಿಯಾಗಿದ್ದವು, ಅವಳು ಇನ್ನಿಲ್ಲ ಕಮಲ ಇನ್ನಿಲ್ಲ. ಇದೇ ನನ್ನ ಮನಸ್ಸಿನ ಪಲ್ಲನಿಯಾಯಿತು.
ಭೊನಾಲಿ ವಿಶ್ರಾಂತಿ ಮಂದಿರದಲ್ಲಿ ಆಕೆ ಕಾಹಿಲೆ ಮಲಗಿದ್ದಾಗ ಆಕೆಯೊಂದಿಗೆ ನಾನು ಚರ್ಚೆ ಮಾಡಿ ಬರೆದ ನನ್ನ ಜೀವನ ಚರಿತ್ರೆ." ನನ್ನ ಆತ್ಮಕಥೆ” ಯನ್ನು ಜ್ಞಾಪಿಸಿಕೊಂಡೆ. ಅದನ್ನು ಬರೆಯುತ್ತಿದ್ದಾಗ ಆಗಾದ ಒಂದೆರಡು ಭಾಗಗಳನ್ನು ತೆಗೆದುಕೊಂಡು ಆಕೆಗೆ ಓದುತ್ತಿದ್ದೆ. ಅಲ್ಲಲ್ಲಿ ಕಂಡು ಕೇಳಿದ್ದಳು, ಅಷ್ಟೆ. ಇನ್ನು ಉಳಿದುದನ್ನು ಆಕೆ ನೋಡುವುದೆಲ್ಲಿ? ನಾವಿಬ್ಬರೂ ಸೇರಿ ನಮ್ಮ ಜೀವನ ಪುಸ್ತಕದ ಭಾಗಗಳನ್ನು ಬರೆಯುವುದೂ ಮುಗಿಯಿತು.
ಬಾಗ್ದಾದ್ ನಗರ ಸೇರಿದೊಡನೆ « ಕಣ್ಮರೆಯಾದ ಕಮಲಳಿಗೆ' ಎಂದು ಅರ್ಪಣೆಯಿಂದ ಗ್ರಂಥಾರಂಭ ಮಾಡಿ ಎಂದು ನನ್ನ ಆತ್ಮಕಥೆಯನ್ನು ಪ್ರಕಟಿಸುವ ಮುದ್ರಣಕಾರರಿಗೆ ಕೇಬಲ್ ಕಳಿಸಿದೆ.
ಕರಾಚಿಗೆ ಬಂದೆ ; ಜನಜಂಗುಳಿ, ಅನೇಕ ಪರಿಚಿತ ಮುಖಗಳು. ಅನಂತೆರ ಅಲಹಾಬಾದ್, ಅಲ್ಲಿ ನೇಗವಾಹಿನಿ ಗಂಗಾಮಾತೆಯ ಮಡಿಲೊಳಗೆ ಮಡಕೆಯಲ್ಲಿದ್ದ ಬೂದಿಯನ್ನು ಚೆಲ್ಲಿದೆವು, ನಮ್ಮ ಪೂರ್ವಜರೆಷ್ಟು ಜನರನ್ನು ಈ ರೀತಿ ಕೊಂಡೊಯ್ದು ಸಮುದ್ರಕ್ಕೆ ಸೇರಿಸಿದ್ದಳೋ; ಆಕೆಯ ತೋಳತೆಕ್ಕೆಯಲ್ಲಿ ನಾವು ಎಷ್ಟು ಜನ ಹಿಂಬಾಲಿಸಬೇಕೋ,
ಅಧ್ಯಾಯ 4: ಅನ್ಸೇಷಣೆ ೧. ಭಾರತದ ಗತವೈಭವ
ಯೋಜನೆ ಮತ್ತು ಕಾರ್ಯಪರಂಪರೆಗಳ ಈ ವರ್ಷಗಳಲ್ಲಿ ನನ್ನ ಮನಸ್ಸಿನಲ್ಲಿದ್ದುದು ಭಾರತ ಒಂದೇ ; ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಮಾಡುತ್ತಿದ್ದೆ. ಆ ಕಡೆ ನನ್ನ ಪ್ರತಿಕ್ರಿಯೆಗಳೇನು ಎಂದು ಚಿಂತನಮಾಡುತ್ತಿದ್ದೆ. ನನ್ನ ಬಾಲ್ಯದ ದಿನಗಳನ್ನು ನೆನಸಿಕೊಂಡು, ಆಗ ನನ್ನ ಭಾವನೆ ಏನಿತ್ತು, ಬೆಳೆಯುತ್ತಿದ್ದ ನನ್ನ ಮನಸ್ಸಿನಲ್ಲಿ ಈ ಭಾವನೆಗೆ ಏನು ಕಲ್ಪನೆ ಇತ್ತು; ಹೊಸ ಅನುಭವಗಳಿಂದ ಅದು ಹೇಗೆ ಒಂದು ಆಕಾರಕ್ಕೆ ಬಂದಿತು ಎಂದು ಜಾ ಪಕಕ್ಕೆ ತರಲು ಪ್ರಯತ್ನ ಮಾಡಿದೆ. ಕೆಲವು ವೇಳೆ ಆ ಕಲ್ಪನೆ ಎಲ್ಲಿಯೋ ಮರೆಯಾಗುತ್ತಿತ್ತು. ಆದರೂ ಅದು ಪುರಾತನ ಕತೆಗಳು, ಪುರಾಣಗಳು ಮತ್ತು ಆಧುನಿಕ ವಾಸ್ತವಿಕತೆ ಇವುಗಳ ಒಂದು ವಿಚಿತ್ರ ಸಮ್ಮಿಶ್ರಣವಾಗಿ ನಿಧಾನವಾಗಿ ರೂಪಾಂತರ ಹೊಂದುತ್ತ ಅಲ್ಲಿಯೇ ಉಳಿದಿತ್ತು. ಅದರಿಂದ ನನಗೆ ಹೆಮ್ಮೆಯೂ ಆಯಿತ್ತು ನಾಚಿಕೆಯೂ ಆಯಿತು. ನನ್ನ ಸುತ್ತಲು ಕಾಣುತ್ತಿದ್ದ ಅರ್ಥವಿಲ್ಲದ ಅಂಧ ಆಚಾರಗಳು ಸತ್ವಶೂನ್ಯ ಭಾವನೆ ಗಳು ಎಲ್ಲಕ್ಕಿಂತ ಹೆಚ್ಚಾಗಿ ದಾಸ್ಯದಲ್ಲಿ ನರಳುವ ನಮ್ಮ ಬಡತನದ ಬಾಳು ಇವುಗಳಿಂದ ನನಗೆ ಬಹಳ ನಾಚಿಕೆಯಾಯಿತು,
ನಾನು ವಯಸ್ಕನಾಗಿ ಭಾರತದ ಸ್ವಾತಂತ್ರ್ಯನೆ ನನ್ನ ಗುರಿ ಎಂದು ಕಾರ್ಯರಂಗಕ್ಕೆ ಇಳಿ ದೊಡನೆ ನನಗೆ ಭಾರತದ ಹುಚ್ಚು! ಹಿಡಿಯಿತು. ಅಸ್ಪಷ್ಟ ವಿದ್ದರೂ ಎಲ್ಲರ ಮನಸ್ಸಿನಲ್ಲೂ ಸ್ಪಷ್ಟವಾಗಿ ಮೂಡಿ ಗುರಿಯ ಕಡೆಗೆ ಸದಾ ನನ್ನನ್ನು ಸೆಳೆದು ಮುನ್ನೂಕುತ್ತ ನನ್ನನ್ನು ಹಿಡಿತದಲ್ಲಿ ಸಿಕ್ಕಿಸಿ ಕೊಂಡ ಈ ಭಾರತ ಯಾವುದು. ವ್ಯಕ್ತಿಗೌರವ, ರಾಷ್ಟ್ರಗೌರವ, ಮತ್ತು ಪರದಾಸ್ಯವನ್ನು ಪ್ರತಿಭಟಿಸಿ ನಮ್ಮ ಇಷ್ಟಕೃನುಗುಣವಾಗಿ ನಮ್ಮ ಸ್ವತಂತ್ರಜೀವನವನ್ನು ನಾವು ನಡೆಸಬೇಕೆಂಬ ಮಾನವ ಸಹಜ ವಾದ ಆಕೆ ಇವುಗಳಿಂದ ನನ್ನ ಉತ್ಸಾಹ ಆರಂಭವಾಗಿರಬೇಕು. ಸನಾತನವೂ ಸಂಸದ್ಯುಕ್ತವೂ ಆದ ಭಾರತದಂಥ ಒಂದು ದೇಶವು ದೂರದ ಒಂದು ಸಣ್ಣ ದ್ವೀಪಕ್ಕೆ ಅಡಿಯಾಳಾಗಿ ದಾಸ್ಯದ ಹೊರೆಯಲ್ಲಿ ನರಳುತ್ತಿದ್ದುದು ಅಸಹೈವೆನಿಸಿತು. ನಮ್ಮ ಕಡು ಬಡತನ ಮತ್ತು ಅವನತಿಗೆ ಈ ದಾಸ್ಯಶೃಂಖ ಲೆಯೇ ಕಾರಣವಾಗಿದ್ದುದು ಇನ್ನೂ ತುಚ್ಛ ವೆನಿಸಿತು.
ಆದರೆ ನನ್ನ ಅಂತರಾಳದಲ್ಲಿ ಏಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಕೊಡಲು ಅದರಿಂದ ಸಾಧ್ಯವಾಗ ಲಿಲ್ಲ. ನನ್ನ ಪ್ರಾಕೃತಿಕ ಮತ್ತು ಭೌಗೋಲಿಕ ಸ್ವರೂಪವಲ್ಲದೆ ಈ ಭಾರತ ಯಾವುದು? ಹಿಂದೆ ಅದರ ಸ್ವರೂಪವೇನಾಗಿತ್ತು? ಆಗ ಅದಕ್ಕೆ ಶಕ್ತಿ ವಿತರಿಂದ ಬಂದಿತು? ಆ ಸನಾತನ ಶಕ್ತಿ ಹೇಗೆ ಮಾಯ ನಾಯಿತು? ಅದು ಪೂರ್ಣ ಮಾಯವಾಗಿದೆಯೆ? ಕೋಟ್ಯಂತರ ಜನಗಳ ಅವಾಸಸ್ಥಾನವಾಗಿರುವ ಭಾರತಕ್ಕೆ ಈಗ ಅಂತಸ್ಸತ್ವ ಏನಾದರೂ ಇದೆಯೇ? ಆಧುನಿಕ ಪ್ರಪಂಚದಲ್ಲಿ ಅದು ಹೇಗೆ ಹೊಂದಿ ಕೊಳ್ಳ ಬಲ್ಲುದು?
ಪ್ರಕ್ಯೇಕವಾಗಿರುವುದು ಹಿತವೂ ಅಲ್ಲ, ಸಾಧ್ಯವೂ ಇಲ್ಲ ಎಂದು ಕ್ರಮೇಣ ನನಗೆ ಮನವರಿಕೆ ಯಾದಮೇಲೆ ಈ ವಿಶಾಲ ಅಂತರ ರಾಷ್ಟ್ರೀಯ ದೃಷ್ಟಿ ನನಗೆ ಬಂದಿತು. ಭಾರತ ಮತ್ತು ಪ್ರಪಂಚದ ಇತರ ದೇಶಗಳ ರಾಜಕೀಯ ಆರ್ಥಿಕ ಮತ್ತು ಸಂಸ್ಕೃತಿಗಳ ಪರಸ್ಪರ ಸಹಕಾರ ಮತ್ತು ಸಂಬಂಧವು ಹೆಚ್ಚು ಆತ್ಮೀಯವಾಗಿರಬೇಕಾದ್ದೇ ಭಾರತದ ಭವಿಷ್ಯ ಎಂದು ಹೊಳೆಯಿತು. ಆದರೆ ಭವಿಷ್ಯದ ಮೊದಲು, ಪ್ರಸ್ತುತ ಸ್ಥಿತಿ, ಅದಕ್ಕೆ ಮೊದಲ್ಕು ಸಾವಿರಾರು ವರ್ಷಗಳಿಂದ ಹೆಣೆದುಕೊಂಡು ಬಂದು ಇಂದಿನದಕ್ಕೆ ಮೂಲವಾಗಿರುವ ಗತಕಾಲ. ಆದ್ದರಿಂದ ಅರ್ಥವಿವರಣೆಗೆ ಗತಕಾಲದ ಕಡೆಗೆ ತಿರುಗಿದೆ.
ಭಾರತ ನನಗೆ ರಕ್ತದಲ್ಲಿತ್ತು. ಹೆಸರು ಕೇಳಿದರೇನೆ ನನಗೆ ರೋಮಾಂಚವಾಗುತ್ತಿತ್ತು. ಆದರೂ ಇಂದಿನ ಸ್ಥಿತಿಯನ್ನೂ ಮತ್ತು ಹಿಂದಿನ ಅನೇಕ ಪದ್ಧತಿಗಳನ್ನೂ ಕಂಡು ಅಸಹ್ಯಸಡುವ ಒಬ್ಬ ಪರಕೀಯ ರಂಧ್ರಾನ್ವೇಷಕನಂತೆ ನಿಷಯ ಪ್ರವೇಶಮಾಡಿದೆ, ಸ್ವಲ್ಪಮಟ್ಟಿಗೆ ನನ್ನ ದಾರಿ
ಅನ್ವೇಷಣೆ ೩೩
ಪಾಶ್ಚಿಮಾತ್ಯರೀತಿಯದಾಗಿತ್ತು. ಎಲ್ಲವನ್ನೂ ಪಾಶ್ಚಿಮಾತ್ಯ ಸ್ನೇಹಿತನೊಬ್ಬ ನೋಡುವಂತೆ ನಾನೂ ನೋಡಹೊರಟಿ, ಭಾರತದ ದೃಷ್ಟಿ ಮತ್ತು ಸ್ವರೂಪವನ್ನು ಬದಲಾಯಿಸಿ ಆಧುನಿಕ ರೂಪ ಕೊಡ ಬೇಕೆಂದು ಕುತೂಹಲನಾದೆ. ಆದರೂ ನನ್ನಲ್ಲಿ ಸಂಶಯ ತರಂಗಗಳು ಎದ್ದವು. ಗತಕಾಲದ ಆಸ್ತಿಯ ಬಹುಭಾಗವನ್ನು ಕಿತ್ತೊಗೆಯಬೇಕೆನ್ನುವ ನಾನು ಭಾರತವನ್ನು ಅರಿತಿದ್ದೇನೆಯೆ ? ಕಿತ್ತು ಹಾಕುವುದು ಎಷ್ಟೊ ಇದೆ ; ಕಿತ್ತುಹಾಕಲೇ ಬೇಕು. ಆದರೆ ಭಾರತಕ್ಕೆ ಸತ್ವ ಪೂರ್ಣವೂ ಶಾಶ್ವತವೂ ಆದ ಒಂದು ಶಕ್ತಿ ಇಲ್ಲದಿದ್ದರೆ ಭಾರತ ಹಿಂದೆ ಯಾವ ಅತ್ಯುನ್ನತ ಸ್ಥಿತಿಯಲ್ಲಿತ್ತೋ ಆ ಸ್ಥಿತಿಯನ್ನು ಮುಟ್ಟಿ ಲೂ ಸಾಧ್ಯವಿರಲಿಲ್ಲ ಮತ್ತು ಸಹಸ್ರಾರು ಶತಮಾನಗಳಿಂದ ಸುಸಂಸ್ಕೃತ ಜೀವನದಲ್ಲಿ ಬಾಳಲೂ ಸಾಧ್ಯವಾಗುತ್ತ ಇರಲಿಲ್ಲ. ಹಾಗಾದರೆ ಆ ಶಕ್ತಿ ಯಾವುದು?
ವಾಯವ್ಯ ಇಂಡಿಯದ ಸಿಂಧು ಕಣಿವೆಯ ಮೊಹೆಂಜೊದಾರೊ ದಿಣ್ಣೆಯಮೇಲೆ ನಿಂತು ನೋಡಿದೆ. ಸುತ್ತಲೂ ಐದುಸಾವಿರ ವರ್ಷಗಳ ಹಿಂದೆ ಇದ್ದ ಪುರಾತನ ನಗರದ ಮನೆಗಳು ಮತ್ತು ಬೀದಿ ಸಾಲುಗಳು. ಆಗಲೇ ಅದು ಪುರಾತನವೂ ಪೂರ್ಣ ವಿಕಸಿತವೂ ಆದ ನಾಗರಿಕತೆಯಾಗಿತ್ತು. ಪ್ರೊಫೆಸರ್ ಚೈಲ್ಡ್ ಹೇಳುವಂತೆ “ಸಿಂಧು ಕಣಿವೆಯ ನಾಗರಿಕತೆಯಲ್ಲಿ ಜನಜೀವನಕ್ಕೂ ಸುತ್ತಲಿನ ನಿರ್ದಿಷ್ಟ ಸನ್ನಿವೇಶಗಳಿಗೂ ಇರುವ ಅನುಪಮ ಜೋಡಣೆಯನ್ನು ನೋಡಿದರೆ ಅದು ಅನೇಕ ವರ್ಷಗಳ ಸ್ಥಿರಸೈರಣೆಯ ಪ್ರಯತ್ನದ ಫಲವಾಗಿರಬೇಕು. ಅದು ಜೀವಂತವಾಗಿದೆ. ಇಂದಿನ ಭಾರತೀಯ ಸಂಸ್ಕೃತಿಗೆ ಅದು ತಳಪಾಯವಾಗಿದೆ” ಎಂದಿದ್ದಾರೆ. ಐದು ಆರು ಸಾವಿರ ವರ್ಷಗಳಿಂದ ಅವ್ಯಾಹತ ವಾಹಿನಿಯಾಗಿ ಹರಿದು ಬಂದ ಸಂಸ್ಕೃತಿ ಅಥವ ನಾಗರಿಕತೆ ಇಂದೂ ಜೀವಂತವಿದೆ ಎನ್ನುವದು ಅದ್ಭುತ ಕಲ್ಪನೆ. ಅಚಲ ಅಥನ ಪ್ರಗತಿರಹಿತ ಎಂದಲ್ಲ; ಏಕೆಂದರೆ ಭಾರತ ಸದಾ ವ್ಯತ್ಯಾಸ ಹೊಂದು ತ್ತಿದೆ, ಪ್ರಗತಿ ಮಾರ್ಗದಲ್ಲಿ ನಡೆಯುತ್ತಿದೆ. ಪಾರಸಿಕರು, ಐಗುಪ್ತರು, ಗ್ರೀಕರು ಚೀನೀಯರು, ಅರಬರು, ಮಧ್ಯ ಏಷ್ಯ ಮತ್ತು ಮೆಡಿಟಿರೇನಿರ್ಯ ಸಮುದ್ರದ ಜನಗಳ ಸಂಪರ್ಕ ಭಾರತದೊಂದಿಗೆ ಇದ್ದೇ ಇದೆ. ಅವುಗಳಮೇಲೆ ಭಾರತ ತನ್ನ ಪ್ರಭಾವ ಬೀರಿದರೂ, ಮತ್ತು ಅವುಗಳ ಪ್ರಭಾವ ತನ್ನ ಮೇಲೆ ಬಿದ್ದರೂ, ಭಾರತದ ಸಾಂಸ್ಕ್ರೃತಿಕ ತಳಪಾಯ ಭದ್ರವಾಗಿಯೇ ಉಳಿದಿದೆ. ಈ ಶಕ್ತಿಯ ಗುಟ್ಟು ಏನು? ಅದು ಎಲ್ಲಿಂದ ಬಂದಿತು?
ಭಾರತದ ಇತಿಹಾಸವನ್ನೂ ಮತ್ತು ವಿಪುಲ ಪುರಾತನ ಗ್ರಂಥಗಳನ್ನೂ ಓದಿದೆ. ಅವುಗಳ ಹಿಂದಿನ ' ಭಾವನಾ ಶಕ್ತಿ, ಭಾಷಾ ಸ್ಪಷ್ಟತೆ, ಮನಸ್ಸಿನ ಪರಿಪೂರ್ಣತೆಯಿಂದ ಬಹಳ ಚಕಿತನಾಡೆ. ಶತಮಾನ ಗಳ ಹಿಂದೆ ಚೀನ, ಪಶ್ಚಿಮ ಮತ್ತು ಮಧ್ಯ ಏಷ್ಯದಿಂದ ಬಂದು ತಮ್ಮ ಯಾತ್ರೆಗಳ ಇತಿಹಾಸವನ್ನು ಬರೆದಿಟ್ಟಿರುವ ಮಹಾ ಯಾತ್ರಿಕರೊಂದಿಗೆ ಇಂಡಿಯಾ ದೇಶವನ್ನೆಲ್ಲ ಸುತ್ತಿದೆ. ಪೂರ್ವ ವಿಷ್ಯ, ಆಂಗ್ ಕೋರ, ಬೋರೊ ಬುದೂರ್, ಮತ್ತು ಇತರ ಸ್ಥಳಗಳಲ್ಲಿ ಇಂಡಿಯದ ಮಹತ್ಸಾಧನೆಗಳ ವಿಚಾರ ಯೋಚಿಸಿದೆ. ಹಳೆಯ ಪುರಾಣ ಇತಿಹಾಸಗಳೊಡನೆ ನಿಕಟ ಬಾಂಧವ್ಯದಿಂದ ನಮ್ಮ ಸಾಹಿತ್ಯ ಮತ್ತು ಆಲೋಚನೆಗಳಮೇಲೆ ಹೆಚ್ಚು ಪ್ರಭಾವ ಬೀರಿರುವ ಹಿಮಾಲಯ ಪರ್ವತಗಳಲ್ಲಿ ತಿರುಗಾಡಿದೆ. ನನ್ನ ಪರ್ವತ ಪ್ರೇಮ, ಮತ್ತು ಕಾಶ್ಮೀರದ ಬಾಂಧವ್ಯ ಕಾಶ್ಮೀರದ ಬೆಟ್ಟದ ಸಾಲುಗಳಿಗೆ ನನ್ನನ್ನು ಸೆಳೆ ದೊಯ್ದವು. ಅಲ್ಲಿ ಇಂದಿನ ಜೀವನ, ಓಜಸ್ಸು ಮತ್ತು ಸೌಂದರ್ಯವನ್ನು ಮಾತ್ರವಲ್ಲ ಗತಕಾಲದ ಹಿಂದಿನ ವೈಭವದ ಸೊಬಗನ್ನೂ ಕಂಡೆ. ಈ ಮಹಾಸರ್ವತ ಶ್ರೇಣಿಯಿಂದ ಭಾರತದ ಫಲವತ್ತಾದ ಮೈದಾನಗಳಿಗೆ ಹೆರಿಯುವ ಮಹಾನದಿಗಳಿಂದ ಮುಗ್ಬನಾದೆ; ಅವು ನಮ್ಮ ಇತಿಹಾಸದ ಅನಂತ ಮುಖಗಳನ್ನು ಜ್ಞ್ಯಾಸಕಕ್ಕೆ ತಂದವು. ಸಾವಿರಾರು ವರ್ಷಗಳಿಂದ ಬೇರೆಬೇರೆ ಜನಾಂಗಗಳು, ಸಂಗಡ ಗಳು, ಓಂಟಿಗಳ ಸಾಲು, ಸೈನ್ಯಗಳ ತಂಡಗಳು ಬಂದಿರುವ ಈ' ನಮ್ಮ ದೇಶಕ್ಕೆ ಇಂಡಿಯ ಅಥವ ಹಿಂದುಸ್ಥಾನ್ ಎಂದು ಹೆಸರು ತಂದಿರುವ ಆ ಇಂಡಸ್ ಅಥವ ಸಿಂಧು; ಇತಿಹಾಸದಲ್ಲಿ ಹೆಚ್ಚು ಪ್ರಮುಖ ಪಾತ್ರವಹಿಸದಿದ್ದರೂ ಹಿಂದಿನ ಕಥೆಗಳಲ್ಲಿ ಅತಿ ಮುಖ್ಯನೆನಿಸಿ ಇಂಡಿಯದ ಈಶಾನ್ಯಮೂಲೆಯ ಪರ್ವತಶ್ರೇಣಿಯ ಹೃದಯವನ್ನು ಭೇದಿಸಿಕೊಂಡು ಆಳವಾದ ಕಣಿವೆಗಳ
$
೩೪ ಭಾರತಿ ದರ್ಶನ
ಮೂಲಕ ದಾರಿಯನ್ನು ಸೀಳಿಕೊಂಡು ಮುನ್ನುಗ್ಗಿ ಪರ್ವತ ಸಾಲುಗಳು ಮತ್ತು ದಟ್ಟವಾದ ವಕ್ರ ಶ್ರೇಣಿಗಳ ಮಧ್ಯೆ ಗಂಭೀರ ಗತಿಯಿಂದ ಹರಿದುಬರುವ ಬ್ರಹ್ಮಪುತ್ರ; ಸುತ್ತಲೂ ಶ್ರೀ ಕೃಷ್ಣನ ನೃತ್ಯ ವಿನೋದ ಲೀಲೆಗಳ ಅಸಂಖ್ಯಾತ ಇತಿಹಾಸಗಳಿಗೆ ಸಾನವಾಗಿರುವ ಯಮುನೆ; ಈ ಎಲ್ಲಕ್ಕಿಂತ ಮಿಗಿಲಾಗಿ ಭಾರತ ಹೃದಯವನ್ನೇ ಸೆರೆಹಿಡಿದು, ಇತಿಹಾಸದ ಮುಂಬೆಳಗಿನಿಂದ ಅಸಂಖ್ಯಾತ ಜನಕೋಟಿಯನ್ನು ತನ್ನ ತೀರಗಳಿಗೆ ಸೆಳೆದಿರುವ ಗಂಗಾನದಿ. ಗಂಗಾಮಾತೆಯ ಕಥೆ ಮೂಲದಿಂದ ಸಮುದ್ರದವರೆಗೆ, ಹಿಂದಿನಿಂದ ಇಂದಿನವರೆಗೆ ಭಾರತದ ನಾಗರಿಕತ್ತೆ ಸಂಸ್ಕೃತಿಗಳ ಕತ್ತೆ ಚಕ್ರಾಧಿಸತ್ಯಗಳ ಉದಯಾಸ್ತಗಳ ಕತ್ತೆ ಗರ್ವದಿಂದ ಮೆರೆಯುವ ಮಹಾ ನಗರಗಳ ಕತ್ತೆ ಮಾನವನ ಮಹಾಸಾಹಸದ ಕತೆ, ಭಾರತೀಯ ದಾರ್ಶನಿಕರ ಮಾನಸಿಕ ಅನ್ವೇಷಣೆಯ ಕತ್ತೆ ಜೀವನ ಸಂಸತ್ತು ಮತ್ತು ಸಫಲತೆ, ಅಂತೆಯೇ ನಿರಸನ ಮತ್ತು ಸಂನ್ಯಾಸದ ಕತ್ತೆ, ಏರಿಳಿತಗಳು ಮತ್ತು ಅಭಿವೃದ್ಧಿ ಅವನತಿಗಳ ಕತ್ತೆ ಜೀವ ಮತ್ತು ಸಾವಿನ ಕತೆ.
ಹಳೆಯ ಸ್ಮಾರಕಗಳು, ಪಾಳು ಬೀಡುಗಳು, ಪುರಾತನ ಶಿಲ್ಪಕೃತಿಗಳು, ಭಿತ್ತಿ ಚಿತ್ರಗಳು ಅಜಂತ, ಎಲ್ಲೋರ, ಎಲಿಫಾಂಟಾ ಗುಹೆಗಳು ಮತ್ತು ಇತರ ಸ್ಥಳಗಳು-- ಇವುಗಳನ್ನೆಲ್ಲ ನೋಡಿದೆ. ಎಲ್ಲಿ ಪ್ರತಿಯೊಂದು ಕಲ್ಲೂ ಇಂಡಿಯದ ಇತಿಹಾಸದ ತನ್ನ ಕಥೆ ಹೇಳುತ್ತದೆಯೋ ಆ ಆಗ್ರ ಮತ್ತು ದೆಹಲಿಯ ಇತ್ತೀಚಿನ ಸುಂದರೆ ಸೌಧಗಳನ್ನೂ ನೋಡಿದೆ.
ನನ್ನ ಸ್ವಂತ ನಗರವಾದ ಅಲಹಾಬಾದ್ ಮತ್ತು ಹರಿದ್ವಾರದಲ್ಲಿ ಕುಂಭಮೇಳ ಮುಂತಾದ ಭಾಗೀರತೀ ಹಬ್ಬಗಳಿಗೆ ಹೋಗುತ್ತಿದ್ದೆ. ಸಾವಿರಾರು ವರ್ಷಗಳಿಂದ ಭಾರತದ ಮೂಲೆ ಮೂಲೆಗಳಿಂದ ಗಂಗಾನದಿಯಲ್ಲಿ ಸ್ನಾನಮಾಡಲು ನಮ್ಮ ಪೂರ್ವಿಕರು ಬರುತ್ತಿದ್ದಂತೆ ಈಗಲೂ ಲಕ್ಷಾಂತರ ಜನರು ಬಂದು ಸ್ನಾನಮಾಡುವುದನ್ನು ನೋಡಿದೆ. ಹದಿಮೂರು ನೂರು ವರ್ಷಗಳ ಹಿಂದೆ ಚೀನೀ ಯಾತ್ರಿ ಕರು ಮತ್ತು ಇತರರು ಬರೆದ ಈ ಜಾತ್ರೆಗಳ ವರ್ಣನೆಯನ್ನು ಜ್ಞಾಸಿಸಿಕೊಂಡೆ, ಆ ಕಾಲದಲ್ಲಿಯೇ ಈ ಜಾತ್ರೆಗಳಿಗೆ ಸನಾತನತೆ ಬಂದು ಅದರ ಮೂಲ ಕಾಲಗರ್ಭದಲ್ಲಿ ಅಡಗಿತ್ತು. ಈ ರೀತಿ ಯುಗ ಯುಗಗಳಿಂದ ಭಾರತದ ಈ ಮಹಾನದಿಯು ನಮ್ಮ ಜನರನ್ನು ಸೆಳೆದ ಅರಿಯಲಶಕ್ಯವಾದ ಗಾಢ ನಂಬಿಕೆಯಾದರೂ ಯಾವದು ಎಂದು ಅಶ್ಚರ್ಯಸಟ್ಟಿ.
ಈ ನನ್ನ ಮನೋಭಾವನೆಯ ಹಿನ್ನೆಲೆಯಿಂದ ಕೈಗೊಂಡ ನನ್ನ ಪ್ರವಾಸಗಳಿಂದ, ಯಾತ್ರೆ ಗಳಿಂದ ಗತಕಾಲದ ಒಂದು ಸೂಕ್ಷ್ಮದರ್ಶನ ನನಗೆ ದೊರೆಯಿತು. ಕೇವಲ ಕಲ್ಪನೆಗೆ ಎಟುಕುವುದರ ಜೊತೆಗೆ ಭಾವನಾಪೂರಿತ ಮೆಚ್ಚುಗೆಯೂ ಸೇರಿತು; ಕ್ರಮೇಣ ಇಂಡಿಯದ ಈ ನನ್ನ ಮನಸ್ಸಿನ ಕಲ್ಪನಾ ಚಿತ್ರಕ್ಕೆ ಒಂದು ವಾಸ್ತವತೆಯ ರೂಪು ಸಹ ದೊರೆಯಲು ಆರಂಭವಾಯಿತು. ನನ್ನ್ನ ಪೂರ್ವಿ ಕರ ನಾಡು ನಕ್ಕು ನಗಿಸಿ ಕಣ್ಣೀರಿಟ್ಟು, ಪ್ರೀತಿಸಿ, ದುಃಖಿಸುತ್ತಿದ್ದ ಜೀವಂತ ಜನರ ನಾಡಾಗಿ ಕಂಡಿತು. ಅವರಲ್ಲಿ ಕೆಲವರು ಜೀವನವನ್ನು ಅರಿತಂತೆ, ಅರ್ಥಮಾಡಿಕೊಂಡಂತೆ ಕಾಣುತ್ತಾರೆ. ತಮ್ಮ ಬುದ್ಧಿ ಕುಶಲತೆಯಿಂದ ಸಾವಿರಾರು ವರ್ಷಗಳಿಂದ ನಡೆದುಬಂದ ಈ ಸ್ಥಿರವಾದ ಸಂಸ್ಕೃತಿಗೆ ರೂಪುಕೊಟ್ಟಿವರು. ಈ ಗತಕಾಲದ ನೂರಾರು ಚಿತ್ರಗಳು ಕಣ್ಣಿಗೆ ಕಟ್ಟಿದಂತೆ ಮನಸ್ಸನ್ನಾವರಿಸಿದವು. ಆ ಚಿತ್ರಗಳಿಗೆ ಸಂಬಂಧಿಸಿದ ಯಾನುದಾದರೂ ಸ್ಥಳಕ್ಕೆ ಹೋದೊಡನೆ ಆ ಚಿತ್ರಗಳೇ ನನ್ನ ಕಣ್ಣೆದುರು ನಿಲುತ್ತಿದ್ದವು. ಕಾಶಿಯ ಬಳಿ ಸಾರನಾಥದಲ್ಲಿ ಭಗವಾನ್ ಬುದ್ಧನೇ ತನ್ನ ನೊದಲ ಬೋಧೆಯನ್ನು ಹೇಳುತ್ತಿದ್ದಂತೆ ಕಾಣಿಸುತ್ತಿತ್ತು. ಆತನ ಗ್ರಂಥಸ್ಥ ವಾಣಿಯು ಎರಡು ಸಾನಿರದ ಐದುನೂರು ವರ್ಷ ಗಳನ್ನು ತಳ್ಳಿ ಬಂದ ದೂರದ ಒಂದು ಪ್ರತಿಧ್ವನಿಯಂತೆ ಕೇಳಿ ಬರುತ್ತಿತ್ತು. ಅಶೋಕನ ಶಿಲಾ ಸ್ತಂಭಗಳು ತಮ್ಮ ಶಾಸನಗಳ ಮೂಲಕ ತಮ್ಮ ಮಹಾವಾಣಿಯಲ್ಲಿ ನನ್ನೊಂದಿಗೆ ಮಾತನಾಡು ತ್ರಿದ್ದುವು. ಚಕ್ರವರ್ತಿಯಾದಾಗ್ಯೂ ಎಲ್ಲ ರಾಜರಿಗಿಂತ ಚಕ್ರವರ್ತಿಗಳಿಗಿಂತ ದೊಡ್ಡ ನನಾದ ಮಹಾ ವ್ಯಕ್ತಿಯೆಂದು ಆತನನ್ನು ಸಾರುತ್ತಿದ್ದವು. ಫಕ್ತೀಪುರ್ ಸಿಕ್ರಿಯಲ್ಲಿ ಬಾದಷಹ ಅಕ್ಬರನು ತನ್ನ ಚಕ್ರಾಧಿಸತ್ಯವನ್ನೇ ಮರೆತು, ನಿನಾದರೂ ಹೊಸ ಅಂಶಗಳನ್ನು ತಿಳಿಯಬೇಕೆಂದು, ಮಾನವನ ಅನಂತ
ಅನ್ವೇಷಣೆ ೩೫
ಸಮಸ್ಯೆಗೆ ಯಾವುದಾದರೂ ಪರಿಹಾರ ಪಡೆಯಬೇಕೆಂದು ಸರ್ವ ಧರ್ಮಗಳ ಮಹಾ ಸಂಡಿತರು ಗಳೊಡನೆ ಚರ್ಜೆಮಾಡ್ಕಿ, ವಾದಮಾಡುತ್ತ ಕುಳಿತಿರುವುದು ಕಾಣುತ್ತಿತ್ತು.
ಈ ರೀತಿ ಕ್ರಮೇಣ ಭಾರತೀಯ ಇತಿಹಾಸದ ಉಬ್ಬರವಿಳಿತಗಳ, ಗೆಲವು ಸೋಲುಗಳ ಮಹಾ ಚಿತ್ರವು ನನ್ನೆದುರು ಸುಳಿಯಲು ಆರಂಭವಾಯಿತು. ದೇಶದ ಇತಿಹಾಸದಲ್ಲಿ ಐದುಸಾವಿರ ವರ್ಷ ಗಳಿಂದ ಅನೇಕ ದಂಡಯಾತ್ರೆಗಳು ಮತ್ತು ಕ್ಷೋಭೆಗಳು ಕಂಡುಬಂದರೂ, ಜನಕೋಟಿಯಲ್ಲಿ ಹರಡಿ ಅವರಮೇಲೆ ವಿಶೇಷಪ್ರಭಾವ ಬೀರಿರುವ ಒಂದು ಸಂಸ್ಕೃತಿ ಮತ್ತು ಆ ಸಂಸ್ಕೃತಿಯ ಸಂಪ್ರದಾಯ ಪರಂಪರೆ ನಿರಾತಂಕವಾಗಿ ನಡೆದು ಬಂದಿರುವುದು ಒಂದು ವೈಶಿಷ್ಟ್ಯ. ಅದೇ ರೀತಿ ಒಂದು ಸಂಪ್ರ ದಾಯ ಪರಂಪರೆ ಮತ್ತು ಸುಸಂಸ್ಕೃತ ಜೀವನ ನಡೆಸಿದ ಇನ್ನೊಂದು ರಾಷ್ಟ್ರವೆಂದರೆ ಚೀನ. ಈ ಗತಕಾಲದ ವೈಭವ ಕ್ರಮೇಣ ಪ್ರಸ್ತುತ ದುರದೃಷ್ಟ ಕಾಲದೊಳಗೆ ಮಿಳಿತವಾಯಿತು. ಗತಕಾಲದ ವೈಭವ ಮತ್ತು ಅಸ್ತಿತ್ವ ಬೇಕಾದಷ್ಟು ಇದ್ದರೂ ಈ ರಾಷ್ಟ್ರ ದಾಸ್ಯರಾಷ್ಟ್ರವಾಗಿ, ಇಂಗ್ಲೆ ೦ಡಿನ ಬಾಲವಾಗಿ ಸರಿಣನಿಸಿ, ಮನುಷ್ಯನನ್ನು ಸಶುವಾಗಿ ಮಾಡುವ ಘೋರೃವಿನಾಶಕಾರಕ ಯುದ್ಧ ಪ್ರಪಂಚದಲ್ಲೆಲ್ಲ ನಡೆಯಿತು. ಆದರೆ ಆ ಐದುಸಾವಿರ ವರ್ಷಗಳ ದೃಶ್ಯದಿಂದ ನನಗೊಂದು ತುಲನಾತ್ಮಕ ದೃಷ್ಟಿ ದೊರೆಯಿತು. ಇಂದಿನ ಹೊರೆಯು ಹಗುರವಾದಂತೆ ಕಂಡಿತು. ಬ್ರಿಟಿಷ ರಾಜ್ಯಾಡಳಿತೆಯ ನೂರೆಂ ಭತ್ತು ವರ್ಷಗಳು ಇಂಡಿಯದ ಪುರಾತನ ಇತಿಹಾಸದ ದುರಂತ ಸನ್ನಿವೇಶಗಳಲ್ಲಿ ಒಂದು ಮಾತ್ರ. ಭಾರತ ತನ್ನನ್ನು ತಾನು ಅರಿತುಕೊಳ್ಳುತ್ತದೆ. ಈಗಾಗಲೇ ಈ ಘಟ್ಟದ ಕತೆ ಮುಗಿಯುತ್ತ ಬಂದಿದೆ. ಇಂದಿನ ಪ್ರಳಯಾಗ್ನಿಯಿಂದ ಪ್ರಪಂಚವೂ ಪಾರಾಗುತ್ತದೆ. ಹೊಸ ತಳಹದಿಯಮೇಲೆ ನೂತನಪ್ರಪಂಚ ಸೃಷ್ಟಿಯಾಗುತ್ತದೆ.
೨. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾವನೆ
ಭಾರತದ ಈ ನನ್ನ ಪ್ರತಿಕ್ರಿಯೆ ಅನೇಕ ವೇಳೆ ರಾಗಾನ್ವಿತವಾದದ್ದಾದರೂ ಅದು ಬಗೆ ಬಗೆಯ ನಿಯಮಗಳು ಮತ್ತು ಪರಿಮಿತಿಗಳಿಗೆ ಅಧೀನವಾದದ್ದು. ಅದು ರಾಷ್ಟ್ರೀಯ ಸ್ವಭಾವದ್ದು. ಆದರೆ ಅನೇಕರ ರಾಷ್ಟ್ರೀಯ ಭಾವನೆಗೆ ಯಾವ ನಿಯಮವೂ ಪರಿಮಿತಿಯೂ ಇರುವುದಿಲ್ಲ. ನಮ್ಮ ಕಾಲದ ಭಾರತಕ್ಕೆ ರಾಷ್ಟ್ರೀಯ ಭಾವನೆ ಅತ್ಯವಶ್ಯಕ, ಅದು ಸಹಜವಾದ ಪುಷ್ಟಿ ಕರವಾದ ಬೆಳವಣಿಗೆಯೂ ಹೌದು. ಯಾವ ದಾಸ್ಯದೇಶಕ್ಕೇ ಆಗಲಿ ರಾಷ್ಟ್ರೀಯ ಸ್ವಾತಂತ್ರ್ಯ ಪ್ರಥಮ ಪ್ರಧಾನ ಪ್ರೇರಕವಾಗ ಬೇಕು. ಸಹಸ್ರಾರು ವರ್ಷಗಳ ಪ್ರಬಲ ಅಸ್ತಿತ್ವ ಮತ್ತು ವೈಶಿಷ್ಟ್ಯದ ಪ್ರಚಂಡ ಪ್ರಜ್ಞೆಯುಳ್ಳ ಭಾರತಕ್ಕಂತೂ ಇದು ಇನ್ನೂ ಹೆಚ್ಚು ಅಗತ್ಯ.
ಇತ್ತೀಚಿನ ಪ್ರಪಂಚದ ಘಟನೆಗಳಿಂದ ಅಂತರರಾಷ್ಟ್ರೀಯ ಸಂಘರ್ಷಣೆಗಳ ಜನತಾನಿಸ್ನವಗಳ ಜಂರುಾವಾತದ ಎದುರಿನಲ್ಲಿ ರಾಷ್ಟ್ರೀಯ ಭಾವನೆಗೆ ಎಡೆಯಿಲ್ಲ, ಎಂಬುದರಲ್ಲಿ ತಥ್ಯವಿಲ್ಲ. ಅದು ಇಂದಿಗೂ ಒಂದು ಜನಾಂಗವನ್ನು ಉತ್ತಮ ಪ್ರೇರಣೆಯಿಂದ ಹೊಡೆದೆಬ್ಬಿಸುವ ಶಕ್ತಿ; ಅದರ ಸುತ್ತ ಭಾವಾತಿರೇಕಗಳು, ಸಂಪ್ರದಾಯಗಳು, ಒಂದು ಸಾಂಘಿಕ ಜೀವನ, ಒಂದು ನಿರ್ದಿಷ್ಟ ಗುರಿ ಇವುಗಳ ಭಾವನೆಗಳು ಹೆಣೆದುಕೊಂಡಿವೆ, ಮಧ್ಯಮ ವರ್ಗದ ಗಣ್ಯವ್ಯಕ್ತಿಗಳು ರಾಷ್ಟ್ರೀಯ ಭಾವನೆ ಯಿಂದ ದೂರವಾಗುತ್ತಿದ್ದಾಗ ಅಥವ ದೂರವಾಗುತ್ತಿದೇವೆಂದು ಅವರು ತಿಳಿಸಿದಾಗ ಅಂತರರಾಷ್ಟ್ರೀಯ ಭಾವನೆಯಿಂದಲೇ ಉಜ್ವಲಿಸಿದ ಶ್ರಮಜೀನಿ ಮತ್ತು ಜನತಾ ಚಳವಳಿಗಳು ರಾಷ್ಟ್ರೀಯತೆಯ ಕಡೆಗೆ ಸರಿಯುತ್ತಿದ್ದವು. ಯುದ್ಧ ಬಂದೊಡನೆ ಎಲ್ಲೆಡೆಯಲ್ಲೂ ಎಲ್ಲರೂ ರಾಷ್ಟ್ರೀಯ ಭಾವನೆಯ ಬಲೆಗೆ ಸೆರೆಯಾದರು, ರಾಷ್ಟ್ರೀಯತೆಯ ಈ ಪ್ರಚಂಡ ಪುನರುಜ್ಜೀವನ ಅಥವ ಪುನರ್ದರ್ಶನ ಮತ್ತು ಅದರ ಪ್ರಪ್ರಥಮ ಅವಶ್ಯಕತೆಯ ಪ್ರಜ್ಞೆಯು ಹೊಸ ಸಮಸ್ಯೆಗಳನ್ನು ಎಬ್ಬಿಸಿದೆ; ಹಳೆಯ ಸಮಸ್ಯೆಗಳ ರೂಪು; ರಚನೆಗಳನ್ನು ಮಾರ್ಪಡಿಸಿದೆ. ರೂಢಮೂಲವಾದ ಪುರಾತನ ಸಂಪ್ರದಾಯ ಗಳನ್ನು ಸುಲಭವಾಗಿ ಕಿತ್ತೊಗೆಯಲು ಸಾಧ್ಯವಿಲ್ಲ; ಗಂಡಾಂತರ ಕಾಲದಲ್ಲಿ ಅವು ಉಳಿಥೆಲ್ಲ ಭಾವನೆ
೩೬ ಭಾರತ ದರ್ಶನ
ಗಳನ್ನೂ ಅದುಮಿ ಮಾನವನ ಮನೋರಾಜ್ಯದ ಪ್ರಧಾನ ಶಕ್ತಿಯಾಗುತ್ತವೆ. ಅನೇಕ ವೇಳೆ ಅನೇ ಭಾವನೆಗಳನ್ನು ಉಪಯೋಗಿಸಿಕೊಂಡು ಉನ್ನತ ತ್ಯಾಗ ಮತ್ತು ಕಾರ್ಯೋನ್ಮುಖತೆಗೆ ಹುರಿದುಂಬಿ ಸಲು ಉದ್ದೇಶಪೂರ್ವಕ ಪ್ರಯತ್ನ ಸಹ ನಡೆಯುತ್ತದೆ. ಬಹುಮಟ್ಟಿಗೆ ಈ ಸಂಪ್ರದಾಯಗಳನ್ನು ಒಪ್ಪಲೇಬೇಕು; ಆದರೆ ಹೊಸ ಸನ್ನಿನೇಶಗಳಿಗೆ, ಭಾವನೆಗಳಿಗೆ ಅನ್ವಯಿಸುವಂತೆ ಮಾರ್ಪಡಿಸ ಬೇಕು, ಹೊಂದಿಸಬೇಕು ; ಮತ್ತು ಹೊಸ ಸಂಪ್ರದಾಯಗಳನ್ನೂ ರೂಢಿಗೆ ತರಬೇಕು. ರಾಷ್ಟ್ರೀಯ ಭಾವನೆಯು ಗಾಢವೂ, ಬಲವತ್ತರವೂ ಆದುದು; ಭವಿಷ್ಯಕ್ಕೆ ಅರ್ಥವಿಲ್ಲದ ಕೇವಲ ಗತಕಾಲದ ವಸ್ತುವಲ್ಲ; ಆದರೆ ಇಂದಿನ ಕೆಲವು ಅನಿವಾರ್ಯ ಸಂಗತಿಗಳ ಫಲವಾಗಿ ಇತರ ಥೈೇಯಗಳುಅಂತರ ರಾಷ್ಟ್ರೀಯ ಧ್ಯೇಯ, ಜನತಾಶಕ್ತಿಯ ಧ್ಯೇಯ, ಉದ್ಭವಿಸಿವೆ. ಪ್ರಪಂಚದಲ್ಲಿ ಒಂದು ಸಮದೃಷ್ಟಿ, ಆದಷ್ಟು ಕಡಮೆ ಸಂಘರ್ಷಣೆಗಳು ಇರಬೇಕಾದರೆ ಈ ಎಲ್ಲ ಧ್ಯೇಯಗಳ ಒಂದು ಸಮರಸ ಮಿಳನ ಅತ್ಯವಶ್ಯಕ. ಮಾನವ ಮನೋಧರ್ಮಕ್ಕೆ ಸದಾ ಪ್ರಿಯವಾದ ರಾಷ್ಟ್ರೀಯಭಾವನೆಗೆ ಪುರಸ್ಕಾರನಿರಬೇಕ್ಕು ಸ್ಥಾನವಿರಬೇಕ್ಕು; ಆದರೆ ಅದರ ವ್ಯಾಪ್ತಿ ಕಿರಿದಾಗಿರಬೇಕು, ಮಿತವಾಗಿರಬೇಕು.
ಹೊಸ ಭಾವನೆಗಳಿಗೂ, ಅಂತರರಾಷ್ಟ್ರೀಯ ಶಕ್ತಿಗಳ ಪ್ರಬಲ ಪ್ರಭಾವಗಳಿಗೂ ಒಳಗಾದ ರಾಷ್ಟ್ರ ಗಳಲ್ಲೇ ರಾಷ್ಟ್ರೀಯಭಾವನೆ ಇನ್ನೂ ಬಲವಾಗಿ ಬೇಕಾಗಿರುವಾಗ ಭಾರತದ ಮನಸ್ಸಿನಮೇಲೆ ಇನ್ನಷ್ಟು ಪ್ರಭಾವ ಬೀರಲೇಬೇಕು, ನಮ್ಮ ರಾಷ್ಟ್ರೀಯ ಭಾವನೆ ನಮ್ಮ ದೌರ್ಬಲ್ಯದ ಸಂಕೇತ, ನಮ್ಮ ಸ್ವಾತಂತ್ರ್ಯದ ಬೇಡಿಕೆಯು ಸಹ ಒಂದು ಸಂಕುಚಿತಭಾವನೆ ಎಂದು ಕೆಲವರ ಮತ. ನಾವು ಬ್ರಿಟಷ್ ಸಾಮ್ರಾಜ್ಯದಲ್ಲಿ, ಅಥವ ಬ್ರಿಟಿಷ್ ಪ್ರಜಾಪ್ರಭುತ್ವಗಳ ಕೂಟದಲ್ಲಿ ಕೆಳಮಟ್ಟದ ಪಾಲುಗಾರರಾಗಿದ್ದಕೆ ಅದು ನಿಜವಾದ ಅಂತರರಾಷ್ಟ್ರೀಯತೆ ಎಂದು ಅವರ ಮತ. ಆದರೆ ಅವರ ಈ ವಿಚಿತ್ರ ಅಂತರ ರಾಷ್ಟ್ರೀಯತೆ ಸಂಕುಚಿತ ಬ್ರಿಟಷ್ ರಾಷ್ಟ್ರೀಯತೆಯ ಇನ್ನೊಂದು ರೂಪ, ವಿಸ್ತರಣ ಎಂದು ಅವರು ಮರೆಯುತ್ತಾರೆ. ಆಂಗ್ಲ ಭಾರತೀಯ ಐತಿಹಾಸಿಕ ಕಾರಣಗಳು ಆ ರೀತಿಯ ಒಂದು ಭಾವನೆಯು ನಮ್ಮ ಮನಸ್ಸಿನಲ್ಲಿ ಬೇರೂರಲು ಸಂಪೂರ್ಣ ಅವಕಾಶ ಕೊಡದೆ ಇದ್ದಾಗ್ಯೂ ಈ ಬಗೆಯ ಅಂತರ ರಾಷ್ಟ್ರೀಯತೆಯನ್ನು ನಾವು ಒಪ್ಪಲು ಅಸಾಧ್ಯ. ಆದರೂ ಇಂಡಿಯದ ಉಜ್ವಲ ರಾಷ್ಟ್ರೀಯ ಮನೋಭಾವನೆ ಎಷ್ಟೇ ಕಠಿನನಿದ್ದಾಗ್ಯೂ ನಿಜವಾದ ಅಂತರರಾಸ್ಟ್ರೀಯತೆಗೆ ಮನ್ನಣೆ ತೋರಿ ಸಹಕಾರ ನೀಡಿ, ರಾಷ್ಟ್ರೀಯ ಸ್ವಾತಂತ್ರ್ಯವನ್ನು ಸಹ ವಿಶ್ವಸಂಸ್ಥೆಗೆ ಸ್ವಲ್ಪ ಮಟ್ಟಗೆ ಅಧೀನ ಮಾಡಲು ಒಪ್ಪಿ ಇಂಡಿಯ ಇತರ ಜನಾಂಗಗಳಿಗಿಂತ ಎಷ್ಟೋ ಮುಂದುವರಿದಿದೆ.
೩. ಭಾರತದ ಶಕ್ತಿ ಮತ್ತು ದೌರ್ಬಲ್ಯ
ಭಾರತದ ಶಕ್ತಿ, ದೌರ್ಬಲ್ಯ ಮತ್ತು ಅವನತಿಗಳ ಮೂಲವನ್ನು ಕಂಡು ಹಿಡಿಯಲು ಬಹು ಹಿಂಡಿ ಹೋಗಬೇಕು ಮತ್ತು ದಾರಿಯೂ ದುರ್ಗಮ. ಆದರೂ ಆ ಅವನತಿಯ ಇತ್ತೀಚಿನ ಕಾರಣ ಗಳು ಸ್ಪಷ್ಟ ಇವೆ. ಔದ್ಯೋಗಿಕ ಕುಶಲತೆಯಲ್ಲಿ ಭಾರತ ಹಿಂದೆ ಬಿದ್ದಿತು. ಅನೇಕ ನಿಷಯಗಳನ್ಲಿ ಹಿಂದೆ ಇದ್ದ ಯೂರೋಪ" ಔದ್ಯೋಗಿಕ ಪ್ರಗತಿಯಲ್ಲಿ ಮುಂದುವರಿಯಿತು. ಈ ಔದ್ಯೋಗಿಕ ಪ್ರಗತಿಯ ಹಿಂದೆ ವೈಜ್ಞಾನಿಕ ಮನೋಭಾವನೆ, ಉಕ್ಕೇರುವ ಜೀವನ, ಸಂಶೋಧನೆಯ ಸಾಹಸದ ಪಯಣಗಳ ಪ್ರಭಾವನಿತ್ತು. ನೂತನ ವೈಜ್ಞಾನಿಕ ನೈಪುಣ್ಯದಿಂದ ಪಶ್ಚಿಮ ಯೂರೋಪಿನ ಜೀಶ ಗಳಿಗೆ ಸೈನಿಕಶಕ್ತಿ ಬಂದಿತು. ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿ ಪೌರ್ವಾತ್ಯ ರಾಷ್ಟ್ರಗಳ ಮೇಲೆ ಸ್ವಾಮ್ಯ ನಡೆಸಲು ಸುಲಭವಾಯಿತು, ಇದು ಭಾರತದ ಕಥೆ ಮಾತ್ರವಲ್ಲ; ಎಲ್ಲ ಪೌರ್ವಾತ್ಯ ದೇಶಗಳ ಪಾಡು.
ಹಿಂದಣ ಕಾಲದಲ್ಲಿ ಭಾರತದಲ್ಲಿ ಸೂಕ್ಷ್ಮಬುದ್ಧಿಗಾಗಲ್ಕಿ ಔದ್ಯೋಗಿಕ ಕೌಶಲ್ಯಕ್ಕಾಗಲಿ ಕೊರತೆ ಇರಲಿಲ್ಲ. ಆದರೂ ಈ ರೀತಿ ಏಕೆ ಆಯಿತು ಎಂದು ಕಂಡು ಹಿಡಿಯುವುದು ಬಹಳ ಕಷ್ಟ. ಶತಮಾನ ಗಳಿಂದ ಈ ಕ್ಷೀಣತೆ ಕ್ರಮವಾಗಿ ಬೆಳೆಯುತ್ತಿರುವುದನ್ನು ಯಾರಾದರೂ ಕಾಣಬಹುದು. ಜೀವನ
ಅನ್ಸೇಸಣೆ ೩೭
ಮತ್ತು ಸಾಹಸದ ಸ್ಫೂರ್ತಿ ಕಡಮೆಯಾಯಿತು. ನಿರ್ಮಾಣ ನೈಪುಣ್ಯ ಮಾಸಿಹೋಗಿ ಅನುಕರಣ ಭಾವನೆ ಬೆಳೆಯಿತು. ಪ್ರಕೃತಿ ಮತ್ತು ವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ಅದ್ಭುತ ಕ್ರಾಂಕಿ ಕಾರಕ ಭಾವನೆಯ ಬದಲು ವಚನಶೂರ ಭಾಷ್ಯಕಾರರ ಟೀಕೆಗಳು, ಉದ್ದುದ್ದ ವ್ಯಾಖ್ಯಾನಗಳು ಹೆಚ್ಚೆ ದವು. ಭವ್ಯಕಲೆ ಮತ್ತು ಶಿಲ್ಪಕಲೆಯ ಸ್ಥಾನದಲ್ಲಿ ಭಾವನಾಗಾಂಭೀರ್ಯವೂ ರಚನಾ ಶ್ರೇಷ್ಠ ತೆಯೂ ಇಲ್ಲದ ಜಟಲನಿನ್ಯಾಸ ವಿವರಣೆಯ ಅತಿ ಸೂಕ್ಷ್ಮ ಕುಸುರಿ ಕೆತ್ತನೆಗೆ ಎಡೆಯಾಯಿತು. ಸರಳವೂ ಸ್ಫೂರ್ತಿದಾಯಕವೂ ಆದ ಭಾಷಾಶಕ್ತಿ ಮಾಧುರ್ಯಗಳು ಮಾಯವಾಗಿ ಸಾಹಿತ್ಯದಲ್ಲಿ ಜಟ ಲತೆಯೂ ಅಲಂಕಾರವೂ ಹೆಚ್ಚಿದವು. ದೂರದ ಹೊರ ರಾಷ್ಟ್ರಗಳಿಗೆ ಭಾರತೀಯರು ಹೋಗಿ ಭಾರತ ಸಂಸ್ಕೃತಿಯ ಪ್ರಚಾರಮಾಡಿ ವಲಸೆಹೋಗುವ ಮಹಾಯೋಜನೆಗಳಿಗೆ ಕಾರಣಭೂತವಾದ ಸಾಹಸ ಮತ್ತು ತುಂಬು ಜೀವನದ ಪ್ರವೃತ್ತಿಗಳು ಮಾಯವಾಗುತ್ತಿವೆ. ಸಂಕುಚಿತ ಮಡಿವಂತಿಕೆಯ ಮನೋ ಭಾವನೆಯಿಂದ ಸಮುದ್ರಯಾನವು ನಿಷೇಧವಾಗುತ್ತದೆ, ವಿಜ್ಞಾನದ ಬೆಳವಣಿಗೆಗೆ ಸಹಾಯವಾಗಬಹು ದಾಗಿದ್ದ ಪ್ರಾಚೀನರ ನಿಚಾರಶೂನ್ಯತೆ, ಹಿಂದಿನದರಲ್ಲಿ ಅಂಧಃ ಶ್ರದ್ಧೆ ಬೇರೂರುತ್ತಿವೆ. ಭಾರತೀಯ ಜೀವನವಾಹಿನಿಯು ಗತಶತಮಾನಗಳ ರಾಶಿಯ ಮಧ್ಯೆ ಪುರಾತನತೆಯಲ್ಲಿ ಅಡಗಿ ಪಾಚಿಗಟ್ಟಿ ನಿಧಾನ ವಾಗಿ ತೆವಳಿ ಬರುವ ತೊರೆಯಂತೆ ಹರಿದುಬರುತ್ತಿದೆ. ಗತಕಾಲದ ಭಾರದ ಹೊರೆ ಅದನ್ನು ಹಿಂಡುತ್ತಿದೆ.. ಒಂದು ಬಗೆಯ. ಮೂರ್ಛೆ ಬಂದಂತಾಗಿದೆ. ಈ ಬಗೆಯ ಮಾನಸಿಕ ಪ್ರಜ್ಞಾಶೂನ್ಯತೆಯಲ್ಲಿ, ದೈಹಿಕ ದೌರ್ಬಲ್ಯದಲ್ಲಿ ಪ್ರಪಂಚದ ಇತರ ಭಾಗಗಳು ಮುನ್ನುಗ್ಗಿದಾಗ ಭಾರತವು ಅವನತಿ ಮುಟ್ಟಿ ಅತಿ ನಿಷ್ಟೆಯ ಚಲನ ಶೂನ್ಯ ಜೀವನ ನಡೆಸಿದ್ದು ಆಶ್ಚರ್ಯವೇನು.
ಆದರೆ ಈ ದೃಷ್ಟಿಯು ಸಂಪೂರ್ಣವೂ ಅಲ್ಲ ಪೂರ್ಣ ಸರಿಯೂ ಅಲ್ಲ, ಆದರೆ ಈ ಅತಿನಿಸ್ಕೆಯ ಜಡ ಜೀನನ ತಡೆಯಿಲ್ಲದೆ ಬಹುಕಾಲದಿಂದ ನಡೆದುಬಂದಿದ್ದರೆ ಗತಕಾಲದ ಸಂಬಂಧ ಪೂರ್ಣ ಕಡಿದುಹೋಗಿ, ಆ ಯುಗವೇ ಲಯವಾಗಿ, ಅದರ ಸಮಾಧಿಯಮೇಲೆ ನೂತನ ಯುಗವೇ ಒಂದು ಸೈಸ್ಟಿಯಾಗುತ್ತಿತ್ತು. ಆದರೆ ಹಾಗೆ ಹಿಂದಿನ ಸಂಬಂಧ ಕಡಿದುಹೋಗಿಲ್ಲ. ಒಂದು ಸ್ಪಷ್ಟ ವಾಹಿನಿ ಹರಿದು ಬಂದಿದೆ. ಆಗಾಗ ಪುನರುಜ್ಜೀವನದ ಕಿಡಿಗಳೆದ್ದು, ಕೆಲವುವೇಳೆ ಜಾಜ್ವಲ್ಯಮಾನ ವಾಗಿ ತಕ್ಕಷ್ಟು ಕಾಲ ಬೆಳಗಿವೆ. ಹೊಸದನ್ನು ಅರ್ಥಮಾಡಿಕೊಂಡು ಪ್ರಾಚೀನತೆಯೊಂದಿಗೆ ಅಥವ ಪ್ರಾಚೀನತೆಯಲ್ಲಿ ಉಳಿಸಿಕೊಳ್ಳ ಬಹುದಾದ್ದರೊಂದಿಗೆ ಹೊಂದಿಸಿಕೊಳ್ಳುವ, ಸಮರಸಮಾಡಿಕೊಳ್ಳುವ ಪ್ರಯತ್ನವನ್ನು ಕಾಣಬಹುದು. ಅನೇಕವೇಳೆ ಹಳೆಯ ರೂಪ ಸಂಕೇತಮಾತ್ರವಾಗಿದ್ದು ಅದರ ಆಂತರಿಕವಸ್ತುವೇ ಬೇರೆಯಾಗಿದೆ. ಆದರೆ ಸತ್ವಪೂರಿತವೂ ಸಜೀವವೂ ಆದದ್ದು ಉಳಿದಿದೆ; ಯಾನುಜೋ ಉತ್ಸಾಹವು ಪೂರ್ಣ ಅರಿಯದ ದಾರಿಯಲ್ಲಿ ಜನತೆಯನ್ನು ಕೊಂಡೊಯ್ದಿದೆ ; ಹೊಸದು ಹಳತು ಎರಡನ್ನೂ ಒಟ್ಟುಗೂಡಿಸುವ ಆಶೆಯನ್ನು ವ್ಯಕ್ತಪಡಿಸಿದೆ. ಈ ಒಂದು ಉತ್ಸಾಹ ಮತ್ತು ಆಶೆಯಿಂದ ಜೀವನ ಮುಂದುವರಿದಿದೆ; ಹಿಂದಿನದನ್ನೂ ಬಹುಭಾಗ ಉಳಿಸಿಕೊಂಡು ಹೊಸ ಭಾವನೆ ಗಳನ್ನು ರಕ್ತಗತಮಾಡಿಕೊಳ್ಳುವ ಶಕ್ತಿ ದೊರೆತಿದೆ. ಕೆಲವುನೇಳೆ ಸ್ಪಷ್ಟವೂ ಜೈತನ್ಯಪೂರ್ಣವೂ ಇದ್ದು ಇನ್ನೂ ಕೆಲವುವೇಳೆ ಅರೆನಿದ್ರೆಯ ಅಸ್ಪಷ್ಟ ಧ್ವೈನಿಯಂತೆ ಕುಗ್ಗಿದ ಯುಗಯುಗಾಂತರದ ಭಾರತದ ಕನಸೊಂದು ಇದೆಯೊ ಇಲ್ಲವೊ ನನಗೆ ತಿಳಿಯದು. ಪ್ರತಿಯೊಂದು ಜನತೆಗೆ ಪ್ರತಿಯೊಂದು ಜನಾಂಗಕ್ಕೆ ಅಂತಹ ಒಂದು ರಾಷ್ಟ್ರ ಧ್ಯೇಯದ ನಂಬಿಕೆ ಅಥವ ಕಲ್ಪನೆ ಇದ್ದೇ ಇದೆ. ಪ್ರತಿಯೊಂದು ಧ್ಯೇಯದಲ್ಲಿ ಸ್ವಲ್ಪ ಸತ್ಯನಿದ್ದರೂ ಇರಬಹುದು. ಭಾರತೀಯನಾಗಿ ಭಾರತದ ಈ ಧ್ಯೇಯ ಅಥವ ಕಲ್ಪನೆಯು ನನ್ನ ಮೇಲೆಯೂ ಪ್ರಭಾವ ಬೀರಿದೆ. ತಡೆಯಿಲ್ಲದೆ ನೂರಾರು ತಲೆಮಾರುಗಳಿಗೆ ಒಂದು ರೂಪಕೊಡುವ ಶಕ್ತಿ ಯಾವುದಕ್ಕೇ ಇರಲಿ ಅಂತಹ ಒಂದು ಶಾಶ್ವತ ಶಕ್ತಿ ದೊರೆಯಬೇಕಾದರೆ ಅದರ ಮೂಲ ಬಹಳ ಆಳವಾಗಿರಬೇಕು ಮತ್ತು ಕಾಲಕಾಲಕ್ಕೆ ಆ ಶಕ್ತಿಯನ್ನು ಪುನರುಜ್ಜೀವಿಸುವ ಸಾಮರ್ಥ್ಯ ಅದಕ್ಕಿರ ಬೇಕೆಂದು ನನ್ನ ಭಾವನೆ,
೩೮ ಭಾರತ ದರ್ಶನ
ಅಂತಹ ಒಂದು ಶಕ್ತಿಯ ಧ್ರುವ ಜಲಾಶಯ ಯಾವುದಾದರೂ ಇತ್ತೆ? ಇದ್ದರೆ ಅದು ಬತ್ತಲು ಕಾರಣನೇನು ಅಥವ ಅದನ್ನು ತುಂಬಲು ಕಾಣದ ಶಕ್ತಿಮೂಲಗಳೇನಾದರೂ ಇದ್ದುವೆ? ಇಂದಿನ ಸ್ಥಿತಿಯೇನು? ಈಗಲೂ ನಮಗೆ ನವಚೈತನ್ಯ ಕೊಟ್ಟು ಬಲವಂತರನ್ನಾಗಿ ಮಾಡುವ ಅಂತಹೆ ಶಕ್ತಿ ಮೂಲಗಳು ಬತ್ತದೆ ಉಳಿದಿನೆಯೆ? ನಮ್ಮದು ಪುರಾತನ ಜನಾಂಗ ಅಥನ ಅನೇಕ ಜನಾಂಗಗಳ ಒಂದು ಬಗೆಯ ಮಿಶ್ರಣ. ನಮ್ಮ ಜನಪದದ ನೆನಪುಗಳು ಇತಿಹಾಸದ ಉಗಮದ ವರೆಗೂ ಮುಟ್ಟಿವೆ. ನಮ್ಮ ಉತ್ಪಾ್ರಂತಿ ಕಾಲನೆಲ್ಲ ಮುಗಿದು ನಮ್ಮ ಬಾಳಿನ ಕೊನೆಯ ದಿನಗಳಿಗೆ ಬಂದಿದ್ದೇನೆಯೆ? ನಿಶ್ಚೇತನರು, ಶಕ್ತಿಹೀನರು, ಸೃಷ್ಟಿಶೂನ್ಯರು ಆಗಿ, ಶಾಂತಿ ನಿದ್ರೆ ಎರಡಿದ್ದ ಸಾಕೆಂದು ಕಾಲತಳ್ಳುವ ಮುದುಕರಂತೆ ನಮ್ಮ ಬಾಳಿನ ಸಂಜೆಯಲ್ಲಿಸ್ಸೇವೆಯೆ? ಸ
ಪರಿವರ್ತನೆಯಿಲ್ಲದೆ ಯಾವ ಜನವೂ, ಜನಾಂಗವೂ ಮುಂದುವರಿಯುವುದಿಲ್ಲ. ಸದಾ ಇತರೆ ಕೊಂದಿಗೆ ಸಂಪರ್ಕನಿಟ್ಟುಕೊಂಡು ನಿದಾನವಾಗಿ ಪರಿವರ್ಶನವಾಗುತ್ತಲೇ ಇರುತ್ತದೆ. ನಾಶವೂ ಹತ್ತಿರವಿದ್ದಂತೆ ಕಾಣಬಹುದು; ಹೊಸ ಜನಾಂಗವಾಗಬಹುದು ಅಥವ ಹಳೆಯದೇ ಸ್ವಲ್ಪ ಪರಿವರ್ತನೆ ಹೊಂದಿ ಪುನರುಜ್ಜೀವನ ಪಡೆಯಬಹುದು. ಹಿಂದಿನ ಜನತೆಗೂ ಇಂದಿನ ಜನತೆಗೂ ಸಂಪೂರ್ಣ ಭೇದನಿರಬಹುದು ; ಅಥವ ಭಾವನೆಗಳ ಧ್ಯೇಯಗಳ ಜೀವನಾಡಿಗಳು ಒಟ್ಟು ಗೂಡಬಹುದು.
ಅನೇಕ ಸುಪ್ರತಿಷ್ಠಿತ ಪ್ರಾಚೀನ ನಾಗರಿಕತೆಗಳು ಮಾಯವಾದ ಅಥವ ಏಕಾಏಕಿ ನಾಶವಾದ ಅನೇಕ ನಿದರ್ಶನಗಳು ಚರಿತ್ರೆಯಲ್ಲಿವೆ ಮತ್ತು ಅವುಗಳ ಸ್ಥಾನವನ್ನೂ ಪ್ರಬಲವಾದ ಹೊಸ ಸಂಸ್ಕೃತಿ ಗಳು ಆಕ್ರಮಿಸಿಕೊಂಡಿವೆ. ಒಂದು ನಾಗರಿಕತೆ ಅಥವ ಜನತೆಗೆ ಜೀವದಾಯಕವಾದ ಅಂಶಶೃಕ್ರಿ ಅಥವ ಪ್ರಾಣಶಕ್ತಿ ಯಾವುದಾದರೂ ಇದೆಯೆ? ಮತ್ತು ಮುದುಕ ಮದವಣಿಗನಾಗಲು ಯತ್ನಿ ಸಿದಂತೆ ಆ ಶಕ್ತಿಯಿಲ್ಲದೆ ಇತರ ಎಲ್ಲ ಪ್ರಯತ್ನವೂ ನಿಸ್ಟ್ರಯೋಜಕನೆ?
ಪ್ರಪಂಚದ ಇಂದಿನ ಜನಾಂಗಗಳಲ್ಲಿ ಈ ಒಂದು ಜೀವಶಕ್ತಿಯನ್ನು ಅಮೆರಿಕನ್ನರು, ರಷ್ಯನ್ನರು ಚೀನೀಯರಲ್ಲಿ ಮಾತ್ರ ಕಂಡಿದ್ದೇನೆ, ಎಂತಹ ವಿಚಿತ್ರ ಜೋಡಣೆ! ಅಮೆರಿಕನ್ನರ ಮೂಲ ಪುರಾತನ ಪ್ರಸಂಚದಲ್ಲಿದ್ದರೂ ಪ್ರಾಚೀನತೆಯ ಹೊರೆ ಮತ್ತು ತೊಡರುಗಳು ವಿಧಿ ನಿಷೇಧಗಳು ಯಾವುದೂ ಇಲ್ಲದ ಹೊಸ ಜನಾಂಗ ಅವರದು. ಅವರ ಅಪಾರ ಚಟುವಟಕೆ ಸುಲಭವಾಗಿ ಅರ್ಥವಾಗುತ್ತದೆ. ಅವರಂತೆಯೇ ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಜನರು ಹಳೆಯ ಪ್ರಸಂಚದಿಂದ ದೂರವಾಗಿ, ಹೊಸ ಜೀವನದ ಸವಿಯನ್ನ ನುಭವಿಸುತ್ತಿದಾರೆ.
ರಷ್ಯನ್ರು ಹೊಸ ಜನಾಂಗವಲ್ಲ, ಆದರೂ ಮೃತ್ಯು ಒದಗಿದಂತೆ ಹಳೆಯದೆಲ್ಲ ಸಂಪೂರ್ಣ ನಾಶ ವಾಗಿಜಿ. ಇಡೀ ಜನಾಂಗವೇ ಪ್ರಪಂಚದ ಇತಿಹಾಸದಲ್ಲೆ ಎಂದೂ ಕಾಣದ ಪುನರನತಾರವನ್ನು ಪಡೆ ದಿದೆ. ಪುನಃ ನವಯುವಕರಂತೆ ಅದ್ಭುತ ಸತ್ವ ಶಾಲಿಗಳೂ ಶಕ್ತಿವಂತರೂ ಆಗಿ ಪ್ರಪಂಚವನ್ನ ಬೆರಗು ಮಾಡಿದ್ದಾರೆ. ಈಗ ಪುನಃ ಅವರೂ ತಮ್ಮ ಮೂಲವನ್ನು ಅಗೆಯಲು ಆರಂಭಿಸಿದ್ದಾರೆ. ಆದರೂ ಎಲ್ಲ ದೃಷ್ಟಿಯಿಂದ ಹೊಸಜನ ಹೊಸ ಜನಾಂಗ, ಹೊಸ ಸಂಸ್ಕೃತಿ.
ದಲಿತ ಜನತೆಯ ಶಕ್ತಿ ಮತ್ತು ಸಾಮರ್ಥ್ಯದ ಮೂಲವನ್ನು ಹುಡುಕುವ ಪ್ರಯತ್ನದಲ್ಲಿ ಏನೇ ಅಡ್ಡಿ ಬರಲಿ ಅದನ್ನು ಲಕ್ಷಿಸುವುದಿಲ್ಲವೆಂದು ಸಂಕಲ್ಪಮಾಡಿದರೆ ಒಂದು ಜನಾಂಗ ಹೇಗೆ ಪುನರುಜ್ಜೀ ವನನಾಗಬಹುದು, ನವಯುವಕನಂತೆ ಶಕ್ತಿಯುತವಾಗಬಹುದು ಎಂದು ರಷ್ಯ ತೋರಿಸಿಕೊಟ್ಟಿದೆ. ಈ ಭಯಂಕರ ನಿನಾಶಕಾರಕ ಯುದ್ಧದಿಂದ, ಯುದ್ಧದಲ್ಲಿ ಅಳಿದ್ದುಳಿದ ಕೆಲವು ರಾಷ್ಟ್ರಗಳು ನವಚೈತನ್ಯ ಪಡೆಯಬಹುದು.
ಚೀನೀಯರು ಇವರೆಲ್ಲರಿಗೂ ತೀರ ಭಿನ್ನ. ಅದು ಹೊಸ ಜನಾಂಗವಲ್ಲ ಅಥವ ರಷ್ಯನರಂತೆ ಬುಡಮೇಲಾಗಿ ಪರಿವರ್ತನೆಯ ನೋವನ್ನು ತಿಂದಿಲ್ಲ. ಏಳು ವರ್ಷಗಳ ಯುದ್ಧದಿಂದ ಅವರಲ್ಲಿಯೂ ಪರಿವರ್ತತೆ ಆಗಿರಲೇ ಬೇಕು, ಆದರೆ ಅದು ಈ ಯುದ್ಧದ ಫಲವಾಗಿಯೋ ಅಥವ ಬೇರೆ ಕಾರಣ ಗಳಿಗಾಗಿಯೋ ಅಥವ ಎರಡೂ ಕಾರಣಗಳಿಂದಲೊ ನಾನರಿಯೆ, ಆದರೆ ಚೀನೀಯರ ಕಾರ್ಯ
ಅನ್ವೇಷಣೆ ರ್ಕಿ
ಕುಶಲತೆಯನ್ನು ಕಂಡು ಬೆರಗಾಗಿದ್ದೀನೆ. ಇಂತಹ ಅಪಾರ ಶಕ್ತಿಯುಳ್ಳ ಜನಕ್ಕೆ ಸೋಲೆಂಬುದನ್ನು ನನಗೆ ಊಹಿಸಲು ಸಾಧ್ಯವಿಲ್ಲ.
ಚೀನೀಯರಲ್ಲಿ ಕಂಡ ಅದೇ ಬಗೆಯ ಅಪಾರ ಶಕ್ತಿಯನ್ನು ನಾನು ಕೆಲನುವೇಳೆ ಭಾರತೀಯರಲ್ಲೂ ಕಂಡಿದೇನೆ. ಎಲ್ಲ ಕಾಲದಲ್ಲೂ ಅಲ್ಲ. ಏನೇ ಆಗಲಿ ಸ್ಪಷ್ಟ ವಿವರಣೆ ಸಾಧ್ಯವಿಲ್ಲ. ಪ್ರಾಯಶಃ ನನ್ನ ಆಶೆಗಳು ನನ್ನ ಬಗೆಕದಡಬಹುದು. ಆದರೂ ಭಾರತೀಯರ ಮಧ್ಯೆ ನಾನು ಅಲೆದಾಡುತ್ತಿದ್ದಾಗ ಆ ಶಕ್ತಿಯನ್ನೇ ಹುಡುಕಲೆತ್ಲಿಸುತ್ತಿದ್ದೆ, ಆಸಕ್ತಿ ಇದ್ದರೆ ಅನರಿಗೆಂದೂ ಚ್ಯುತಿಯಿಲ್ಲ. ಇಂದಲ್ಲ ನಾಳೆ ನೆಲೆ ಸೇರುತ್ತಾರೆ. ಆದರೆ ಆ ಶಕ್ತಿ ಮಾತ್ರ ಇಲ್ಲವಾದರೆ, ನಮ್ಮ ರಾಜಕೀಯ ಹೋರಾಟಗಳು, ಘೋಷಣೆಗಳು ಎಲ್ಲ ಬೂಟಾಟಿಕೆ; ಆವು ಬಹುದೂರ ನಮ್ಮನ್ನು ಕಕೆದೊಯ್ಯಲಾರವು. ಹಿಂದಿನಂತೆ ಹೆಳನರಾಗಿ ತೆವಳುತ್ತ ಅಥವ ಸ್ವಲ್ಪ ವೇಗದಿಂದ ನಡೆಯುತ್ತ ನಮ್ಮಜನ ಮುಂದುವರೆಯುವಂಥ ರಾಜಕೀಯ ವ್ಯವಸ್ಥೆ ನನಗೆ ರುಚಿಸಲಿಲ್ಲ. ಅವರಲ್ಲಿ ಅಪಾರವಾದ ಶಕ್ತಿ ಮತ್ತು ಚೈತನ್ಯ ಸುಪ್ತವಾಗಿ ಅಡಗಿದೆ ಎಂದು ನಾನು ಭಾವಿಸಿದೆ. ಅವುಗಳ ಕಟ್ಟುಗಳನ್ನು ಕಿತ್ತೊಗೆದು ಅನರನ್ನು ಪುನಃ ಯುವಕ ರಂತೆ ನೀರ್ಯವಂತರನ್ನಾಗಿ ಮಾಡಲು ಬಯಸಿದೆ. ಭಾರತವು ತನ್ನ ಸ್ಥಾನವನ್ನರಿತುಕೊಂಡರೆ ಪ್ರಸಂಚದಲ್ಲಿ ಕೆಳ ಮಟ್ಟದ ಪಾತ್ರವಹಿಸಲು ಸಾಥ್ಯನಿಲ್ಲ. ವಹಿಸಿದರೆ ಪ್ರಮುಖ ಪಾತ್ರವನ್ನೇ ವಹಿಸ ಬೇಕು ಇಲ್ಲವಾದರೆ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಮಧ್ಯ ಮಾರ್ಗ ಯಾವುದೂ ನನಗೆ ಕಾಣಲಿಲ್ಲ, ಅಂತಹ ಮಧ್ಯಮಾರ್ಗ ಸಾಧ್ಯವೆಂದೂ ತೋರಲಿಲ್ಲ.
ಕಳೆದ ಇಪ್ಪತ್ತೈದು ವರ್ಷಗಳ ಭಾರತೀಯ ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷಕೊಂದಿನ ನಮ್ಮ ಎಲ್ಲ ಹೋರಾಟಗಳಲ್ಲಿ ನನ್ನ ಮತ್ತು ಇತರ ಅನೇಕರ ಮನಸ್ಸಿನ ಹಿನ್ನೆಲೆ ಎಂದರೆ ಭಾರತದ ಪುನರುಜ್ಜೀವನ. ಸ್ವಯಂ ಕಾರ್ಯಾಚರಣೆ, ಸ್ವಯಂಪ್ರೇರಿತ ಕಷ್ಟ ಸಹಿಷ್ಣುತೆ, ಆತ್ಮತ್ಯಾಗ್ಯ ಮತ್ತು ಕೆಡಕು, ತಪ್ಪು ಎಂದು ಮನಗಂಡುದಕ್ಕೆ ತಲೆ ಬಾಗದೆ ಅದರಿಂದ ಒದಗುವ ಎಲ್ಲ ಗಂಡಾಂತರ ಮತ್ತು ಆಸತ್ತುಗಳಿಗೆ ನಾವೇ ತಲೆ ಹೊಡ್ಡುವದರಿಂದ ಭಾರತೀಯರ ಆತ್ಮಗೌರವದ ಒಳಕಿಡಿಯನ್ನು ಉರುಬಿ ಗಾಢನಿದ್ರೆಯಿಂದ ಎಬ್ಬಿ ಸಬಹುದೆಂದು ಭಾವಿಸಿದ್ದೆ. ಬ್ರಿಟಿಷ್ ಸರಕಾರದೊಂದಿಗೆ ನಿತ್ಯವೂ ಹೋರಾಡುತ್ತಿದ್ದರೂ ನಮ್ಮ ದೃಷ್ಟಿ ಎಲ್ಲ ನಮ್ಮ ಜನತೆಯ ಮೇಲೆ. ಎಷ್ಟರಮಟ್ಟಿಗೆ ಈ ಮೂಲ ಧ್ಯೇಯಕ್ಕೆ ಸಹಾಯಕವೊ ಅಷ್ಟರಮಟ್ಟಿಗೆ ಮಾತ್ರ ರಾಜಕೀಯ ಲಾಭಕ್ಕೆ ಒಂದು ಬೆಲ್ಮೆ. ಈ ಒಂದು ಮೂಲಧ್ಯೇಯದಿಂದ ಅನೇಕವೇಳೆ ನಾವು ರಾಜಕಾರಣಿಗಳಂತೆ ಸಂಕುಚಿತ ರಾಜಕೀಯ ರೃಷ್ಟಿಗೇ ಅಂಟಿಕೊಳ್ಳು ತ್ತ ಇರಲಿಲ್ಲ. ಭಾರತೀಯ ಮತ್ತು ವಿದೇಶಿ ವಿಮರ್ಶಕರು ನಮ್ಮ ಈ ನಡತೆ ನೋಡಿ ಹುಚ್ಚರು ದುರಭಿಮಾನಿಗಳು ಎನ್ನುತ್ತಿದ್ದರು. ನಾವು ಹುಚ್ಚರು ಹೌಡೊ ಅಲ್ಲವೊ ಮುಂದಿನ ಚರಿತ್ರ ಕಾರನೇ ಹೇಳಬೇಕು. ನಮ್ಮ ಆದರ್ಶಉನ್ನತವಾಗಿತ್ತು. ದೃಷ್ಟಿ ದೂರವಿತ್ತು. ಕೇವಲ ಕಾರ್ಯಸಾಧಕ ರಾಜಕಾರಣಿಗಳ ದೃಷ್ಟಿಯಲ್ಲಿ ನಾವು ಅನೇಕ ವೇಳೆ ಹುಚ್ಚರಂತೆ ವರ್ತಿಸಿರಬಹುದು. ಆದರೆ ನಮ್ಮ ಜನರ ರಾಜಕೀಯ ಆರ್ಥಿಕ ಮಟ್ಟಿ ವಲ್ಲದೆ ಮಾನಸಿಕ ಮತ್ತು ಆತ್ಮ ಗೌರವವನ್ನು ಸಹ ಉನ್ನತ ಮಟ್ಟ ಕ್ಕೇರಿಸಬೇಕೆಂಬ ಧ್ಯೇಯವನ್ನು ಎಂದೂ ಮರೆಯಲಿಲ್ಲ. ನಮ್ಮ ಜನರ ಈ ಅಪಾರ ಶಕ್ತಿ ಯೊಂದನ್ನು ನಾವು ಭದ್ರತಳಹದಿಯ ಮೇಲೆ ಕಟ್ಟಿದರೆ ಉಳಿದೆಲ್ಲವೂ ಹಿಂದೆಯೇ ಬರುವುದೆಂದು ನಂಬಿದ್ದೆವು. ನಿದೇಶೀಯರ ಸೊಕ್ಕಿನ ಅಧಿಕಾರ ದರ್ಪಕ್ಕೆ ಒಳಗಾದ ಕೆಲವು ತಲೆಮಾರುಗಳ ನಾಚಿಕೆ ಗೇಡಿನ ದಾಸ್ಯ ಜೀವನ ಮತ್ತು ಹಲ್ಲುಗಿರಿಯುವ ಹೇಡಿತನಗಳನ್ನು ಪೂರ್ಣ ಅಳಿಸಬೇಕಾಗಿತ್ತು.
೪. ಭಾರತ ದರ್ಶನ
ಗ್ರಂಥಗಳು, ಪುರಾತನ ಸ್ಮಾರಕಗಳು, ಸಂಸ್ಕೃತಿಯ ಗತವೈಭವಗಳು ಸ್ವಲ್ಪ ಮಟ್ಟಿಗೆ ಭಾರತ' ಹೃದಯವನ್ನರಿಯಲು ಸಹಾಯಕವಾದರೂ ಅದರಿಂದಲೇ ನನಗೆ ತೃಪ್ತಿಯಾಗಲಿಲ್ಲ. ಅವುಗಳ ಕತೆ ಎಲ್ಲವೂ ಗತಕಾಲದ್ದಾದ್ದರಿಂದ ಉತ್ತರ ಕೊಡುವ ಸಾಮಾಥಣ್ಯವೂ ಅವುಗಳಿಗೆ ಇರಲಿಲ್ಲ; ಗತ
೪೦ ಭಾರತ ದರ್ಶನ
ಕಾಲಕ್ಕೂ ಇಂದಿನ ಕಾಲಕ್ಕೂ ನಿಜನಾದ ಸಂಬಂಧ ಏನಾದರೂ ಇದೆಯೇ ಎನ್ನುವುದು ನನಗೆ ಬೇಕಾ: ಗಿತ್ತು. ನನಗೆ ಮತ್ತು ನನ್ನಂತಹ ಅನೇಕರಿಗೆ ಇಂದಿನ ಕಾಲವೆಂದರೆ ಪುರಾತನ ಸಂಪ್ರದಾಯಗಳು, ಕಡುಬಡತನ; ನಿರಂತರ ಗೋಳು ಮತ್ತು ಮಧ್ಯಮ ವರ್ಗದ ಜನರ ಆಧುನಿಕ ಬಾಹ್ಯಜೀವನ ಇವು ಗಳಒಂದು ವಿಚಿತ್ರ ಮಿಶ್ರಣವಾಗಿತ್ತು. ನನ್ನ ವರ್ಗ ಅಥವ ಸಂಗಡದ ಜನರ ವಿಚಾರದಲ್ಲಿ ಹೆಮ್ಮೆ ಪಡುತ್ತ ಇರಲಿಲ್ಲ; ಆದರೂ ಭಾರತದ ಬಿಡುಗಡೆಯ ಹೋರಾಟದಲ್ಲಿ ನಾಯಕರಾಗಲು ಅವರೇ ಸರಿ ಎಂದು ಭಾವಿಸಿದ್ದೆ. ಈ ಮಧ್ಯಮವರ್ಗದ ಜನ ಪಂಜರದ ಗಿಳಿಗಳಂತೆ ಬಂಧನದಲ್ಲಿ ಜೀವಿಸುತ್ತ ಇದ್ದರು. ತಮ್ಮ ಕಟ್ಟನ್ನು ಕಿತ್ತೊಗೆದು ಉನ್ನತವಾದ ಹಿರಿದಾದ ಬಾಳಿಗಾಗಿ ಹಾತೂರೆಯುತ್ತಿದ್ದರು. ಬ್ರಿಟಿಷರ ಆಳ್ವಿಕೆಯ ಚೌಕಟ್ಟಿನಲ್ಲಿ ಆ ಬೆಳವಣಿಗೆಗೆ ಅವಕಾಶವಿಲ್ಲದೆ ಆ ಆಳ್ವಿಕೆಯ ಮೇಲೆ ದಂಗೆಯ ಮನೋ ಭಾವ ಹುಟ್ಟಿತು. ಆದರೂ ನಮ್ಮನ್ನು ಅವನತಿಗೆ ತುಳಿದ ಆಡಳಿತ ಕ್ರಮದ ಮೇಲೆ ಆ ದ್ವೇಷವು ಹುಟ್ಟ ಲಿಲ್ಲ. ಬ್ರಿಟಿಷರ ಬದಲು ನಮ್ಮ ಜನರನ್ನು ತಂದು ಆ ಪದ್ಧತಿಯನ್ನು ಸುಧಾರಿಸಬಹುದೆಂದರು. ಮಧ್ಯಮವರ್ಗದ ಜನರೆಲ್ಲ ಅದೇ ಭಾವನೆಯ ಜನರಾದ್ದರಿಂದ ಅದನ್ನು ಎದುರಿಸುವ ಅಥವ ಬುಡ ಮಟ್ಟ ಕಿತ್ತೊಗೆಯುವ ಮನೋಭಾವ ಅವರಲ್ಲಿ ಹುಟ್ಟಿಲು ಸಾಧ್ಯವಿರಲಿಲ್ಲ.
ಹಳ್ಳಿಗಳ ಜನಕೋಟಿಯಕಣೆ ನಮ್ಮನ್ನು ಹೊಡೆದೋಡಿಸಿದ ಹೊಸ ಶಕ್ತಿಗಳು ಹುಟ್ಟಿದವು. ಹಳ್ಳಿಗಳ ಅಸ್ತಿತ್ವವನ್ನೇ ಮರೆತು, ಅವುಗಳಿಗೆ ಯಾವ ಪ್ರಾಮುಖ್ಯತೆಯನ್ನೂ ಕೊಡದ ವಿದ್ಯಾವಂತ ಯುವಕರ ಮುಂದೆ ಮೊಟ್ಟ ಮೊದಲನೆಯಬಾರಿ ಒಂದು ಹೊಸ ಭಾರತ, ವ್ಯತ್ಯಸ್ತ ಭಾರತ, ಬಡತನದ ನಗ್ನತೆಯ ಜೀವನ ಎದುರುನಿಂತಿತು, ಅದರ ಅಸಂಖ್ಯಾತ ಸಮಸ್ಯೆಗಳು ನಮ್ಮ ಹೃದಯವನ್ನೆ ತಲ್ಲಣಿ ಸಿದವು. ಅದು ಮಾತ್ರವಲ್ಲದೆ ನಮ್ಮ ನಿರ್ಧಾರಗಳು, ಮೂಲ ಉದ್ದೇಶಗಳನ್ನೇ ತಲೆಕೆಳಗೆ ಮಾಡಲಾ ರಂಭಿಸಿತು. ಈ ರೀತಿ ಭಾರತದರ್ಶನದ ವಾಸ್ತವ ಚಿತ್ರ ನಮಗೆ ದೊರೆಯಿತು. ಅದರಿಂದ ಜ್ಞಾನವೂ ದೊರೆಯಿತು. ಮನಸ್ಸಿನ ಕಳವಳವೂ ಹೆಚ್ಚಿತು. ನಮ್ಮ ಹಿಂದಿನ ಸನ್ನಿವೇಶ ಮತ್ತು ಅನುಭವಗಳಿಗೆ ಅನುಗುಣವಾಗಿ ನಮ್ಮ ಪ್ರತಿಕ್ರಿಯೆಗಳೂ ಭಿನ್ನ ಭಿನ್ನವಾಗಿದ್ದವು. ಕೆಲವರಿಗೆ ಈ ಹಳ್ಳಿ ಗಾಡಿನ ಜನರ ಸಮಿಾಪ ಪರಿಚಯನಿದ್ದುದರಿಂದ ಅವರಿಗೆ ಹೊಸ ಅನುಭವವೇನೂ ಆಗಲಿಲ್ಲ; ಅಡೆಲ್ಲ ಅನಿನಾರ್ಯ ಎಂದರು. ಆದರೆ ಅದು ನನಗೊಂದು ಹೊಸದರ್ಶನ ಯಾತ್ರೆಯೇ ಆಯಿತು, ನಮ್ಮ ಪಂಗಡದ ನ್ಯೂನತೆ, ದೌರ್ಬಲ್ಯಗಳು ನನಗೆ ಪೂರ್ಣ ತಿಳಿದಿದ್ದರೂ ಭಾರತದ ಲಕ್ಷಾಂತರ ಹಳ್ಳಿ ಗಳ ಜನತೆಯ ದರ್ಶನದಿಂದ ಮಧ್ಯಮ ವರ್ಗದ ಜನರಲ್ಲಿ ನಾನು ಕಾಣದ ಯಾವುದೊ ಅನಿರ್ವಚ ನೀಯ ವಸ್ತುವನ್ನು ಅವರಲ್ಲಿ ಕಂಡೆ.
ಈ ಜನಶಾಭಾವನೆಗೆ ನಾನು ಒಂದು ದೈವತ್ತ ವನ್ನು ಕಲ್ಪಿಸುವುವಿಲ್ಲ. ಅದು ನನಗೆ ಒಂದು ಅವ್ಯವಹಾರಿಕ ಕಲ್ಪನೆಯೂ ಅಲ್ಲ; ವೈನಿಧ್ಯಯುತವೂ ಅಸಂಖ್ಯಾತವೂ ಆಗಿದ್ದರೂ ಭಾರತದ ಜನ ಕೋಟಿ ನನಗೊಂದು ಸತ್ಯ. ಬಾಯಿ ಇಲ್ಲದ ಜನಜಂಗುಳಿ ಎಂದು ಭಾವಿಸದೆ ಅವರನ್ನು ವ್ಯಕ್ತಿ ಗಳೆಂದು ಪರಿಗಣಿಸುತ್ತೇನೆ. ನಾವು ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿರಲಿಲ್ಲ. ಆದ್ದರಿಂದ ಪ್ರಾಯಶಃ ಆ ಭಾವನೆ ನಮ್ಮಲ್ಲಿದ್ದಿರಬಹುದು. ಆದರೆ ಅವರಲ್ಲಿ ನಾನು ಕಂಡ ವ್ಯಕ್ತಿತ್ವ ನನ್ನ ನಿರೀಕ್ಷೆ ಯನ್ನು ಮಾರಿತ್ತು. ಆ ವ್ಯಕ್ತಿತ್ವ, ಅವರ ದಾಢೆಣ್ಯ ಮತ್ತು ಅಂತಶ್ವಕ್ತಿಗೆ ಕಾರಣ ಅವರಲ್ಲಿ ಇನ್ನೂ ಅಲ್ಪ ಪ್ರಮಾಣದಲ್ಲಿ ಉಳಿದಿರುವ ಸನಾತನ ಭಾರತೀಯ ಸಂಸ್ಕೃತಿಯ ಸಂಪ್ರದಾಯವೇ ಇರಬೇ ಕೆಂದು ಹೊಳೆಯಿತು. ಕಳೆದ ಎರಡುನೂರು ವರ್ಷಗಳ ನೂಕುನುಗ್ಗಲಿನಲ್ಲಿ ಆ ಸಂಸ್ಕೃತಿ ಎಷ್ಟೋ ಮಾಸಿತ್ತು. ಆದರೂ ನಿಷ್ಟ್ರಯೋಜಕವೂ, ವಿನಾಶಕಾರಕವೂ ಆದುದು ಎಷ್ಟೋ ಇದ್ದರೂ ಉಳಿಸಿ ಕೊಳ್ಳಬೇಕಾದ್ದು ಇನ್ನೂ ಸ್ವಲ್ಪ ಉಳಿದಿತ್ತು.
೧೯೨೦ ರಿಂದ ೩೦ ರ ವರೆಗೆ ನನ್ನ ಕೆಲಸವೆಲ್ಲ ನನ್ನ ಪ್ರಾಂತ್ಯದಲ್ಲಿ ಮಾತ್ರ. ಆಗ್ರ ಮತ್ತು ಅಯೋಧ್ಯೆಯ ಸಂಯುಕ್ತ ಪ್ರಾಂತ್ಯದ ನಲವತ್ತೆಂಟು ಜಿಲ್ಲೆಗಳ ನಗರಗಳು ಮತ್ತೂ ಹಳ್ಳಿಗಳಲ್ಲಿ ಮೇಲಿಂದ ನೇಲೆ ಅನೇಕ ಕಡೆ ಸಂಚಾರಮಾಡಿದೆ, ಬಹು ದಿನಗಳಿಂದ ನನ್ನ ಪ್ರಾಂತ್ಯವನ್ನು ಹಿಂದೂ
ಅನ್ವೇಷಣೆ ೪೧
ಸ್ನಾನದ ಹೈದಯ ಎಂದಿದ್ದಾರೆ. ಅಲ್ಲಿ ಪ್ರಾಚೀನ ಕಾಲದ ಮತ್ತು ಮಧ್ಯಮ ಯುಗದ ನಾಗರಿಕತೆಯ ಅನೇಕ ಸ್ಥಾನ ಮತ್ತು ಕೇಂದ್ರಗಳಿವೆ. ಅನೇಕ ಜನಾಂಗಗಳ ಸಂಸ್ಕೃತಿಗಳಿಗೆ ಅದು ಪುಟನಿಕ್ಕಿದ ಮೂಸೆಯಾಗಿದೆ ; ೧೮೫೭ರ ಕ್ರಾಂತಿ ಹುಟ್ಟ ಹರಡಿದ್ದು ಮತ್ತು ನಂದಿ ಹೋದದ್ದು ಅದೇ ಪ್ರಾಂತ್ಯದಲ್ಲಿ. ಇತರರಿಗಿಂತ ಸ್ವಲ್ಪ ಅನುಕೂಲಸ್ಥ ನೂ, ಸ್ವತಂತ್ರಮನೋಭಾವದ ಕೆಚ್ಚೆದೆಯ ಕಟ್ಟಾಳೂ, ಶುದ್ಧ ನೇಗಿಲಯೋಗಿಯೂ ಆದ ಉತ್ತರ ಮತ್ತು ಪಶ್ಚಿಮ ಜಿಲ್ಲೆಗಳ ದೃಢಾಂಗಿಯಾದ ಜಾತ್ ಕೈತನನ್ನು ನೋಡಿದ್ದು ಇದೇ ಪ್ರಾಂತ್ಯದಲ್ಲಿ. ಮತಾಂತರ ಹೊಂದಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರೂ ತನ್ನ ಜನ ಮತ್ತು ವಂಶದ ಗೌರವದಿಂದ ಹೆಮ್ಮೆ ಪಡುವ ರಜಪೂತ ರೈತರು ಮತ್ತು ಜಮಾನುದಾರರು; ನಿಪುಣರೂ ಚತುರರೂ ಆದ ಹಿಂದೂ ಮುಸ್ಲಿಂ ಶಿಲ್ಪಿಗಳು; ಗೃಹೆಕೈೈಗಾರಿಕೆಗಳ ಕೆಲಸಗಾರರು ; ಒಳ್ಳೆಯ ದಿನಗಳ ಆಶೆಯ ಧೈರ್ಯ ಸಹ ಇಲ್ಲದಿದ್ದರೂ ಆ ಅಶೆ ಮತ್ತು ನಂಬಿಕೆಯಿಂದ ತುಂಬಿ ತಲೆ ತಲಾಂತರಗಳ ದಬ್ಬಾಳಿಕೆ ಮತ್ತು ಬಡತನದ ಬೇಗೆಯಿಂದ ಬೆಂದ ಅಯೋಧ್ಯೆ ಮತ್ತು ಪೂರ್ವ ಜಿಲ್ಲೆ ಗಳ ರೈತರು ಮತ್ತು ಗೇಣಿದಾರರು ;--ಇವರುಗಳ ಪರಿಚಯ ಮಾಡಿಕೊಂಡೆ.
೧೯೩೦ ರಿಂದ ೪೦ ರ ಮಧ್ಯೆ ಸೆರೆಮನೆಯಿಂದ ಹೊರಗಿದ್ದ ವೇಳೆ ಅದರಲ್ಲೂ ೧೯೩೬-೩೭ ರ ಚುನಾವಣೆಗಳ ಪ್ರಚಾರ ಕಾಲದಲ್ಲಿ ಭಾರತದ ಆದ್ಯಂತ ನಗರಗಳಲ್ಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಸಂಚಾರಮಾಡಿದೆ. ಬಂಗಾಳದ ಹಳ್ಳಿ ಗಾಡು ಒಂದನ್ನು ನೋಡಿಲ್ಲ; ಅದು ಬಿಟ್ಟು ಉಳಿದೆಲ್ಲ ಪ್ರಾಂತೃಗಳನ್ನೂ ಸುತ್ತಿದೆ. ಮೂಲೆ ಮೂಲೆಗಳ ಹಳ್ಳಿಗಳನ್ನೂ ಮುಟ್ಟಿದೆ. ರಾಜಕೀಯ ಆರ್ಥಿಕ ಸಮಸ್ಯೆಗಳ ನಿಷಯ ಮಾತನಾಡಿದೆ; ನನ್ನ ಭಾಷಣಗಳ ತುಂಬ ರಾಜಕೀಯ ಮತ್ತು ಚುನಾವಣೆಗಳ ವಿಷಯಗಳೇ ತುಂಬಿದ್ದವು. ಆದರೆ ಈ ಎಲ್ಲ ಕಾಲದಲ್ಲಿ ನನ್ನ ಮನಸ್ಸಿನ ಒಂದು ಮೂಲೆಯಲ್ಲಿ, ಹೃದಯಾಂತರಾಳದಲ್ಲಿ ಗಾಢವಾದ, ಸ್ಪಷ್ಟವಾದ ಬೇರೊಂದು ನಿಷಯನಿತ್ತು. ಚುನಾ ವಣೆಗಳು, ದೈನಂದಿನ ಉದ್ರಿಕ್ತ ಸಮಸ್ಯೆಗಳು ಯಾವುದೂ ಅದಕ್ಕೆ ಬೇಕಿರಲಿಲ್ಲ. ಆದರೆ ನಾನೇ ಇನ್ನೊಂದು ದೊಡ್ಡ ಉದ್ರೇಕಕ್ಕೆ ಒಳಗಾಗಿದ್ದೆ. ನಾನೇ ಒಂದು ಸಂಶೋಧನೆಯ ಮಹಾಯಾಕ್ರೆ ಗಾಗಿ ಹೊರಟದ್ದೆ. ಭಾರತ ಮತ್ತು ಭಾರತದ ಜನ ನನ್ನೆದುರು ಹಬ್ಬಿತ್ತು. ಅಪಾರ ಸೊಬಗು ಮತ್ತು ರೂಪು ಲಾವಣ್ಯಗಳಿಂದ ತೇಜಸ್ವಿಯಾದ ಭಾರತ ನನ್ನನ್ನು ಮುಗ್ಗನನ್ನಾಗಿ ಮಾಡಿತು. ನಾನು ನೋಡಿದಷ್ಟೂ, ನನಗೇ ಆಗಲಿ ಅಥವ ಇನ್ಯಾರಿಗೇ ಆಗಲಿ ಅದರ ಗರ್ಭದಲ್ಲಡಗಿರುವ ಭಾವನೆಗಳನ್ನು ಗ್ರಹಿಸಲು ಎಷ್ಟು ಕಷ್ಟವಿಗೆ ಎಂಬ ಅರಿವು ಆಗುತ್ತ ಬಂದಿತು. ನನ್ನ ಬುದ್ಧಿ ಶಕ್ತಿಗೆ ನಿಲುಕದೆ ಇದ್ದುದು ಅದರ ದೇಶನಿಸ್ತಾರವಲ್ಲ; ರೂಪ ಭಿನ್ನತೆಯೂ ಅಲ್ಲ; ಆದರೆ ಒಂದೊಂದು ವೇಳೆ ಕಂಡೂ ಕಾಣದಂತೆ ಕಣ್ಮರೆಯಾಗಿ ಕಾಣುವ ನನ್ನ ಅಳತೆಗೆ ಮಾರಿದ ಯಾವುದೋ ಆತ್ಮದ ಆಳ. ಚಿತ್ರಶಿಲ್ಪಿ ಯೊಬ್ಬನು ತನ್ನ ಕಲ್ಪನಾಚಿತ್ರಗಳನ್ನು ಒಂದೇ ಹಾಳೆಯ ಮೇಲೆ, ಮೇಲಿಂದ ಮೇಲೆ ಪದರು ಪದರಾಗಿ, ಯಾವ ಮೇಲಿನ ಮಡಿಕೆಯೂ ಕೆಳಗಿನ ಯಾವ ಮಡಿಕೆಯನ್ನೂ ಅಳಿಸದಂತೆ ಅಥವ ಪೂರ್ಣ ಮುಚ್ಚ ದಂತೆ ಬರೆದ ಒಂದು ಪುರಾತನ ಚಿತ್ರ ಪ್ರತಿಯಂತೆ ಅದು ಕಾಣಿಸುತ್ತಿತ್ತು. ನಮಗೆ ಅದರ ಅರಿನಿಲ್ಲ ದಿದ್ದರೂ ನಮ್ಮ ಚೇತನ ಅಥವ ಸುಷುಪ್ತ ಜೀವನದಲ್ಲಿ ಈ ಎಲ್ಲ ಮಡಿಕೆಗಳೂ ಅಡಗಿವೆ. ಭಾರತದ ಜಟ ಲವೂ, ರಹಸ್ಯಗರ್ಭಿತವೂ ಆದ ವ್ಯಕ್ತಿತ್ವದಲ್ಲಿ ಅವುಗಳೆಲ್ಲ ಸೇರಿನೆ, ಕಂಡೂಕಾಣದಂತೆ. ಒಂದೊಂದು ವೇಳೆ ಅಣಕಿಸುವಂತೆ ನಗುವ ಆ ಒಗಟಿಯ ಮುಖನನ್ನು ಆಸೇತು ಹಿಮಾಚಲ ಪರ್ಯಂತ ಕಾಣಬಹುದು. ಹೊರಗೆ ನಮ್ಮ ಜನರಲ್ಲಿ ಭಿನ್ನಭಾವಗಳು ಅಸಂಖ್ಯಾತ ಭೇದಗಳು ಕಂಡರೂ, ನಮ್ಮ ರಾಜಕೀಯ ಗತಿ ಅಥವ ದುರದೃಷ್ಟ ಏನೇ ಇದ್ದರೂ ಯುಗಾಂತರಗಳಿಂದ ನಮ್ಮಲ್ಲಿ ಒಂದು ಏಕೀ ಭಾವನೆಯನ್ನು ತುಂಬಿ ಒಮ್ಮುಖವಾಗಿ ನಡೆಸಿಕೊಂಡು ಬಂದಿರುವ ಐಕ್ಯತೆಯ ಮುದ್ರೆ ಎಲ್ಲೆಲ್ಲೂ ಅದ್ದು ತವಾಗಿ ಎದ್ದು ಕಾಣುತ್ತಿತ್ತು. ಭಾರತದ ಈ ಐಕ್ಯತೆ ನನಗೆ ಇನ್ನು ಕೇವಲ ಮಾನಸಿಕ ಕಲ್ಪನೆಯಾಗಿ ಉಳಿಯಲಿಲ್ಲ. ಒಂದು ಭಾವೋದ್ವೇಗದ ಅನುಭವ ನನ್ನನ್ನು ಆವರಿಸಿತು. ರಾಜಕೀಯ ವಿಭಜನೆ, ದುರ್ಫಟನೆ, ವಿಸ್ಸವ ಯಾವುದೂ ಈ ಭಾರತದ ಐಕ್ಯತೆಯನ್ನು ಒಡೆಯಲು ಸಾಧ್ಯವಾಗಲಿಲ್ಲ,
೪೨ ಭಾರತ ದರ್ಶನ
ಇಂಡಿಯ ದೇಶವಾಗಲಿ ಬೇಕೆ ಯಾವ ದೇಶವೇ ಆಗಲಿ ಒಂದೇ ಮಾನವ ಜಾತಿಗೆ ಸೇರಿದೆ ಎಂದು ಭಾವಿಸುವುದು ಮೂರ್ಬತನ. ಭಾರತೀಯರ ಜೀವನ ನಿಭೇದಗಳು, ವ್ಯತ್ಯಾಸಗಳು, ಪಂಗಡ ಗಳು, ಜಾತಿಗಳು, ಮತಧರ್ಮಗಳು ಮತ್ತು ಬುಡಕಟ್ಟುಗಳು ವಿವಿಧೆ ಮಟ್ಟ ದ ಸಾಂಸ್ಕೃತಿಕ ಬೆಳ ವಣಿಗೆಗಳು ಇದೆಲ್ಲ ನನಗೆ ತಿಳಿದಿತ್ತು. ಆದರೂ ಒಂದು ಸನಾತನ ಸಂಸ್ಕೃತಿಯ ಹಿನ್ನೆಲೆ, ಒಂದು ಸಾರ್ವತ್ರಿಕ ಜೀವನೋದ್ದೇಶ ಉಳ್ಳ ಜನತೆಗೆ ಅವರದೇ ಆದ ಒಂದು ವೈಶಿಷ್ಟ್ಯ ಭಾವನೆ ಬೆಳೆಯು ತ್ತದೆ; ಮತ್ತು ಆ ಜನಾಂಗದ ಪೀಳಿಗೆಯಲ್ಲಿ ಎಷ್ಟೋ ವೈವಿಧ್ಯ ತೋರಿದರೂ ಆ ಭಾವನೆಯ ಛಾಯೆಯು ಮಾತ್ರ ಅವರಲ್ಲಿ ಎದ್ದು ಕಾಣುತ್ತದೆ. ಚೀನದಲ್ಲಿ ಸಂಪ್ರದಾಯಶರಣ ಅಧಿಕಾರಿಯನ್ನಾ ಗಲಿ, ಹಳೆಯ ಕಟ್ಟು ಗಳನ್ನೆಲ್ಲ ಕಿತ್ತೊಗೆದ ಕಮ್ಯೂನಿಸ್ಟ್ ನನ್ನಾಗಲಿ ನೋಡಿ, ಆ ಛಾಯೆ ಇದ್ದೇ ಇದೆ. ನನಗೆ ಬೇಕಾಗಿದ್ದದ್ದು ಭಾರತೀಯರ ಈ ವೈ ಶಿಷ್ಟ್ಯ. ಕುತೂಹಲ ನನ್ನಲ್ಲಿದ್ದರೂ ಕೇವಲ ಕಾಲಹರಣ ಮಾಡುವ ಕುತೂಹಲದಿಂದಲ್ಲ. ಆದಕೆ ಬ Ls ನನ್ನ ಜನರನ್ನು ಕ “ಕೇಶವನ್ನು ಅರ್ಥಮಾಡಿ ಕೊಳ್ಳ ಲು ಒಂದು ಬೆಳಕು ದೊರೆಯಬಹುದು, ಮುಂದಿನ ಕಾರ್ಯಕ್ಕೆ ಮರನ ದಾರಿ We ಎಂದು. ರಾಜಕೀಯವೂ ಮತ್ತು ಚುನಾವಣೆಗಳೂ ಸೈ ನಂದಿನ ಕೆಲಸವಾಗಿತ್ತು. ಬಾಹ್ಯಾ ಲಂಕಾರಗಳಿಂದ ಉಡ್ರೀಕಗೊಳ್ಳು ವಕಾಲ ಅದು. ಆದರೆ ಭಾರತದ ಭವಿಷ್ಯ ಭವನವನ್ನು ಭದ್ರವಾಗಿ, ಭವ್ಯವಾಗಿ ಸುಂದರವಾಗಿ ಕಟ್ಟ ಬೇಕಾದರೆ ನಮ್ಮ ತಳಹದಿ ಬಹಳ ಅಳನಾಗಿರಬೇಕು.
೫. ಭಾರತ ಮಾತಾ
ಸಭೆ ಸಭೆಯಲ್ಲಿ ಭಾರತದ ಈ ನನ್ನ ಶ್ರೋತೃವೃಂದಕ್ಕೆ ಹಿಂದೂಸಾ ನ ಮತ್ತು ನಮ್ಮ ಮೂಲ ಪುರಾಣ ಪುರುಷ ಭರತನಿಂದ ಸ ಸಂಸ್ಕೃ ತದಲ್ಲಿ ಹೆಸರು "ನಡಿದ ಭಾರತದ *ಎಷಯವಾಗಿ ಉಪನ್ಯಾಸ ಮಾಡಿದ್ದೇನೆ. ನಗರಗಳ ಜನ ಅತಿ ಬುದ್ದಿವಂತರು, ಅವರಿಗೆ ಇನ್ನೂ ಸ್ವಲ್ಪ ಬಿರುಸುಮಾತು ಬೇಕು. ಆದ್ದರಿಂದ ಅಲ್ಲಿ ಈ ನಿಷಯ ಮಾತನಾಡುತ್ತ ಇರಲಿಲ್ಲ. ಆದರೆ ಮಿತ ದೃ ನ್ಟ ಯ ಕ ತರಿಗೆ ನಮ್ಮ ದೇಶ ಅದರ ಸ್ವಾ ತಂತ ತ್ರ್ಯಕ್ಳಾಗಿ ನಮ್ಮ ಹೋರಾಟ, ಒಂದೊಂದು ಪಾ ್ರಾಂತ್ಯಕ್ಕೂ ವ್ಯ ತಾಸ ಕಂಡರೂ ನಾವೆಲ್ಲ ಜಾಸು ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಿ ಹೋದರೂ ಕೈತನ ಸಮಸ್ಯೆಗಳು ಒಂದೇ, ಸ್ವರಾಜ್ಯವೆಂಬುದು ಕೆಲವರಿಗೆ ಮಾತ್ರವಲ್ಲ, RN ಮತ್ತು ಎಲ್ಲ ಪ್ರಾಂತ್ಯ ಗಳಿಗೆ ಎಂದು ಮುಂತಾಗಿ ಭಾಷಣಮಾಡುತ್ತಿದ್ದೆ. ಖೈಬರ್ ಕಣಿವೆಯಿಂದ ಕನ್ಯಾಕುಮಾರಿಯವರಿಗೆ ಎಲ್ಲಿ ಹೋದರೂ ಪ್ರಶ್ನೆಗಳೆಲ್ಲ ಒಂದೇ. ಕಾರಣ ರೈತರ ಸಮಸ್ಯೆಗಳು ಒಂದೇ--ಬಡತನ ಸಾಲ ಸ್ವಾಮಿತ್ವ, ಜಮಾನುದಾರ, ಸಾಲಗಾರ; ಗೇಣಿಯ ಹೊರೆ, ಕಂದಾಯ, ಪೊಲೀಸರ ಹಿಂಸೆ ನಿದೇಶಿ, ಯರ ಆಶ್ರಯದಲ್ಲಿ ಇವೆಲ್ಲ ಕೊಡುತ್ತಿರುವ ಕಿರುಕುಳ, ಎಲ್ಲರಿಗೂ ಬೇಕಾದ ಈ ದಾಸ್ಯ ನಿಮೋಚನೆ, ಭಾರತವೆಲ್ಲ ಒಂದು, ಪ್ರಪಂಚದಲ್ಲಿ ನಾವೂ ಒಂದು ಭಾಗವಾದ್ದರಿಂದ ಪ್ರಸಂಚಕ್ಕೂ ನಮಗೂ ಸಂಬಂಧವಿದೆ ಎಂದು ಯೋಚಿಸಲು ಹೇಳಿದೆ. ಚೀಣ ಸೆ ಸ್ಪೇನ್, ಅಬಿಸೀನಿಯ, ಮಧ್ಯ ಯೂರೋಪ್, ಈಜಿಪ್ಟ್, ಪಶ್ಚಿಮ ರಷ್ಯದ ರಾಷ್ಟ್ರಗಳು ಇವುಗಳಲ್ಲಿ ನಡೆಯುತ್ತಿ ರುವ ಹೋರಾಟಿದ ವಿಷಯ ತಿಳಿಸಿದೆ. ಸೋನಿಯೆಟ್ ಯೂನಿಯನ್ನಲ್ಲಿ ಆಗಿರುವ ವಿಸ್ಮಯಕಾರಕ ಬದಲಾವಣೆಗಳೂ ಅಮೆರಿಕದ ಅಸಾಧ್ಯೆ ಪ್ರಗತಿಯ ನಿಷಯನನ್ನೂ ತಿಳಿಸಿದೆ. ಕೆಲಸನೇನೋ ಸುಲಭವಿರಲಿಲ್ಲ ಆದರೂ ಎಷ್ಟು ಕಷ್ಟವೆಂದು ಭಾವಿಸಿದ್ದೆ ನೊ, ಅಷ್ಟು ಕಠಿಣವೂ ಕಾಣಲಿಲ್ಲ. ಅವರಿಗೆ ಚಿರಪರಿಚಯವಿದ್ದ ಪುರಾಣಗಳು,ಇತಿಹಾಸಗಳು, ಕತೆಗಳಿಂದ ಭಾರತ ಅವರಿಗೆ ಪರಿಚಯವಾಗಿತ್ತು. ಅವರಲ್ಲಿ ಕೆಲವರು ಭಾರತದ ನಾಲ್ಕು ದಿಕ್ಕು ಗಳಲ್ಲಿರುವ ಪುಣ್ಯಸ್ಥಳಗಳಿಗೆ ಯಾತ್ರೆ ಹೋಗಿ ದೇಶವನ್ನು ನೋಡಿದ್ದರು. ಇನ್ನು ಕೆಲವರು ಮೊದಲ ನೆಯ ಪ್ರಪಂಚ ಯುದ್ಧದಲ್ಲಿ ಮತ್ತು ಇತರ ದಂಡಯಾತ್ರೆಗಳಲ್ಲಿ ಭಾಗವಹಿಸಿದ್ದ ಸೈನಿಕರಿದ್ದರು. ೧೯೩೦ ರ ನಂತರ ಇಡೀ ಪ್ರಸಂಚನನ್ನೇ ಆವರಿಸಿದ ಆರ್ಥಿಕ ಮುಗ್ಗಟ್ಟಿನ ಅನುಭವದಿಂದ ವಿದೇಶ ಗಳ ವಿಷಯ ನಾನು ಮಾತನಾಡುತ್ತಿದ್ದರೂ ಅದು ಅನರಿಗೆ ಹೊಸದಾಗಿ ಕಾಣಲಿಲ್ಲ. ನಾನು ಸಭೆ
ಅನ್ವೇಷಣೆ ೪೩
ಯನ್ನು ಸಪ್ರವೇಶಿಸುತ್ತಲೇ " ಭಾರತಮಾತಾಕಿ ಜ್ಛೆ ' ಎಂಬ ಗಗನವನ್ನೇ ಭೇದಿಸುವ ಘೋಷವು ನನಗೆ ಸ್ವಾಗತವೀಯುತ್ತಿತ್ತು. ಈ ಘೋಷಣೆಯ ಅರ್ಥವೇನು? ಈ ಭಾರತಮಾತೆ ಯಾರು? ಜಯ ಯಾರಿಗೆ? ಎಂದು ಅವರನ್ನು ಕೇಳುತ್ತಿದ್ದೆ. ನನ್ನ ಪ್ರಶ್ನೆಯಿಂದ ಅವರಿಗೆ ನಗುಬರುತ್ತಿತ್ತು, ಆಶ್ಚರ್ಯವಾಗುತ್ತಿತ್ತು ; ಏನು ಹೇಳಬೇಕೆಂದು ತಿಳಿಯದೆ ಒಬ್ಬರ ಮುಖವನ್ನು ಮತ್ತೊಬ್ಬರೂ, ನನ್ನ ಮುಖವನ್ನು ಎಲ್ಲರೂ ನೋಡುತ್ತಿದ್ದರು. ಈ ಪ್ರಶ್ನೆಯನ್ನು ಕೇಳುತ್ತಲೆ ಇದ್ದೆ. ಕೊನೆಯಲ್ಲಿ ತಲೆ ತಲಾಂತರದಿಂದ ಬೇಸಾಯವನ್ನೇ ನಂಬಿದ್ದ ಜಾತ್ರೈತನೊಬ್ಬ ಎದ್ದು ಅದು ಭೂಮಿತಾಯಿ ಎಂದು ಹೇಳುವನು. ಯಾವ ಭೂಮಿ? ಅವರ ಹಳ್ಳಿಯ ಸುತ್ತಲ ನೆಲವೇ? ಅಥವ ಜಿಲ್ಲೆಯ ನೆಲವೆ? ಪ್ರಾಂತ್ಯವೆ? ಅಥವ ಭಾರತದ ಇಡೀ ದೇಶವೇ? ಇದೇ ರೀತಿ ಪ್ರಶ್ನೆ ಉತ್ತರ ನಡೆದು ಕೊನೆಗೆ ವಿಷಯವನ್ನೆಲ್ಲ ತಿಳಿಸುವಂತೆ ನನಗೇ ಹೇಳುತ್ತಿದ್ದರು. ನಾನು ಅವರಿಗೆ ವಿವರಿಸಲು ಪ್ರಯತ್ನಿಸುತ್ತ, ಇಂಡಿಯ ಅನ್ನುವ ಮಾತಿನಲ್ಲಿ ಅವರು ತಿಳಿದುಕೊಂಡಿದ್ದದ್ದೆಲ್ಲ ಅಡಕವಾಗಿರುವುದಷ್ಟೇ ಅಲ್ಲ ಅದಕ್ಕೂ ಮಿಗಿಲಾದ ಭಾವನೆಯೂ ಗರ್ಭಿತವಾಗಿಡೆ ಎಂದು ಹೇಳುತ್ತಿದ್ದೆ. ಭಾರತದ ಪರ್ವತ ಶ್ರೇಣಿಗಳು, ನದಿಗಳು ಅರಣ್ಯಮಾಲೆಗಳು, ನಮಗೆ ಆಹಾರ ಒದಗಿಸುವ ವಿಶಾಲ ಹೊಲ ಗದ್ದೆಗಳ ಸಾಲುಗಳು, ಎಲ್ಲ ನಮ್ಮ ಅಚ್ಚು ಮೆಚ್ಚಿ ನ ವಸ್ತುಗಳೇ; ಆದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಈ ನಮ್ಮ ನಾಡಿನ ಜನ-_ಅನರು ಮತ್ತು ನಾನು... ಎಲ್ಲಕ್ಕೂ ಮುಖ್ಯ ಎಂದು ತಿಳಿಸುತ್ತಿದ್ದೆ. ಭಾರತಮಾತೆ ಎಂದರೆ ಮುಖ್ಯವಾಗಿ ಈ ಜನಕೋಟಿ. ಭಾರತಮಾತೆಗೆ ಜಯವೆಂದರೆ ಅವರ ಜಯ. ನೀವು ಭಾರತಮಾತೆಯ ಒಂದು ಅಂಗ. " ಭಾರತ ಮಾತೆ' ಎಂದರೆ ನೀವೆ ಎಂದು ಹೇಳಿದೆ. ಈ ಭಾವನೆ ನಿಧಾನವಾಗಿ ಅವರ ಮನಸ್ಸಿಗೆ ಇಳಿಯು ತ್ತಲೆ ಒಂದು ಹೊಸ ಶೋಧನೆಯನ್ನೇ ಮಾಡಿದವರಂತೆ ಅವರ ಕಣ್ಣುಗಳಲ್ಲಿ ಒಂದು ನವೀನ ಕಾಂತಿ ಹೊಳೆಯಿತು.
೬. ಭಾರತದ ವಿವಿಧತೆ ಮತ್ತು ಒಕ್ಕಟ್ಟು
ಭಾರತದ ವೈನಿಧ್ಯ ಅಪಾರವಾಗಿದೆ; ಅದು ಸ್ಪಷ್ಟವಾಗಿದೆ ; ಮೇಲೆಯೇ ಕಾಣುತ್ತದೆ, ಯಾರಾದರೂ ತಿಳಿಯಬಹುದು. ಬಾಹ್ಯರೂಪು ರಚನೆಗಳಲ್ಲಿ, ಮನೋಭಾವನೆಯಲ್ಲಿ ಮತ್ತು ಸಂಪ್ರ ದಾಯಗಳಲ್ಲಿ ಇದು ಕಾಣಿಸುತ್ತದೆ. ಮೇಲೆ ನೋಡಿದರೆ ಗಡಿನಾಡಿನ ಪಠಾಣನಿಗೂ, ದಕ್ಷಿಣ ಭಾರತದ ತಮಿಳನಿಗೂ ಯಾವ ಸಾಮ್ಯವೂ ಇಲ್ಲ, ಅವರ ಬುಡಕಟ್ಟು ಬೇಕೆ ಬೇರೆ ಆದಾಗ್ಯೂ ಇಬ್ಬರಲ್ಲೂ ಒಂದು ಬಗೆಯ ಸರ್ವಸಾಮಾನ್ಯ ತಂತುಗಳು ಇವೆ. ಮುಖ, ಆಕೃತಿ ಅನ್ನ, ಬಟ್ಟಿ, ಭಾಷೆ ಇವುಗಳಲ್ಲೆಲ್ಲ ಭಿನ್ನನೆ. ವಾಯವ್ಯ ಪ್ರಾಂತ್ಯದಲ್ಲಿ ಮಧ್ಯ ಏಷ್ಯದ ವಾತಾವರಣ ಇದೆ. ಗಡಿನಾಡಿನ ಅನೇಕ ಪದ್ಧತಿಗಳು ಕಾಶ್ಮೀರದಂತೆ ಹಿಮಾಲಯದಾಚೆ ಇರುವ ದೇಶಗಳ ಪದ್ಧತಿಯನ್ನು ಹೋಲುತ್ತನೆ, ಪಠಾಣರ ಜನಪದ ಕುಣಿತಗಳು ರಷ್ಯದ ಕಾಸೆಕ್ ಕುಣಿತವನ್ನು ಹೋಲುತ್ತದೆ. ಇಷ್ಟೆಲ್ಲ ಭೇದವಿದ್ದರೂ ಪಠಾಣನನ್ನೆೇ ಆಗಲಿ, ತಮಿಳನನ್ನೇ ಆಗಲಿ ಕಂಡ ಒಡನೆ ಭಾರತೀಯ ಎಂದು ಹೇಳಬಹುದು. `ಆ ಒಂದು ಭಾರತ ಮುದ್ರೆ ಅವರಿಬ್ಬರ ಮುಖದಲ್ಲೂ ಕಾಣುತ್ತದೆ. ಇದಕ್ಕೆ ಕಾರಣ, ಗಡಿನಾಡು ಮತ್ತು ಆಫ್ಫಾಸಿಸ್ಥಾನ ಸಹ ಸಾವಿರಾರು ವರ್ಷಗಳ ವರೆಗೆ ಭಾರತದ ಭಾಗವಾಗಿದ್ದುವು. ಇಸ್ಲಾಂ ಪ್ರಾಬಲ್ಯಕ್ಕೆ ಮೊದಲು, ಆಫ್ಫಾನಿಸ್ಥಾನ ಮತ್ತು ಮಧ್ಯಕ್ವ ನಿಷ್ಯದ ಭಾಗಗಳಲ್ಲಿ ವಾಸಮಾಡುತ್ತ ಇದ್ದ ಪುರಾತನ ತುರ್ಕಿ ಜನರು ಮತ್ತು ಇತರ ಜನಾಂಗಗಳು ಬದ್ಧ ರಾಗಿದ್ದರು. ಅದಕ್ಕೂ ಮುಂಚೆ ಪುರಾಣಗಳ ಕಾಲದಲ್ಲಿ ಹಿಂದೂಗಳಾಗಿದ್ದರು. ಈ ಗಡಿನಾಡು ಭಾರತೀಯ ಸಂಸ್ಕೃತಿಯ ಒಂದು ಪ್ರಧಾನಕೇಂದ್ರವಾಗಿತ್ತು ಈಗಲೂ ಅನೇಕ ಹಳೆಯ ಸ್ಮಾರಕಗಳ ಮತ್ತು ವಿಹಾರಗಳ ಮತ್ತು ಮುಖ್ಯವಾಗಿ, ಎರಡು ಸಾವಿರ ವರ್ಷಗಳ ಹಿಂದೆಯೆ ಕೀರ್ತಿಶಿಖರವನ್ನೇರಿ ಇಂಡಿಯ ಮತ್ತು ಏಷ್ಯದ ಅನೇಕ ಭಾಗಗಳಿಂದ ಶಿನ್ಯರನ್ನು ಆಕರ್ಷಿಸುತ್ತ ಇದ್ದ ತಕ್ಷಶಿಲಾ ಮಹಾ ವಿಶ್ವವಿದ್ಯಾಲಯದ
೪೪ ಭಾರತ ದರ್ಶನ
ಪಾಳುಗಳಿಂದಲೂ ತುಂಬಿದೆ. ಪರಧರ್ಮಾನಲಂಬನೆ ಸ್ವಲ್ಪ ವ್ಯತ್ಯಾಸನನ್ನೇನೊ ಮಾಡಿತು. ಆದರೆ ಆ ಪ್ರದೇಶಗಳ ಜನರಲ್ಲಿ ಮೂಡಿದ್ದ ಮಾನಸಿಕ ಹಿನ್ನೆಲೆ ಪೂರ್ಣ ಬದಲಾನಣೆಯಾಗಲಿಲ್ಲ.
ಪಠಾಣರು ಮತ್ತು ತಮಿಳರು ಎರಡು ಕೊನೆ. ಈ ಮಧ್ಯೆ ಇತರರು ಎಷ್ಟೋ ಜನರಿ ದ್ದಾರೆ. ಅವರೆಲ್ಲರಿಗೂ ಭಿನ್ನ ಭಿನ್ನ ಪ್ರವೃತಿಗಳು. ಆದರೂ ಎಲ್ಲರಲ್ಲೂ ಎದ್ದುಕಾಣುವ ಭಾರತ ಮುದ್ರೆ ಇದೆ. ವಂಗೀಯರು, ಮರಾಠರು, ಗುಜರಾತಿಗಳು, ತಮಿಳರು, ಆಂಧ್ರರು, ಉರಿಯದವರು, ಆಸ್ಸಾಮಿನವರು, ಕನ್ನಡಿಗರು, ಮಲಯಾಳಿಗಳು, ಸಿಂಧೀ ಜನರು, ಪಂಜಾಬಿಗಳು, ಪಠಾಣರು, ಕಾಶ್ಮೀರಿಗಳು, ರಜಪೂತರು ಮತ್ತು ಮಧ್ಯರಾಷ್ಟ್ರದಲ್ಲಿನ ಹಿಂದೂಸ್ಥಾನಿ ಮಾತನಾಡುವ ಜನ, ಇವರೆಲ್ಲ ನೂರಾರು ವರ್ಷಗಳಿಂದ ತಮ್ಮ ವೈಯಕ್ತಿಕ ವೈಶಿಷ್ಟ್ಯಗಳನ್ನು ಹೇಗೆ ಉಳಿಸಿಕೊಂಡಿದ್ದಾರೆ; ಪುರಾತನ ಸಂಪ್ರದಾಯಗಳು ಮತ್ತು ಇತಿಹಾಸಗಳಲ್ಲಿ ಕಾಣುವ ಗುಣದೋಷಗಳು ಸ್ವಲ್ಪ ಹೆಚ್ಚು ಕಡನೆ ಇವರಲ್ಲಿ ಇನ್ನೂ ಹೇಗೆ ಉಳಿದಿನೆ; ಆದರೂ ಒಂದೇ ರಾಷ್ಟ್ರೀಯತೆಯ ಅಸ್ತಿತ್ವ, ಒಂದೇ ನೀತಿ, ಒಂದೇ ಮನೋಭಾನೆಗಳಿಂದ ಯುಗಾಂತರದಿಂದ ಭಾರತೀಯರಾಗಿ ಉಳಿದಿದ್ದಾರೆ ಎಂಬುದು ಅತ್ಯಾ ಶ್ಚರ್ಯ. ಈ ಆರ್ಜಿತಗುಣದಲ್ಲಿ ಯಾವುದೋ ಒಂದು ಚಲನಶಕ್ತಿ, ಜೀವಕಳೆ ಇತ್ತು. ಆ ಶಕ್ತಿ ಭಾರತದ ಜನ ಜೀವನದ ರೀತಿಗಳಲ್ಲಿ ಮತ್ತು ಜೀವನದರ್ಶನಗಳಲ್ಲಿ ವ್ಯಕ್ತವಾಯಿತು. ಪುರಾತನ ಇಂಡಿಯ ಪುರಾತನ ಚೀನದಂತೆ ಒಂದು ಪ್ರಪಂಚವೇ ಆಗಿತ್ತು. ಅದು ಎಲ್ಲ ವಸ್ತುಗಳಿಗೆ ಒಂದು ಮುದ್ರೆಯೊತ್ತಿದ ಒಂದು ಸಂಸ್ಕೃತಿ, ಒಂದು ನಾಗರಿಕತೆ. ಅನ್ಯದೇಶೀಯರ ಪ್ರಭಾನ ಬಿದ್ದು, ಆ ಸಂಸ್ಕೃತಿಯ ಮೇಲೆ ಸ್ವಲ್ಪ ಪ್ರತಿಭೆ ಬೀರಿದರೂ ಕೊನೆಯಲ್ಲಿ ಅನ್ಯತೆಯೂ ತಲ್ಲೀನವಾಗು ತ್ತಿತ್ತು. ಛಿದ್ರಭಾವನೆ ನಿನಾದರೂ ಕಂಡುಬಂದರೆ ಒಡನೆ ಒಟ್ಟುಗೂಡಿಸುವ ಪ್ರಯತ್ನ ನಡೆಯುತ್ತಿತ್ತು. ನಾಗರಿಕತೆಯ ಮುಂಬೆಳಗಿನಿಂದ ಒಂದು ಬಗೆಯ ಅದ್ವೈತಭಾವನೆಯ ಕನಸು ಭಾರತೀಯ ಮನ ಸ್ಸನ್ನು ಆವರಿಸಿದೆ. ಈ ಏಕತೆ ಹೊರಗಿನವರು ಹೇರಿದ್ದಲ್ಲ, ಬಾಹ್ಯಾವರಣಗಳ ಅಥವಾ ನಂಬಿಕೆಗಳ ಐಕ್ಯತೆಯಲ್ಲ. ಅದು ಅಂತರಾಳದಿಂದ ಬಂದದ್ದು. ಅದರ ನೆರಳಿನಲ್ಲಿ ಎಲ್ಲ ಮತಧರ್ಮಗಳಿಗೆ ಸ್ಥಾನ ಇತ್ತು. ಎಲ್ಲ ಭಿನ್ನಧರ್ಮಗಳಿಗೂ ಮನ್ನಣೆ ಅಲ್ಲದೆ ಪ್ರೋತ್ಸಾಹವು ದೊರೆಯಿತು,
ಒಂದು ರಾಷ್ಟ್ರೀಯ ಪಂಗಡದಲ್ಲಿ ಸಹೈಅದು ಎಷ್ಟೇ ನಿಕಟವಾಗಿ ಕೂಡಿಕೊಂಡಿದ್ದರೂ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಇನ್ನೊಂದು ರಾಷ್ಟ್ರದ ಪಂಗಡಗಳೊಡನೆ ಹೋಲಿಸಿ ನೋಡಿದಾಗ ಮಾತ್ರ ಆ ರಾಷ್ಟ್ರದ ಮೂಲ ಐಕ್ಯತೆ ಗೊತ್ತಾಗುತ್ತದೆ. ಗಡಿನಾಡಿನಲ್ಲಿ ಎರಡು ರಾಷ್ಟ್ರಗಳ ಮಧ್ಯೆ ಇರುವ ಭಿನ್ನತೆಗಳು ಕಾಣದಿರಬಹುದು ಅಥವ ಬೆರತು ಹೋಗಿರಬಹುದು ಮತ್ತು ಆಧುನಿಕ ಪ್ರಗತಿ ಯಿಂದ ಎಲ್ಲ ಕಡೆಯಲ್ಲೂ ಒಂದು ಬಗೆಯ ಸಮತೆಕಾಣಬಹುದು. ಪುರಾತನ ಕಾಲದಲ್ಲಿ ಮತ್ತು ಮಧ್ಯ ಯುಗದಲ್ಲಿ ಈಗಿನ ಜನಾಂಗ ಭಾವನೆ ಇರಲಿಲ್ಲ; ಊಳಿಗ ಮಾನ್ಯದ ಮತ್ತು ಧಾರ್ಮಿಕ, ಜಾತೀಯ, ಸಾಂಸ್ಕ್ರೃತಿಕ ಬಾಂಧವ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಆದರೂ ಇತಿಹಾಸದ ಯಾವ ಕಾಲ ದಲ್ಲೇ ಆಗಲಿ, ಭಾರತೀಯನು ಇಂಡಿಯದಲ್ಲಿ ಎಲ್ಲಿದ್ದರೂ, ಹೆಚ್ಚು ಕಡಮೆ ಒಂದೇ ಮನೆಯನನಂತೆ ಭಾವಿಸುತ್ತಿದ್ದನು, ಬೇರೆ ಯಾವ ದೇಶದಲ್ಲಿದ್ದರೂ ತಾನೊಬ್ಬ ಪರಕೀಯ, ಹೊಸಬ ಎಂದು ಭಾವಿಸು ತ್ತಿದ್ದ. ತನ್ನ ಧರ್ಮ ಅಥವ ಸಂಸ್ಕೃತಿಯನ್ನು ಅವಲಂಬಿಸಿದ ರಾಷ್ಟ್ರ )ಗಳ ವಿಷಯದಲ್ಲಿ ಈ ಪರಕೀಯ ಭಾವನೆ ಅಷ್ಟು ಹೆಚ್ಚು ಇರಲಿಲ್ಲ. ಭಾರತೀಯರಲ್ಲದ ಅನ್ಯಧರ್ಮಾಯರು-- ಕ್ರೈಸ್ತರು, ಜ್ಯೂಗಳ್ಕು ಪಾರ್ಸಿಗಳು, ಮುಸಲ್ಮಾನರು, ಇಂಡಿಯಾ ದೇಶಕ್ಕೆ ಬಂದು ನೆಲಸಿದ, ಕೆಲವು ತಲೆಮಾರುಗಳಲ್ಲಿ ಭಾರತೀಯರೇ ಆದರು. ಈ ಪರಧರ್ಮಗಳನ್ನ ವಲಂಬಿಸಿದ ಭಾರತೀಯರು ಮತಾಂತರ ಹೊಂದಿದರೂ ಭಾರತೀಯರಾಗಿಯೇ ಉಳಿದರು. ಇತರ ದೇಶಗಳಲ್ಲಿ, ಅವರ ಮತಧರ್ಮ ಒಂದೇ ಆಗಿದ್ದರೂ ಇವರೆಲ್ಲರನ್ನೂ ಇಂಡಿಯನರು, ಪರದೇಶೀಯರು ಎಂದು ಪರಿಗಣಿಸಲಾರಂಭಿಸಿದರು,
ಇದು ರಾಷ್ಟ್ರೀಯ ಭಾವನೆ ಮುಂದುವರಿದಿರುವ ಕಾಲ. ಇಂಡಿಯ ದೇಶದ ಜನರು ತಮ್ಮಲ್ಲಿ ಒಳ ಭಿನ್ನ ತೆಗಳೆಷ್ಟೇ ಇದ್ದರೂ ಪರರಾಷ್ಟ್ರ)ಗಳಲ್ಲಿ ಅನೇಕ ಕಾರಣಗಳಿಂದ ತಮ್ಮದೇ ಒಂದು ಪಂಗಡ
ಅನ್ಸೇಷಣೆ ೪೫
ಕಟ್ಟಿಕೊಂಡು ಒಗ್ಗಟ್ಟಿನಿಂದ ರಾಷ್ಟ ೨೬ಯ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಕ್ರೈಸ್ತ ಯಾವ ದೇಶಕ್ಕೆ ಹೋದರೂ ಭಾರತೀಯನೆ. ಭಾರತೀಯ ಮುಸಲ್ಮಾನ ತುರ್ಕಿ, ಅರೇಬಿಯ್ಕಇರಾನ್ ಅಥವ ಇಸ್ಲಾಂ ಧೆರ್ಮವೇ ಪ್ರಧಾನ ಧರ್ಮವಾಗಿರುವ ಯಾವ ದೇಶಕ್ಕೆ ಹೋದರೂ ಭಾರತೀಯನೆ.
ನಮ್ಮ ತಾಯಿನಾಡಿನ ಕಲ್ಪನೆ ನಮ್ಮಲ್ಲೇ ಒಬ್ಬೊಬ್ಬರಿಗೆ ಒಂದೊಂದು ವಿಧ, ಯಾರಿಬ್ಬರ ಭಾವ ನೆಯೂ ಒಂದೇ ಇರುವುದಿಲ್ಲ. ಭಾರತದ ಯೋಚನೆ ಬಂದಾಗ ಅನೇಕ ಚಿತ್ರಗಳು ನನ್ನ ಮುಂದೆ ನಿಲ್ಲು ತ್ತವೆ: ಅಸಂಖ್ಯಾತ ಹಳ್ಳಿಗಳಿಂದ ತುಂಬಿದ ಮೈದಾನಗಳು; ನಾನು ನೋಡಿದ ಪಟ್ಟಣಗಳು ನಗರಗಳು; ಬಾಡಿ ಬೆಂಡಾಗಿ ಒಣಗಿದ ಭೂಮಿಗೆ ಅಮೃುತಧಾರೆಯಾಗಿ ಬಂದು ಅಚಿರಕಾಲಮಾತ್ರದಲ್ಲಿ ದಿಗಂತದ ವರೆಗೂ ಹಸುರುಡುಗೆಯನ್ನುಡಿಸಿ ಆನಂದ ಸಾಗರದಲ್ಲಿ ಮುಳುಗಿಸುವ ಮಳೆಗಾಲದ ಮೋಹಿನೀ ವಿದ್ಯೆ, ಮಹಾನದಿಗಳು ಮತ್ತು ನಿರರ್ಗಳ ಜಲನಾಹಿನಿಗಳು ; ಖೈಬರ್ ಕಣಿವೆ ಮತ್ತು ಅದರ ಸುತ್ತಲ ಉತ್ಸಾಹ ಶೂನ್ಯಪ್ರದೇಶ; ದಕ್ಷಿಣದಲ್ಲಿ ಕನ್ಯಾಕುಮಾರಿಯ ರೋಮಾಂಚಕಾರಕ ದೃಶ್ಯ; ಜನ ತೆಯ ವ್ಯಕ್ತಿಚಿತ್ರ, ಸಾಮೂಹಿಕ ಚಿತ್ರ, ಎಲ್ಲಕ್ಕೂ ಮಿಗಿಲಾಗಿ ಮಂಜುಮುಚ್ಚಿದ ಹಿಮಪರ್ವತ ಮತ್ತು ಜುಳುಜುಳು ಮರ್ಮರ ನಿನಾದದೊಡನೆ ಹರಿದೋಡುವ ನದಿಗಳ ಮತ್ತು ವಸಂತಕಾಲದ ಸೊಬಗಿನ ಕಾಶ್ಮೀರ ಕಣಿವೆ-ಇವು ಕಣ್ಣಿಗೆ ಕಟ್ಟಿ ನಿಲುತ್ತವೆ. ನಮ್ಮ ಮನ ಬಂದಂತೆ ನಮ್ಮ ಚಿತ್ರ ಚಿತ್ರಿಸಿ, ಆ ಚಿತ್ರ ವನ್ನು ಕಾಪಾಡುತ್ತೇನೆ. ಉಷ್ಣವಲಯದ ಸೆಕೆಯ ಪ್ರದೇಶದ ಸರ್ವಸಾಮಾನ್ಯ ಚಿತ್ರಕ್ಕಿಂತ ಪರ್ವತ ಶ್ರೇಣಿಯ ಹಿನ್ನೆಲೆ ಇರುವ ಕಾಶ್ಮೀರದ ಈ ಚಿತ್ರ ನನಗೆ ಬಹು ಮೆಚ್ಚು. ಭಾರತವು ಉಷ್ಣವಲಯ ದಿಂದ ಸಮಶೀತೋಷ್ಣ ನಲಯದವರೆಗೆ ಭೂಮಧ್ಯರೇಖೆಯಿಂದ ಏಷ್ಯದ ಶೀತಲ ಹೃದಯದವರೆಗೆ ಹಬ್ಬಿರುವುದರಿಂದ ಎರಡು ಚಿತ್ರಗಳೂ ಅದಕ್ಕೆ ಒಪ್ಪುತ್ತವೆ.
೭. ಭಾರತ ಪ್ರವಾಸ
೧೯೩೬ನೆಯ ಕೊನೆ ಮತ್ತು ೧೯೩೭ನೆಯ ಆದಿಭಾಗದಲ್ಲಿ ನನ್ನ ಪ್ರವಾಸದ ವೇಗವೂ ಕ್ರಮೇಣ ಹೆಚ್ಚಿತು, ಮತ್ತು ಒತ್ತಡವೂ ಹೆಚ್ಚಿತು. ಹಗಲು ರಾತ್ರಿ ಎನ್ನದೆ ಸದಾ ತಿರುಗುತ್ತ ಎಲ್ಲಿಯೂ ನಿಲ್ಲದೆ, ಎಲ್ಲಿಯೂ ವಿಶ್ರಾಂತಿ ಪಡೆಯದೆ ಬಿರುಗಾಳಿಯಂತೆ ದೇಶವನ್ನೆಲ್ಲ ಸುತ್ತಿದೆ. ಎಲ್ಲ ಕಡೆಯಿಂದಲೂ ನನಗೆ ಕರ್ಕ, ಸಾರ್ವತ್ರಿಕ ಚುನಾವಣೆಗಳು ತೀರ ಸಮೀಪ ಇದ್ದಕಾರಣ ಕಾಲ ಅತ್ಯಲ್ಪವಿತ್ತು. ನನ್ನ ಪ್ರಚಾರದಿಂದ ಚುನಾವಣೆಯಲ್ಲಿ ಜಯವಾಗುವುದೆಂಬ ಭಾವನೆ ಇತ್ತು. ನನ್ನ ಪ್ರಯಾಣನೆಲ್ಲ ಮೋಟಾರಿ ನಲ್ಲಿ ಸ್ವಲ್ಪ ಮಟ್ಟಿಗೆ ನಿಮಾನ ಮತ್ತು ರೈಲಿನಲ್ಲಿ. ಕೆಲವು ವೇಳೆ ಸ್ವಲ್ಪದೂರ ಆನೆ, ಒಂಟಿ, ಕುದುರೆ ಅಥವ ಹಡಗು, ಹುಟ್ಟು ಹಾಕುವ ದೋಣಿ, ತೋಡುದೋಣಿ ಅಥವ ಬೈಸಿಕಲ್ ಉಪಯೋಗಿಸುತ್ತಿದ್ದೆ. ಕೆಲವುವೇಳೆ ನಡೆದು ಸಹ ಹೋಗುತ್ತಿದ್ದೆ. ದೊಡ್ಡ ರಸ್ತೆಗಳಿಲ್ಲದ ಒಳನಾಡಿನಲ್ಲಿ ಈ ಎಲ್ಲ ವಾಹನಗಳ ಅವಶ್ಯಕತೆಯೂ ಇತ್ತು. ನನ್ನ್ನ ಜೊತೆಯಲ್ಲಿ ಯಾವಾಗಲೂ ಎರಡೆರಡು ಮೈಕ್ರೋಫೋನ್, ಧ್ವನಿ ವಾಹಕ ಯಂತ್ರಗಳೂ ಇರುತ್ತಿದ್ದುವು. ಅವುಗಳ ಸಹಾಯನಿಲ್ಲದೆ ಅಷ್ಟು ದೊಡ್ಡ ಸಭೆಗಳಲ್ಲಿ ಮಾತ ನಾಡುವುದು ಸಾಧ್ಯವೇ ಆಗುತ್ತ ಇರಲಿಲ್ಲ; ಮತ್ತು ನನ್ನ ಗಂಟಲೂ ಉಳಿಯುತ್ತಿರಲಿಲ್ಲ. ಧ್ವನಿ ವಾಹಕ ಯಂತ್ರಗಳನ್ನು ಎಂದೂ ಕಂಡೂ ಕೇಳದ ತಿಬೆಟ್ಗಡಿಯಿಂದ ಬೆಲೂಚಿಸ್ಲಾನದ ಗಡಿಯವರೆಗೆ ಎಲ್ಲ ಅಪರಿಚಿತ ಸ್ಥಳಗಳಿಗೂ ಅವುಗಳನ್ನು ನನ್ನೊಂದಿಗೆ ತೆಗೆದುಕೊಂಡುಹೋದೆ,
ನಸುಬೆಳಕಿನಿಂದ ಮಧ್ಯರಾತ್ರಿಯನರೆಗೂ ಊರಿಂದೂರಿಗೆ ಪ್ರಯಾಣಮಾಡುತ್ತಿದ್ದೆ. ಎಲ್ಲ ಕಡೆಯಲ್ಲೂ ಅಸಾಧ್ಯಜನ ಕಾದಿರುತ್ತಿದ್ದರು; ಮಧ್ಯ, ಕಾದು ಕಾದು ನಿಂತಿದ್ದ ಹಳ್ಳಿಯ ರೈತರು ಅನೇಕ ಕಡೆ, ತಡೆದು ನಿಲ್ಲಿಸಿ ಆದರಿಸುತ್ತಿದ್ದರು. ಈ ಸ್ವಾಗತ ಯಾರೂ ನರ್ಪಡಿಸಿದ್ದಲ್ಲ; ಆದರೆ ನನ್ನ ಕಾರ್ಯಕ್ರಮವನ್ನೆಲ್ಲ ತಲೆಕೆಳಗೆಮಾಡಿ ಮುಂದಿನ ಕೆಲಸಕ್ಕೆ ವಿಫ್ನೆಮಾಡುತ್ತಿತ್ತು. ಆದರೂ ಈ ಹಸುಗೂಸಿನಂಥ ಜನರನ್ನು ಅಲಕ್ಷ್ಯಮಾಡಿ ಕಂಡೂ ಕಾಣದಂತೆ ಓಡಿಹೋಗುವುದು ಹೇಗೆತಾನೆ ಸಾಧ್ಯ. ಅಡ್ಡಿಯಮೇಲೆ ಅಡ್ಡಿ. ಈ ಮಹಾ ಸಭೆಗಳಲ್ಲಿ ಜನರ ಮಧ್ಯೆ ಹಾದು, ಸಭಾವೇದಿಕೆಯನ್ನು
+
೪೬ ಭಾರತ ದರ್ಶನ
ಮುಟ್ಟಿ ಪುನಃ ಹಿಂದಿರುಗಲು ಸ್ವಲ್ಪಕಾಲ ಹಿಡಿಯುತ್ತಿತ್ತು. ಪ್ರತಿ ನಿಮಿಷಗಳನ್ನೂ ಎಣಿಕೆಮಾಡ ಬೇಕಾಗಿತ್ತು. ನಿಮಿಷಕ್ಕೆ ನಿಮಿಷಗಳು ಸೇರಿ ಗಂಟಿಗಳಾಗಿಬಿಡುತ್ತಿದ್ದುವು. ಸಂಜೆಯ ಹೊತ್ತಿಗೆ ಎಷ್ಟೋ ಗಂಟೆಗಳು ಹಿಂದೆ ಬೀಳುತ್ತ ಇದ್ದೆ. ಆದರೂ ಜನ ಅರೆಬಟ್ಟೆ ಯಲ್ಲಿ ಚಳಿಗಾಲವಾದರೂ ನಡುಗುತ್ತ ಕುಳಿತಿರುತ್ತಿದ್ದರು. ಈ ರೀತಿ ನನ್ನ ಕಾರ್ಯಕ್ರಮವು ದಿನಕ್ಕೆ ಹದಿನೆಂಟು ಗಂಟೆಯಾಗುತ್ತ, ಮಧ್ಯರಾತ್ರಿಯನೇಳೆಗೊ, ಅಥವ ಇನ್ನೂ ತಡವಾಗಿಯೋ ದಿನದ ಕಾರ್ಯವನ್ನು ಮುಗಿಸುತ್ತಿಡ್ದೆವು. ಒಂದು ಬಾರಿ, ಕರ್ನಾಟಕದಲ್ಲಿ ಫೆಬ್ರವರಿ ಮಧ್ಯಭಾಗದಲ್ಲಿ, ಎಲ್ಲ ಪೂರ್ವೇತಿಹಾಸವನ್ನೂ ಮೇರೆ ಯನ್ನೂ ವಿನಾರಿದೆವು, ಆ ದಿನ ಕಾರ್ಯಕ್ರಮವನ್ನು ನೋಡಿದರೆ ಗಾಬರಿಯಾಗುವಂತೆ ಇತ್ತು. ದಟ್ಟ ಕಾಡಿನ ಪರ್ವತಶ್ರೇಣಿಯ ಕಣಿವೆಗಳ ಮಧ್ಯೆ ಡೊಂಕುಡೊಂಕಾಗಿ ಹಾದು ಹೋಗುವ ಘಾಟ ರಸ್ತೆಗಳಲ್ಲಿ ನಿಧಾನವಾಗಿ ಸಾಗಬೇಕಾಗಿತ್ತು. ದೊಡ್ಡ ಸಭೆಗಳು ಆರು, ಸಣ್ಣ ಸಭೆಗಳು ಅನೇಕ ಇದ್ದುವು. ಬೆಳಗ್ಗೆ ಎಂಟು ಗಂಟಿಗೆ ಕಾರ್ಯಕ್ರಮವನ್ನು ಆರಂಭಿಸಿ (ಏಳು ಗಂಟಿ ಮುಂಚೆಯೇ ನಡೆಯಬೇಕಿದ್ದ ಕೊನೆಯ ಸಭೆಯನ್ನು) ಬೆಳಗಿನ ಜಾವ ನಾಲ್ಕು ಗಂಟಿಗೆ ಮುಗಿಸಿದೆವು; ಮತ್ತು ರಾತ್ರಿ ನಾವು ತಂಗಬೇಕಾಗಿದ್ದ ಸ್ಥಳಕ್ಕೆ ಹೋಗಲು ಇನ್ನೂ ಎಪ್ಪತ್ತು ಮೈಲಿ ಇತ್ತು. ಅದನ್ನು ಸೇರಿದಾಗ ಬೆಳಗ್ಗೆ ೭ ಗಂಟೆ. ಹಗಲು ರಾತ್ರಿ ಪ್ರಯಾಣಮಾಡುತ್ತ ಅನೇಕ ಸಭೆಗಳಲ್ಲಿ ಭಾಷಣಮಾಡಿ ೪೧೫ ಮೈಲಿ ಬಂದಿದ್ದೆವು. ಆದಿನ ೨೩ ಗಂಟಿಗಳು ಕೆಲಸಮಾಡಿ ಇನ್ನೊಂದು ಗಂಟಿ ಬಿಟ್ಟು ಮುಂದಿನ ದಿನದ ಕಾರ್ಯಕ್ರಮ ಆರಂಭಿಸಬೇಕಾಗಿತ್ತು.
ಯಾರೋ ಒಬ್ಬರು ಕಷ್ಟಪಟ್ಟು, ಆ ಕಾಲದಲ್ಲಿ ನಾನು ಮಾಡಿದ ಭಾಷಣಗಳನ್ನು ಸುಮಾರು ಒಂದು ಕೋಟಿ ಜನ ಕೇಳಿದರು ಎಂದು ಲೆಕ್ಕ ಹಾಕಿದ್ದರು; ಇನ್ನೂ ಎಷ್ಟೋ ದಶಲಕ್ಷ ಜನರು ನನ್ನ ಪ್ರವಾಸದಲ್ಲಿ ಹೇಗೋ ನನ್ನ ಪರಿಚಯ ಪಡೆದರು. ದೊಡ್ಡ ದೊಡ್ಡ ಸಭೆಗಳಲ್ಲಿ ಒಂದು ಲಕ್ಷಜನ ಇರುತ್ತಿದ್ದರು; ಇಪ್ಪತ್ತುಸಾನಿರ ಜನರ ಸಭೆ ಸರ್ವಸಾಮಾನ್ಯವಾಗಿತ್ತು. ಎಷ್ಟೋ ಊರುಗಳ ಮಧ್ಯೆ ಹಾಯ್ದು ಹೋಗುತ್ತಿದ್ದಾಗ ಊರುಬಿಟ್ಟಂತೆ ಅಂಗಡಿ ಬಾಗಿಲು ಹಾಕಿದ್ದು ಕಾಣುತ್ತಿತ್ತು. ಕಾರಣ ಕೇಳಿದರೆ, ಊರಿನ ಜನರೆಲ್ಲ ಗಂಡಸರು, ಹೆಂಗಸರು, ಹುಡುಗರು ಎಲ್ಲರೂ ಊರಿನ ಆಜಿ ಸಭೆ ಸೇರುವ ಸ್ಥಳದಲ್ಲಿ ನಾನು ಬರುವುದನ್ನೆ ಕಾದಿದ್ದಾರೆ ಎಂದು ಹೇಳುತ್ತಿದ್ದರು.
ನಾನು ಕಾಹಿಲೆ ಬೀಳದೆ ಈ ಅಸಾಧ್ಯ ದೇಹೆಶ್ರಮವನ್ನು ಸಹಿಸಲು ಹೇಗೆ ಶಕ್ತನಾಡೆ ಎಂದು ಊಹಿಸಲಾರೆ. ಕ್ರಮೇಣ ನನ್ನ ದೇಹ ಪ್ರಕೃತಿಯೇ ಈ ಬಗೆಯ ಅಲೆದಾಟದ ಜೀವನಕ್ಕೆ ಹೊಂದಿ ಕೊಂಡಂತೆ ಕಾಣುತ್ತದೆ. ಎರಡು ಸಭೆಗಳ ಮಧ್ಯೆ ಅರ್ಧಗಂಟಿ ಮೋಟಾರಿನಲ್ಲಿಯೇ ನಿದ್ರೆಮಾಡಿ ಬಿಡುತ್ತಿದ್ದೆ; ಎಳುವುದಕ್ಕೇ ಕಷ್ಟವಾಗುತ್ತಿತ್ತು. ಆದರೆ ಏಳಬೇಕಾಗಿತ್ತು. ಹರ್ಸೋದ್ಗಾರಮಾಡುವ ಜನರ ದೃಶ್ಯ ನನ್ನನ್ನು ನಿದ್ರೆಯಿಂದ ಎಚ್ಚರಿಸುತ್ತ ಇತ್ತು. ಆಹಾರವನ್ನು ಬಹಳ ಕಡಿಮೆಮಾಡಿದಿ. ರಾತ್ರಿಯಂತೂ ಊಟವನ್ನೇ ಬಿಟ್ಟು ಬಿಡುತ್ತಿದ್ದೆ. ಆದರೆ ನನ್ನ ಈ ಅದ್ಭುತ ಶಕ್ತಿಗೆ ಜೀವನೋತ್ಸಾಹಕ್ಕೆ ಕಾರಣ ನಾನು ಎಲ್ಲಿಯೇ ಇರಲಿ ನನ್ನ ಸುತ್ತಲೂ ಹೊರಸೂಸುತ್ತಿದ್ದ ಪ್ರೇಮ ಮತ್ತು ಉತ್ಸಾಹ. ನನಗೆ ಇದು ಅಭ್ಯಾಸವಾಗಿತ್ತು, ಆದರೆ ಒಂದು ಪದ್ಧತಿಯಾಗಲಿಲ್ಲ, ಏಕೆಂದರೆ ನಿತ್ಯವೂ ಹೊಸ ಹೊಸ ಅನುಭವವಾಗುತ್ತಿತ್ತು.
೮. ಸಾರ್ವತ್ರಿಕ ಚುನಾವಣೆಗಳು
ಭಾರತದಲ್ಲಿ ಬರಲಿದ್ದ ಚುನಾವಣೆಗಾಗಿಯೇ ನನ್ನ ಪ್ರವಾಸ ಏರ್ಪಾಟಾಗಿತ್ತು. ಆದರೆ ಸಾಮಾನ್ಯವಾಗಿ ಚ:ನಾವಣೆಗಳಲ್ಲಿ ನಡೆಯುವ ಅನೀತಿ ಮತ್ತು ಕುಯುಕ್ತಿಗಳು ನನಗೆ ಸರಿಬೀಳಲಿಲ್ಲ. ಪ್ರಜಾಸತ್ತೈಯಲ್ಲಿ ಚುನಾವಣೆಗಳು ಇರಲೇಬೇಕು ಮತ್ತು ಅದು ಅನಿವಾರ್ಯ, ಆದರೆ ಅನೇಕವೇಳೆ ಚುನಾವಣೆಗಳಲ್ಲಿ ಮಾನವನ ಪಾಶವೀ ವೃತ್ತಿಯೇ ಎದ್ದು ಕಾಣುತ್ತಿತ್ತು ಮತ್ತು ಯೋಗ್ಯರಿಗೆ ಸೋಲಾಗುತ್ತಿತ್ತು. ಸೂಕ್ಷ್ಮಬುದ್ಧಿ ಯವರಿಗೆ, ಸಮಯ ಕಾದು ಒರಟು ದಬಾವಣೆಯಿಂದ ಮುನ್ನುಗ್ಗಲು
ಅನ್ವೇಷಣೆ ೪೭
ಸಾಧ್ಯವಿಲ್ಲದವರಿಗೆ ಅವಕಾಶವೇ ಇರಲಿಲ್ಲ; ಸುಮ್ಮನೆ ಹಿಂದುಳಿಯುತ್ತಿದ್ದರು. ಹಾಗಾದರೆ ಪ್ರಜಾಸತ್ತೆ ಎಂದರೆ ಮಂದಮತಿಗಳಿಗೆ ತಂಟಿಕೋರರಿಗೆ ನಿಚಾರಶೂನ್ಯರಿಗೆ ಮಾತ್ರ ಮಾಸಲೆ?
ಸಣ್ಣ ಚುನಾವಣಾ ಕ್ಷೇತ್ರಗಳಲ್ಲಂತೂ ಈ ತೊಂದರೆಗಳು ವಿಪರೀತ. ದೊಡ್ಡ ಕ್ಷೇತ್ರಗಳಲ್ಲಿ ಇವು ತಲೆ ಎತ್ತಲು ಅಷ್ಟು ಅವಕಾಶವಾಗುತ್ತ ಇರಲಿಲ್ಲ; ಒಂದು ವೇಳೆ ಇದ್ದರೂ ತೊಂದರೆಯಾಗುತ್ತಿರ ಲಿಲ್ಲ. ದೊಡ್ಡ ದೊಡ್ಡ ಚುನಾವಣಾ ಕ್ಷೇತ್ರಗಳು ಸಹ ಯಾವುದೋ ಅಲ್ಪನಿಷಯ ಅಥವ ಜಾತಿಯ ಪ್ರಶ್ನೆಗಳಮೇಲೆ ಅನಿನೇಕಕ್ಕೊಳಗಾಗಬಹುದಾಗಿತ್ತು. ಆದರೆ ಅಂತಹ ಅನಾಹುತ ತಪ್ಪಿಸಲು ಕೆಲವು ಸದವಕಾಶಗಳೂ ಇರುತ್ತಿದ್ದುವು, ಮತದಾನದ ಹಕ್ಕು ಎಷ್ಟು ವ್ಯಾಪಕವಾದರೆ ಅಷ್ಟು ಮೇಲು ಎಂಬ ನನ್ನ ನಂಬಿಕೆ ದೃಢಪಟ್ಟಿ ತು. ಆಸ್ತಿ ಅಥವ ವಿದ್ಯೆಯ ಅರ್ಹತೆಯ ಮೇಲಿನ ಸಣ್ಣ ಕ್ಷೇತ್ರಕ್ಕಿಂತ ವಿಶಾಲಕ್ಷೇತ್ರದಲ್ಲಿ ನಂಬಿಕೆ ಹೆಚ್ಚು. ಆಸ್ತಿಯ ಅರ್ಹತೆಯಂತೂ ಬಹಳ ಕೆಟ್ಟದ್ದು. ವಿದ್ಯೆಯ ಅರ್ಹತೆ ಬೇಕೇ ಬೇಕು, ಅವಶ್ಯವೂ ಹೌದು. ಆದರೆ ವಿದ್ಯೆ ಇಲ್ಲದಿದ್ದರೂ ಒಳ್ಳೆ ಯ ಅನುಭವಸ್ಥ ಕೈತನ ಅಭಿಪ್ರಾಯ ಅಲ್ಪ ವಿದ್ಯ ಮನುಷ್ಯನ ಅಭಿಪಾ ್ರ್ರಾಯಕ್ಕಿಂತ ಯಾವ ರೀತಿಯಲ್ಲೂ ಕೀಳಲ್ಲ. ಏನೇ ಆಗಲಿ ಮುಖ್ಯ ಸಮಸ್ಯೆ ಕೈತನದಿರುವಾಗ ಕೈತನ ಅಭಿಪ್ರಾಯವೇ ಮುಖ್ಯ. ಗಂಡಸರಾಗಲಿ, ಹೆಂಗಸ ರಾಗಲಿ ವಯಸ್ಕರಿಗೆ ಮತದಾನದ ಹಕ್ಕು ಇರಲೇಬೇಕೆಂಬುದು ನನ್ನ ಖಚಿತ ಅಭಿಪ್ರಾಯ; ತೊಂದರೆಗಳೇನೋ ಇನೆ. ಆದರೆ ಇಂಡಿಯದಲ್ಲಿ ಆಚರಣೆಗೆ ತರಲು ಇರುವ ವಿರೋಧವೆಲ್ಲ ಆಸ್ತಿವಂತರ ಮತ್ತು ಬಂಡವಾಳಗಾರರ ಭೀತಿಯ ಭೂತಗಳು.
೧೯೩೭ರಲ್ಲಿ ನಡೆದ ಪ್ರಾಂತ್ಯ ಶಾಸನ ಸಭೆಗಳ ಸಾರ್ವತ್ರಿಕ ಚುನಾವಣೆಗಳಲ್ಲಿ ಬಹಳ ಸ್ವಲ್ಪ ಜನ ರಿಗೆ, ಶೇಕಡ ೧೨ರಷ್ಟು ಜನರಿಗೆ ಮಾತ್ರ, ಮತದಾನದ ಹಕ್ಕು ಇತ್ತು. ಆದರೆ ಹಿಂದೆ ಇದ್ದ ಸಂಖ್ಯೆ ಯೊಂದಿಗೆ ಹೋಲಿಸಿ ನೋಡಿದರೆ ಇದೇ ಒಂದು ದೊಡ್ಡ ಪ್ರಗತಿಯಾಗಿತ್ತು. ಸಂಸ್ಥಾನಗಳನ್ನು ಬಿಟ್ಟು ಭಾರತದಲ್ಲಿ ಆಗ ೩ ಕೋಟ ಜನ ಮತದಾರರಿದ್ದರು. ಸ ಸ್ಥಾ ನಗಳನ್ನು ಬಿಟ್ಟು ಭಾರತದಲ್ಲಿ ದೇಶಾ ದ್ಯಂತ ಈ ಚುನಾವಣೆಗಳು ನಡೆಯಬೇಕಾಗಿತ್ತು. ಪ್ರತಿ ಪ್ರಾಂತ್ಯದಲ್ಲೂ ಶಾಸ ಸಥ ಸಭೆಗೆ ಚುನಾವಣೆ ಯಾಗಬೇಕಾಗಿತ್ತು. ಕೆಲವು ಪ್ರಾಂತಗಳಲ್ಲಿ ಎರಡು ಸಭೆಗಳು, ಎರಡು ತರಹೆ ಚುನಾವಣೆಗಳು ಉಮೇದುವಾರರ ಸಂಖ್ಯೆ ಸಾವಿರಗಟ್ಟಲೆ.
ಚುನಾವಣೆಗಳ ವಿಷಯದಲ್ಲಿ ನನ್ನ ವೃ ಸ್ರಿ ಯೂ ಮತ್ತು ಇನ್ನೂ ಕೆಲವು ಕಾಂಗೆ ಸು ಸ್ಟಿಯೂಸ ಸಾಮಾನ್ಯ ದ್ಧ ೈ ಸ್ಟಿಗಿಂತ ಭಿನ್ನವಿತ್ತು. ವ ಗಳ ಕಡೆ ನಾನು ಖಾ ಕೊಡಲಿಲ್ಲ. ಕಾಂಗ್ರೆಸ
$ಬಿಂಬಿಸುವ ರಾಷ್ಟ್ರೀಯ ಚಳವಳಿ ತು ಚುನಾನಣಾ ಘೋಷಣೆಯಲ್ಲಿ ಅಡಕವಾದ ಕಾ ಮದ ಪರ ದೇಶಾದ್ಯಂತ ಒಂದು ಒಳ್ಳೆಯ ವಾತಾನರಣವನ್ನುಂಟುಮಾಡ ಬೇಕೆಂದು ಯೋಚಿಸಿದೆ. ಇದರಲ್ಲಿ ನಮಗೆ ಯಶಸ್ಸು ದೊರೆತರೆ ಎಲ್ಲ ಸರಿಹೋಗುವುದು; ಇಲ್ಲವಾದರೆ ಒಂಬೆರಡು ಸ್ಥಳಗಳಲ್ಲಿ
ತಾತ್ವಿಕ ದೃ ದೃಷ್ಟಿಯಿಂದ ಮತದಾರರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ನಮ್ಮ ಥ್ರೇಯಸಾಧನೆಯ ಹ ಗ ಸೂಚಿಸುತ್ತಿದ್ದುದರ ಹೊರತು ಬೇರೆ ವಿಧದಲ್ಲಿ ಉಮೇದುವಾರರ ಮಾತನ್ನೇ ಎತ್ತುತ್ತಿರಲಿಲ್ಲ. ಅನೇಕರು ನನಗೆ ಗೊತ್ತಿದ್ದರು ; ಉಳಿದವರ ಪರಿಚಯನೇ ಇರಲಿಲ್ಲ ನೂರಾರು ಚಟ ಜ್ಲಾ ಸ್ಲಿಸಕದಲ್ಲಿಡುವುದು ಅನಾವಶ್ಯಕವಾಗಿ ಕಂಡಿತು, ಕಾಂಗ್ರೆಸ್ಗಾಗಿ ಜೀಶದ ಸ್ವಾತಂ ತ್ರ್ಯಕ್ಕಾಗಿ 2 ಸ್ವಾತಂತ್ರ ತ್ರದ ಹೋರಾಟಕ್ಕಾಗಿ ನಾನು ವೋಟುಬೇಡಿದೆ. ಸ್ವಾತಂತ್ರ್ಯ ಸಿಸುವ ವರೆಗೆ ನಿರಂತರ ಹೋಟಟತುಕು ವಿನಾ ಯಾವ ಭರವಸೆಯನ್ನೂ ಕೊಡಲಿಲ್ಲ. ನನ್ಮು ಧ್ಯೇಯ ನಮ್ಮ ಕಾರ್ಯಕ್ರಮಗಳನ್ನು ಒಪ್ಪಿದರೆ ಅರ್ಥಮಾಡಿಕೊಂಡಿದ್ದರೆ ಮತ್ತು ಅವಕ್ಕ ಕೈನುಗುಣವಾಗಿ ನಡೆಯಲು ಸಿದ್ಧವಿದ್ದರೆ ಮಾತ್ರ ಮಗೆ ಮತ ಕೊಡಿ ಇಲ್ಲವಾದರೆ ಬೇಡ ಜು ಹೇಳಿದೆ. ನಮ್ಮ ಧ್ಯೇಯ ಮತ್ತು ಕಾರ್ಯಕ್ರ ಮದಲ್ಲಿ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ಪರ ವೋಟುಮಾಡಬೇಡಿ ಎಂತಲೂ ಹೇಳಿದೆ. ನಮಗೆ ಯಾವ "ಕೃತಕ ಮತದಾನವೂ ಬೇಕಿರಲಿಲ್ಲ; ಅವರ ವಿಶ್ವಾಸಕ್ಕೆ
೪೮ ಭಾರತ ದರ್ಶನ
ಅರ್ಹರೆಂದು ಯಾರಿಗೂ ವೋಟು ಬೇಡಲಿಲ್ಲ. ನೋಟುಗಳೂ ಚುನಾವಣೆಗಳೂ ನಮ್ಮನ್ನು ಬಹು ದೂರ ಕರೆದೊಯ್ಯಲಾರವು. ಅವು ನಮ್ಮ ಮಹಾ ಯಾತ್ರೆಯಲ್ಲಿ ಒಂದು ಸಣ್ಣ ಹೆಜ್ಜೆ ಮಾತ್ರ. ಆ ಓಟನ ಅರ್ಥ ತಿಳಿದಿದ್ದೇನೆ ಮುಂದಿನ ಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂಬ ಭರವಸೆಯ ಸೂಚನೆ ಇಲ್ಲದೆ ಸುಮ್ಮನೆ ಓಟು ತುಂಬಿ ನಮಗೆ ಮೋಸಗೊಳಿಸಿದರೆ ನಮ್ಮ ದೇಶಕ್ಕೆ ದ್ರೋಹಮಾಡಿದಂತೆ, ಗುಣಾಢೈರೂ ಸತ್ಯ ನಿಷ್ಕರೂ ಆದ ವ್ಯಕ್ತಿಗಳು ನಮಗೆ ನಮ್ಮ ಪ್ರತಿನಿಧಿಗಳಾಗಿರಬೇಕಿದ್ದರೂ ಕೇವಲ ವ್ಯಕ್ತಿಗಳು ನಮಗೆ ಮುಖ್ಯವಲ್ಲ; ನಾವು ಕೈಗೊಂಡ ಕಾರ್ಯ, ನಂಬಿದ ಸಂಸ್ಥೆ ಮತ್ತು ಯಾರ ಸ್ವಾತಂತ್ರ ಕ್ಕಾಗಿ ಹೋರಾಡುತ್ತಿದ್ದೇನೆಯೋ ಆ ಜನಾಂಗ ಮುಖ್ಯ. ಈ ಸ್ವಾತಂತ್ರ್ಯ ಎಂದರೇನು, ನಮ್ಮ ಜನಕೋಟಿಗೆ ಏಕೆ ಬೇಕು ಎಂದು ವಿನರಿಸಿದೆ. ಬಿಳಿಯ ಬಣ್ಣದ ಯಜಮಾನರ ಬದಲು ಕಂದು ಬಣ್ಣದವರು ಬೇಕಿಲ್ಲ. ಜನತೆಗಾಗಿ ಜನತೆಯಿಂದ ಆರಿಸಿದ ಜನತಾ ಸರಕಾರ ಬೇಕು. ಬಡತನ, ದುಃಖ ನಾಶವಾಗಬೇಕು ಎಂದು ಹೇಳಿದೆ.
ಇದೇ ನನ್ನ ಎಲ್ಲ ಭಾಷಣಗಳ ತಿರುಳು, ಈ ಒಂದು ವ್ಯಕ್ತಿ ನಿರ್ದೇಶರಹಿತ ಭಾವನೆಯಿಂದ ಮಾತ್ರ ಚುನಾವಣಾ ಪ್ರಚಾರ ನಡೆಸಲು ನನಗೆ ಸಾಧ್ಯವಿತ್ತು. ಯಾವ ಉಮೇದುವಾರರ ಭವಿಷ್ಯ ಹೇಗಿತ್ತೋ ಅದು ನನಗೆ ಪ್ರಾಮುಖ್ಯವೆಣಿಸಲಿಲ್ಲ. ನನ್ನ ಗುರಿ ಎಲ್ಲ ನಮ್ಮ ಥ್ಯೇಯದಕಡೆಗೆ. ಉಮೇದುವಾರರ ಜಯಾಸಜಯದ ಸಂಕುಚಿತ ಮನೋಭಾವನೆಯಿಂದ ನೋಡಿದರೂ ಅದೇ ಪ್ರಚಾರ ಮಾರ್ಗ ಉತ್ತಮನೆನಿಸಿತು. ಈ ರೀತಿ ಆ ಉಮೇದುವಾರನೂ ಅವನ ಚುನಾವಣಾ ಪ್ರಚಾರವೂ ಒಂದು ಉನ್ನತ ಮಟ್ಟಕ್ಕೆ, ಮೂಲತತ್ವಕ್ಕೆ ,-ದಾಸ್ಯನಿಮೋಚನೆಗಾಗಿ ನಡೆಯುತ್ತಿರುವ ರಾಷ್ಟ್ರದ ಮಹಾ ಹೋರಾಟಿದ ಮಟ್ಟಕ್ಕೆ, ಬಡತನದ ಬೇಗೆಯಲ್ಲಿ ಬೆಂದು ಬಾಡಿದ ಕೋಟ್ಯನುಕೋಟ ಬಡವರ ತಲೆ ತಲಾಂತರದ ಶಾಸನಿಮೋಚನೆಯ ಮಟ್ಟ ಕೆ-ಏಿರಿತು. ಸಮುದ್ರದ ಮೇಲಿನಿಂದ ಬೀಸಿದ ಪ್ರಚಂಡ ಮಾರುತನಂತೆ ನೂರಾರು ಪ್ರಮುಖ ಕಾಂಗ್ರೆಸ್ ಮಹಾನಾಯಕರ ಈ ಸಂದೇಶವು ನಾನಾ ಮೂಲೆ ಮೂಲೆಗಳನ್ನು ಹೊಕ್ಕು ನವ ಜೈತನ್ಯವನ್ನು ತುಂಬಿ, ಕ್ಷುದ್ರಭಾವನೆಗಳನ್ನೂ, ಚುನಾನಣಾ ಕುತಂತ್ರಗಳನ್ನೂ ನಿರ್ಣಯಮಾಡಿತು. ನನ್ನ ಜನತಾ ಹೃದಯದ ಆರಿವು ನನಗಾಯಿತು; ಅವರ ಮೇಲೆ ಪ್ರೇಮ ಮೂಡಿತು; ಆ ಲಕ್ಷೋಪಲಕ್ಷ ಕಣ್ಣುಗಳು ಜನಮನವನ್ನು ನನಗೆ ತಿಳಿಸಿದವು.
ನಿತ್ಯವೂ ಚುನಾವಣೆಯ ವಿಚಾರವನ್ನ ಮಾತನಾಡುತ್ತಿದ್ದೆ; ಆದರೂ ಚುನಾವಣೆಗಳು ಮಾತ್ರ ನನ್ನ ಮನಸ್ಸನ್ನು ಆಕ್ರಮಿಸಲಿಲ್ಲ; ಅವು ಮೇಲೆ ಮೇಲೆ ತೇಲುತ್ತಿದ್ದ ನೊರೆ ಮಾತ್ರ. ನನಗೆ ಜೇಕಾಗಿ ದ್ಹುದು ಮತದಾರರು ಮೂತ್ರವಲ್ಲ, ಭಾರತದ ಜನಕೋಟಿ; ಅವರು ಮತದಾರರಿರಲಿ, ಇಲ್ಲದಿರಲಿ, ಪ್ರತಿಯೊಬ್ಬ ಭಾರತೀಯ ಗಂಡಸಿಗೆ, ಹೆಂಗಸಿಗುು ಮಗುವಿಗೆ ನನ್ನ ಸಂದೇಶವನ್ನು ಸಾರುತ್ತಿದ್ದೆ. ಭಾರತ ಜನಕೋಟಯೊಂದಿನ ಈ ಭೌತಿಕ ಮತ್ತು ಭಾವಪೂರ್ಣ ಬಾಂಧವ್ಯವೂ ಆ ಸಾಹಸದ ಉದ್ವೇಗವೂ ಪೂರ್ತಿ ನನ್ನನ್ನು ಆವರಿಸಿತ್ತು. ಹತ್ತರಕೂಡ ಹನ್ನೊಂದು ಎಂಬ ಭಾವನೆಯಲ್ಲಿ ಜನ ಹೊರಳಿದತ್ತ ಹೊರಳುವ ಭಾವನೆಯಲ್ಲ. ನನ್ನ ಕಣ್ಣುಗಳು ಆ ಲಕ್ಷೋಪಲಕ್ಷ ಕಣ್ಣುಗಳನ್ನು ಸೆಳೆದಿದ್ದವು; ಒಬ್ಬರನ್ನೊ ಬ್ಬರು ನೋಡಿದೆವು; ಪ್ರಥಮ ಭೇಟಯಾಗುವ ಅಪರಿಚಿತರಂತೆ ಅಲ್ಲ ಆದರೆ ಬಹುಕಾಲದ ಪರಿಚಯ ವಿದ್ದನರಂತೆ. ಆ ಪರಿಚಯ ಯಾವುದು ಎಂದು ಹೇಳುವುದು ಮಾತ್ರ ಕಷ್ಟ, ಳ್ಳ ಮುಗಿದು ನಮಸ್ಕಾರ ಮಾಡಲು ನಾನು ಕೈಗಳನ್ನು ಜೋಡಿಸಿದಾಗ ಎದುರಿಗೆ ಮುಗಿದ ಕೈಗಳ ಅರಣ್ಯವೇ ಬಂದು ಕಾಣಿಸುತ್ತ ಜನರ ಮುಖದಲ್ಲಿ ಸ್ನೇಹಪೂರ್ಣ ಮುಗುಳ್ನಗೆ. ತೋರಿ, ಮಹಾಸಮುದ್ರದಂತೆ ನೆರೆದಿದ್ದ ಆ ಜನಸಮು ದಾಯದಿಂದ್ಮ ಸ್ವಾಗತದ ಒಂದು ಕಲಕಲ ಧ್ವನಿ ಎದ್ದು ಅದರ ಆಲಿಂಗನದ ಸುಖದಲ್ಲಿ ಲೀನನಾಗು ತ್ರಿದ್ದೆ. ಮಾತನಾಡಿ ನನ್ನ ಸಂತೋಷ ಸಾರುತ್ತಿದ್ದೆ ; ಆದರೆ ಅವರಿಗೆ ಎಷ್ಟು ಅರ್ಥವಾಗುತ್ತಿತ್ತೊ ನನಗೆ ಕಿಳಿಯದು. ಆದರೆ ಅವರ ಕಣ್ಣುಗಳಲ್ಲಿ ಮಾತ್ರ ಒಂದು ಆಳವಾದ ದವರ್ಣನೀಯ ವರ್ಚಸ್ಸು
ಪ್ರಜ್ವರಿಸುತ್ತಿತ್ತು.
ಅನ್ವೇಷಣೆ ೪
೯, ಜನತೆಯ ಸಂಸ್ಕೃತಿ.
ಈ ರೀತಿ ಭಾರತ ಜನಕೋಟಯ ಇಂದಿನ ಜೀವನ ನಾಟಿಕವನ್ನು ನೋಡಿದೆ. ಅವರ ದೃಷ್ಟಿ ಭವಿತವ್ಯದ ಕಡೆ ಇದ್ದರೂ ಗತಕಾಲಕ್ಟೂ ಅವರ ಜೀವನಕ್ಕೂ ಇರುವ ಬಾಂಧವ್ಯದ ಎಳೆಗಳನ್ನು ಕಾಣಲಾರದಿರಲಿಲ್ಲ. ಎಲ್ಲೆಲ್ಲೂ ಅವರ ಜೀವನದ ಮೇಲೆ ಮಹಾಪರಿಣಾಮಕಾರಿಯಾದ ಒಂದು ಸಾಂಸ್ಕೃತಿಕ ಹಿನ್ನೆಲೆಯನ್ನು ಕಂಡೆ. ಜನತೆಯ ದರ್ಶನ, ಸಂಪ್ರದಾಯ, ಇತಿಹಾಸ, ಪುರಾಣ, ಕತೆ ಇವೆಲ್ಲವುಗಳ ಸಮರಸ ಮಿಶ್ರಣವೇ ಈ ಹಿನ್ನೆಲೆ. ಅವುಗಳನ್ನು ಪ್ರತ್ಯೇಕಿಸುವ ಎಲ್ಲೆಯ ಗೆರೆಯನ್ನು ಎಳೆಯಲು ಸಾಧ್ಯವಿರಲಿಲ್ಲ. ಅನಕ್ಷರಸ್ಥ ರಾದ ನಿರಕ್ಷರ ಕುಕ್ಷಿಗಳಲ್ಲಿ ಸಹ ಈ ಹಿನ್ನೆಲೆಯನ್ನು ಕಾಣಬಹುದಿತ್ತು. ನಮ್ಮ ಮಹಾಪುರಾಣಗಳಾದ ರಾಮಾಯಣ ಮತ್ತು ಮಹಾಭಾರತ ಮತ್ತು ಇತರ ಪುರಾಣಗಳು, ಅವುಗಳ ಲೋಕಪ್ರಿಯ ಭಾಷಾಂತರಗಳು ಸಂಗ್ರಹಗಳು ಜನಜನಿತವಾಗಿದ್ದವು. ಅವುಗಳ ಪ್ರತಿಯೊಂದು ಕತೆ, ಘಟನೆ, ನೀತಿ ಜನಮನದಲ್ಲಿ ನಾಟ ಅದಕ್ಕೊಂದು ಪುಸ್ಟಿಯನ್ನು ಘನತೆಯನ್ನು ಕೊಟ್ಟಿದ್ದವು. ಅಕ್ಷರಜ್ಞಾ ನನಿಲ್ಲದ ಹಳ್ಳಿಯ ಜನರನೇಕರು ನೂರಾರು ಶ್ಲೋಕಗಳನ್ನು ಬಾಯಿಪಾಠ ಹೇಳುತ್ತಿದ್ದರು. ಅವರ ಸಂಭಾಷಣೆಯಲ್ಲಿ ಆ ಪುರಾಣಗಳಿಂದ ಯಾವುದೋ ಕತೆಯನ್ನೊ, ನೀತಿ ಯನ್ನೊ ವಿಪುಲವಾಗಿ ತೆಗೆದು ತೋರಿಸುತ್ತಿದ್ದರು. ಹಳ್ಳಿಗರು ನಾಲ್ಕು ಜನ ಸೇರಿದ ಕಡೆ ಇಂದಿನ ಒಂದು ಸಾಮಾನ್ಯ ವಿಷಯಕ್ಕೆ ಸಹ ಅಂತಹ ಒಂದು ಸಾಹಿತ್ಯಸ್ವರೂಪಕೊಡುತ್ತಿದ್ದುದು ಆಶ್ಚರ್ಯ ವಾಗುತ್ತಿತ್ತು. ಲಿಖಿತ ಇತಿಹಾಸದ ನಿಶ್ಚಿತ ಘಟನೆಗಳ ಫಲವಾಗಿ ನನ್ನ ಮನಸ್ಸಿನಲ್ಲಿ ಚಿತ್ರಗಳು ಮೂಡಿ ದ್ದರೆ ಬರಹಗಾರನಲ್ಲದ ಹಳ್ಳಿಯ ರೈತನ ಮನಸ್ಸಿನಲ್ಲಿ ಸಹ ಇತಿಹಾಸದಿಂದ ಅಲ್ಲದಿದ್ದರೂ, ಪುರಾಣ, ಸಂಪ್ರದಾಯ, ಪೌರಾಣಿಕ ನಾಯಕನಾಯಕಿಯರುಗಳ ಪರಿಚಯದಿಂದ ನಿರ್ಮಿತವಾದ ಒಂದು ಚಿತ್ರಶಾಲೆ ಇದೆ ಎಂಬ ಅರಿವು ನನಗೆ ಬಂದಿತು; ಮತ್ತು ಅದು ತಕ್ಕಷ್ಟು ಸ್ಪಷ್ಟವೂ ಇತ್ತು.
ಅವರ ಮುಖಗಳನ್ನು ಅವರ ಶರೀರಗಳನ್ನು ನಡಗೆಯನ್ನು ಗಮನಿಸಿದೆ. ಅನೇಕ ಮುಖಗಳಲ್ಲಿ ತೀಕ್ಷ್ಮ ಬುದ್ಧಿಯನ್ನು ಕಾಣಬಹುದಿತ್ತು. ಅನೇಕರು ಆಜಾನುಬಾಹುಗಳಾಗಿ, ಎತ್ತರವಾಗಿ, ದೃಢ ಕಾಯರಾಗಿದ್ದರು, ಸ್ತ್ರೀಯರಲ್ಲಿ ವಿಲಾಸ ವಿನಯ, ಗಾಂಭೀರ್ಯ ಸ್ಫೈರ್ಯ ಮತ್ತು ಅನೇಕ ವೇಳೆ ಒಂದು ಸಂಕಟದ ದೃಷ್ಟಿಯೂ ಕಾಣುತ್ತಿತ್ತು. ಸೌಂದರ್ಯವೆಲ್ಲ ಸಾಮಾನ್ಯವಾಗಿ ಸ್ವಲ್ಪ ಆರ್ಥಿಕ ಸ್ಥಿತಿ ಉತ್ತಮವಿರುವ ಮೇಲ್ತರಗತಿಯ ಜನರಲ್ಲಿ. ಒಂದೊಂದು ವೇಳೆ ಹಳ್ಳಿಯ ರಸ್ತೆಯಲ್ಲಿ ಅಥವ ಹಳ್ಳಿಯ ಮಧ್ಯೆ ಹಾಯ್ದು ಹೋಗುವಾಗ ಒಬ್ಬ ಸುಂದರ ಪುರುಷನನ್ನೋ, ಸ್ತ್ರೀಯನ್ನೋ ನೋಡಿ ಯಾವುದೋ ಪ್ರಾಚೀನ ಮಂಡೋದಕ ಚಿತ್ರವನ್ನು ಕಂಡಂತೆ ಚಕಿತನಾಗುತ್ತಿದ್ದೆ. ಭಾರತವು ಶತಮಾನಗಳಿಂದ ಅನುಭವಿಸಿದ ಸಂಕಟ ಮತ್ತು ಗಂಡಾಂತರಗಳ ಮಧ್ಯೆ ಈ ಚಿತ್ರ ಇನ್ನೂ ಅಚ್ಚಳಿ ಯದೆ ಹೇಗೆ ಉಳಿಯಿತು ಮತ್ತು ಸಾಗ್ಮಿಬಂತು ಎಂಬುದೇ ಆಶ್ಚರ್ಯ. ಸನ್ನಿವೇಶ ಉತ್ತಮಗೊಂಡರೆ, ಉತ್ತಮ ಅವಕಾಶ ದೊರೆತರೆ ಈ ಜನದಿಂದ ಏನುತಾನೆ ಸಾಧಿಸಲು ಅಸಾಧ್ಯ.
ಎಲ್ಲಿ ನೋಡಿದರೂ ಬಡತನ ಮತ್ತು ಅದರ ಅನಂತ ಪರಿಣಾಮುಪರಂಸರೆ ; ಎಲ್ಲರ ಮುಖದ ಮೇಲೂ ಅದರ ಪೈಶಾಚಿಕ ಮುದ್ರೆ. ಬಡತನ ಜೀವನವನ್ನೇ ಹಿಸುಕಿ ವಿಕಾರಗೊಳಿಸಿ ದುಷ್ಕ ತಿಗೆ ತಳ್ಳಿತ್ತು. ಈ ವಿಕಾರ, ನಿರಂತರ ಅಭಾವ ಮತ್ತು ಅಭದ್ರತೆಯಿಂದ ಅನೇಕ ದುರ್ಗುಣಗಳಿಗೆ ಎಡೆ ಸಿಕ್ಕಿತು. ಇದನ್ನೆಲ್ಲ ನೋಡುವುದಕ್ಕೆ ಬಹಳ ಸಂಕಟವಾಗುತ್ತಿತ್ತು; ಆದರೂ ಇವೇ ಭಾರತದ ನಿಜಸ್ಸಿತಿಗೆ ಮೂಲಕಾರಣ. ಆಗುವುದು ಆಗುತ್ತೆ ಹೋಗುವುದು ಹೋಗುತ್ತೆ ಎಂಬ ಮನೋಭಾವ ಬಹಳ ಬೆಳೆದಿತ್ತು. ಆದರೂ ಸಹಸ್ರಾರು ವರ್ಷಗಳ ಸಂಸ್ಕೃತಿಯ ಫಲವಾಗಿ ಯಾವ ಸಂಕಟವೂ ಅಳಿಸಲಾರದ ಒಂದು ನಮ್ರತೆ ಒಂದು ಸಭ್ಯತೆ ಅವರಲ್ಲಿ ಇತ್ತು.
೧೦. ಎರಡು ಜೀವನ
ಈ ರೀತಿ ಮತ್ತು ಇನ್ನೂ ಅನೇಕ ರೀತಿಯಿಂದ ಇಂದಿನ ಮತ್ತು ಹಿಂದಿನ ಭಾರತದ ದರ್ಶನ 4
೫೦ ಭಾರತ ದರ್ಶನ
ಪಡೆಯಲು ಯತ್ನಿಸಿದೆ. ಹೀಗೆ ಮೂಡಿದ ಚಿತ್ರಗಳನ್ನೂ ಮತ್ತು ಎಂದೋ ಕಣ್ಮರೆಯಾದ ವ್ಯಕ್ತಿಗಳ ಮತ್ತು ಇಂದಿನ ಜೀವಂತ ವ್ಯಕ್ತಿಗಳ ಪರಿಚಯದಿಂದ ಅಲೆ ಅಲೆಯಾಗಿ ಎದ್ದ ಆಲೋಚನೆಗಳನ್ನೂ ಭಾವನೆಗಳನ್ನೂ ನನ್ನ ಮನಸ್ಸಿನಲ್ಲಿ ಶೇಖರಿಸಿದೆ. ಈ ಮಹಾ ಮೆರವಣಿಗೆಯಲ್ಲಿ ನಾನೂ ಸೇರ ಬಯಸಿ ಅದರ ತುತ್ತ ತುದಿಯಲ್ಲಿ ತೆರಳಲು ಪ್ರಯತ್ನ ಪಟ್ಟಿ, ಸ್ವಲ್ಪ ದೂರನಿಂತು, ಗುಡ್ಡದ ನೆತ್ತಿಯನ್ನೇರಿ ಕೆಳಗಿನ ಕಣಿನೆಯನ್ನು ನೋಡುತ್ತ ಇದ್ದೆ.
ಈ ಮಹಾಯಾತ್ರೆ ಯಾವ ಉದ್ದೇಶಕ್ಕಾಗಿ? ಈ ಅನಂತ ಯಾತ್ರೆಯ ಗುರಿ ಯಾವುದು? ಒನ್ಮೊಮ್ಮೆ ಆಯಾಸವಾದಂತೆ ಭ್ರಮನಿರಸನವಾದಂತೆ ಭಾಸವಾಗುತ್ತಿತ್ತು. ಆ ಸಂದರ್ಭಗಳಲ್ಲಿ ಸ್ವಲ್ಪ ದೂರಹೋಗಿ ನಿರ್ಲಿಪ್ತ ಭಾವನೆ ಪಡೆಯಲು ಪ್ರಯತ್ನಮಾಡುತ್ತಲಿದ್ದೆ. ಕ್ರಮೇಣ ನನ್ನ ಮನಸ್ಸು ಆ ಭಾವನೆಗೆ ಹದವಾಯಿತು. ನನಗೊಂದು ಬೆಲೆ ಇದೆ ಎಂಬ ಭಾವನೆ ಹೋಯಿತು; ಏನಾದರೂ ಆಗಲಿ ಎಂಬ ಭಾವನೆ ಮೂಡಿತು. ಅದೇ ರೀತಿ ಯೋಚಿಸಿ ಸ್ವಲ್ಪ ಕೃತಕೃತ್ಯನಾಗುತ್ತ ಇದ್ದರೂ ಬಹು ಮಟ್ಟಿಗೆ ಸಾಧ್ಯವಾಗಲಿಲ್ಲ. ಆ ಬಗೆಯ ನಿಜವಾದ ನಿರ್ಲಿಪ್ರಭಾನನೆ ಬೇರೂರಲು ನನ್ನ ಆಂತರ್ಯದಲ್ಲಿ ಒಂದು ಜ್ವಾಲಾಮುಖಿಯೇ ಕುದಿಯುತ್ತಿರುವುದೇ ಕಾರಣ. ಇದ್ದಕ್ಕಿದ್ದ ಹಾಗೆ ನಾನು ಕಟ್ಟಿದ ಕೋಟಿ ಎಲ್ಲ ನುಚ್ಚು ನೂರಾಗಿ ನನ್ನ ನಿರ್ಲಿಪ್ತತೆ ಎಲ್ಲ ಮಣ್ಣುಗೂಡುತ್ತದೆ.
ಆದರೆ ನನಗೆ ದೊರೆತ ಅಲ್ಪ ಜಯವೂ ನನಗೆ ಸಹಾಯಕವಾಯಿತು. ಪ್ರಚಂಡ ಕಾರ್ಯೋ ತ್ಸಾಹದ ಮಧ್ಯೆ, ದೂರ ನಿಂತು, ಆಗಂತುಕನಂತೆ ವಿಮರ್ಶೆಮಾಡುವ ಶಕ್ತಿ ಬಂದಿತು. ಒಂದೊಂದು ವೇಳೆ ಒಂದು ಗಂಟೆ ಎರಡು ಗಂಟಿ ನನ್ನ ಸಾಮಾನ್ಯ ಜೀವನದ ಜೂಜಾಟವನ್ನು ಮರೆತು ಧ್ಯಾನ ಮಗ್ನನಾಗಿ, ಅಲ್ಪಕಾಲವಾದರೂ ಬೇರೊಂದು ಜೀವನ ಅನುಭವಿಸುತ್ತಿದ್ದೆ. ಈ ರೀತಿ ಎರಡು ಜೀವನಗಳು ಒಂದಕ್ಕೊಂದು ಬೇರೆಯಾದರೂ ಹೆಣೆದುಕೊಂಡು ಮುಂದುವರಿದವು.
ಅಧ್ಯಾಯ ೪: ಭಾರತ ಸಂಶೋಧನೆ ೧. ಸಿಂಧೂ ಕಣಿವೆಯ ನಾಗರಿಕತೆ
ಪುರಾತನ ಭಾರತದ ಮೊಟ್ಟ ಮೊದಲ ಚಿತ್ರವೆಂದರೆ ಸಿಂಧೂ ದೇಶದ ಮೊಹೆನ್ಜೊದಾರೊ ಮತ್ತು ಪಶ್ಚಿಮ ಪಂಜಾಬಿನ ಹರಪ್ಪಗಳಲ್ಲಿ ಅಗೆದು ತೆಗೆದು ಇರುವ ಸಿಂಧೂ ಕಣಿವೆಯ ನಾಗರಿಕತೆಯ ಅದ್ಭುತ ಅವಶೇಷಗಳು. ಈ ಭೂಶೋಧನೆಗಳು ಇದುವರೆಗಿನ ಪೂರ್ವ ಇತಿಹಾಸದ ಕಲ್ಪನೆಯನ್ನೆ ತಲೆಕೆಳಗೆ ಮಾಡಿವೆ. ದುರದೃಷ್ಟದಿಂದ ಈ ಸ್ಥಳಗಳಲ್ಲಿ ಭೂಗತ ವಸ್ತುಗಳ ಸಂಶೋಧನೆ ಆರಂಭವಾದ ಕೆಲವು ವರ್ಷಗಳಲ್ಲಿಯೇ ಕೆಲಸ ನಿಲ್ಲಿಸಲಾಯಿತು. ಕಳೆದ ಹದಿಮೂರು ವರ್ಷಗಳಿಂದ ಏನೂ ಕೆಲಸ ನಡೆದಿಲ್ಲ. ಕೆಲಸ ನಿಲ್ಲಿಸಿದ್ದು ೧೯೩೦ ರ ನಂತರ ಒದಗಿದ ಆರ್ಥಿಕ ಮುಗ್ಗಟ್ಟಿನಿಂದ. ಸಾಮ್ರಾಜ್ಯದ ಅಟ್ಟಹಾಸ ಮತ್ತು ಠೀವಿಯ ಪ್ರದರ್ಶನಕ್ಕೆ ಯಾವ ಆರ್ಥಿಕ ಮುಗ್ಗಟ್ಟೂ ಅಡ್ಡಬಾರದಿದ್ದರೂ ಇಂತಹ ಕೆಲಸಗಳಿಗೆ ಹಣವಿಲ್ಲ. ಎರಡನೆ ಪ್ರಸಂಚಯುದ್ಧ ಆರಂಭವಾದಂದಿನಿಂದ ಎಲ್ಲ ಕೆಲಸವೂ ಥಿಂತುಹೋಯಿತು. ಅಗೆದು ಹೊರಕ್ಕೆ ತೆಗೆದಿರುವುದನ್ನು ಕಾಪಾಡುವ ಕಾರ್ಯ ಸಹ ನಿಲ್ಲಿಸಲಾಗಿದೆ. ೧೯೩೧ ರಲ್ಲಿ, ೧೯೩೬ ರಲ್ಲಿ ಈ ರೀತಿ ಎರಡುಬಾರಿ ಮೊಹೆಂಜೊದಾರೊಗೆ ಹೋಗಿದ್ದೇನೆ. ಎರಡನೆಯಬಾರಿ ಹೋದಾಗ, ಮಳೆ ಧೂಳು, ಮರಳಿನ ಬಿಸಿಗಾಳಿ ಇವು ಅಗೆದು ತೆಗೆದ ಅನೇಕ ಕಟ್ಟಡಗಳಿಗೆ ಹಾಥಿಮಾಡಿದ್ದವು. ಮರಳು ಮತ್ತು ಮಣ್ಣಿನ ಹೊದಿಕೆಯಲ್ಲಿ ಐದು ಸಾವಿರ ವರ್ಷಗಳಿಂದ ಜೋಪಾನವಾಗಿದ್ದ ಈ ಕಟ್ಟಡಗಳು ಗಾಳಿ ಮಳೆಗಳ ಹೊಡೆತಕ್ಕೆ ಸಿಕ್ಕಿದ್ದರೆ ಬಹುಬೇಗ ನಾಶವಾಗುತ್ತಿದ್ದವು. ಗತಕಾಲದ ಈ ಅಮೂಲ್ಯ ಅವಶೇಷಗಳನ್ನು ಕಾಪಾಡಲು ಯಾವ ಉಚಿತ ಕಾರ್ಯ ಕ್ರಮವನ್ನೂ ಕೈಗೊಂಡಿರಲಿಲ್ಲ. ಆ ಸ್ಥಳದ ಮೇಲ್ವಿಚಾರಣೆಗೆ ನೇಮಕವಾದ ಪ್ರಾಕ್ತನ ನಿಮರ್ಶನ ಶಾಖೆಯ ಅಧಿಕಾರಿ ಆ ಕಟ್ಟಡಗಳನ್ನು ಇದ್ದ
ಭಾರತ ಸಂಶೋಧನೆ ೫೧
ಸ್ಥಿತಿಯಲ್ಲಿ ಇಡಲು ತನಗೆ ಬೇಕಾದ ಹಣ, ಸಹಾಯ ಅಥವ ಇನ್ನಾವ ಸಲಕರಣೆಯನ್ನೂ ಒದಗಿಸಿಲ್ಲ ನೆಂದು ತಿಳಿಸಿದ. ಈ ಕಳೆದ ಎಂಟು ವರ್ಷಗಳಲ್ಲಿ ಏನಾಗಿಡೆಯೊ ನಾನರಿಯೆ. ಪ್ರಾಯಶಃ ಇನ್ನೂ ಹೆಚ್ಚಿನ ಹಾನಿಯಾಗುತ್ತಿರಬೇಕು ; ಇನ್ನು ಸ್ವಲ್ಪ ವರ್ಷಗಳಲ್ಲಿ ಮೊಹೆಂಜೊದಾರೊನಿನ ವಿಶಿಷ್ಟ ಸ್ವರೂಪವೇ ನಾಶವಾಗುತ್ತದೆ.
ಈ ದುರಂತ ಅಕ್ಷಮ್ಯ. ಏನು ಕೊಟ್ಟಿರೂ ದೊರೆಯಲಾರದ ಅಮೂಲ್ಯವಸ್ತು ನಾಶಹೊಂದುತ್ತದೆ. ಉಳಿಯುವುದು ಕೆಲವು ಚಿತ್ರಗಳು, ಮತ್ತು ಹೀಗೆಂದು ಜ್ಲಾಪಕ ಕೊಡುನ ಕೆಲವು ವಿವರಣೆಗಳು.
ಮೊಹೆಂಜೊದಾರೋ ಮತ್ತು ಹರಪ್ಪಗಳಿಗೆ ಮಧ್ಯೆ ಬಹುದೂರನಿಜಿ. ಈ ಎರಡು ಸ್ಥಳಗಳಲ್ಲಿ ಭೂಶೋಧನೆ ನಡೆದದ್ದೂ ಕೇವಲ ಆಕಸ್ಮಿಕ. ಈ ಎರಡು ಸ್ಥಳಗಳ ಮಧ್ಯೆ ಇನ್ನೂ ಅನೇಕ ಮಹಾ ನಗರಗಳೂ, ಪುರಾತನ ಮಾನವನ ಕುಶಲ ಕರ್ಮದ ಅನೇಕ ಪಳೆಯುಳಿಕೆಗಳೂ ಭೂಗತವಾಗಿವೆ ಎಂಬುದರಲ್ಲಿ ಸಂಶಯವಿಲ್ಲ. ಈ ನಾಗರಿಕತೆ ಭಾರತದ ಬಹುಭಾಗದಲ್ಲಿ, ಮುಖ್ಯವಾಗಿ, ಉತ್ತರ ಹಿಂದೂ ಸ್ಥಾನದಲ್ಲಿ ತುಂಬ ಹರಡಿತ್ತು. ಭಾರತದ ಪುರಾತನ ಇತಿಹಾಸದ ಶೋಧನಾ ಕಾರ್ಯವನ್ನು ಪುನಃ ಕೈಗೊಂಡು ಅದ್ಭುತ ಸಂಶೋಧೆನೆಗಳನ್ನು ಕಂಡುಹಿಡಿಯುವ ಕಾಲವೂ ಬರಬಹುದು. ಈ ನಾಗರಿಕತೆಯ ಕುರುಹುಗಳು ಸಶ್ಚಿಮದಲ್ಲಿ ಬಹುದೂರದ ಕಾಥೆನಾಡದಲ್ಲಿ ಸಂಜಾಬಿನ ಅಂಬಾಲಾ ಜಿಲ್ಲೆ ಯಲ್ಲಿ ದೊರೆತಿವೆ. ಗಂಗಾನದಿಯ ಕಣಿವೆಯಲ್ಲೂ ಹಬ್ಬಿತ್ತು ಎಂದು ನಂಬಲು ಸಾಕಾದ ಪ್ರಮಾಣಗಳಿವೆ. ಆದ್ದರಿಂದ ಅದು ಸಿಂಧೂ ಕಣಿವೆಯ ನಾಗರಿಕತೆ ಎನ್ನುವುದಕ್ಕಿಂತ ಹೆಚ್ಚಿನದಾಗಿತ್ತು. ಮೊಹೆಂಜೊದಾರೊದಲ್ಲಿ ದೊರೆತಿರುವ ಲಿಪಿಯ ಅರ್ಥ ಇನ್ನೂ ತಿಳಿದಿಲ್ಲ.
ಆದರೆ ಈಗ ತಿಳಿದಿರುವಷ್ಟು ಸಹ ಅತಿಮಹತ್ವದ ವಿಷಯವಾಗಿದೆ. ಸಿಂಧೂ ಕಣಿವೆಯ ನಾಗರಿಕತೆ ಒಳ್ಳೆಯ ಉಚ್ಛಾ )ಯಸ್ಸಿತಿಯಲ್ಲಿತ್ತು. ಪ್ರಾಯಶಃ ಆ ಮಟ್ಟಕ್ಕೆ ಬರಲು ಸಹಸ್ರಾರು ವರ್ಷಗಳಾ ದರೂ ಆಗಿರಬೇಕು. ಅದು ಬಹುಮಟ್ಟಿಗೆ ಲೌಕಿಕ ನಾಗರಿಕತೆಯಾಗಿದ್ದುದು ಒಂದು ಅತ್ಯಾಶ್ಚರ್ಯ, ಧಾರ್ಮಿಕ ವಿಷಯವಿದ್ದರೂ ಅದಕ್ಕೇ ಪ್ರಾಧಾನ್ಯನಿರಲಿಲ್ಲ ಮುಂದೆ ಭಾರತದಲ್ಲಿ ಉದಯಿಸಿದ ಸಾಂಸ್ಕೃತಿಕ ಯುಗಗಳಿಗೂ ಅದೇ ಉಗಮಸ್ಥಾನ.
ಸರ್ ಜಾನ್ ಮಾರ್ಷಲ್ “ ಮೊಹೆಂಜೊದಾರೊ ಹೆರಪ್ಪಗಳಲ್ಲಿ ದೊರೆತ ನಾಗರಿಕತೆ ಪ್ರಥಮಾ ವಸ್ಥೆಯ ನಾಗರಿಕತೆಯಲ್ಲ. ಅನೇಕ ಶತಮಾನಗಳ ಮಾನವನ ಪ್ರಯತ್ನದಿಂದ ಭಾರತ ಭೂಮಿಯಲ್ಲಿ ಬೇರುಬಿಟ್ಟಿ ರುವ ಹಳತಾದ ಸಹಸ್ರಾರು ವರ್ಷಗಳ ಹಿಂದಿನ ನಾಗರಿಕತೆ. ಪರ್ಷಿಯ, ಮೆಸೊಪೊಟೋ ಮಿಯ, ಈಜಿಪ್ಟ್ ದೇಶಗಳಂತೆ ಇಂಡಿಯ ಸಹ ನಾಗರಿಕತೆಯನ್ನು ಹರಡುವ ಉದ್ಯಮ ಆರಂಭಿಸಿ ಬೆಳೆಸಿದ ದೇಶ ಎಂದು ಇನ್ನು ಮುಂಡೆ ಪರಿಗಣಿಸಬೇಕು? ಎಂದಿದ್ದಾರೆ. ಮತ್ತು “ ಇಂಡಿಯದ ಇತರ ಭಾಗಗಳಲ್ಲಿ ಅಲ್ಲದಿದ್ದರೂ ಪಂಜಾಬ" ಮತ್ತು ಸಿಂಧು ದೇಶಗಳಲ್ಲಿ ಮೆಸೊಪೊಟೀಮಿಯ ಮತ್ತು ಈಜಿಪ್ಟ್ ಗಳಲ್ಲಿ ಇದ್ದ ಮಾದರಿಯ ಮತ್ತು ಕೆಲವು ವಿಷಯಗಳಲ್ಲಿ ಅದಕ್ಕೂ ಮುಂದುವರಿದಿದ್ದ.. ಒಂದೇ ಬಗೆಯ ಉತ್ತಮ ನಾಗರಿಕತೆ ಹರಡಿತ್ತು” ಎಂದು ಹೇಳಿದಾರೆ.
ಸಿಂಧೂ ಕಣಿನೆಯ ಈ ಜನ ಆ ಕಾಲದ ಸುಮೇರಿಯನ್ ನಾಗರಿಕತೆಯೊಂದಿಗೆ ಅನೇಕ ವಿಧವಾಗಿ . ಸಂಬಂಧ ಬೆಳಸಿದ್ದರು. ಅಕ್ಕಡದಲ್ಲಿ ಪ್ರಾಯಶಃ ಭಾರತೀಯ ವರ್ತಕರ ಒಂದು ಪಾಳೆ ಯವೇ ಇದ್ದಂತೆ ಸಾಕ್ಷ್ಯ ದೊರೆಯುತ್ತದೆ. “ ಸಿಂಧೂನದೀತೀರದ ನಗರಗಳಲ್ಲಿ ತಯಾರಾದ ಮಾಲುಗಳು ಟೈಗ್ರಿಸ್ ಮತ್ತು ಯೂಫ್ರೆ ಟಸ್ ನದೀದಡದ ಪೇಟಿಗಳಲ್ಲಿ ಮಾರಾಟಕ್ಕೆ ದೊರೆಯುತ್ತಿದ್ದವು. ಅಡೀ ರೀತಿ ಸುಮೇರಿಯನ್ ನಾಗರಿಕತೆಯ ಕೆಲವು ಕಲಾವಸ್ತುಗಳು, ಮೆಸೊಪೊಟೀಮಿಯದ ಅಲಂಕಾರ ಸಾಮಗ್ರಿಗಳು, ಒಂದು ದುಂಡು ಮುದ್ರೆ ಸಿಂಧುದಡದಲ್ಲಿ ಥೊಕಿತಿನೆ. ವ್ಯಾಪಾರವು ಕಚ್ಚಾಮಾಲು, ಮತ್ತು ಭೋಗದ ಮಾಲುಗಳಲ್ಲಿ ಮಾತ್ರ ನಡೆಯುತ್ತಿರಲಿಲ್ಲ. ಅರಬ್ಬಿ ಸಮುದ್ರದಿಂದ ನಿತ್ಯವೂ ಬರುತ್ತಿದ್ದ ಮಾನು ನೊಹೆಂಜೊದಾರೊ ನಾಗರಿಕರಿಗೆ ಆಹಾರವಸ್ತುವಾಗಿತ್ತು”
(ಗಾರ್ಡನ್ ಚೈಲ್ಡ್).
೫೨ ಭಾರತ ದರ್ಶನೆ
ಇಂಡಿಯದಲ್ಲಿ ಅಷ್ಟು ಪ್ರಾಚೀನಕಾಲದಲ್ಲಿಯೇ ಹತ್ತಿಯಿಂದ ಬಟ್ಟೆ ತಯಾರಿಸುತ್ತಿದ್ದರು. ಮಾರ್ಷಲ್ ಸಿಂಧು ಕಣಿವೆಯ ನಾಗರಿಕತೆಯನ್ನು ಅದೇ ಕಾಲದ ಈಜಿಪ್ಟ್ ಮತ್ತು ಮೆಸೊ ಪೊಟೀಮಿಯ ನಾಗರಿಕತೆಗಳೊಂದಿಗೆ ತುಲನಮಾಡುತ್ತ " ಈ ರೀತಿ ಕೆಲವು ಮುಖ್ಯ ಅಂಶಗಳನ್ನೇ ತಿಳಿಸಬೇಕಾದರೆ ಆ ಕಾಲದಲ್ಲಿ ಬಟ್ಟಿ ತಯಾರಿಕೆಗೆ ಹತ್ತಿಯನ್ನು ಉಪಯೋಗಿಸುತ್ತ ಇದ್ದುದು ಇಂಡಿಯದಲ್ಲಿ ಮಾತ್ರ; ಮುಂದೆ ೨,೦೦೦-೩,೦೦೦ ವರ್ಷಗಳವರೆಗೂ ಅದು ಪಾಶ್ಚಾತ್ಯ ದೇಶಗಳಿಗೆ ಹರಡಲೇ ಇಲ್ಲ. ಮೊಹೆಂಜೋದಾರೋದಲ್ಲಿ ಕಾಣುವ ಸುಸಜ್ಜಿತ ಸ್ನಾನಘಟ್ಟಗಳನ್ನು, ಭವ್ಯವಾದ ಕಟ್ಟಡಗಳನ್ನು ಈಜಿಪ್ಟ್, ಮೆಸೊಪೊಟೀಮಿಯಗಳಲ್ಲಾ ಗಲಿ, ಪಶ್ಚಿಮ ಏಷ್ಯದ ಇತರ ಯಾನ ದೇಶಗಳಲ್ಲಿಯೇ ಆಗಲಿ ಎಲ್ಲಿಯೂ ಕಾಣಲಾರೆವು. ಆ ದೇಶಗಳಲ್ಲಿ ಅಪಾರ ಹಣ, ಬುದ್ಧಿಶಕ್ತಿಯೆಲ್ಲ ದೇವರುಗಳಿಗೆ ಸುಂದರ ದೇವಾಲಯಗಳನ್ನು ಕಟ್ಟುವದರಲ್ಲಿ ಅಥವ ರಾಜರುಗಳ ಅರಮನೆ ಅಥವ ಗೋರಿಗಳ ನಿರ್ಮಾಣ ಕಾರ್ಯದಲ್ಲಿ ವೆಚ್ಚವಾಗುತ್ತಿ ತ್ತು. ಸಾಮಾನ್ಯ ಜನರಿಗೆ ಸಣ್ಣ ಮಣ್ಣಿನ ಗುಡಿಸಲುಗಳೇ ಗತಿಯಾಗಿತ್ತು. Ke ಕಣಿವೆಯಲ್ಲಿ ಈ ಚಿತ್ರ ವ್ಯತ್ಯಸ್ತ ವಾಗಿತ್ತು. 'ನಿಕಾಲವಾದ ಅಚ್ಚುಕಟ್ಟಾದ ಸುಂದರೆ ಸೌಧಗಳು ನಿರ್ಮಾಣವಾಗುತ್ತಿ ದುದು ಸಾಮಾನ್ಯ ಜನರ ಸೌಖ್ಯಕ್ಕೆ 3 ಎಂದಿದ್ದಾರೆ. ಈ ಸಾರ್ವಜನಿಕ ಮತ್ತು ಖಾಸಗಿ ಸ್ನಾನಘಟ್ಟಿಗಳು, ಉತ್ತಮ ಚರಂಡಿ ವ್ಯವಸ್ಥೆ ಮೊಹೆಂಜೊದಾರೋದಲ್ಲೆ ಮೊದಲು ಬೆಳಕಿಗೆ ಬಂದಿರುವುದು. ಸುಟ್ಟ ಇಟ್ಟಿಗೆಯಿಂದ ಕಟ್ಟದ ಎರಡು ಮಹಡಿಮನೆಗಳಲ್ಲಿ ಸ್ನಾನದ ಮನೆಗಳು, ಆಳುಗಳಿಗೆ ವಾಸದ ಮನೆ, ವಿಶ್ರಾಂತಿ ಗೃಹಗಳು ಮುಂತಾದುವನ್ನು ನೋಡಬಹುದು.
ಈ ಭೂಗರ್ಭಶೋಧನೆಯನ್ನು ಸ್ವತಃ ನಡೆಸಿ ಸಿಂಧು ಕಣಿನೆಯ ನಾಗರಿಕತೆಯ ವಿಷಯದಲ್ಲಿ ಸರ್ವಪಾರಂಗತನೆನಿಸಿದ ಮಾರ್ಷಲ್ ಇನ್ನೊ ಂದು ಕಡೆ “ಸಿಂಧು ಕಣಿವೆಯ ನಾಗರಿಕತೆಯಲ್ಲಿ ಕಾಣುವ ಧರ್ಮ ಮತ್ತು ಕಲೆಗೆ ಒಂದು ಮಹತ್ತರ ವೈಶಿಷ್ಠ ವಿದೆ, ಪ್ರತ್ಯೇಕ ಭಾವಮುದ್ರಿ ಇದಿ. ಅಲ್ಲಿ ದೊರೆತ ಮಣ್ಣಿನ ಸಾಮಾನಿನ ಕುರಿಗಳು, ಮಗ ಮತ್ತು ಇತರ ಪ್ರಾಣಿಗಳ ಮಾದರಿ ಗಳು, ಮುದ್ರೆಗಳ ಮೇಲಿನ ಇಳಿಕೆತ್ತನೆಗಳು, ಅದರಲ್ಲೂ ಮುಖ್ಯವಾಗಿ ಕೆತ್ತನೆ ಕಲೆಯ ಕುಸುರಿ ಕೆಲಸದಲ್ಲಿ, ಅಕೃತಿ ಮತ್ತು ರೇಖಾ ವಿನ್ಯಾಸದಲ್ಲಿ ಬೇರೆ ಎಲ್ಲಿಯೂ ಮಾರಿಸಲಾಗದ ಒಂದು ವಿಶಿಷ್ಟ ರೀತಿಯ ಭವ್ಯತೆ ಮತ್ತು ಕೌಶಲ್ಯ ಬೀರುವ ಸಣ್ಣ ಕೋಡಿನ ಹಿಣಿಲು ಹೋರಿಗಳು--ಇವುಗಳನ್ನು ಇತರ ದೇಶಗಳ ಸಮಕಾಲೀನ ನಾಗರಿಕತೆಯಲ್ಲಿ ಎಲ್ಲಿಯೂ ಕಾಣಲಾರೆವು. ಹರಪ್ಪದಲ್ಲಿ ಜೊರೆ ತಿರುವ ಮನುಷ್ಯನ ಎರಡು ಪ್ರತಿಮೆಗಳ ಸುಂದರ ಶಿಲ್ಪ ಕುಶಲತೆಗೆ ಸಾಮ್ಯವನ್ನು ಕಾಣಬೇಕಾದರಿ ಪುರಾತನ ಗ್ರೀಸಿಗೇ ಬರಬೇಕು, ಸಿಂಧು ಜನರ ಮತಧರ್ಮವನ್ನು ಇತರ ದೇಶಗಳ ಜನರಲ್ಲಿಯೂ ಕಾಣಬಹುದು. ಇತಿಹಾಸ ಪೂರ್ವ ಯುಗದ, ಇತಿಹಾಸ ಕಾಲದ ಯಾವ ಧರ್ಮವನ್ನು ತೆಗೆದು ಕೊಂಡರೂ ಸಾಮಾನ್ಯವಾಗಿ ಈ ಹೋಲಿಕೆ ಇದ್ದೇ ಇದೆ. ಒಟ್ಟಿನಲ್ಲಿ ಅವರ ಧರ್ಮ ಇಂದಿನ ಹಿಂದೂ ಧರ್ಮಕ್ಕಿಂತ ತೀರ ಭಿನ್ನವಲ್ಲದ ಭಾರತೀಯ ಧರ್ಮ” ಎಂದಿದ್ದಾರೆ.
ಈ ರೀತಿ ಸಿಂಧು ಕಣಿನೆಯ ನಾಗರಿಕತೆಗೂ ಆ ಕಾಲದ ಪರ್ಷಿಯ, ಮೆಸೊಪೊಟೀಮಿಯ ಈಜಿಪ್ಟ್ ನಾಗರಿಕತೆಗಳಿಗೂ ವ್ಯಾಪಾರ ಮತ್ತು ಇತರ ಬಾಂಧವ್ಯ ಇತ್ತು; ಅವುಗಳಿಗಂತ ಎಷ್ಟೊ ವಿಧದಲ್ಲಿ ಮುಂದುವರಿದಿತ್ತು. ಅದು ಶ್ರೀಮಂತ ವರ್ತಕರ, ಸಟ್ಟ ಣಿಗರ ನಾಗರಿಕತೆ. ವರ್ತಕರು ತುಂಬಿ ಬಲಿಷ್ಮರಾಗಿ ಪ್ರಭಾವಶಾಲಿಗಳಾಗಿದ್ದರು. ಇಂದೂ ಸ ಹಿಯರ ಅನೇಕ ಪಟ್ಟಣಗಳಲ್ಲಿ ಕಾಣಬಹುದಾದಿಂತೆ ಬೀದಿಗಳ ಎರಡು ಕಡೆಗಳಲ್ಲೂ ಅಂಗಡಿಗಳ ಸಾಲುಗಳಿದ್ದವು. ಪ್ರೊಫೆಸರ್ ಚೈಲ್ಡ್ ಚ “ ಓನಿಂಧುನಗರದ ಕುಶಲಕರ್ಮಿಗಳು ವ್ಯಾಪಾರಕ್ಕಾಗಿ ಸಾಮಾನುಗಳನ್ನು ತಯಾರಿಸುತ್ತಿ ದ್ದರು. ವ್ಯಾಪಾರದ ಸೌಕರ್ಯಕ್ಕೆ ಯಾವುದಾದರೂ ನಾಣ್ಯ ಬಳಕೆಯಲ್ಲಿತ್ತೆ ಅಥವ ಬೆಲೆನಿಗದಿಯೇ ನಾದರೂ ಇತ್ತೆ ಎಂದು ಹೇಳಲು ಸಾಧ್ಯವಿಲ್ಲ. ವಿಶಾಲವಾಗಿ, ಅಚ್ಚು ಕಟ್ಟಾಗಿರುವ ಅನೇಕ ಮನೆಗಳಲ್ಲಿ ಕಾಣುವ ಉಗ್ರಾಣಗಳನ್ನು ನೋಡಿದರೆ ಅವು ವರ್ತಕರ ಮನೆಗಳೇ ಆಗಿರಬೇಕು ಎಂದು ಭಾಸವಾಗು
ಭಾರತ ಸಂಶೋಧಕೆ ೫೩
ತ್ರಜೆ. ಅವುಗಳ ಸಂಖ್ಯೆ ಮತ್ತು ವೆ ವೈಶಾಲ್ಯ ಸೋಡಿದಕೆ ಆ ವರ್ತಕರು ತುಂಬ ಐಶ್ವರ್ಯನಂತರಿ ದ್ದರು, ಅಭಿವೃದ್ಧಿ ಹೊಂದಿ ಒಳ್ಳೆ ಕ ಉಚ್ಛ್ರಾಯ ಸ್ಥಿತಿಯಲ್ಲಿದ್ದರು ಎಂದು ಸ್ಪ ಸ್ಪವಾಗುತ್ತದೆ. ಸ u ಚಿನ್ನದ ಒಡನೆಗಳು, ಬೆಳ್ಳಿ 4 ಸಾಮಾನುಗಳು, ವಜ ತ್ರ ವೈಡೂರ್ಯಾದಿ ತ್ತೆ ಗಳು ಮಣ್ಣಿನ ಸಾಮಾನುಗಳು, ತಾಮ್ರ ಮತ್ತು ಇತರ ಲೋಹದ ಆಯುಧೆಗಳು ಮತ್ತು ಇತರ ಸಲಕರಣೆಗಳು ಗ ಭೂಶೋಧನೆಯಲ್ಲಿ ಹೇಳಿರಿ ದೊರೆತಿವೆ. ಉತ್ತಮ ರೀತಿಯಲ್ಲಿ ನಿರ್ಮಿತವಾದ ಬೀದಿಸಾಲುಗಳನ್ನೂ, ಬಿಡದಿ ಕ್ಲುಪ್ತ ಪ್ರ ಕಾಲಕ್ಕೆ ಶುಚಿಗೊಳಿಸಲು ಅನುಕೂಲವಾಗುತ್ತಿ ದ್ದ ಉತ್ತಮ ಚರಂಡಿ ವ್ಯವಸ್ಥೆಯನ್ನೂ ನೋಡಿದರೆ ಅಲ್ಲಿನ ನಗರಾಡಳಿತದ ದಕ್ಷತೆ ವ್ಯಕ್ತ ಪಡುತ್ತದೆ, ಪ್ರವಾಹದ ಅನಾಹುತದಿಂದ ಪುನರ್ನಿ ರ್ಮಾಣದ ಆಪಶ್ಯಕತೆಗಳಿಗನುಗುಣವಾಗಿ ವ್ಯವಸ್ಥಿ ತ ಆಗೆ ನಿರ್ಮಾಣ ಕ್ರ ಮಗಳನ್ನ ನುಸರಿಸಿ ಬೀದಿ ಸಾಲುಗಳನ್ನು, ಓಣಿಗಳನ್ನು ಬಿಟ್ಟು ಮನೆಗಳನ್ನು ಕಟ್ಟಲು ಒತ್ತಾ ಯಮಾಡುವ ಅಧಿಕಾರ ಆ ನಗರಾಡಳಿತಕ್ಕೆ ಇತ್ತು” ಎಂದು 'ಶ್ರಫೆಸೆರ್ ಚೈಲ್ಸ್ ಹೇಳಿದ್ದಾರೆ.
ಸಿಂಧು RE ಇಂದಿನ ಭಾರತಕ್ಕೂ ಮಧ್ಯೆ ಎಷ್ಟೋ ಅಂತರವಿದೆ. ಎಷ್ಟೋ ಕಾಲ ಕಳೆದಿದೆ. ಅದರ ನಿಷಯ ನಮಗೆ ಏನೂ ತಿಳಿಯದು. ANS ಕಾಲಕ್ಕೂ ಇನ್ನೊಂದು ಕಾಲಕ್ಕೂ ಮಧ್ಯೆ ಸೇರಿಸುವ ಕೊಂಡಿ ನಮಗೆ ಕಾಣುವುದಿಲ್ಲ. ಎಷ್ಟೋ ವಿದ್ಯಮಾನಗಳು ನಡೆದು, ಎಷ್ಟೋ ವ್ಯತ್ಯಾಸವಾಗಿದೆ. ಆದರೂ ಇಂದಿನ ಆಧುನಿಕ ಭಾರತಕ್ಕೂ, ಆರೇಳು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿನೆಯ ನಾಗರಿಕತೆಯ ಆರಂಭದ ಪ್ರಾಚೀನತೆಗೂ ಮೂಲತಃ ಏನೋ ಒಂದು ಶಾಶ್ವತ ಸಂಬಂಧೆ, ಅನಿಚ್ಛಿ ನ್ನತೆ ಇದೆ ಎಂಬ ಭಾವನೆ ಉತ್ಪ ನ್ನ ವಾಗುತ್ತದೆ. ಈಗಲೂ ಜನರಲ್ಲಿ ಬಳಕೆಯಲ್ಲಿ ರುವ ಸಂಪ್ರದಾಯಗಳು, ಅಭ್ಯಾಸಗಳು, ಜನ ಸಾಮಾಸ್ಯದಲ್ಲ ಕಾಣುವ ಪದ್ದತಿಗಳು ಕುಶಲಮಾರ್ಗ ಗಳು, ಉಡುಪುಗಳು, ಇವುಗಳನ್ನು ಹರಪ್ಪ ಮೊಹೆಂಜೊದಾರೊಗಳಲ್ಲಿ ಕಾಣುವದರೊಂದಿಗೆ ಹೋಲಿಸಿ ನೋಡಿದರೆ ಅವುಗಳಲ್ಲಿ ಕಾಣುವ ಸೆ ಸೌಮ್ಯ ಅತ್ಯಾಶ್ಚ ರ್ಯವನ್ನು ಂಟುಮಾಡುತ್ತದೆ, ಪಶ್ಚಿಮ ಏಷ್ಯದ ಮೇಲೆ ಇದರ ಪರಿಣಾಮ ಅಗಾಥವಾಗಿತ್ತು.
ಇಂಡಿಯದ ಇತಿಹಾಸದ ಈ ಮುಂಬೆಳಗಿನಲ್ಲಿ ಇಂಡಿಯ ಅಳುನ ಮಗುವಾಗಿರಲಿಲ್ಲ. ಅನೇಕ ನಿಧದಲ್ಲಿ ಪ್ರಬುದ್ಧಮಾನಕ್ಕೆ ಬಂದಿತ್ತು. ಕೈಗೆ ಎಟುಕದ ಅಸ್ಪಷ್ಟ ಅತಿ ಲೌಕಿಕ ಪ್ರಪಂಚದ ಕನಸು ಕಾಣುತ್ತ ಜೀವನದ ಹೆದ್ದಾರಿಯನ್ನು ತುಳಿಯುತ್ತಿತ್ತು. ಸುಂದರ ವಸ್ತುಗಳ ನಿರ್ಮಾಣ ಮಾತ್ರ ವಲ್ಲದೆ ಜನೋಪಯುಕ್ತವೂ ಆಧುನಿಕ ನಾಗರಿಕತೆಯ ಮುಖ್ಯ ಕುರುಹೂ ಆದ ಉತ್ತಮ ಸ್ನಾನ ಮಂದಿರಗಳನ್ನು, ಚರಂಡಿ ವ್ಯವಸ್ಥೆ ಯನ್ನು ನಿರ್ಮಾಣಮಾಡಿ ಕಲಾಭಿವೃದ್ಧಿಯಲ್ಲಿ, ಜೀವನ ಸೌಕರ್ಯದಲ್ಲಿ ಬಹಳ ಕಾರ್ಯ ಕುಶಲತೆಯನ್ನು ಪಡೆದು ಇತ್ತು.
೨. ಆರ್ಯರ ಪ್ರವೇಶ.
ಈ ಸಿಂಧೂ ನಾಗರಿಕತೆಯ ಜನ ಯಾರು ಮತ್ತು ಎಲ್ಲಿಂದ ಬಂದವರು? ಇನ್ನೂ ನಮಗೆ ತಿಳಿ ಯದು. ಪ್ರಾಯಶಃ ಆ ಸಂಸ್ಕೃ ತಿ ಒಂದು ದೇಶೀಯ ಸಂಸ್ಕೃ ತಿಯೇ ಇದ್ದರೂ ಇರಬಹುದು ; ಪ್ರಾಯಶಃ ಕೇಕು ಅದರ ಬೇರುಗಳು ಶಾಖೆಗಳು ದಕ್ಷಿಣ ಇಂಡಿಯದಲ್ಲಿ “ಈಗಲೂ ದೊರೆಯ ನಹ ಕೆಲವು ವಿದ್ವಾಂಸರುಗಳು ದಕ್ಷಿಣ ಇಂಡಿಯದ | ದ್ರಾವಿಡ ಜನರಿಗೂ ಅವರ ಸಂಸ್ಕ ಎತಿಗೂ ಸಿಂಧೊ ಸಂಸ್ಕೃತಿಗೂ ಬ್ ಹೋಲಿಕೆ ಇನೆ ಎನ್ನುತ್ತಾರೆ. ಅಥವ ಹೊರಡೇಶದಿಂದ ಇಂಬಿಯುಕ್ಕೆ ವಲಸೆ ಬಂದುದಾದರೂ ಪ್ರಾಯಶಃ Sedo ಕಾಲಕ್ಕೆ (ನೆ ಬಂದು ಸಾವಿರಾರು ವರ್ಷ ಗಳಾಗಿರಬೇಕು. ಯಾವ ದ ಸ್ಟಿಯಿಂದ ನೋಡಿದರೂ ಅವರು ಇಂಡಿಯದಲ್ಲೇ ಹುಟ್ಟ ಬೆಳೆದವರು.
ಸಿಂಧೂ ಸಂಸ್ಕೃತಿ MCP ಮತ್ತು ಅದು ಕೊನೆಗಂಡದ್ದು ಹೇಗೆ? ಕರರ (ಗಾರ್ಡನ್ ಚೈಲ್ಡ್ ಅವರಲ್ಲಿ ಒಬ್ಬ) ಯಾವುದೋ ಒಂದು ಮಹಾ ಪ್ರ ಳಯದಿಂದ ನಾಶವಾಗಿರಬೇಕು ಎನ್ನುತ್ತಾರೆ. ಸಿಂಧೊ ನದಿಯ ಮಹಾ ಪ್ರವಾಹದಲ್ಲಿ ಅನೇಕ ವೇಳೆ ನಗರಗಳು ಹಳ್ಳಿ ಗಳು ಲೆಕ್ಕವಿಲ್ಲದಷ್ಟು ಮುಳುಗಿ
೫೪ ಭಾರತ ದರ್ಶನ
ನಿರ್ನಾಮವಾಗಿರುವುದು ಪ್ರಸಿದ್ಧನಿದೆ. ಅಥವ ದೇಶದ ವಾಯುಗುಣದ ವ್ಯತ್ಯಾಸದಿಂದ ಫಲನತ್ತಾದ ಭೂಮಿ ಕ್ರಮೇಣ ನಿರ್ಜಲ ಪ್ರದೇಶವಾಗಿ, ಹೊಲ ಗದ್ದೆಗಳಿಂದ ನಲಿವ ಕೃಷೀವಲನಾಡು ಮರುಭೂಮಿ ಯಾಗಬಹುದು. ಮೊಹೆಂಜೊದಾರೊ ಅವಶೇಷಗಳು ಪದರು ಪದರಾದ ಮರಳು ಮಡಿಕೆಗಳ ಮೇಲೆ ದೊರೆತಿವೆ. ನಗರದ ತಳಪಾಯ ಮೇಲೆ ಮೇಲೆ ಬರುತ್ತಿದೆ, ಜನ ತಮ್ಮ ವಾಸದ ಮನೆಗಳನ್ನು ಮೊದಲಿನ ತಳಪಾಯಗಳಿಗಿಂತ ಹೆಚ್ಚು ಹೆಚ್ಚು ಎತ್ತರದಲ್ಲಿ ಕಟ್ಟಿದ್ದಾರೆ. ಭೂಗರ್ಭದಿಂದ ಅಗೆದು ತೆಗೆದ ಕೆಲವು ಮನೆಗಳಿಗೆ ಎರಡು ಮೂರು ಅಂತಸ್ತುಗಳಿವೆ. ಆದರೂ ನೆಲಮಟ್ಟ ಮೇಲೆ ಮೇಲೆ ಬಂದಂತೆ ಕ್ರಮೇಣ ಹೊಸ ಅಂತಸ್ತನ್ನು ಕಟ್ಟಿದಂತೆ ಇದೆ, ಬಹು ಪೂರ್ವದಲ್ಲಿ ಸಿಂಧೂ ದೇಶ ಸಂಪತ್ಸಮೃದ್ಧ ಫಲನತ್ತಾದ ದೇಶವಾಗಿತ್ತು ; ಮಥ್ಯಕಾಲದಿಂದ ಅದರ ಬಹ.ಭಾಗ ಬರಡು ಮರು ಭೂಮಿಯಾಯಿತು.
ಆದ್ದರಿಂದ ಈ ವಾಯುಗುಣ ವ್ಯತ್ಯಾಸಗಳು ಆ ಭಾಗಗಳ ಜನರ ಮೇಲೆ, ಅವರ ಜೀವನನಿಧಾನದ ಮೇಲೆ ಮಹತ್ಸ ರಿಣಾಮವನ್ನುಂಟುಮಾಡಿರಬೇಕು. ಆದರೆ ಆ ಪರಿಣಾಮ ಆಕಸ್ಮಿಕವಾದ ದುರಂತ ವಲ್ಲ ಕ್ರಮೇಣದ್ದಾಗಿರಬೇಕು. ಹೇಗೇ ಆಗಲಿ ಈ ವಾಯುಗುಣ ವ್ಯತ್ಯಾಸವು ಈ ನಗರ ನಾಗರಿ ಕತೆ ಹರಡಿದ್ದ ನಿಶಾಲ ಕ್ಷೇತ್ರದ ಒಂದು ಸಣ್ಣ ಭಾಗದಲ್ಲಿ ಮಾತ್ರ ಪರಿಣಾಮಕಾರಿಯಾಗಿರಬೇಕು. ಈಗ ತಿಳಿದು ಬಂದ ಮಟ್ಟಗೆ ಈ ನಾಗರಿಕತೆ ಗಂಗಾನದಿ ಕಣಿವೆಯಲ್ಲಿ ಮತ್ತು ಪ್ರಾಯಶಃ ಇನ್ನೂ ಮುಂದಿ ಹರಡಿತ್ತೆಂದು ಗೊತ್ತಾಗಿದೆ. ಒಂದು ನಿರ್ಧಾರಕ್ಕೆ ಬರಲು ತಕ್ಕಷ್ಟು ಸಾಕ್ಷ್ಯ ಪ್ರಮಾಣಗಳಿಲ್ಲ, ಪ್ರಾಯಶಃ ಮರಳು ಬಂದು ಈ ಪುರಾತನ ನಗರಗಳ ಮೇಲೆ ಹರಿದು ಮುಚ್ಚಿ ಹೂತಿಟ್ಟಿರಬೇಕು ; ಇತರ ನಗರಗಳು ಮತ್ತು ಈ ನಾಗರೀಕತೆಯ ಉಳಿದ ಸಾಕ್ಷ್ಯಗಳು ಕ್ರಮವಾಗಿ ಖಿಲವಾಗಿ ಕಾಲಾನು ಕ್ರಮದಲ್ಲಿ ನಾಶವಾಗಿರಬೇಕು, ಪ್ರಾಯಶಃ ಮುಂದೆ ದೊರೆಯುವ ಭೂಶೋಧನೆಗಳಿಂದ ಅನಂತರದ ಸಂಬಂಧಗಳು ದೊರೆತರೂ ದೊರೆಯಬಹುದು,
ಸಿಂಧೂ ಕಣಿವೆಯ ನಾಗರಿಕತೆ ಮತ್ತು ಮುಂದಿನ ಕಾಲದ ನಾಗರಿಕತೆಯಲ್ಲಿ ಒಂದು ವಿಧವಾದ ಅನಿಚ್ಛಿನ್ನತೆ ಕಂಡುಬಂದರೂ ಕಾಲದೃಷ್ಟಿಯಿಂದ ಮತ್ತೂ ಈ ನಾಗರಿಕತೆಯ ಹಿಂದೆಯೇ ಬಂದ ನಾಗರಿಕಕೆ ಯಾವುದು ಎಂಬ ದೃಷ್ಟಿಯಿಂದ ಒಂದು ವಿಧವಾದ ಭಗ್ಗತೆ ನ್ಯೂನತೆ ಕಂಡುಬರುತ್ತದೆ. ಈ ಮುಂದಿನ ನಾಗರಿಕತೆಯಲ್ಲಿ ನಗರಗಳು, ನಗರ ಜೀವನ ಸ್ವಲ್ಪಮಟ್ಟಿಗೆ ಇದ್ದರೂ ಪ್ರಾಯಶಃ ಆರಂಭದಲ್ಲಿ ಅದು ಕೃಷಿಕ ನಾಗರಿಕತೆಯಾಗಿ ಇರಬೇಕು, ವಾಯವ್ಯ ಮೂಲೆಯಿಂದ ಆ ಮೇಲೆ ಬಂದು ನೆಲಸಿದ ಆರ್ಯರು ಪ್ರಾಯಶಃ ಈ ಕೃಷಿಕ ಜೀವನಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿರ ಬೇಕು.
ಆರ್ಯರು ಈ ರೀತಿ ವಲಸೆ ಬಂದುದು ಸಿಂಧೂ ಕಣಿವೆಯ ನಾಗರಿಕತೆಯ ಕಾಲದಿಂದ ಸಾವಿರ ವರ್ಷಗಳ ನಂತರ ಎಂದು ತಿಳಿದು ಬಂದಿದೆ, ಆದರೂ ಇಷ್ಟು ಸಹ ಅಂತರ ಇಲ್ಲದೆ ಇರಬಹುದು. ಆಗಿಂದಾಗ್ಯೆ ವಾಯವ್ಯ ಮೂಲೆಯಿಂದ ವಲಸೆಗಾರರ ಪಂಗಡಗಳ್ಳು ತಂಡಗಳು ಬಂದು ನೆಲಸಿ ಇತ್ತೀಚೆಗೆ ಬಂದವರಂತೆ ಅವರೂ ಇಂಡಿಯದ ಜನರೊಂದಿಗೆ ಬೆರೆತುಹೋಗಿರಬಹುದು. ಸಿಂಧೂ ಕಣಿವೆಯ ನಾಗರಿಕತೆಯ ಪ್ರತಿನಿಧಿಗಳು ಪ್ರಾಯಶಃ ದ್ರಾನಿಡರೇ ಇರಬೇಕು ಮತ್ತು ಮೊದಲನೆಯ ಮಹಾಸಾಂಸ್ಕ್ರತಿಕ ಸಂಯೋಜನೆ, ಬೆಸುಗೆ ಈ ದ್ರಾನಿಡ ಆರ್ಯರ ಮಧ್ಯೆ ನಡೆದಿರಬೇಕು. ಈ ಸಂಯೋಜನೆ ಮತ್ತು ಒಕ್ಕೂಟದ ಫಲವಾಗಿ, ಎರಡೂ ನಾಗರಿಕತೆಗಳ ವೈಶಿಷ್ಟ್ಯಗಳನ್ನು ಳ್ಳ ಇಂಡಿಯದ ಬುಡಕಟ್ಟುಗಳು ಮತ್ತು ಮೂಲಸಂಸ್ಕೃತಿ ಉತ್ಸನ್ನ ವಾಯಿತು. ಮುಂದಿನ ಕಾಲಗಳಲ್ಲಿ ಇರಾಣಿಗಳು, ಗ್ರೀಕರು, ಪಾರ್ಥಿಯನ್ನರು, ಬ್ಯಾಕ್ಟ್ರಿಯನರು, ಸಿಥಿಯನರು, ಹೂಣರು, ತುರ್ಕಿ ಜನರು (ಇಸ್ಲಾಂಗೆ ಮೊದಲು), ಪುರಾತನ ಕ್ರೈಸ್ತರು, ಯೆಹೂದಿಗಳು, ಜೊರೊಸ್ಟ್ರಿಯನರು ಮುಂತಾಗಿ ಎಷ್ಟೋ ಜನ ಬಂದರು. ಆದರೆ ಇವರು ಸ್ವಲ್ಪ ಅಕೆ ಎಬ್ಬಿಸಿ ತಣ್ಣಗಾಗಿ ಸ್ವಲ್ಪ ಕಾಲದಲ್ಲೆ ಭಾರತದ ಜನಕೋಟ ಯಲ್ಲಿ ಸೇರಿಹೋದರು. ಢಾಡ್ವೆಲ್ ಹೇಳುವಂತೆ "ಇಂಡಿಯ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ
ಭಾರತ ಸಂಶೋಧನೆ ೫೫.
ಒಂದು ಮಹಾಸಾಗರ. ಇಂಡಿಯದಲ್ಲಿ ಕಟ್ಟುನಿಟ್ಟಾದ ಜಾತಿಪದ್ಧತಿ ಮತ್ತು ಒಂದು ಬಗೆಯ ಬಹಿಷ್ಕಾರ ನೀತಿ ಕಂಡುಬಂದರೂ ಈ ರೀತಿ ನಿದೇಶೀಯರನ್ನು ಅವರ ನಾಗರಿಕತೆಯನ್ನು ಜೀರ್ಣಿಸಿ ಕೊಳ್ಳುವ ಅದ್ಭುತಶಕ್ತಿಯಿರುವದು ಅತ್ಯಾಶ್ಚರ್ಯಕರವಾಗಿದೆ. ಪ್ರಾಯಶಃ ಈ ಒಂದು ಶಕ್ತಿ ಯಿಂದಲೇ ತನ್ನ ಜೀವನಶಕ್ತಿಯನ್ನು ಳಿಸಿಕೊಂಡು ಕಾಲಕಾಲಕ್ಕೆ ನವಶಕ್ತಿಯನ್ನು ಪಡೆದು ಪುಸ್ಟಿ ಪಡೆಯುತ್ತಿದ್ದಿತೆಂದು ಕಾಣುತ್ತದೆ. ಮುಸ್ಲಿಮರು ಬಂದಾಗಲೂ ಅವರಮೇಲೂ ಅಸಾಧ್ಯ ಪರಿಣಾಮ ವಾಯಿತು. ವಿನ್ಸೆಂಟ್ ಸ್ಮಿತ್ ಹೇಳುವಂತೆ "ಈ ವಿದೇಶೀಯರು (ಮುಸ್ಲಿಂ ತುರ್ಕಿ ಜನ) ಸಹ ತಮ್ಮ ಹಿಂದೆ ಬಂದ ಶಕರು ಮತ್ತು ಯೂ-ಚಿಗಳಂತೆ ಹಿಂದೂ ಧರ್ಮದ ಅದ್ಭುತ ಸಮೀಕರಣಶಕ್ತಿಗೆ ಒಳಗಾಗಿ ಕ್ರಮೇಣ ಹಿಂದೂಗಳಂತೆಯೇ ಆದರು? ಎಂದಿದಾನೆ.
೩. ಹಿಂದೂಧರ್ಮ ಎಂದರೇನು?
ಮೇಲಿನ ಅವತರಣಿಕೆಯಲ್ಲಿ ವಿನ್ಸೆಂಟ್ ಸ್ಮಿತ್ (ಹಿಂದೂಧರ್ಮ' «ಹಿಂದೂಗಳಂತಾದರು' ಎಂದಿದಾನೆ. ಭಾರತ ಸಂಸ್ಕೃ ತಿಯ ವಿಶಾಲ ದೃಷ್ಟಿ ಯಿಂದ ಅಲ್ಲದಿದ್ದರೆ ಈ ಪದಪ್ರಯೋಗಗಳು ಸರಿಯಲ್ಲವೆಂದು ನನ್ನ ಅಭಿಮತ. ಇಂದಿನ ಸಂಕುಚಿತ ಭಕಯ ದೃಷ್ಟಿ ಯಲ್ಲಿ ತೋಸಹೂಗ ಬಹುದು, ಹಿಂದೂ ಎಂಬ ಶಬ್ದ ಪುರಾತನ ಸಾಹಿತ್ಯದಲ್ಲಿ ಎಲ್ಲಿಯೂ ಬಂದಿಲ್ಲ. "ಎಂಟನೆಯ ಶತ ಮಾನದ ಒಂದು ತಂತ್ರ ಗ್ರಂಥದಲ್ಲಿ ಹಿಂದೂ ಎಂದಕೆ ಒಂದು ಬುಡಕಟ್ಟಿನಜನ ಎಂದು ಹೇಳಿರುವಂತೆ ಕೇಳಿದ್ದೇನೆ. MA ಪ್ರಕ್ನಿ ಯೇ ಅಲ್ಲಿ ಇಲ್ಲ. ಆದರೆ "ಅವೆಸ್ತ'ದಲ್ಲಿ ಮತ್ತು ಪಾರ್ಸಿ ಸಾಹಿತ್ಯದಲ್ಲಿ ಅನೇಕ ಬಾರಿ ಬಂದಿರುವದರಿಂದ ಆ ಶಬ್ದ ತುಂಬ ಹಳೆಯದಿರಬೇಕು. ಪಶ್ಚಿಮ ಮತ್ತು ಮಧ್ಯೆ ಏಷ್ಯದ ಜನರು ಆಗ ಮತ್ತು ಸಾವಿರಾರು ವರ್ಷಗಳ ನಂತರ ಸಹ 1ಇಂಡಿಯ' ಶಬ್ದಕ್ಕೆ ಪ್ರತಿಯಾಗಿ ಸಿಂಧೂ ನದಿಯ ಈಚೆ ವಾಸಮಾಡುವ ಜನರಿಗೆ "ಹಿಂದೂ' ಎಂದು ಕರೆಯುತ್ತಿ ದ್ದರು. ಸು ಸಾ ಸ್' ನದಿಯ ಈಗಿನ ಮತ್ತು ಪ್ರಾಚೀನ ಭಾರತೀಯ ಹೆಸರಾದ "ಸಿಂಧೂ? ಎ ಹೆಸರಿನಿಂದ ಉತ್ಪನ್ನ ವಾಗಿದೆ,
ಈ «ಸಿಂಧು' ಶಬ್ದದಿಂದಲೇ ಹಿಂದೂ, ಹಿಂದೂಸ್ಟಾನ್, ಇಂಡಾಸ್, ಇಂಡಿಯಾ ಪದಗಳು ಹುಟ್ಟ ್ಚೈದವು.
ಏಳನೆಯ ಶತಮಾನದಲ್ಲಿ ಇಂಡಿಂ ಕಾದೇಶಕ್ಕೆ ಬಂಡ ಚೀನಾ ಯಾತ್ರಿ ಕನಾದ ಇತ್ತಿಂಗ್ನು ಕ್ಯ ರದ ಜನ ಎಂದರೆ ಮಧ್ಯ ಏಷ್ಯದ ಜನ ಇಂಡಿಯಕ್ಕೆ ಹಿಂದು (ಸಿನ್- ಟು) ಎಂದು ಕಳೆಯುತ್ತಾ ಕೆ. ಆದರೆ ಅದು ಬಳಕೆಯಲ್ಲಿರುವ ಹೆಸರಲ್ಲ. ಇಂಡಿಯಕ್ಕೆ ತಕ್ಕ ಹೆಸರೆಂದರೆ "ಆರ್ಯದೇಶ' ಎಂದಿದಾನೆ. ಜಾತಿಯನ್ನು ಹೇಳಲು "ಹಿಂದೂ ಶಬ್ದ ಉಪಯೋಗಕ್ಕೆ ಬಂದುದು ಇತ್ತೀಚೆಗೆ.
ಭಾರತದಲ್ಲಿ ಮತವನ್ನು ಒಂದು ಸನಾತನ ಸಮಗ್ರ ಹೆಸರಿನಿಂದ ಆರ್ಯ ಧರ್ಮ ಎಂದು ಕರೆಯು ತ್ರಿದ್ದರು. ಧರ್ಮ ಎನ್ನುವದು ಮತಕ್ಕಿಂತಲೂ ಹೆಚ್ಚು ಅರ್ಥಗರ್ಭಿತ ಶಬ್ದ. ಅದರ ಮೂಲಶಬ್ದದ ಅರ್ಥ ಧಾರಣ ಎಂದು. ಅದು ಒಂದು ವಸ್ತುವಿನ ಆಂತರಿಕ ರಚನೆ, ಆಂತರಿಕ ಜೀವನದ ನಿಯಮ. ನೀತಿ ನಿಯಮಗಳು, ನ್ಯಾಯಧರ್ಮ, ಮಾನನನ್ಮಕರ್ತವ್ಯ ಮತ್ತು ಹೊರೆಗಳ ಸಮಗ್ರ ಭಾವನೆ. ಆರ್ಯಧರ್ಮ ಎಂದರೆ ಇಂಡಿಯದಲ್ಲಿ ಹುಟ್ಟಿದ ಎಲ್ಲ ಧರ್ಮಗಳ-ವೈದಿಕ ಮತ್ತು ಅವೈದಿಕ ಸಾರ. ಬೌದ್ಧರು, ಜೈನರು ಮತ್ತು ವೇದಮತಾವಲಂಬಿಗಳು ಎಲ್ಲರೂ ಆ ಶಬ್ದವನ್ನು ಉಪಯೋಗಿಸಿ ದರು. ಬುದ್ಧನು ತನ್ನ ನಿರ್ವಾಣ ಮಾರ್ಗವನ್ನು "ಆರ್ಯಮಾರ್ಗ' ಎಂದು ಕರೆದು ಇರುತ್ತಾನೆ.
ಪೂರ್ವ ಕಾಲದಲ್ಲಿ ವೈದಿಕ ಧರ್ಮ ಎಂದರೆ ಮುಖ್ಯವಾಗಿ ವೇದಗಳನ್ನೇ ಮೂಲ ಮತ್ತು ಪ್ರಮಾಣವಾಗಿಟ್ಟುಕೊಂಡು ಹುಟ್ಟಿದ ಎಲ್ಲ ದರ್ಶನಗಳು, ನೀತಿಬೋಧೆಗಳು, ವಿಧಿಗಳು ಮತ್ತು ಸಂಪ್ರದಾಯಗಳು ಮಾತ್ರ ಎಂಬ ನಂಬಿಕೆಯೂ ಇತ್ತು. ಈ ರೀತಿ ವೇದಗಳನ್ನು ಆಧಾರವೆಂದು ನಂಬಿದವರೆಲ್ಲ ವೈದಿಕ ಧರ್ಮದವರು ಎಂದು ಕರೆಯಬಹುದು.
ಸನಾತನ ಧರ್ಮ ಎಂದರೆ ಪೂರ್ವಕಾಲದ ಧರ್ಮ ಎಂದು ಅರ್ಥ. ಇದು ಬೌದ್ಧಮತ, ಜೈನ ಮತಗಳನ್ನೊಳಗೊಂಡು ಎಲ್ಲ ಭಾರತೀಯ ಮತಗಳಿಗೂ ಅನ್ವಯಿಸುತ್ತದೆ, ಆದರೆ ಈಗ ಹಿಂದೂಗಳಲ್ಲಿ ಪೂರ್ನಾಚರಣೆಯಲ್ಲಿದ್ದೇನೆ ಎಂದು ನಂಬಿರುವ ಶಾಸ್ತ್ರನಿಷ್ಠ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆ.
೫೬ ಭಾರತ ದರ್ಶನ
ಬೌದ್ಧ ಮತ್ಕ ಜೈನಮತ ನಿಶ್ಚಯವಾಗಿಯೂ ಹಿಂದೂ ಮತಗಳಲ್ಲ; ವೈದಿಕ ಧರ್ಮವಂತೂ ಖಂಡಿತ ಅಲ್ಲ. ಆದರೂ ಅವು ಹುಟ್ಟಿದ್ದು ಇಂಡಿಯದಲ್ಲಿ. ಭಾರತದ ಜನಜೀವನ, ಸಂಸ್ಕೃತಿ ಮತ್ತು ದರ್ಶನಗಳ ಮುಖ್ಯ ಅಂಗಗಳಾಗಿವೆ. ಭಾರತದ ಯಾವ ಬೌದ್ಧ ಅಥವ ಜೈನರೇ ಆದರೂ ಹದಿನಾರಾಣೆ ' ಭಾರತೀಯ ಭಾವನೆ ಮತ್ತು ಸಂಸ್ಕೃತಿಯ ಶಿಶುಗಳು. ಆದರೂ ಅವರು ಇಬ್ಬರೂ ಹಿಂದೂ ಧರ್ಮಿಗಳಲ್ಲ. ಆದ್ದರಿಂದ ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿ ಎಂದು ಕರೆಯುವುದು ತಪ್ಪು. ಬಹು ಕಾಲದ ನಂತರ ಇಸ್ಲಾಂ ಧರ್ಮದ ಘರ್ಷಣೆಯಿಂದ ಈ ಸಂಸ್ಕೃತಿಯು ಬಹುಮಟ್ಟಿಗೆ ಮಾರ್ಪಾಟಾ ಯಿತು; ಆದರೂ ಮೂಲತಃ ಭಾರತೀಯ ಸಂಸ್ಕೃತಿಯಾಗಿಯೇ ಉಳಿದು ತನ್ನ ವೈಶಿಷ್ಟ್ಯವನ್ನು ಳಿಸಿ ಕೊಂಡಿತು. ಈಗ ಪಾಶ್ಚಾತ್ಯ ಔದ್ಯೋಗಿಕ ನಾಗರಿಕತೆ ನೂರಾರು ವಿಧದಲ್ಲಿ ಹಿಂದೂ ಧರ್ಮದ ಮೇಲೆ ಮಹತ್ಪರಿಣಾಮ ಮಾಡುತ್ತಿದೆ. ಇದರ ಅಂತಿಮ ಪರಿಣಾಮ ಏನು ಎಂದು ಖಚಿತ ಹೇಳಲು ಯಾರಿಗೂ ಸಾಧ್ಯವಿಲ್ಲ.
ಹಿಂದೂಧರ್ಮ ಮತ ದೃಷ್ಟಿಯಿಂದ ಅಸ್ಪಷ್ಟ, ಅನಿರ್ದಿಷ್ಟ, ಬಹುಮುಖ; ಯಾರಿಗೆ ಏನುಬೇಕಾ ದರೂ ಆಗಿ ಕಾಣಬಹುದು. ಖಚಿತವಾಗಿ ವಿವರಿಸಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಮತ ಎನ್ನುವ ಅರ್ಥದೃಷ್ಟಿಯಿಂದ ಅದನ್ನು ಒಂದು ಮತ ಎಂದು ಹೇಳುವುದೂ ಕಷ್ಟ. ಒಂದಕ್ಕೊಂದಕ್ಕೆ ನಿರೋಧೆ ವಿರುವ ಅನೇಕ ನಂಬಿಕೆಗಳು ಸಂಪ್ರದಾಯಗಳು ಅದರಲ್ಲಿ ಅಡಗಿವೆ. ಅವುಗಳಲ್ಲಿ ಕೆಲವು ಅತ್ಯುತ್ಕೃಷ್ಟ ಇನ್ನು ಕೆಲವು ಅತಿ ನಿಕೃಷ್ಟ. ಆದರೆ ಮುಖ್ಯ ತಿರುಳು ಮಾತ್ರ ತಾನೂ ಬಾಳಿ ಇತರರೂ ಬಾಳಲೆಂದು. ಮಹಾತ್ಮಾ ಗಾಂಧಿ ಅದನ್ನು ಈ ರೀತಿ ವರ್ಣಿಸಿದ್ದಾರೆ. “ಹಿಂದೂ ಧರ್ಮವೆಂದರೆ ಅಹಿಂಸಾ ಮಾರ್ಗ ದಲ್ಲಿ ಸತ್ಯಶೋಧನೆ. ಎಂದು ಹೇಳುತ್ತೇನೆ. ದೇವರಲ್ಲಿ ನಂಬಿಕೆಯೇ ಇಲ್ಲದಿರುವವನೂ ಹಿಂದೂ ಎಂದು ಕರೆದುಕೊಳ್ಳ ಬಹುದು. ಧರ್ಮ ಎಂದರೆ ಅವಿಚ್ಛಿನ್ನ ಸತ್ಯಾನ್ವೇಷಣೆ. ಹಿಂದೂ ಧರ್ಮ ಸತ್ಯ ಧರ್ಮ. ಸತ್ಯವೇ ದೇವರು. ದೇವರಿಲ್ಲವೆಂದು ಹೇಳುವವರನ್ನು ನಮ್ಮಲ್ಲಿ ನೋಡಿದ್ದೇವೆ. ಆದರೆ ಸತ್ಯದ ನಿರಾಕರಣೆಯನ್ನು ನಾವು ಕಂಡಿಲ್ಲ.” ಹಿಂದೂ ಧರ್ಮವೆಂದರೆ ಸತ್ಯ ಮತ್ತು ಅಹಿಂಸೆ ಎಂದು ಗಾಂಧಿಯ ಮತ. ಆದರೆ ಅನೇಕ ಶ್ರೇಷ್ಠ ವಿದ್ವಾಂಸರು ಗಾಂಧಿಜಿ ಹೇಳುವ ಅಹಿಂಸೆ ಹಿಂದೂ ಧರ್ಮಕ್ಕೆ ಮುಖ್ಯವಲ್ಲ ಎಂದು ಹೇಳುತ್ತಾರೆ, ಅಂದರೆ ಹಿಂದೂ ಧರ್ಮದ ಹೆಗ್ಗುರುತು ಸತ್ಯ ಎಂಬುದೊಂದೇ. ಇದು ಖಂಡಿತವಾಗಿಯೂ ಲಕ್ಷಣನಿರೂಪಣೆಯಲ್ಲ.
ಆದ್ದರಿಂದ ಭಾರತೀಯ ಸಂಸ್ಕೃತಿಗೆ ಅಥವ ಅದರ ಮೂಲ ರೂಪಕ್ಕೆ ಸಹ ಹಿಂದೂ ಅಥವ ಹಿಂದೂ ಧರ್ಮ ಎಂದು ಕರೆಯುವುದು ತಪ್ಪು ಮತ್ತು ಉಚಿತವೂ ಅಲ್ಲ. ಪುರಾತನ ಗ್ರಂಥಗಳಲ್ಲಿ ಕಾಣುವ ವಿವಿಧೆ ಭಾವನೆಗಳೇ ಆ ಸಂಸ್ಕೃತಿಯ ಮುಖ್ಯ ಸಂದೇಶವಾದರೂ ಅವನ್ನು ಹಿಂದೂ ಎನ್ನುವುದು ಸರಿಯಲ್ಲ. ಹಿಂದೂ, ಹಿಂದೂ ಧರ್ಮ ಎಂಬ ಶಬ್ದಗಳನ್ನು ಈಗಿನ ಕಾಲದಲ್ಲಿ ಆ ಅರ್ಥದಲ್ಲಿ ಉಪಯೋಗಿಸುವುದಂತೂ ಇನ್ನೂ ತಪ್ಪು. ಎಲ್ಲಿಯವರೆಗೆ ಸನಾತನಧರ್ಮ ಮತ್ತು ದರ್ಶನಗಳು ಜೀವನದ ಮುಖ್ಯ ಮಾರ್ಗ ಸೂಚಿಗಳಾಗಿ, ಪ್ರಪಂಚವನ್ನೆದುರಿಸಲು ಒಂದು ದೃಷ್ಟಿ ಸಥವಾಗಿತ್ತು, ಅಲ್ಲಿಯವರೆಗೆ ಬಹುಮಟ್ಟಿಗೆ ಹಿಂದೂಧರ್ಮ ಮತ್ತು ಭಾರತೀಯ ಸಂಸ್ಕೃತಿ ಒಂದೇ ಎನ್ನಬಹುದು. ಆದರೆ ಅನೇಕ ರೀತಿಯ ಕಟ್ಟುನಿಟ್ಟುಗಳ, ನಿಯಮಗಳ ಒಂದು ವಿಧಿ ಬದ್ಧ ಮತ ಎಂದಿನಿಂದ ಆರಂಭವಾಯಿತೋ, ಅಂದಿನಿಂದ ಹಿಂದೂಧರ್ಮ ಆ ಸಮಸ್ಟಿ ಸಂಸ್ಕೃತಿಯನ್ನು ಮೀರಿ ಒಂದು ವಿಧದಲ್ಲಿ ಉತ್ತಮವಾಯಿತು. ಇನ್ನೊಂದು ರೀತಿಯಿಂದ ಸಂಕುಚಿತವಾಯಿತು. ಒಬ್ಬ ಕ್ರೈಸ್ತ ಅಥವ ಮುಸ್ಲಿ ಮನು ಭಾರತೀಯ ಜೀವನ ಮತ್ತು ಸಂಸ್ಕೃತಿಯನ್ನು ಅವಲಂಬಿಸಿದರೂ ಧರ್ಮನಿಷ್ಠ ಕ್ರೈಸ್ತನಾಗಿ ಅಥವ ಮುಸ್ಲಿಂ ಆಗಿ ಇರಬಹುದಿತ್ತು. ಆಗ ಭಾರತೀಯನಾಗಿಬಿಡುತ್ತಿದ್ದ. ತನ್ನ ಧಮದಲ್ಲಿದ್ದು ಕೊಂಡು ಭಾರತೀಯನಾಗುತ್ತಿದ್ದ.
ದೇಶ, ಸಂಸ್ಕೃತಿ ಮತ್ತು ಇತಿಹಾಸ ಪರಂಪರೆಯ ದೃಷ್ಟಿಯಿಂದ ಇಂಡಿಯನ್ ಎಂಬ ಶಬ್ದಕ್ಕೆ ಸರಿಯಾದ ಅರ್ಥ ಹಿಂದೂಸ್ಥಾನದ ಸಂಕೇತ ಶಬ್ದವಾದ “ಹಿಂದ್' ನಿಂದ ಬಂದ ಹಿಂದಿ ಎಂದು,
ಭಾರತ ಸಂಶೋಧನೆ ೫೭
ಈಗಲೂ ಇಂಡಿಯಕ್ಕೆ ಹಿಂದ್ ಎಂದು ಕರೆಯುತ್ತಾರೆ. ಪಶ್ಚಿಮ ವಿಷ್ಯದ ದೇಶಗಳಲ್ಲಿ, ಇರಾಣ್ಕ ತುರ್ಕಿ, ಇರಾಕ್, ಅಫ್ಫಾನಿಸ್ಥಾನ, ಈಜಿಪ್ಟ್ ಮುಂತಾದ ದೇಶಗಳಲ್ಲಿ ಈಗಲೂ ಹಿಂದ್ ಎಂದೇ ಕರೆಯುತ್ತಾರೆ. ಪ್ರತಿಯೊಬ್ಬ ಭಾರತೀಯನನ್ನೂ "ಹಿಂದಿ' ಎಂದೇ ಕರೆಯುತ್ತಾರೆ. «ಹಿಂದಿ'ಗೆ ಯಾವ ಮತದ ಸಂಬಂಧವೂ ಇಲ್ಲ. ಮುಸ್ಲಿಂ ಆಗಲಿ, ಕ್ರಿಶ್ಚಿರ್ಯ ಆಗಲಿ, ಹಿಂದೂ ಆಗಲಿ ಎಲ್ಲ ಭಾರತೀಯರೂ «ಹಿಂದಿ'ಗಳು. ಭಾರತೀಯರನ್ನೆಲ್ಲ ಹಿಂದೂಗಳು ಎಂದು ಅಮೆರಿಕನ್ನರು ಕರೆಯುವುದು ದೊಡ್ಡ ತಪ್ಪಲ್ಲ. ಅದರ ಬದಲು "ಹಿಂದಿ' ಎಂದು ಕರೆದರೆ ಸರಿಹೋಗುತ್ತದೆ. ಆದರೆ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ದೃಷ್ಟಿಯಿಂದ « ಹಿಂದಿ ' ಎಂದರೆ ಒಂದು ಲಿಪಿ ಎಂಬ ಭಾವನೆ ಬಂದಿರುವುದು ದುರದೃಷ್ಟ. ಆದ್ದರಿಂದ "ಹಿಂದಿ' ಎಂಬ ಶಬ್ದವನ್ನು ಅದರ ಸಹಜ ಅರ್ಥ ದಲ್ಲಿ ವಿಶಾಲಭಾವನೆಯಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಪ್ರಾಯಶಃ ಇಂದಿನ ವಾಗ್ಯುದ್ಧ ಗಳು ತಣ್ಣಗಾದ ಮೇಲೆ "ಹಿಂದಿ'ಯನ್ನು ಅದರ ನಿಜವಾದ ನ್ಯಾಯವಾದ ಅರ್ಥದಲ್ಲಿ ಉಪಯೋಗಿಸಲು ಸಾಧ್ಯವಾಗಬಹುದು, ಈಗ «ಇಂಡಿರ್ಯ' ಎಂಬುದರ ಬದಲು ಹಿಂದೂಸ್ತಾನಿ ಎಂಬ ಶಬ್ದ ಬಳಕೆ ಯಲ್ಲಿದೆ. ಅದೂ "ಹಿಂದೂಸ್ಥಾನ' ದಿಂದಲೇ ಬಂದಿರುವುದು, ಆದರೆ ಅದನ್ನು ಬಾಯಿತುಂಬ ಹೇಳ ಬೇಕಾಗುತ್ತದೆ. ಅಲ್ಲದೆ ಅದಕ್ಕೆ "ಹಿಂದಿ'ಯಂತೆ ಯಾವ ಐತಿಹಾಸಿಕ ಅಥವ ಸಾಂಸ್ಕೃತಿಕ ಸಂಬಂಧವೂ ಇಲ್ಲ. ಪುರಾತನ ಕಾಲದ ಭಾರತೀಯ ಸಂಸ್ಕೃತಿಗೆ "ಹಿಂದೂಸ್ಥಾನಿ' ಎಂದು ಹೇಳುವದು ನಿಜನಾಗಿಯೂ ಹಾಸ್ಯಾಸ್ಪದ.
ನಮ್ಮ ಸಾಂಸ್ಕೃತಿಕ ಸಂಪ್ರದಾಯವನ್ನು ಇಂಡಿಯನ್, ಹಿಂದಿ, ಹಿಂದೂಸ್ಥಾನಿ, ಅಥನ ಬೇಕೆ ಯಾವ ಹೆಸರಿನಿಂದಲೇ ಕರೆಯಲಿ, ಮುಖ್ಯವಾಗಿ ಭಾರತೀಯ ದರ್ಶನ ದೃಷ್ಟಿಯಿಂದ ಉದ್ಭವಿಸಿದ ಸಂಯೋಜಕ ಅಂತಶೃಕ್ರಿಯೇ ಭಾರತೀಯ ಸಂಸ್ಕೃತಿಯ ಮತ್ತು ಜನತೆಯ ಪ್ರಗತಿಗೆ ಮುಖ ಕಾರಣವಾಗಿತ್ತು, ಸರದೇಶದವರಿಂದ ಬಂದ ಪ್ರತಿ ಒಂದು ದಾಳಿಯಿಂದಲೂ ಈ ಸಂಸ್ಕೃತಿಯ್ಯ ಸತ್ವಪರೀಕ್ಷೆಯಾಗುತ್ತಿತ್ತು. ಅಂತರ್ಗತ ಮಾಡಿಕೊಳ್ಳುವ ಒಂದು ಹೊಸ ಸಂಶೋಧನಾ ಶಕ್ತಿಯಿಂದ ಆ ದಾಳಿಯನ್ನು ಎದುರಿಸಿ ಜೀರ್ಣಿಸಿಕೊಳ್ಳು ತ್ತಿತ್ತು. ಇದರಿಂದ ಒಂದು ನವಜೈತನ್ಯವೂ ದೊರೆಯು ತ್ತಿತ್ತು. ಸಾಂಸ್ಕೃತಿಕ ಹಿನ್ನೆಲೆ ಮತ್ತು ಮೂಲ ತಳಹದಿ ಒಂದೆ ಇರುತ್ತಿದ್ದರೂ ಸಂಸ್ಕೃತಿ ಸಂಪರ್ಕದ ಹೊಸ ಹೂಗಳು ಅರಳುತ್ತಿದ್ದವು. ಸಿ. ಇ ಎಮ್. ಜೋರ್--“ಕಾರಣವೇನೆ ಇರಲಿ, ಭಿನ್ನತೆಯಲ್ಲಿ ಐಕ್ಯತೆ ಅನೇಕ ಭಿನ್ನ ಭಾವನೆಗಳಲ್ಲಿ ಮತ್ತು ಜನಗಳಲ್ಲಿ ಒಂದು ಸಮರಸತೆಯನ್ನುಂಟುಮಾಡುವ ಶಕ್ತಿ ಮತ್ತು ಇಚ್ಛೆ ಭಾರತೀಯರ ವೈಶಿಷ್ಟ್ಯ. ಈ ವೈಶಿಷ್ಟ್ಯವೇ ಭಾರತವು ಮಾನವ ಕುಲಕ್ಕೆ ಕೊಟ್ಟ ಮಹಾಪ್ರಸಾದ” ಎಂದಿದಾನೆ.
೪. ಅತಿ ಪ್ರಾಚೀನ ಸಾಕ್ಷ್ಯಗಳು: ವೇದ ಮತ್ತು ಪುರಾಣಗಳು
ಸಿಂಧೂನದಿಯ ನಾಗರಿಕತೆಯ ಭೂಶೋಧನೆಗೆ ಮೊದಲು ವೇದಗಳೇ ಭಾರತೀಯ ಸಂಸ್ಕೃತಿಯ ಅತಿ ಪ್ರಾಚೀನ ಸಾಕ್ಷ್ಯಗಳೆಂಬ ನಂಬಿಕೆ ಇತ್ತು. ವೇದಗಳ ಕಾಲನಿರ್ಣಯದಲ್ಲಿ ಯೂರೋನಿನ ವಿದ್ವಾಂ ಸರುಗಳು ಅವು ಇತ್ತೀಚಿನವೆಂದೂ ಭಾರತೀಯ ವಿದ್ವಾಂಸರು ಬಹಳ ಹಿಂದಿನವೆಂದೂ ಹೇಳುತ್ತ ಬಹಳ ಜಿಜ್ಞಾಸೆ ನಡೆಯುತ್ತಿತ್ತು. ಆದಷ್ಟು ಬಂದೆ ಹೋಗಿ ನಮ್ಮ ಪುರಾತನ ಸಂಸ್ಕೃತಿಯ ಪ್ರಾಮು ಖ್ಯತೆ ಹೆಚ್ಚಿಸಬೇಕೆಂಬ ಭಾರತೀಯರ ಆಶೆ ವಿಚಿತ್ರವಾಗಿದೆ. ಪ್ರೊಫೆಸರ್ ವಿಂಟರ್ ಫಿಟ್ಸ್ ವೇದಗಳ ಕಾಲ ಕ್ರಿಸ್ತಪೂರ್ವ ೨೦೦೦ ಅಥವ ೨೫೦೦೦ ಎಂದಿದ್ದಾನೆ. ಇದು ಮೊಹೆಂಜೊದಾರೊ ಯುಗದ ಸಮಾಪಕ್ಕೆ ಬರುತ್ತದೆ.
ಸಾಮಾನ್ಯವಾಗಿ ಖುಗ್ವೇದದ ಖಕ್ಕುಗಳ ಕಾಲ ಕ್ರಿಸ್ತಪೂರ್ವ ೧೫೦೦ ಎಂದು ಈಗ ಎಲ್ಲರೂ ಒಪ್ಪುತ್ತಾರೆ. ಆದರೆ ನೊಹೆಂಜೊದಾರೊ ಭೂಶೋಧನೆಯಾದಮೇಲೆ ವೇದಗಳು ಇನ್ನೂ ಹಿಂದಿನವು ಎಂದು ಹೇಳುವ ಚಟ ಕೆಲನರಿಗೆ ಹಿಡಿದಿದೆ. ಕಾಲ ಯಾವುದೇ ಇರಲಿ ಈ ಸಾಹಿತ್ಯ ಗ್ರೀಸ್ ಅಥವ
೫೮ ಭಾರತ ದರ್ಶನ
ಇಸ್ರೇಲ್ ಸಾಹಿಶ್ಯಗಳಿಗಿಂತ ಮುಂಚಿನದು. ನಮಗೆ ಇದುವರೆಗೆ ಜೊರೆತಿರುವ ಮಾನವನ ಮನೋ ಭಾವನೆಗಳ ಮೊದಲ ಸಾಕ್ಷ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. “ಆರ್ಯ ಮನುಜನ ಮೊದಲವಾಣಿಗ ಎಂದಿದ್ದಾನೆ ಮ್ಯಾಕ್ಸ್ ಮುಲ್ಲರ್.
ಸಂಪತ್ಸಮೃದ್ಧ ಭಾರತದಲ್ಲಿ ಆರ್ಯನು ವಲಸೆ ಬಂದು ನೆಲಸಿದಾಗ ಹಾಡಿದ ಗೀತಗಳೇ ನೇದ ಗಳು, ಮೂಲ ಬುಡಕಟ್ಟು ಒಂದೇ ಇದ್ದು ಇರಾಣದಲ್ಲಿ ಅವೆಸ್ತ ಆಗಿದ್ದದ್ದು ಭರತಭೂಮಿಯಲ್ಲಿ ವಿಸ್ತಾರಗೊಂಡು ವೇದಗಳಾದುವು. ವೇದಗಳ ಭಾಷೆಗೂ ಅವೆಸ್ತ ಭಾಷೆಗೂ ಹೆಚ್ಚು ಸಾಮ್ಯವಿದೆ. ಪುರಾಣಗಳ ಸಂಸ್ಕೃತ ಭಾಷೆಗಿಂತ ಆವೆಸ್ತ ಭಾಷೆಗೂ ವೇದಭಾಷೆಗೂ ಸಮಾಸ ಬಾಂಧವ್ಯವಿದಿ.
ಮೂಲ ಧರ್ಮಗ್ರಂಥಗಳು ಅಪೌರುಷೇಯ ಎಂದು ಎಲ್ಲ ಧರ್ಮಿಗಳು ನಂಬಿರುವಾಗ ವಿವಿಧೆ ಧರ್ಮಗ್ರಂಥಗಳನ್ನು ಅನಲೋಕಿಸುವುದೆಂತು? ವಿಭಜನೆ ಮಾಡಿ, ವಿಮರ್ಶೆಮಾಡಿ, ಅದೂ ಒಂದು ಮಾನವ ಸ್ವಭಾವ ವಿವರಣೆ ಎಂದು ನೋಡುವುದೆಂದರೆ ಧರ್ಮಭೀರುಗಳ ಕೋಪಾನಲಕ್ಕೆ ತುತ್ತಾಗ ಬೇಕು. ಆದರೆ ವಿಧಿಯಿಲ್ಲ.
ಧರ್ಮ ಗ್ರಂಥಗಳ ಅಭ್ಯಾಸ ನನಗೆ ರುಚಿಸುವುದಿಲ್ಲ. ತಮ್ಮ ದೃಷ್ಟಿಯ ನೇರಕ್ಕೆ ನೋಡುವ ಮಾರ್ಗ ನನಗೆ ಸರಿತೋರುವುದಿಲ್ಲ. ಧರ್ಮಾಚರಣೆಯ ಬಾಹ್ಯಾಧಾರಗಳಿಂದ ಮೂಲಕ್ಕೆ ಹೋಗಲು ಪ್ರೋತ್ಸಾಹ ದೊರೆಯಲಿಲ್ಲ. ಆದರೂ ತಿಳಿಯದೆ ಇರುವುದು ಒಂದು ಗುಣವಲ್ಲ, ದೋಷ. ಅನೇಕವೇಳೆ ಜೊಡ್ಡ ಲೋಪ. ಆದ್ದರಿಂದ ಈ ಗ್ರಂಥಗಳ ಕಡೆ ಮನಸ್ಸು ಓಡುತ್ತದೆ. ಕೆಲವಂತೂ ಮಾನವ ಕೋಟಿಯಮೇಲೆ ಮಹತ್ಪರಿಣಾಮ ಮಾಡಿದೆ ; ಅಷ್ಟು ಪರಿಣಾಮಕಾರಿಯಾಗಿರಬೇಕಾದರೆ ಅದರಲ್ಲಿ ಏನೋ ಒಂದು ಆತ್ಮಶಕ್ತಿ, ಆತ್ಮಸತ್ವ, ಜೀವಂತ ಶಕ್ತಿ ಮೂಲ ಇರಲೇಬೇಕು. ಅವುಗಳ ಬಹು ಭಾಗ ಓದಲು ತುಂಬ ಕಷ್ಟವಾಯಿತು. ಎಷ್ಟೇ ಪ್ರಯತ್ನ ಪಟ್ಟರೂ ಆಸಕ್ತಿಯೇ ಹುಟ್ಟುತ್ತಿರಲಿಲ್ಲ. ಆದರೆ ಕೆಲವು ಭಾಗಗಳ ಅದ್ಭುತ ಸೌಂದರ್ಯದಿಂದ ಮುಗ್ಧ ನಾಡೆ. ಯಾವುದೋ ಒಂದುವಾಕ್ಯ, ಶಬ್ದ ಸಮುಚ್ಚಯ ಮಿಂಚಿನ ಹೊಳೆಯಂತೆ ನನ್ನ ಮನಸ್ಸಿನಲ್ಲಿ ಸುಳಿದು, ನಾಟಿ, ಆಗ ನಿಜವಾದ ಮಹ ತ್ತಿನ ಸಾಮಾಸ್ಯದ ಸ್ನಾನುಭವವಾಗುತ್ತಿತ್ತು. ಬುದ್ಧ ಅಥವ ಕ್ರಿಸ್ತನ ಕೆಲವು ಮಾತುಗಳಲ್ಲಿ ಒಂದು ಅಪೂರ್ವವಾದ ಅರ್ಥ ಹೊಳೆದು ಸಾವಿರಾರು ವರ್ಷಗಳ ಕೆಳಗೆ ನುಡಿದಾಗ ಆ ಮಾತುಗಳು ಎಸ್ಟು : ಸಮಂಜಸವೋ ಈಗಲೂ ಅಷ್ಟೇ ಸಮಂಜಸನೆಂದು ಸ್ಪಷ್ಟ ಕಾಣುತ್ತಿತ್ತು. ಕಾಲ ದೇಶಾತೀತವಾದ ಒಂದು ನಿತ್ಯತೆ, ಅಪ್ರತಿಹತ ಸತ್ಯ ಕಾಣುತ್ತಿತ್ತು. ಸಾಕ್ರಟೀಸನ ವಿಷಯ, ಚೀನಿ ದಾರ್ಶನಿಕರ ವಿಷಯ, ಉಪನಿಷತ್ತುಗಳು ಅಥವ ಭಗವದ್ಗೀತೆಯನ್ನು ಓದಿಗಾಗ ಈ ರೀತಿ ಅನುಭವವಾಗುತ್ತಿತ್ತು. ತತ್ವಶಾಸ್ತ್ರದಲ್ಲಾಗಲಿ, ಯಜ್ಞಯಾಗಾದಿ ವಿಧಿ ವಿವರಗಳಲ್ಲಾಗಲಿ, ನನ್ನೆದುರಿನ ಸಮಸ್ಯೆಗಳಿಗೆ ಅಪ್ರ ಕೃತವಾದ ವಿಷಯಗಳಲ್ಲಿ ಆಗಲಿ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಪ್ರಾಯಶಃ ನಾನು ಓದಿದ ಅನೇಕ ಗ್ರಂಥಗಳ ಒಳ ಅರ್ಥ ನನಗೆ ತಿಳಿಯದೆ ಹೋಗಿದ್ದರೂ ಇರಬಹುದು. ಕೆಲವುಬಾರಿ ಎರಡ ನೆಯ ಸಲ ಓದಿದಾಗ ಹೆಚ್ಚು ಅರ್ಥವಾಗುತ್ತಿತ್ತು, ಕೆಲವು ಕ್ಲಿಷ್ಟ ಭಾಗಗಳನ್ನು ಅರ್ಥಮಾಡಿಕೊಳ್ಳಲು ಯಾನ ಪ್ರಯತ್ನವನ್ನೂ ಮಾಡಲಿಲ್ಲ. ನನಗೆ ಪ್ರಾಮುಖ್ಯ ತೋರದ ವಿಷಯಗಳನ್ನು ಬಿಟ್ಟು ಬಿಡು ಕ್ರಿದ್ದೆ. ಉದ್ದನೆಯ ಟೀಕೆಗಳೂ ಅನುಬಂಧಗಳೂ ಬೇಕಿರಲಿಲ್ಲ. ಚರ್ಚೆಮಾಡದೆ, ಅನುಮಾನ ಪಡಡೆ, ಅಲ್ಲಿರುವುದೆಲ್ಲ ಸಂಪೂರ್ಣ ಸತ್ಯ, ಅದೊಂದು ಪವಿತ್ರಗ್ರಂಥ ಎಂದು ನಾನು ಯಾವ ಗ್ರಂಥ ವನ್ನೂ ಓದಲಿಲ್ಲ. ಆ ರೀತಿ ಓದಲು ಆರಂಭಿಸಿದೊಡನೆ ಅದು ನನ್ನ ಮನಸ್ಸಿಗೆ ಎಳ್ಳಷ್ಟೂ ಹಿಡಿಯು ತ್ರಿರಲಿಲ್ಲ ಗ್ರಂಥಕರ್ತರು ಪ್ರಭಾವಶಾಲಿಗಳೂ, ದೂರದರ್ಶಿಗಳೂ ಆದ ಸಾಮಾನ್ಯ ಮಾನವರು. ಅವತಾರ ಪುರುಷರಲ್ಲ. ದೇವಾಂಶ ಪುರುಷರೂ ಅಲ್ಲ. ಮತ್ತು ನನಗೆ ನಿಶ್ಚಿತ ಜ್ಞಾನವಿಲ್ಲದವರಾದರೂ ನಮ್ಮಂತೆಯೇ ಹುಟ್ಟುಸಾನಿಗೆ ಒಳಗಾದವರು ಎಂದು ಓದಲು ಆರಂಭಿಸಿದಾಗ ಮಾತ್ರ ಸಹೃದಯ ನಾಗಿ, ತೆರೆದ ಮನಸ್ಸಿನಿಂದ ಓದಲು ನನಗೆ ಸಾಧ್ಯವಾಗುತ್ತಿತ್ತು.
ನನ್ನ ದೃಷ್ಟಿ ಯಲ್ಲಿ ದೇವಾಂಶ ಸಂಭೂತ ಅಥವ ಅತಿಮಾನುಷ ವ್ಯಕ್ತಿಯಾಗಿ ಇರದೆ ಸಾಮಾನ್ಯ
ಭಾರತ ಸಂಶೋಧನೆ ೫೯
ಮನುಷ್ಯನಾಗಿದ್ದು ತನ್ನ ಮಾನಸಿಕ ಆಧ್ಯಾತ್ಮಿಕ ಸಾಧನೆಯಿಂದ ಮಹೋನ್ನತಿಯ ಶಿಖರವನ್ನು ಮುಟ್ಟಿ, ಇತರರನ್ನೂ ಮೇಲಕ್ಕೆತ್ತಲು ಮಾಡಿದ ಪ್ರಯತ್ನವೇ ಒಂದು ಮಹತ್ಕಾರ್ಯ. ಕೆಲವು ಧರ್ಮ ಸಂಸ್ಥಾಪಕರು ಅಸಾಧಾರಣ ವ್ಯಕ್ತಿಗಳು ಆದರೆ ಮಾನವ ವ್ಯಕ್ತಿಗಳಲ್ಲ ಎಂದೊಡನೆ ನನ್ನ ಗೌರವನೆಲ್ಲ ಮಾಯವಾಗುತ್ತದೆ. ನನ್ನ ಮನಸ್ಸಿನಮೇಲೆ ಪರಿಣಾಮ ಮಾಡಿರುವುದು ಮತ್ತು ನನಗೆ ಆಶಾದಾಯಕ ವಾಗಿ ಕಾಣುವುದು ಮಾನವನ ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ; ಸಂದೇಶ ಸಾರಲು ಬಂದದೂತನ ಕಾರ್ಯವಲ್ಲ.
ಪುರಾಣದ ಪ್ರಭಾವವೂ ನನ್ನಮೇಲೆ ಇದೇ ರೀತಿ. ಈ ಕತೆಗಳ ಘಟನೆಗಳನ್ನೆಲ್ಲ ಜನ ನಂಬು ತ್ರಿರುವುದು ಮೂಢತನ, ನಾಚಿಕೆಗೇಡು. ಆ ನಂಬಿಕೆ ಮಾಯವಾಯಿತೆಂದರೆ ಒಂದು ಹೊಸ ಬೆಳಕ್ಕು ನೂತನ ಸೌಂದರ್ಯ, ಭಾವನಾಸಂಸತ್ತಿನ ಅದ್ಭುತ ವಿಕಸನ, ಮಾನವ ಸಹಜ ನೀತಿ ಪಾಠಗಳು ಗೋಚರವಾಗುತ್ತವೆ. ಗ್ರೀಕ್ ದೇವರು ಮತ್ತು ದೇವತೆಗಳನ್ನು ಈಗ ಯಾರೂ ನಂಬುವುದಿಲ್ಲ. ಆದ್ದರಿಂದ ಯಾವ ಕಷ್ಟವೂ ಇಲ್ಲದೆ ಅವುಗಳನ್ನು ಮೆಚ್ಚಿ ನಮ್ಮ ಮನಶೃಕ್ರಿಯನ್ನು ಬೆಳಸಬಹುದು. ಆದರೆ ಅವುಗಳನ್ನು ದೇವರೆಂದು ನಂಬಿದರೆ ಎಂತಹ ಹೊರೆ. ಆ ನಂಬಿಕೆಯ ಹೊರೆಯಲ್ಲಿಯೇ ಅವುಗಳ ಸೌಂದರ್ಯವೂ ಆಳಿಸಿಹೋಗುತ್ತದೆ. ನಮ್ಮ ಭಾರತೀಯ ಪುರಾಣಗಳು ಸಮೃದ್ಧಿ ಯಲ್ಲಿ, ವೈಶಾಲ್ಯದಲ್ಲಿ, ಸ್ಥಾ ದಯದಲ್ಲಿ ಅರ್ಥವಿವರಣೆಯಲ್ಲಿ ಇನ್ನೂ ಹೆಚ್ಚು ಪರಿಪುಷ್ಟ. ಈ ಉಜ್ವಲ ಕನಸು ಗಳಿಗೆ ಸುಂದರ ಭಾವನೆಗಳಿಗೆ ರೂಪುಗೊಟ್ಟ ಸ್ತ್ರೀಪುರುಷರು ಎಂತಹ ಮಹೆದ್ವ್ಯಕ್ತಿಗಳು; ಈ ಯೋಚನೆಗಳನ್ನು, ಭಾವನೆಗಳನ್ನು ಯಾವ ಸುವರ್ಣಖನಿಯಿಂದ ಅಗೆದು ತೆಗೆದರು ಎಂದು ಆಶ್ಚರ್ಯ ಚಕಿತನಾಗಿದ್ದೇನೆ.
ಧರ್ಮಗ್ರಂಥಗಳು ಮಾನವ ಮನೋಜನ್ಯ ಎಂದಾಗ ಇವುಗಳನ್ನು ಬರೆದ ಕಾಲ, ಅವು ಬೆಳೆದ ಸನ್ನಿವೇಶ ಮತ್ತು ಮಾನಸಿಕ ದಶೆ, ಮತ್ತು ನಮಗೂ ಅವುಗಳಿಗೂ ಮಧ್ಯೆ ಇರುವ ಕಾಲ, ಭಾವನೆ, ಮತ್ತು ಅನುಭವಗಳ ಅಂತರಗಳನ್ನು ಜ್ಞಾಸಕದಲ್ಲಿಟ್ಟಿರಬೇಕಾಗುತ್ತೆ. ಮೇಲೆ ಹೆಪ್ಪುಗಟ್ಟರುವ ಮತಸಂಪ್ರದಾಯಗಳು, ನಿಧಿನಿರ್ಬಂಧಗಳ ಕಟ್ಟುಗಳನ್ನು ಒಡೆದು ಯಾವ ಸಾಮಾಜಿಕ ಹಿನ್ನೆಲೆಯಲ್ಲಿ ಬೆಳೆಯಿತು. ಎನ್ನುವುದನ್ನು ಜ್ಞಾಸಪಕದಲ್ಲಿಡಬೇಕಾಗುತ್ತದೆ. ಮಾನವ ಜೀವನದ ಅನೇಕ ಸಮಸ್ಯೆ ಗಳಲ್ಲಿ ಒಂದು ಅಚಲವಾದ ಶಿತ್ಯತೆ, ಶಾಶ್ವತತೆಯ ಸ್ಪರ್ಶನಿದೆ; ಆದ್ದರಿಂದ ಈ ಪುರಾತನ ಗ್ರಂಥಗಳಲ್ಲಿ ಒಂದು ಅಚಲವಾದ ಆಸಕ್ತಿ ಇದೆ. ಆದರೆ ಆ ಕಾಲಕ್ಕೆ ಸಂಬಂಧಿಸಿದ ಅನೇಕ ಇತರ ಸಮಸ್ಯೆಗಳೂ ಇವೆ; ಈಗ ನಮಗೆ ಅವುಗಳಿಂದ ಯಾವ ಉಪಯೋಗವೂ ಇಲ್ಲ,
೪, ವೇದಗಳು
ಹಿಂದೂಗಳಲ್ಲಿ ಅನೇಕರು ವೇದಗಳನ್ನು ಅಪೌರುಷೇಯ ಎಂದು ನಂಬಿದ್ದಾರೆ. ಇದೊಂದು ನಮ್ಮ ದುರದೃಷ್ಟ. ಇದರಿಂದ ಅವುಗಳ ನಿಜವಾದ ಅರ್ಥವೇ ಮಾಯವಾಗುತ್ತದೆ. ಮನಸ್ಸಿನ ಆಲೋಚನೆಗಳ ಮೊದಲಘಟ್ಟಿ ದಲ್ಲಿ ಮಾನವನ ಮಾನಸಿಕ ಬೆಳವಣಿಗೆ ಹೇಗೆ ಆಯಿತು ಎಂಬುದೇ ಮರೆಯಾಗುತ್ತದೆ, ಎಂತಹ ಅದ್ಭುತ ಮನಸ್ಸು ಅದು! ನಿದ್ * ತಿಳಿ ಎಂಬ ಧಾತುವಿನಿಂದ ಹೊರಟಿ ವೇದಗಳಲ್ಲಿರುವುದು ಆಗ ಮಾನವನಿಗೆ ನಿಲುಕಿದ್ದ ಜ್ಞಾನ ಭಂಡಾರ. ಅದರಲ್ಲಿ ಗೀತಗಳು, ಪ್ರಾರ್ಥನೆಗಳು, ಯಜ್ಞ ವಿಧಿ ಗಳು, ಯಂತ್ರತಂತ್ರಗಳು, ಪ್ರಕೃತಿ ಸೌಂದರ್ಯದ ಉಜ್ವಲ ಕವನಗಳೂ ಇನ್ನೂ ಅನೇಕ ವಿಷಯಗಳು ತುಂಬಿವೆ. ಅವುಗಳಲ್ಲಿ ವಿಗ್ರಹಾರಾಧನೆ ಎಲ್ಲಿಯೂ ಇಲ್ಲ, ದೇವರುಗಳಿಗೆ ಗುಡಿಗಳಿಲ್ಲ. ಅವುಗಳ ಆದ್ಯಂತ ಪಸರಿಸುವ ಜೀವನಶಕ್ತಿ, ಜೀವನಶ್ರದ್ಧೆ ನಮ್ಮನ್ನು ಬೆರಗು ಮಾಡುತ್ತನೆ. ವೈದಿಕ ಆರ್ಯರು ಜೀವನೋತ್ಸಾಹಭರಿತರಾಗಿದ್ದುದರಿಂದ ಆತ್ಮದ ಕಡೆ ಅವರು ಹೆಚ್ಚು ಲಕ್ಷ್ಯ ಕೊಡಲಿಲ್ಲ. ಸಾವಿನ ಉಡಿಯಲ್ಲಿ ಏನೋ ಒಂದು ಜನ್ಮಾಂತರ ಇದೆ ಎಂಬ ಅಸ್ಪಷ್ಟ ಭಾವನೆ ಮಾತ್ರ ಅವರಿಗಿತ್ತು.
ಕ್ರಮೇಣ ದೇವರ ಭಾವನೆ ಬೆಳೆಯುತ್ತದೆ. ಮೊದಲು ಅನುಗ್ರಹ ಶಕ್ತಿಯಿರುವ ಸ್ವರ್ಗಲೋಕದ
೬೦ ಭಾರತ ದರ್ಶನ
ದೇವತೆಗಳು, ಅನಂತರ ನಿಕದೈವ ವಾದ, ಆಮೇಲೆ ಏಕದೈನವನಾದದೊಂದಿಗೆ ಬೆಕೆತ ನಿಕತ್ತವಾದ ಭಾವನೆ ಬೆಳೆದಂತೆ ಹೊಸಕ್ಷೇತ್ರ ದೊರೆಯುತ್ತದೆ; ಪ್ರಕೃತಿಯ ರಹಸ್ಯವನ್ನೆಳೆಯುವ ಪ್ರಯತ್ನ ನಡೆ ಯುತ್ತದೆ ; ವಿಚಾರಬುದ್ಧಿ ಆರಂಭವಾಗುತ್ತದೆ. ಈ ಪ್ರಗತಿಯ ಹೊತ್ತಿಗೆ ಶತಮಾನಗಳು ಕಳೆಯು ತ್ತವೆ. ಅಷ್ಟು ಹೊತ್ತಿಗೆ ವೇದಗಳ ಕಾಲ ಮುಗಿದು (ವೇದ ಅಂತ ಕೊನೆ) ವೇದಾಂತ ಅಥವ ಉಪನಿಷದ್ದರ್ಶನಕ್ಕೆ ಬರುತ್ತೇವೆ.
ಮಾನವಕುಲಕ್ಕೆ ದೊರೆತ ಪ್ರಥಮಗ್ರಂಥನೆಂದರೆ ವೇದಗಳಲ್ಲಿ ಮೊದಲನೆಯದಾದ ಖುಗ್ವೇದ-
ಅದರಲ್ಲಿ ಮಾನವನ ಮನಸ್ಸಿನ ಮೊದಲ ಭಾವನಾತರಂಗವನ್ನು, ಕಾವ್ಯಜ್ಯೋತಿಯನ್ನು, ಪ್ರಕೃತಿ ಸೌಂದರ್ಯ ಮತ್ತು ರಹಸ್ಯಗಳ ವಿಷಯವಾಗಿ ಮನೋಮುಗ್ಧತೆಯನ್ನು ಕಾಣುತ್ತೇನೆ. ಈ ಸನಾತನ ಗೀತಗಳಲ್ಲಿ ಡಾ. ಮ್ಯಾಕ್ನಿಕಲ್ ಹೇಳುವಂತೆ “ ಸಾವಿರಾರು ವರ್ಷಗಳ ಹಿಂದೆ, ಈ ನಮ್ಮ ಪ್ರಪಂಚದ ಉಡ್ಜೀಶವೇನು; ಅದರಲ್ಲಿ ಮನುಷ್ಯನ ಜೀವನದ ಉದ್ದೇಶವೇನು ಎಂಬ ಗುರಿಯನ್ನು ತಿಳಿಯಹೊರಟ ಜನರ ಧೀರೋದಾತ್ತ ಸಾಹಸದ ಕತೆಗಳ ಬೇರುಗಳು ಇಲ್ಲಿ ಇವೆ. ಇಂಡಿಯ ಆ ದಾರಿಯಲ್ಲಿ ಒಂದೇ ಸಮನೆ ನಡೆಯುತ್ತ ಬಂದಿದೆ” ಎಂದಿದಾನೆ.
ಆದರೂ ಖುಗ್ರೇದದ ಮೊದಲಲ್ಲಿಯೇ ಸಿಂಧೂಕಣಿನೆಯ ನಾಗರಿಕತೆ, ಮೆಸೊಪೊಟೀನಿಯ
ಮತ್ತು ಇತರ ನಾಗರಿಕತೆಗಳು ಬೆಳೆದು ನಾಗರಿಕ ಜೀವನ ನಡೆಸಿ ನಾಗರಿಕ ಭಾವನೆಗಳನ್ನು ಹರಡಿ ಯುಗಾಂತರಗಳಾಗಿದ್ದವು. ಆದ್ದರಿಂದ ಖುಗೇದದಲ್ಲಿನ “ ಖುಷಿಗಳಿಗೆ, ನಮ್ಮ ಪೂರ್ವಜರಿಗೆ ಪ್ರಥಮ ಮಾರ್ಗದರ್ಶಕರಿಗೆ” ಎಂಬ ಅರ್ಪಣೆ ಬಹಳ ಉಚಿತವಿದೆ.
ರವೀಂದ್ರನಾಥ ಠಾಕೂರರು ಈ ವೇದಗೀತಗಳನ್ನು ವರ್ಣಿಸುತ್ತ “ಇವು ಜೀವನದಲ್ಲಿನ ಆಶ್ಚರ್ಯ
ಮತ್ತು ಭಯಗಳಿಗೆ ಆಗಿನ ಜನತೆ ತೋರಿದ ಸಾಮೂಹಿಕ ಪ್ರತಿಕ್ರಿಯೆಯ ಕಾವ್ಯಸಾಹಿತ್ಯ : ನಾಗರಿ ಕತೆಯ ಮುಂಬೆಳಗಿನಲ್ಲೇ ಜೀವನ ಸಹಜವಾದ ಅನಂತ ರಹಸ್ಯವನ್ನು ಕಂಡ ಸಾಹಸಿಗಳ, ಸರಳ ಜೀವಿಗಳ, ಎಚ್ಚತ್ತ ಜನರ ಭಾವನೆಗಳು; ಪಂಚ ಭೂತಗಳಿಗೆ, ಪ್ರತಿಯೊಂದು ಪ್ರಕೃತಿ ಶಕ್ತಿಗೆ ಜೀವತ್ವವನ್ನು ಆರೋಪಿಸಿದ ಅವರ ನಿಷ್ಟ ಸಟಿ ಭಕ್ತಿ--ಧೀರರ, ಸಾಹಸಿಗಳ, ಸುಖಜೀವಿಗಳ ಭಕ್ತಿ. ಜೀವನದ ರಹಸ್ಯಭಾವನೆ ಜೀವನಕ್ಕೊಂದು ಮೋಹಶಕ್ತಿಯನ್ನ್ನೇ ಕೊಟ್ಟಿತು; ದಿಗ್ಭ)ಮೆ ಯಿಂದ ಜೀವನ ಹೊರೆಯಾಗಲಿಛ. ಆಗಾಗ "ಜ್ಞಾನಿಗಳು ಬೇರೆಬೇರೆ ಹೆಸರಿನಿಂದ ಕರೆದರೂ ಸತ್ಯವು ಒಂದೇ' ಎಂದು ಆತ್ಮಾನುಭವದಿಂದ ಹೊರಟ ಕಿಡಿಗಳು ಆಗಾಗ ಕಂಡರೂ, ಆ ಭಕ್ತಿ ವಾಸ್ತವ ವಿಶ್ವದ ವಿರೋಧೆ ವೈವಿಧ್ಯಗಳ ಚಿಂತೆಯಲ್ಲಿ ದಿಗ್ಭ)ಮೆ ಹೊಂದದ ಜನಾಂಗದ ಭಕ್ತಿ? ಎಂದಿದ್ದಾರೆ.
ಆದರೆ ಆ ಯೋಚನಾಪರಂಶರೆ ಕ್ರಮೇಣ ಬೆಳೆದು ಬಂದಿತು. ಕೊನೆಗೆ ವೇದಕರ್ತೃ & ಎಲ್ಫೆ
ಭಕ್ತಿಯೇ, ನಮಗೆ ನಂಬಿಕೆಯನ್ನು ನೀಡು” ಎಂದಿದ್ದಾನೆ. « ಕಾಣದ ದೇವರಿಗೆ' ಮ್ಯಾಕ್ಸ್ ಮುಲ್ಲರ್ ಎಂದು ಕರೆದಿರುವ ಸೃಷ್ಟಿ ಗೀತೆಯಲ್ಲಿ ಗೂಢವಾದ ಪ್ರಶ್ನೆಗಳನ್ನು ತುಂಬಿದ್ದಾನೆ.
೧. ಆಗ ಅಲ್ಲಿ ಇಲ್ಲದುದೂ ಇರಲಿಲ್ಲ, ಇದ್ದುದೂ ಇರಲಿಲ್ಲ... ವಾಯುಮಂಡಲವೂ ಇರಲಿಲ್ಲ. ಅದರಾಜಿ ನಭೋಮಂಡಲವೂ ಇರಲಿಲ್ಲ. ಮುಚ್ಚಿರುವುದೀನು, ಎಲ್ಲಿ? ಆಶ್ರಯ ದಾತನಾರು? ಅಳೆಯಲಾರದ ಆಳದ ಜಲನಿತ್ತ್ರೇನು?
೨. ಸಾವು ಇರಲಿಲ್ಲ ಅಮೃತತ್ವವೂ ಇರಲಿಲ್ಲ. ಹೆಗಲು ರಾತ್ರಿಗಳ ಭೇದವೂ ಇರಲಿಲ್ಲ. ಶೂನ್ಯ ಪ್ರಾಣವಿದ್ದರೂ, ಒಂದು ವಸ್ತು ಮಾತ್ರ, ಸಹಜ ಸ್ವಭಾವದಿಂದ ಉಸಿರಾಡುತ್ತಿತ್ತು. ಅದು ಹೊರತು ಬೇರೊಂದಿರಲಿಲ್ಲ.
೩. ಕತ್ತಲು. ಕತ್ರಲಿನ ಮರೆಯಲ್ಲಿ ಎಲ್ಲವೂ ಅಭೇದ್ಯ ಪ್ರಳಯ. ಇದ್ದುದೆಲ್ಲವೂ ಶೂನ್ಯ, ನಿರಾಕಾರ. ಅಗ್ನಿಶಕ್ತಿಯ ಮಹೆತ್ತಿನಿಂದ ವ್ಯಕ್ತಿಯ ಉತ್ಪತ್ತಿಯಾಯಿತು.
೪. ಆಮೇಲೆ, ಮೊದಲು ಹುಟ್ಟಿದ್ದು ಆತೆ. ಆಶೆಯೇ ಬೀಜಮೂಲ, ಮತ್ತು ಉತ್ಸಾಹದ,
ಭಾರತೆ ಸಂಶೋಧನೆ ೬s
ಅಂಕುರ. ತಮ್ಮ ಹೃದ್ಭಾವನೆಗಳಿಂದ ಅನ್ವೇಸಕರಾಗಿ ಹೊರಟ ಮಹರ್ಷಿಗಳು ಸರ್ತ್ ಮತ್ತು ಅಸತ್ಗಳ ಪರಸ್ಪರ ಸಂಬಂಧೆವನ್ನರಿತರು.
೫. ಅವುಗಳ ವಿಭಜನರೇಖೆ ಅಡ್ಡ ಬೆಳೆಯಿತು. ಅದರ ಮೇಲೆ ಏನು? ಕೆಳಗೆ ಏನು? ಸೃಷ್ಟಿ ಕರ್ತರಿದ್ದರು, ಮಹಾಶಕ್ತಿಗಳು ಇದ್ದುವು; ಇಲ್ಲಿ ಸ್ವತಂತ್ರಕಾರ್ಯ. ಅಲ್ಲಿ ಮಹಾಶಕ್ತಿ.
೬. ಅದರ ಹುಟ್ಟು ಎಲ್ಲಿ, ಈ ದೃಷ್ಟಿಯ ಮೂಲನೆಲ್ಲಿ ಎಂಬುದನ್ನು ತಿಳಿದವರು ಯಾರು, ತಿಳಿಸುವವರು ಯಾರು? ಪ್ರಸಂಚ ಸೃಷ್ಟಿಯಾದ ಮೇಲೆ ದೇವರುಗಳ ಸೃಷ್ಟಿ ಯಾಯಿತು. ಎಂದರೆ ಅದು ಮೊದಲು ಸೃಷ್ಟಿಯಾದುದು ಹೇಗೆ ಎಂದು ತಿಳಿದವರು ಯಾರು?
೭. ಈ ಸೃಷ್ಟಿಯ ಪ್ರಥಮ ಮೂಲಕರ್ತನು ಅದನ್ನು ಸೃಷ್ಟಿ ಮಾಡಿದನೋ ಮಾಡಲೇ ಇಲ್ಲವೊ. ಅತ್ಯುನ್ನತ ಸ್ವರ್ಗದಲ್ಲಿದ್ದು ವಿಶ್ವವನ್ನೆಲ್ಲ ಆಳುವ ಆ ವಿಶ್ವಚಕ್ಷುವಿಗೆ ಪ್ರಾಯಶಃ ತಿಳಿದಿರ ಬಹುದು: ಪ್ರಾಯಶಃ ಅವನಿಗೂ ತಿಳಿಯದೆ ಇರಬಹುದು.
೬. ಜೀವನಸ್ವೀಕಾರ ಮತ್ತು ನಿರಾಕರಣೆ
ಈ ರೀತಿ ಅತಿ ಪ್ರಾಚೀನಕಾಲದಲ್ಲಿ ಅವ್ಯಕ್ತವಾಗಿ ಆರಂಭವಾದ ಭಾರತೀಯ ಧ್ಯಾನದರ್ಶನ, ಜೀವನ, ಸಂಸ್ಕೃತಿ, ಸಾಹಿತ್ಯ ವಾಹಿನಿಗಳು ಮಹಾನದಿಗಳಾಗಿ ಮುಂದೆ ಮುಂದೆ ಹೋದಂತೆ ಪಾತ್ರ ವೈಶಾಲ್ಯವನ್ನೂ, ತುಂಬು ಜೀವನವನ್ನೂ ಪಡೆದು ಅನೇಕವೇಳೆ ಉಕ್ಕೇರಿ ಜನಜೀವನವನ್ನು ತಮ್ಮ ನವರಸದಿಂದ ಜೀತನಗೊಳಿಸಿವೆ. ಈ ಸಹಸ್ರಾರು ವರ್ಷಗಳ ಕಾಲಮಾನದಲ್ಲಿ ಕೆಲವು ವೇಳೆ ತಮ್ಮ ಮಾರ್ಗವನ್ನೇ ಬದಲಾಯಿಸಿವೆ ; ಬತ್ತಿದಂತೆಯೂ ಭಾಸವಾಗುತ್ತವೆ, ಆದರೂ ತಮ್ಮ ಮೂಲವೈಶಿಷ್ಟ್ಯ ವನ್ನು ಕಾಪಾಡಿಕೊಂಡಿವೆ. ಜೀವನದಲ್ಲಿ ಒಂದು ದೃಢವಾದ ಆಸಕ್ತಿ ಇಲ್ಲದಿದ್ದರೆ ಅದು ಸಾಧ್ಯವಾಗು ತ್ರಿರಲಿಲ್ಲ. ಈ ಜೀವಧಾರಣಶಕ್ತಿಯೇ ಒಂದು ಗುಣವಲ್ಲ. ಭಾರತದಲ್ಲಿ ಅನೇಕ ವರ್ಷಗಳಿಂದ ಕಂಡು ಬಂದಿರುವಂತೆ ಜಡಜೀವನ, ಕ್ಷಯಸೀಡಿತಜೀವನಕ್ಕೂ ಕಾರಣವಾಗಿದೆ. ಆದರೂ ಮೇಲಿಂದ ಮೇಲೆ ಯುದ್ಧಗಳ- ಕ್ಷೋಜೆಗಳ ಆಘಾತದಿಂದ ಒಂದು ಸುಪ್ರತಿಷ್ಠಿತವೂ, ಉನ್ನತವೂ ಆದ ನಾಗರಿ ಕತೆ ಕುಸಿದು ಬೀಳುತ್ತಿರುವ ಈ ಕಾಲದಲ್ಲಿ ಅದು ನಾವು ಗಮನಿಸಬೇಕಾದ ಅತಿ ಮುಖ್ಯ ವಿಷಯ, ಎಲ್ಲವೂ ಕರಗಿ ನೀರಾಗುತ್ತಿರುವ ಈ ಮಹಾಯುದ್ಧದ ಮೂಸೆಯಿಂದ ಮಾನವಕುಲದ ಮಹತ್ಸಾಧನೆ ಗಳನ್ನೆಲ್ಲ ಉಳಿಸಿಕೊಂಡು, ಇದ್ದ ಲೋಪದೋಷಗಳನ್ನೆಲ್ಲ ನಿವಾರಿಸಿ. ಇಲ್ಲದುದನ್ನು ಸೇರಿಸಿ ಪಾಶ್ಚಾತ್ಯ ಪೌರ್ವಾತ್ಯಗಳೆರಡಕ್ಕೂ ಮೆಚ್ಚುಗೆಯಾಗುವ ಸರ್ವಸುಂದರ ಸಂಸ್ಕೃತಿಯೊಂದು ಒಡಮೂಡುವುದೆಂದು ನಮ್ಮ ಹಿರಿಯಾಸೆ. ಆದರೂ ವಸ್ತುಗಳ ಮತ್ತು ಮನುಷ್ಯ ಜೀನಿಗಳ ನಾಶಮಾತ್ರವಲ್ಲದೆ, ಜೀವನಕ್ಕೆ ಒಂದು ಅರ್ಥಕೊಡುವ ಅಗತ್ಯವಾದ ಪುರುಷಾರ್ಥಗಳ ಬಿಡುವಿಲ್ಲದ ಮತ್ತು ವ್ಯಾಪಕವಾದ ನಾಶ ಗಮನಾರ್ಹವಾಗಿದೆ. ಇಂದಿನ ಉನ್ನತ ಔದ್ಯೋಗಿಕ ನಾಗರಿಕತೆಯಿಂದ ನಾವು ಅನೇಕ ಮಾರ್ಗ ಗಳಲ್ಲಿ ಅದ್ಭುತ ಪ್ರಗತಿ ಪಡೆದು ಹಿಂದೆಂದೂ ಕಾಣದ ಶ್ರೇಷ್ಠಸುಖಜೀವನ ನಡೆಸುತ್ತಿದ್ದರೂ ಅದರಲ್ಲಿ ಏನಾದರೂ ಒಂದು ಮುಖ್ಯ ಲೋಪವಿದೆಯೆ? ಆತ್ಮನಾಶದ ಬೀಜ ಅದರಲ್ಲಿಯೇ ಅಡಗಿದೆಯೆ?
ಪರರಾಷ್ಟ್ರದ ದಾಸ್ಯಕ್ಕೆ ಒಳಗಾದ ದೇಶ ಇಂದಿನ ಸ್ಥಿತಿಯನ್ನು ಮರೆತು ಗತಕಾಲದ ಕನಸುಗಳಲ್ಲಿ ಗತವೈಭವದ ಸ್ಮರಣೆಯಲ್ಲಿ ಮನಶ್ಶಾಂತಿ ಪಡೆಯಲು ಯತ್ನಿಸುತ್ತದೆ. ನಮ್ಮಲ್ಲಿ ಅನೇಕರು ಇದ ನ್ನೊಂದು ಅಪಾಯಕಾರಕ ಹುಚ್ಚು ಕಸಬನ್ನಾಗಿ ಮಾಡಿಕೊಂಡಿದ್ದಾರೆ. ಪ್ರಪಂಚದಲ್ಲಿ ಇತರ ಅನೇಕ ವಿಷಯಗಳಲ್ಲಿ ನಾವು ಬಹಳ ಹೀನಸ್ಥಿತಿಯಲ್ಲಿದ್ದರೂ, ಅಧ್ಯಾತ್ಮದಲ್ಲಿ ಮಾತ್ರ ನಾವು ಇನ್ನೂ ಅತ್ಯುನ್ನತ ಸ್ಥಿತಿಯಲ್ಲಿಯೇ ಇದ್ದೇನೆಂದು ಭಾವಿಸುವುದೂ ತಪ್ಪು. ದೇಶದಲ್ಲಿ ಸ್ವಾತಂತ್ರ್ಯ ಮತ್ತು ಅವಕಾಶ ಇಲ್ಲದಿರುವಾಗ, ಅಥವ ಉಪವಾಸ ಮತ್ತು ಸಂಕಟ ತಾಂಡವವಾಡುತ್ತಿರುವಾಗ ಆಧ್ಯಾತ್ಮಿಕನಾಗಲಿ, ಇತರ ಯಾವುದೇ ಉನ್ನತಿಯನ್ನ್ಲೇ ಆಗಲಿ ಹೊಂದಲು ಸಾಧ್ಯವೇ ಇಲ್ಲ. ಅನೇಕ ಪಾಶ್ಚಾತ್ಯ
೬೨ ಭಾರತ ದರ್ಶನ
ಲೇಖಕರು ಭಾರತೀಯರು ಪರಲೋಕಾಸಕ್ತರು ಎಂಬ ಭಾವನೆಯನ್ನು ಪುಸ್ಟೀಕರಿಸಿದ್ದಾರೆ. ಎಲ್ಲ ದೇಶಗಳಲ್ಲಿ ಬಡವರು ಮತ್ತು ಅದೃಷ್ಟ ಹೀನರು ಕ್ರಾಂತಿ ಪುರುಷರಾಗದಿದ್ದರೆ ಸ್ವಲ್ಪಮಟ್ಟ ಗಾದರೂ ಪರಲೋಕಸಾಧಕರಾಗಲೇ ಬೇಕು, ಕಾರಣ ಈ ಪ್ರಪಂಚದಲ್ಲಿ ಅವರಿಗೆ ಸ್ಥಾನವಿಲ್ಲ. ಪರದಾಸ್ಯ ದಲ್ಲಿರುವ ಜನರ ಗತಿಯೂ ಅಷ್ಟೇ.
ಮನುಷ್ಯ ಪ್ರಾಪ್ತವಯಸ್ಕನಾಗುತ್ತ ಬಂದಂತೆ ಬಾಹ್ಯ ವಾಸ್ತವಿಕ ಪ್ರಪಂಚದಲ್ಲಿ ಮಾತ್ರ ಮಗ್ನ ನಾಗುವುದಿಲ್ಲ; ತೃಪ್ತಿಯನ್ನೂ ಸಡೆಯಲಾರ, ಯಾವುದಾದರೊಂದು ಒಳ ಅರ್ಥ, ಮಾನಸಿಕ ಅತ್ಮ ತೃಪ್ತಿ ಬೇಕು. ಜನಾಂಗಗಳು, ನಾಗರಿಕತೆಗಳು ಪ್ರಬುದ್ಧಮಾನಕ್ಕೆ ಬಂದು, ಹಳತಾದ ಮೇಲೆ ಅವುಗಳಿಗೂ ಅದೇ ರೀತಿ ತೃಪ್ತಿ ಬೇಕು. ಪ್ರತಿಯೊಂದು ನಾಗರಿಕತೆಗೆ, ಪ್ರತಿಯೊಂದು ಜನಾಂಗಕ್ಕೆ ಈ ರೀತಿ ಬಾಹ್ಯಜೀವನ, ಅಂತರಂಗಜೀವನ ಎಂದು ಎರಡು ಸಮಾನಾಂತರ ವಾಹಿನಿಗಳಿನೆ. ಎಲ್ಲಿಯ ವರೆಗೆ ಎರಡೂ ಮಿಳಿತವಾಗಿ ಅಥವ ಸಮಾಪವರ್ತಿಯಾಗಿ ಪ್ರವಹಿಸುತ್ತವೆಯೋ ಅಲ್ಲಿಯವರೆಗೆ ಒಂದು ಸಮತೂಕ, ಚಿರಸ್ಸಾಯಿತ್ವ ಇರುತ್ತದೆ. ಅವು ದೂರವಾದೊಡನೆ ಮನಃಕ್ಷೇಶದ, ಆತ್ಮನಾಶದ ಹೋರಾಟ ಆರಂಭವಾಗುತ್ತದೆ.
ಖಯಗ್ರೇದ ಸಂಹಿತೆಗಳ ಕಾಲದಿಂದ ಜೀವನ ಮತ್ತು ಭಾವನೆಗಳ ಈ ಎರಡು ಲಹರಿಗಳ ಬೆಳ ವಣಿಗೆಯನ್ನೂ ಕಾಣುತ್ತೇವೆ, ಮೊದಮೊದಲಿನ ಸೂಕ್ತಗಳಲ್ಲಿ ಬಾಹ್ಯಪ್ರ ಸಂಚ, ಪ್ರಕೃತಿಯಸೌಂದರ್ಯ ಮತ್ತು ರಹಸ್ಯ, ಜೀವನೋತ್ಸಾಹ ಮತ್ತು ಸತ್ವ ಇವುಗಳನ್ನೇ ಕಾಣುತ್ತೇವೆ. ಗ್ರೀಕರ ಒಲಿಂಪಸ್ ದೇವತೆಗಳಂತೆ ನಮ್ಮ ದೇವರುಗಳೂ ದೇವತೆಗಳೂ ತುಂಬ ಮಾನವಸಹಜ ಸ್ವಭಾವದವರು, ಮಾನನ ಸ್ತ್ರೀಪುರುಷರ ಸಂಗಡ ಬಂದು ಬೆರತುಕೊಳ್ಳು ತ್ತಾರೆ. ಇಬ್ಬರ ಮಧ್ಯೆ ನಿರ್ದಿಷ್ಟ ಭೇದಭಾವನೆಯ ಗೆರೆ ಇಲ್ಲ. ಅನಂತರ ವಿಚಾರಶಕ್ತಿ ಮೂಡಿ, ಆಲೋಚನೆಗಾರಂಭವಾಗಿ ಬೇರೊಂದು ಪ್ರಪಂಚದ ರಹಸ್ಯ ಹಿರಿದಾಗುತ್ತದೆ. ಜೀವನನೇನೋ ಸಂತುಷ್ಟವಾಗಿ ಮುಂದುವರಿಯುತ್ತದೆ. ಆದರೆ ಅದರ ಬಾಹ್ಯ ಪ್ರಕಾಶನಗಳ ಕಡೆಗೆ ಒಂದು ತಾತ್ಸಾರಭಾನ ಮೂಡುತ್ತದೆ. ದೃಷ್ಟಿ ಅದೃಶ್ಯ ಪ್ರಪಂಚದಿಡೆ ತಿರುಗಿದಂತೆ ಸಾಧಾರಣವಾಗಿ ಕಂಡು, ಕೇಳಿ, ಅನುಭವಿಸಲಾಗದ ರೀತಿಯ ಒಂದು ಔದಾಸೀನ್ಯಭಾವನೆ ಜೀವನದಕಡೆ ಬೆಳೆಯುತ್ತದೆ. ಇವೆಲ್ಲದರ ಉದ್ದೇಶವೇನು? ಪ್ರಪಂಚದ ಗುರಿ ಏನು? ಗುರಿ ಇದ್ದರೆ ಮನುಷ್ಯ ಜೀವನವನ್ನು ಅದರೊಂದಿಗೆ ಸಮರಸಗೊಳಿಸುವುದು ಹೇಗೆ? ವ್ಯಕ್ತ ಅವ್ಯಕ್ತ ಪ್ರಸಂಚಗಳಿಗೆ ಒಂದು ಸಮರಸದ ಸಂಬಂಧೆ ಕಲ್ಪಿಸಲು ಸಾಧ್ಯವೆ? ಆ ರೀತಿ ಜೀವನಕ್ಕೊಂದು ಸರಿಯಾದ ಮಾರ್ಗ ಕಂಡುಹಿಡಿಯಲು ಸಾಧ್ಯವೆ?
ಈ ರೀತಿ ಇತರ ದೇಶಗಳಲ್ಲಿ ಕಂಡುಬರುವಂತೆ ಇಂಡಿಯದಲ್ಲಿ ಸಹ ಭಾವನೆ ಮತ್ತು ಕಾರ್ಯಗಳ ದ್ವಂದ್ವ ವಾಹಿನಿಯನ್ನು ಜೀವನ ಸ್ವೀಕಾರ ಮತ್ತು ಜೀವನ ನಿಮುಖತೆಗಳನ್ನು-ಕಾಲ ಬದಲಾಯಿಸಿ ದಂತೆ ಒಂದುಬಾರಿ ಜೀವನ ಸ್ವೀಕಾರಕ್ಕೆ ಪ್ರಾಮುಖ್ಯತೆ ಇನ್ನೊಂದುಬಾರಿ ಜೀವನ ವಿಮುಖತೆಗೆ ಪ್ರಾಮುಖ್ಯತೆ, ಈ ರೀತಿ ಒಟ್ಟಿಗೆ ಹರಿಯುವದನ್ನು ಕಾಣಬಹುದು. ಆದರೂ ಈ ಸಂಸ್ಕೃತಿಯ ಮೂಲ ಹಿನ್ನೆಲೆ ಪರಲೋಕದಲ್ಲಿ; ಇಹಲೋಕದ ನಿಷ್ಟ್ರಯೋಜಕತೆಯಲ್ಲಿ. ದಾರ್ಶನಿಕ ಭಾಷೆಯಲ್ಲಿ ಪ್ರಪಂಚವೆಲ್ಲ ಮಾಯೆ ಎಂದಾಗ ಆ ಭಾವನೆ ಸಹ ನಿರಸೇಕ್ಷವಲ್ಲ. (ಫ್ಲೇಟೋನ ಸತ್ಯತೆಯ ನೆರಳಿ ನಂತೆ ಅದು) ಅಂತಿಮ ಸತ್ಯ ಎಂಬುದರ ಸಾಪೇಕ್ಷ ಭಾವನೆ ಮಾತ್ರ ಇದ್ದಂತೆ ಪ್ರಪಂಚವನ್ನು ಅಂಗೀ ಕರಿಸಿ ಅದರ ಜೀವನ ನಡೆಸಿ, ಅದರ ನಾನಾ ಸೌಂದರ್ಯಾನುಭವವನ್ನು ಪಡೆಯಿತು. ತನ್ನ ಶಾಖೋಸ ಶಾಖೆಗಳಾದ ಅನೇಕ ಮತಗಳಲ್ಲಿ ಕಂಡು ಬರುವಂತೆ ಪ್ರಾಯಶಃ ಸೆಮಿಟಿಕ್ ಸಂಸ್ಕೃತಿಯೂ ಮತ್ತು ಆರಂಭ ದಿನಗಳ ಕ್ರೈಸ್ತ ಮತವೂ ಖಂಡಿತವಾಗಿಯೂ ಹೆಚ್ಚು ಸರೋಕ್ಷ ಮಾರ್ಗಿಗಳಾಗಿದ್ದವು. ಟ. ಇ. ಲಾರೆನ್ಸ್ ಹೇಳುವಂತೆ “ ಉಳಿದ ಅಥವ ಅಳಿದ ಎಲ್ಲ ಸೆಮಿಟಿಕ್ ಮತಗಳಲ್ಲಿದ್ದ ಸಾಮಾನ್ಯ ತಳಹದಿ ಎಂದರೆ ಪರಲೋಕ ಚಿಂತನೆ”. ಇದರಿಂದ ಸ್ವೇಚ್ಛಾ ಪ್ರವರ್ತನೆಗೆ ಇಲ್ಲವೆ ಆತ್ಮನಿಗ್ರಹಕ್ಕೆ ಎಡೆಯಾಯಿತು.
ಭಾರತ ಸಂಶೋಧನೆ ೬4
ಭಾರತೀಯರು, ತಮ್ಮ ಸಂಸ್ಕೃತಿಯ ಎಲ್ಲ ಉಚ್ಛಾ )ಯಸ್ಸ್ಥಿತಿಗಳಲ್ಲಿ ಜೀವನದಲ್ಲಿಯೂ ಪ್ರಕೃತಿ ಯಲ್ಲಿಯೂ ಪೂರ್ಣ ಆನಂದಾನುಭವವನ್ನು ಪಡೆಯುತ್ತಿದ್ದರು. ಜೀವನರೀತಿ, ಸಂಗೀತ, ಸಾಹಿತ್ಯ, ಗಾನ, ನೃತ್ಯ, ಚಿತ್ರಕಲೆ, ನಾಟಿಕ ಇವುಗಳ ಪ್ರಗತಿಯಲ್ಲಿ ವಿಡಂಬನಾತ್ಮಕ ಲೈಂಗಿಕ ಶಾಸ್ತ್ರದ ಪ್ರಗತಿ ಯಲ್ಲಿ ಸಹ ಒಂದು ಪರಮ ಸುಖವನ್ನು ಕಾಣುತ್ತಿದ್ದರು. ಪರಲೋಕಚಿಂತನೆ ಅಥವ ಇಹಲೋಕದ ನಿಸ್ಸಾರತೆಯ ಆಧಾರದ ಮೇಲೆ ನಿಂತ ಯಾವ ಜೀವನ ದೃಷ್ಟಿಯಲ್ಲೂ, ಸಂಸ್ಕೃತಿಯಲ್ಲೂ ಈ ಬಗೆಯ ವಿವಿಧ ರೀತಿಯ ಪೂರ್ಣ ತೇಜಸ್ವಿ ಜೀವನದ ನಿದರ್ಶನಗಳನ್ನು ಕಾಣಲು ಸಾಧ್ಯವಿಲ್ಲ. ಮೂಲತಃ ಪರಲೋಕ ಚಿಂತನೆಯಲ್ಲೇ ಮಗ್ನನಾದ ಯಾವ ಸಂಸ್ಕೃತಿಯೂ ಸಾವಿರಾರು ವರ್ಷಗಳು ಬಾಳಿ ಬದುಕಲೂ ಸಾಧ್ಯವಿಲ್ಲ.
ಆದರೂ ಕೆಲವರು ಭಾರತೀಯ ಭಾವನೆ ಮತ್ತು ಸಂಸ್ಕೃತಿ ಎಂದರೆ ಮುಖ್ಯವಾಗಿ ಜೀವನ ನಿರಸನ ತತ್ವವನ್ನು ಅವಲಂಬಿಸಿದೆ, ಜೀವನದ ಅಸ್ತಿತ್ವವನ್ನಲ್ಲ ಎಂದು ಭಾವಿಸಿದ್ದಾರೆ. ಈ ಎರಡು ತತ್ವಗಳೂ ಸ್ವಲ್ಪ ಹೆಚ್ಚು ಸ್ವಲ್ಪ ಕಡಮೆ ಪ್ರಮಾಣದಲ್ಲಿ ಎಲ್ಲ ಪುರಾತನ ಸಂಸ್ಕೃತಿಗಳಲ್ಲೂ ಧರ್ಮ ಗಳಲ್ಲೂ ಕಂಡು ಬರುತ್ತದೆ. ಆದರೂ, ಕೆಲವು ದರ್ಶನಗಳು ಜೀವನ ನಿರಸನಕ್ಕೆ ಪ್ರಾಮುಖ್ಯತೆ ತೋರಿದರೂ, ಭಾರತೀಯ ಸಂಸ್ಕೃತಿ ಮಾತ್ರ ಒಟ್ಟಿನಲ್ಲಿ ಜೀವನ ನಿರಸನಕ್ಕೆ ಪ್ರಾಮುಖ್ಯತೆ ಕೊಡ ಲಿಲ್ಲ. ಇದರಲ್ಲಿ ಕಂಡುಬರುವ ನಿರಸನ ದೃಷ್ಟಿ ಸಹ ಕ್ರೈಸ್ತ ಮತದಲ್ಲಿ ಕಾಣುವುದಕ್ಕಿಂತ ಕಡಮೆ. ಬೌದ್ಧ ಮತ್ತು ಜೈನ ಧರ್ಮಗಳು ಜೀವನದ ನಿಮುಖತೆಯನ್ನು ಬೋಧಿಸಿದವು. ಭಾರತೀಯ ಇತಿ ಹಾಸದಲ್ಲಿ ಒಂದು ಕಾಲದಲ್ಲಿ, ಜನರು ಅಧಿಕ ಸಂಖ್ಯೆಯಲ್ಲಿ ಬೌದ್ಧ ವಿಹಾರಗಳಲ್ಲಿ ವಾಸಮಾಡುತ್ತ ಇದ್ದಾಗ ಜನತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವನನಿಮುಖತೆಯನ್ನು ಕಾಣಬಹುದಿತ್ತು. ಇದಕ್ಕೆ ಕಾರಣ ನನಗೆ ತಿಳಿಯದು. ಇದೇ ರೀತಿ ಅಥವ ಇನ್ನು ದೊಡ್ಡ ಪ್ರಮಾಣದಲ್ಲಿ ಯೂರೋಪಿನ ಮಧ್ಯ ಯುಗದಲ್ಲಿ; ಪ್ರಪಂಚ ಮುಳುಗಿ ಹೋಗುತ್ತದೆ, ಎಂಬ ಭಾವನೆ ಬಹುಜನರಲ್ಲಿ ಹರಡಿದ್ದುದನ್ನು ಕಾಣ ಬಹುದು. ಪ್ರಾಯಶಃ ರಾಜಕೀಯ ಆರ್ಥಿಕ ಕಾರಣಗಳಿಂದ ಉಂಟಾದ ನಿರಾಶಾಭಾವನೆಯಿಂದ ಈ ರೀತಿ ಆತ್ಮತ್ಯಾಗದ ಜೀವನವು ನಿರಸನ ಬುದ್ಧಿಯನ್ನು ಹುಟ್ಟಿ ಸಿರಬಹುದು,
ತಾತ್ವಿಕ ಪ್ರವೇಶ ಅಥವ ಪ್ರವೇಶಗಳು ಏನೆ ಇರಲಿ, ಬೌದ್ಧಮತ ವಿಪರೀತಕ್ಕೆ ಹೋಗುವುದಿಲ್ಲ, ಮಧ್ಯವರ್ತಿಯಾದ ಸ್ವರ್ಣಮಾರ್ಗದ ಮತ ಅದು, ನಿರ್ವಾಣದ ಕಲ್ಪನೆ ಸಹ ಅನೇಕರು ತಿಳಿದಿರು ವಂತೆ ಒಂದು ಬಗೆಯ ಶೂನ್ಯತೆಯಲ್ಲ. ಅದು ಒಂದು ನಿಯತಸ್ಥಿ ತಿ. ಆದರೆ ಮಾನವನ ಕಲ್ಪನೆಗೆ ಎಟುಕದ ಕಾರಣ ಅದನ್ನು ನಿಸೇಧಾರ್ಥಕ ಶಬ್ದಗಳಿಂದ ವಿವರಿಸಿದರು. ಭಾರತೀಯ ಭಾವನೆ ಮತ್ತು ಸಂಸ್ಕೃತಿಯ ಆದರ್ಶಫಲವಾದ ಬೌದ್ಧಮತ ಜೀವನ ನಿರಸನ ಅಥವ ತ್ಯಾಗದ ಧರ್ಮವಾ ಗಿದ್ದರೆ ಅದರ ಪ್ರಭಾವ ಕೋಟ್ಯಂತರ ಬೌದ್ಧ ಧರ್ಮಿಗಳ ಮೇಲೆ ಆಗಬೇಕಾಗಿತ್ತು. ಆದರೆ ನಿಶ್ಚಯವಾಗಿ ನೋಡಿದರೆ ಬೌದ್ಧ ಧರ್ಮ ಹೆರಡಿರುವ ರಾಷ್ಟ್ರಗಳಲ್ಲಿ ಅದರ ವಿರೋಧವೇ ಕಾಣು ತ್ತಿದೆ... ಜೀವನದಲ್ಲಿ ಆಸ್ತಿಕತೆಯಿಂದ ಏನಾಗಬಹುದು ಎಂಬುದಕ್ಕೆ ದೊಡ್ಡ ನಿದರ್ಶನ ಅದು,
ಭಾರತೀಯ ದರ್ಶನಗಳು ಜೀವನದ ಅಂತಿಮ ಗುರಿಯ ಕಡೆ ಹೆಚ್ಚು ಗಮನ ಕೊಡುತ್ತಿದ್ದುಡೆ ಈ ಒಂದು ಗೊಂದಲಕ್ಕೆ ಕಾರಣವಿರಬಹುದು. ತನ್ನ ತತ್ವದ ಪಾರಲೌಕಿಕ ವಿಷಯವನ್ನು ಮರೆ ಯಲು ಅದಕ್ಕೆ ಎಂದೂ ಸಾಧ್ಯವಿಲ್ಲ. ಆದ್ದರಿಂದ ತುಂಬು ಜೀವನವನ್ನು ಸ್ವೀಕರಿಸಿದರೂ, ಜೀವನ ದಾಸ್ಯಕ್ಕೆ ಜೀವನದ ಬಲಿಗೆ ಒಪ್ಪಲಿಲ್ಲ. ನಿಮ್ಮ ಸರ್ವ ಬಲವನ್ನೂ, ಶಕ್ತಿಯನ್ನೂ ಉಪಯೋಗಿಸಿ ನ್ಯಾಯವಾದ ಕರ್ಮಮಾಡಿ, ಕರ್ಮಕ್ಕೆ ದಾಸರಾಗಬೇಡಿ, ಆ ಕರ್ಮದ ಫಲಕ್ಕಾಗಿ ಕಾತರರಾಗಬೇಡಿ ಎಂದು ಸಾರಿತು. ಜೀವನದಲ್ಲಿ, ಕರ್ಮದಲ್ಲಿ ಒಂದು ನಿಷ್ಕಾಮ ಭಾವನೆಯನ್ನು ಕಲಿಸಿತು; ಅವುಗಳಿಂದ ವಿಮುಖತೆಯನ್ನ್ನಲ್ಲ. ಇತರ ಅನೇಕ ದರ್ಶನಗಳಲ್ಲಿ ಕಂಡು ಬರುವಂತೆ ಭಾರತೀಯ ಭಾವನೆ ಮತ್ತು ದರ್ಶನದಲ್ಲಿ ಈ ನಿಷ್ಕಾಮಭಾವನ್ಮೆಉದ್ದಕ್ಕೂ ಹರಿದುಬಂದಿದೆ. ಇದು ವ್ಯಕ್ತ ಮತ್ತು ಅವ್ಯಕ್ತ ಪ್ರಪಂಚ ಗಳ ಮಧ್ಯೆ ಸರಿಯಾದ ಸಮತೂಕ ಮತ್ತು ನಿಲುವು ಇರುವುದು ಅವಶ್ಯವೆಂದು ಇನ್ನೊಂದು ರೀತಿಯಲ್ಲಿ
೬9 ಭಾರತ ದರ್ಶನ
ಹೇಳಿದಂತೆ, ಏಕೆಂದರೆ ವ್ಯಕ್ತ ಪ್ರಪಂಚದಲ್ಲಿ ಕರ್ಮ ಬಂಥನವೇ ಹೆಚ್ಚಾದರೆ ಇನ್ನೊಂದು ಪ್ರಪ ಂಚನೇ ಮರೆತು ಮಾಯವಾಗುತ್ತದೆ ಮತ್ತು ಆ ಕರ್ಮ ಅಂತಿಮ ಗುರಿಯಿಲ್ಲದುದಾಗುತ್ತದೆ.
ಭಾರತೀಯ ಮನಸ್ಸಿನ ಈ ಮೊದಲ ಸಾಹೆಸೋದ್ಯಮಗಳಲ್ಲಿ ಸತ್ಯಕ್ಕೆ ಮಹತ್ವವಿದೆ, ಸತ್ಯದ ಅನಲಂಬನೆಯಿದೆ, ಸತ್ಯಸರಾಯಣತೆ ಇದೆ. ಜಾತಿ ಮತ ಸಿದ್ದಾಂತಗಳು ಅಪೌರುಷೇಯ ದರ್ಶನಗಳೂ ಆ ಮಟ್ಟಕ್ಕೆ ಏರಲಾರದ ಅಲ್ಪಮತಿಗಳಿಗೆ ಮಾಸಲಾಗಿದೆ. ಸ್ವಾನುಭವದ ಜ್ಞಾನ ಪ್ರಯೋಗದಿಂದ ವಿಷಯ ಪ್ರವೇಶ ಮಾಡುತ್ತಿದ್ದ ಕಾಲ ಅದು. ಎಲ್ಲ ಭಾವಮಯ ಮತ್ತು ಭೌತಾತೀತ ಅನುಭನಗಳಂತೆ ಅವ್ಯಕ್ತ ಪ್ರಪಂಚದ ಆ ಅನುಭವ ವ್ಯಕ್ತ ಬಾಹ್ಯ ಪ್ರಸಂಚದ ಅನುಭವಕ್ಕಿಂತ ಭಿನ್ನವಿರುತ್ತಿತ್ತು. ನಮಗೆ ಗೋಚರವಿರುವ ಮೂರು ಪರಿಮಾಣಗಳ ಪ್ರಪಂಚವನ್ನು ಮಾರಿದ ಬೇರೊಂದು ವಿಶಾಲ ಪ್ರಪಂಚಕ್ಕೆ ಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ಅದನ್ನು ಮೂರು ಪರಿಮಾಣಗಳಲ್ಲಿ ವಿವರಿಸುವುದೂ ಶಕ್ಕವಿರಲಿಲ್ಲ... ಆ ಅನುಭವ ಏನು, ಅದು ಸತ್ಯ ಮತ್ತು ವಾಸ್ತವಿಕತೆಯ ಅಂಶ ಏನಾದರೂ ಇರುವ ಒಂದು ದಿವ್ಯದೃಷ್ಟಿಯೇ ಅಥವ ಸಿದ್ಧಿಯೆ ಅಥವ ಕಾಲ್ಪನಿಕ ದೃಷ್ಟಿಭ್ರಮೆಯೆ ನನಗೆ ತಿಳಿಯದು, ಪ್ರಾಯಶಃ ಅನೇಕ ವೇಳೆ ಆತ್ಮವಂಚನೆಯೂ ಇರಬಹುದು. ಆದರೆ ಮತತತ್ವದ ದೇವತಾಶಾಸ್ತ್ರದ ಅವಲಂಬನೆಯಿಲ್ಲದೆ ಸ್ವಪ್ರಯತ್ನದಿಂದ ಜೀವನದ ಬಾಹ್ಯ ನಿಷಯದಾಜಿ ಏನಿಜೆ ಎಂದು ಕಂಡುಹಿಡಿ ಯಲು ಹೊರಟ ಪ್ರಯತ್ನ ಮತ್ತು ಪ್ರವೇಶ ನನಗೆ ಅತಿ ಮುಖ್ಯ.
ಭಾರತದಲ್ಲಿ ತಾತ್ವಿಕ ಅನ್ವೇಷಣೆ ಕೇವಲ ಕೆಲವು ತಾತ್ವಿಕರ ಅಥವ ಪಂಡಿತರ ಸ್ವತ್ತಾಗಿರಲಿಲ್ಲ ದರ್ಶನವು ಜನತೆಯ ಸಾಮಾನ್ಯ ಧರ್ಮದ ಒಂದು ಮುಖ್ಯ ಅಂಶವಾಗಿತ್ತು. ಕಂಡೂ ಕಾಣದಂತೆ ಹೇಗೋ ಜನ ಜೀವನದಲ್ಲಿ ಪ್ರವಹಿಸಿ ಚೀನದಂತೆ ಇಂಡಿಯದಲ್ಲೂ ಒಂದು ದಾರ್ಶನಿಕ ದೃಷ್ಟಿಯನ್ನು ಹುಟ್ಟಿ ಸಿತು. ಕೆಲವರು ಆ ದರ್ಶನವನ್ನು ಎಲ್ಲ ಘಟನೆಗಳ ಕಾರಣ ಮತ್ತು ಸಿದ್ಧಾಂತಗಳನ್ನು ತಿಳಿದುಕೊಳ್ಳುವ ಗಾಢವಾದ ಜಟಲ ಪ್ರಯತ್ನ, ಜೀವನದ ಗುರಿಯನ್ನು ಅರಿಯುವ ಪ್ರಯತ್ನ, ಜೀವನದ ಅನೇಕ ವಿರೋಧಾಭಾಸಗಳಲ್ಲಿ ಒಂದು ನೈಸರ್ಗಿಕ ಐಕ್ಯತೆಯನ್ನು ಕಂಡುಹಿಡಿಯುವ ಪ್ರಯತ್ನ ಎಂದು ತಿಳಿದಿದ್ದಾರೆ. ಆದರೆ ಬಹುಜನರಿಗೆ ಅದು ಸರಳವಿಷಯವಾಗಿತ್ತು. ಅದು ಅವರಿಗೆ ಅಂತಿಮ ಗುರಿಯಾಗಿ ಕಾರ್ಯಕಾರಣಗಳ ಭಾವನೆಯನ್ನು ಕೊಟ್ಟು ಕಷ್ಟ ನಿಷ್ಟುರಗಳನ್ನು ಎದೆಗೊಟ್ಟು ಎದುರಿಸುವ ಮತ್ತು ಸಂತುಷ್ಟಿ ಮತ್ತು ಸಂಯಮವನ್ನು ಕಳೆದುಕೊಳ್ಳದ ಒಂದು ಅಸಾಧ್ಯ ಧೈರ್ಯವನ್ನು ಅವರಿಗೆ ಕೊಟ್ಟ ತು. “ ಚೀನ ಮತ್ತು ಇಂಡಿಯದ ಸನಾತನ ವಿವೇಕ, ತಾ-ಓ ಅಥವ ಸತ್ಯಮಾರ್ಗದ ಗುರಿ, ಪೂರ್ಣತೆಯನ್ನು ಪಡೆಯುವುದು, ಜೀವನದ ವಿವಿಧ ಕಾರ್ಯವನ್ನು ಜೀವನ ಆನಂದದಲ್ಲಿ ಸಮರಸಗೊಳಿಸುವುದು” ಎಂದು ರವೀಂದ್ರರು ಡಾಕ್ಟರ್ ತಾಯ್-ಚಿತಾವೊಗೆ ಬರೆದರು. ಈ ವಿವೇಕದ ಒಂದು ಅಂಶ ಥಿರಕ್ಷರಕುಕ್ಷಿಗಳೂ ಜ್ಞಾನಶೂನ್ಯರೂ ಆದರೂ ಜನತೆಯ ಮನಸ್ಸಿನಲ್ಲಿ ಮೂಡಿತು. ಏಳುವರ್ಷಗಳ ಕಾಲ ಘೋರಯುದ್ಧ ವನ್ನು ನಡೆಸಿದರೂ ಚೀನೀಯರು ತಮ್ಮ ಧರ್ಮಶ್ರದ್ಧೆಯ 'ನಿಲುವಮ್ನ, ಮನಸ್ಸಿನ ಹರ್ಷವನ್ನು ಕಳೆದುಕೊಳ್ಳದೆ ಇರುವುದನ್ನು ನೋಡಿದ್ದೇವೆ. ಭಾರತದಲ್ಲಿ ನಮ್ಮ ಹೋರಾಟ ಬಹುಕಾಲದಿಂದ ನಡೆದಿದೆ. ಬಡತನ, ಕಷ್ಟಜೀವನ ನಮ್ಮ ಬೆನ್ನು ಅಂಟಬಂದಿವೆ. ಆದರೂ ನಕ್ಕು, ಹಾಡಿ ಕುಣಿದು ನಲಿಯುತ್ತಾರೆ; ಇನ್ನೂ ಜನರು ಆಶಾಶೂನ್ಯರಾಗಿಲ್ಲ.
೭. ಸಂಘಟನೆ ಮತ್ತು ಸಮಾಜ ವ್ಯವಸ್ಥೆ : ಜಾತಿ ಪದ್ಧತಿಯ ಆರಂಭ.
ಆರ್ಯರ ಆಗಮನದಿಂದ ಇಂಡಿಯದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸಿದವು.-- ಜನಾಂಗದ ಸಮಸ್ಯೆ ಗಳು ಮತ್ತು ರಾಜಕೀಯ ಸಮಸ್ಯೆಗಳು. ಸೋತ ದ್ರಾನಿಡರಿಗೆ ಸಹಸ್ರಾರು ವರ್ಷಗಳ ನಾಗರಿಕತೆಯ ಹಿನ್ನೆಲೆ ಇತ್ತು; ಆರ್ಯರು ದ್ರಾವಿಡರಿಗಿಂತ ತಾವು ಬಹಳ ಶ್ರೇಷ್ಠರೆಂದು ಭಾವಿಸಿದ್ದರು, ಆದ್ದರಿಂದ ಇಬ್ಬರಮಥ್ಯೆ ಅಂತರಾಳ ಬಹಳ ದೊಡ್ಡದ್ದಿತ್ತು. ಇದಲ್ಲದೆ ಕೆಲವರು ಹಿಂದುಳಿದ ಅನಾಗರಿಕ ಜನರು,
ಭಾರತ ಸಂಶೋಧನೆ ೬೫
ಅಲೆಮಾರಿಗಳು, ಕಾಡುಜನರು ಇದ್ದರು. ಈ ಜನಗಳ ಮಧ್ಯೆದ ಹೋರಾಟ ಮತ್ತು ಪರಸ್ಪರ ಸರಿ ಣಾಮದಿಂದ ಮುಂದಿನ ಶತಮಾನಗಳಲ್ಲಿ ಭಾರತೀಯ ಜೀವನದಲ್ಲಿ ಪ್ರಚಂಡ ಸರಿಣಾಸೆಮಾಡಿದ ಜಾತಿ ಪದ್ಧತಿಯು ಕ್ರಮೇಣ ರೂಪುಗೊಂಡಿತು. ಪ್ರಾಯಶಃ ಇದು ಆರ್ಯರದೂ ಅಲ್ಲ ದ್ರಾವಿಡರದೂ ಅಲ್ಲ. ಅಂದಿನ ವಾಸ್ತ ವ ಪರಿಸ್ಥಿತಿಗನುಗುಣವಾಗಿ ಸರ ಜನಾಂಗಗಳನ್ನು ಒಂದು ಬಸರ ರಚನೆ ಯಲ್ಲಿ ಒಟ್ಟು ಗೂಡಿಸುವ ಪ್ರಯತ್ನ. ಆದರೆ ಅದರ ಬೆಲೆಯನ್ನು ತದನಂತರದ ಮೌಲ್ಯಗಳಿಂದ ಅಥವ ಬೆಳವಣಿಗೆಯಿಂದ 'ಫಿಷೃರ್ಷೆಮಾಡಲು ಸಾಧ್ಯವಿಲ್ಲ. ಆ ಕಾಲಕ್ಕೆ ಅದು ಸರಿತೋರಿತು. ಪ್ರಾಯಶಃ ಚೀನಾ ಒಂದು ಬಿಟ್ಟರೆ ಉಳಿದೆಲ್ಲ ನಾಗರಿಕತೆಗಳಲ್ಲಿ ಈ ಬಗೆಯ ಒಂದು ವಿಂಗಡಣೆ ನಡೆದಿದೆ. ಇರಾಣದಲ್ಲಿ ಸಸ್ಸೇನಿಯನ್ ಯುಗದಲ್ಲಿ ಆರ್ಯರ ಇನ್ನೊಂದು ಶಾಖೆಯಲ್ಲಿ ನಾಲ್ಕು ಪಂಗಡಗಳಿದ್ದವು. ಆದರೆ ಅವು ಕಠಿಣ ಜಾತಿಗಳಾಗಿ ಪರಿಣಮಿಸಲಿಲ್ಲ. ಗ್ರೀಸ್ ಮೊದಲುಗೊಂಡು ಈ ಎಲ್ಲ ಪುರಾತನ ನಾಗರೀಕತೆಗಳಲ್ಲಿ ಸಾಮೂಹಿಕ ಗುಲಾಮಗಿರಿಯಿತ್ತು. ಮನೆಯ ಆಳುಗಳು ಕೆಲವರಿದ್ದರೂ ಭಾರತದಲ್ಲಿ ಅ ಬಗೆಯ ಸಾಮೂಹಿಕದಾಸ್ಯ ಇರಲಿಲ್ಲ. ಫ್ಲೇಟೊ ತನ್ನ "ರಿಪಬ್ಲಿಕ್ ನಲ್ಲಿ ಚಾತುರ್ನರ್ಣಕ್ಕೆ ಸಮಾನವಾದ ನಾಲ್ಕು ಪಂಗಡಗಳನ್ನು ಹೇಳುತ್ತಾನೆ. ಮಧ್ಯಯುಗದ ಕ್ಯಾಥೋಲಿಕ್ ಮತದಲ್ಲಿ ಸಹ ಈ ಬಗೆಯ ಭೇದಗಳಿದ್ದವು.
ಆರ್ಯರು ಮತ್ತು ಅನಾರ್ಯರ ಮಧ್ಯೆ ಗೆರೆಕೊರೆದಂತೆ ಕಟ್ಟುನಿಟ್ಟಾದ ವಿಭಜನೆಯಿಂದ ಜಾತಿ ಗಳಾದವು. ಅನಾರ್ಯರನ್ನು ಪುನಃ ದ್ರಾವಿಡ ಜನಾಂಗಗಳು, ಅನಾಗರಿಕರು ಎಂದು ವಿಂಗಡಿಸಿ ದರು, ಆರ್ಯರೆಲ್ಲ ಒಂದೇ ಗುಂಪಿನವರಾಗಿದ್ದರು. ಒಳಭೇದಗಳಿರಲಿಲ್ಲ ಆರ್ಯ ಶಬ್ದದ ಮೂಲಧಾತುವಿನ ಅರ್ಥ " ಉಳು ಎಂದು, ಆರ್ಯರೆಲ್ಲರೂ ಕೃಷಿಕರಾಗಿದ್ದರು. ವ್ಯವಸಾಯದಲ್ಲಿ ನಿರತರಾಗಿರುವವರಿಗೆ ಗೌರವವಿತ್ತು. ನೆಲವನ್ನು ಉಳುವ ಕೃಷಿಕ ಪುರೋಹಿತನಾಗಿ, ಸೈನಿಕನಾಗಿ, ವ್ಯಾಪಾರಿಯಾಗಿ ಕೆಲಸಮಾಡುತ್ತಿದ್ದ. ಪೌರೋಹಿತ್ಯಕ್ಕೆಂದು ಒಂದು ಮಾಸಲಾದ ಪಂಗಡವಿರಲಿಲ್ಲ. ಆರ್ಯರನ್ನು ಅನಾರ್ಯರಿಂದ ಪ್ರತ್ಯೇಕಿಸಲು ವ್ಯವಸ್ಥೆ ಗೊಳಿಸಿದ ಜಾತಿ ವಿಭಜನೆಗಳು ಆರ್ಯರ ಮೇಲೆ ಪರಿಣಾಮಮಾಡಿದವು. ಕಾರ್ಯವಿಭಜನೆ, ಪ್ರಾವೀಣ್ಯತೆ ಹೆಚ್ಚಿದಂತೆ ಹೊಸಸಂಗಡಗಳಾಗಿ ಹೊಸಜಾತಿಗಳಾದವು.
ಗೆದ್ದವರು ಸೋತವರನ್ನು ನಿರ್ನಾಮಮಾಡುವುದು ಅಥವ ಗುಲಾಮರನ್ನಾಗಿ ಮಾಡುವುದೇ ವಾಡಿಕೆಯಾಗಿದ್ದ ಕಾಲದಲ್ಲಿ ಈ ಜಾತಿಪದ್ಭತಿಯು ಬಹುವಿಧೆ ಕಾರ್ಯವೈಶಿಷ್ಟ್ಯಕ್ಕನುಗುಣವಾಗಿ ಒಂದು ಶಾಂತಿಯುತ ಪರಿಹಾರ ಮಾರ್ಗವನ್ನು ತೋರಿತು. ಜೀವನವಿಭಜನೆಗಳಾದವು. ಕೃಷಿಕ ಜನಸಮುದಾಯದಿಂದ ಕೃಷಿ, ಕೈಗಾರಿಕೆ, ವ್ಯಾಪಾರವನ್ನವಲಂಬಿಸಿದವರು ವೈಶ್ಯರಾದರು ; ರಾಜರು, ಯೋಧರು, ಕ್ಷತ್ರಿಯರಾದರು; ರಾಷ್ಟ್ರದ ಆದರ್ಶಗಳನ್ನು ಕಾಪಾಡಿಕೊಂಡು ಬಂದು, ಅನುಷ್ಠಾನ ದಲ್ಲಿಟ್ಟು, ರಾಷ್ಠ ನೀತಿಯ ಮಾರ್ಗದರ್ಶಕರಾದ ಪುರೋಹಿತರು ಮತ್ತು ಜ್ಞಾನಿಗಳು ಬ್ರಾಹ್ಮಣ ರಾದರು. ಈ ಮೂರು ವರ್ಣಗಳ ಕೆಳಗೆ ಶ್ರಮಜೀವಿಗಳು, ಕೂಲಿಮಾಡುನವರು, ಇತರ ಕೃಷಿಕರು ಶೂದ್ರರಾದರು. ಸ್ಥಳೀಯ ಪಂಗಡಗಳು ಕ್ರಮೇಣ ಕೊನೆಯ ಶೂದ್ರ ಜಾತಿಯಲ್ಲಿ ಸೇಂಕೊಂಡು ಶೂದ್ರ ರಾದರು. ಈ "ಸಮ್ಮಿಶ್ರ ಣ ಕಾರ್ಯ ತಡೆಯಿಲ್ಲದೆ ನಡೆದಿದೆ. ತೂರಲು ಮೊದಲು ಜಾತಿಗಳು ಒಂದ ಕ್ಯೊಂದು ಬೆಕೆಯುತ್ತಿದ್ದವು ; ಕಾಠಿನ್ಯತೆ ಬಂದುದು ಬಹಳ ದಿನಗಳಾದ ಮೇಲೆ, ರಾಜ್ಯಾಡಳಿತ ಗಾರರಿಗೆ ಹೆಚ್ಚು ಸ್ವಾತಂತ್ರ್ಯವಿತ್ತು. "ಯುದ್ಧದಲ್ಲಿ ಗೆದ್ದೋ ಅಥವಾ ಇನ್ನಾವ ರೀತಿಯಲ್ಲೋ ಅಧಿ ಕಾರ ದೊರೆತೊಡನೆ ಯಾವ ಜಾತಿಯವನಾದರೂ ಶ್ಪತ್ರಿಯನಾಗುತ್ತಿದ್ದ; ಪುರೋಹಿತನ ಸಹಾಯದಿಂದ ಯಾವುದೋ ಒಂದು ಸನಾತನ ಆರ್ಯಪುರುಷನ ವಂಶಜನೆಂದು ವಂಶವ್ನ ೈಕ್ಷವನ್ನು ಸೃಷ್ಟಿಸುತ್ತಿದ್ದ.
ಕ್ರಮೇಣ ಆರ್ಯ ಎಂಬ ಶಬ್ದಕ್ಕೆ ಜನಾಂಗದ ಅರ್ಥ ಹೋಗಿ ಕುಲೀನ ಎಂಬ ಅರ್ಥ ಬಂದಿತು, ಅಂತೆಯೇ ಅನಾರ್ಯ ಎಂದರೆ ಥಿಕೃಷ್ಟ ಎಂದು ಅರ್ಥವಾಗಿ, ಸಾಮಾನ್ಯವಾಗಿ ಕಾಡುಜನರ
ಅಲೆಮಾರಿಗಳ ಹೆಸರಾಯಿತು. 5
೬೬ ಭಾರತೆ ದರ್ಶನೆ
ಭಾರತೀಯರು ವಿಶ್ಲೇಷಣ ರೀತಿಯಲ್ಲಿ ಬಹು ಚತುರರು. ತಮ್ಮ ಭಾವನೆಗಳನ್ನು, ಆಲೋಚನೆ ಗಳನ್ನು, ಜೀವನ ಕಾರ್ಯಗಳನ್ನು ವಿಂಗಡಿಸುವದರಲ್ಲಿ ತೀವ್ರ ಆಸಕ್ತರು, ಸಮಾಜವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಲ್ಲದೆ ವ್ಯಕ್ತಿ ಜೀವವನ್ನೂ ನಾಲ್ಕು ಭಾಗಗಳಾಗಿ ಮಾಡಿದರು. ಮೊದಲ ನೆಯದು ಬಾಲ್ಯ, ಬೆಳವಣಿಗೆ ಜ್ಞಾನಾರ್ಜನೆ, ಆತ್ಮ ಶಿಕ್ಷಣ, ಆತ್ಮ ಸಂಯಮ ಮತ್ತು ಬ್ರಹ್ಮಚರ್ಯದ ಶಿಷ್ಯವೃತ್ತಿ. ಎರಡನೆಯದು, ಪ್ರಸಂಚಾನುಭವದ ಗೃಹಸ್ಥಾಶ್ರಮ. ಮೂರನೆಯದು, ಸಮದೃಷ್ಟಿ ಯಿಂದ ಪ್ರಸಂಚಸರಿಜ್ಞಾನವನ್ನು ಪಡೆದು ನಿಷ್ಕಾಮ ಕರ್ಮದಿಂದ ಸಾರ್ವಜನಿಕ ಸೇವೆಯ ವಾನ ಪ್ರಸ್ಥ. ನಾಲ್ಕನೆಯದು ಪ್ರಪಂಚ ವಿಷಯಗಳಿಗೆ ದೂರನಾಗಿ ವಿರಕ್ತ ಜೀವನ ನಡೆಸುವ ಸಂನ್ಯಾಸ. ಈ ರೀತಿ ಮಾನವ ಸ್ವಭಾವ ಸಹಜವಾದ ಪೂರ್ಣ ಜೀವನಾಸಕ್ತಿ ಮತ್ತು ಜೀವನ ನಿರಸನ ದೃಷ್ಟಿ, ಎರಡನ್ನೂ ಜೀವನ ಕ್ರಮದಲ್ಲಿ ಸಮಂಜಸಗೊಳಿಸಿದರು.
ಚೀನಾದಂತೆ ಇಂಡಿಯದಲ್ಲಿ ಸಹ ವಿದ್ಯೆ ಮತ್ತು ಪಾಂಡಿತ್ಯಕ್ಕೆ ಬಹಳ ಗೌರವವಿತ್ತು. ಪಂಡಿತ ನಾದನನು ಮಹಾಜ್ಞಾನಿ ಮತ್ತು ಸದ್ಗುಣಿ ಎಂಬ ಭಾವನೆಯಿತ್ತು. ಜ್ಞಾನಿಗಳ ಎದುರಿನಲ್ಲಿ ಸಾಮ್ರಾ ಟರೂ, ಮಹಾನೀರರೂ ಶರಣಾಗತರಾಗುತ್ತಿದ್ದರು. ಪ್ರಾಚೀನ ಭಾರತೀಯ ಸಿದ್ಧಾಂತದಂತೆ ಅಧಿಕಾರ ನಡೆಸತಕ್ಕವರಲ್ಲಿ ಸಂಪೂರ್ಣ ನಿಸ್ವಾರ್ಥತೆ ಅಸಾಧ್ಯ. ಅದರ ವೈಯಕ್ತಿಕ ಹಿತಾಹಿತಗಳು, ಮತ್ತು ಒಲವುಗಳಿಗೂ ಸಾರ್ವಜನಿಕ ಕರ್ತವ್ಯಕ್ಕೂ ಘರ್ಷಣೆಗಳಾಗುವ ಸಂಭವವಿತ್ತು. ಆದ್ದರಿಂದ ನೈತಿಕ ಉನ್ನತಿಯನ್ನು ಕಾಪಾಡಿಕೊಂಡು ಮೌಲ್ಯನಿರ್ಧಾರ ಮಾಡುವ ಕಾರ್ಯವನ್ನು ಜೀವನದಲ್ಲಿ ಯಾವ ಅಶೆ ಪ್ರತ್ಯಾಶೆಗಳು, ದಾಕ್ಷಿಣ್ಯಗಳು, ಯೋಚನೆಗಳೂ ` ಇಲ್ಲದೆ, ಒಂದು ನಿರ್ಲಿಪ್ತ ಭಾವನೆಯಿಂದ ಪ್ರಪಂಚದ ಸಮಸ್ಯೆಗಳನ್ನು ನೋಡಬಲ್ಲ ಸ್ವತಂತ್ರ ತತ್ವಜ್ಞಾಸಿಗಳಿಗೆ ಒಪ್ಪಿಸಲಾಗಿತ್ತು. ಈ ಜ್ಞಾನ ಸಾಧಕರ, ತತ್ವ ಜ್ಞಾನಿಗಳ ಪಂಗಡಕ್ಕೆ ಸಮಾಜ ಜೀವನದಲ್ಲಿ ಉನ್ನತ ಸ್ಥಾನವಿತ್ತು. ಆವರು ಸರ್ವಮಾನ್ಯರಾಗಿ, ಪೂಜ್ಯರಾಗಿದ್ದರು. ಅವರ ತರುವಾಯ ಕರ್ಮನೀರರು, ರಾಷ್ಟ್ರಪತಿಗಳು ಮಹಾ ಯೋಧರುಗಳು ; ಅವರು ಎಷ್ಟೇ ಶಕ್ತಿವಂತರಾಗಿದ್ದರೂ ತತ್ವಜ್ಞ್ಯಾನಿಗಳಿಗಿದ್ದ ಗೌರವ ಅವರಿಗಿರಲಿಲ್ಲ. ಶ್ರೀಮಂತಿಕೆಗೆ ಇನ್ನೂ ಕಡಮೆ ಗೌರವ, ಯೋಧರಾದ ಕ್ಷತ್ರಿಯರಿಗೆ ಅತ್ಯುನ್ನತ ಗೌರವ ಸಲ್ಲದಿದ್ದರೂ ತುಂಬ ಮರ್ಯಾದೆ ಇತ್ತು. ಚೀನಾದಂತೆ ಭಾರತದಲ್ಲಿ ಅವರನ್ನು ನಿಕೃಷ್ಟರಂದು ಕಾಣುತ್ತಿರಲಿಲ್ಲ.
ಕ್ರೈಸ್ತ ಧರ್ಮದ ಪ್ರಾಬಲ್ಯದ ಕಾಲದಲ್ಲಿ ರೋಮನ್ ಕ್ರೈಸ್ತ ಧರ್ಮವು ತಾತ್ವಿಕ, ಧಾರ್ಮಿಕ, ನೈತಿಕ ಮುಂದಾಳುತನವನ್ನು ವಹಿಸಿಕೊಂಡು, ರಾಷ್ಟ್ರಧರ್ಮದ ಸಾಮಾನ್ಯ ನಿಯಮಗಳನ್ನು ಸಹ ವಿಧಿಸುತ್ತಿದ್ದಾಗು ಮಧ್ಯಯುಗದ ಯೂರೋಪಿನಲ್ಲಿ ಸ್ವಲ್ಪ ಹೆಚ್ಚು ಕಡಮೆ ಇದೇ ಬಗೆಯ ಸಿದ್ಧಾಂತ ಅನುಸರಣೆಯಲ್ಲಿತ್ತು. ಕಾರ್ಯತಃ ಪ್ರಾಪಂಚಿಕ ಅಧಿಕಾರದಲ್ಲಿ ರೋಮಿಗೆ ತುಂಬ ಆಸಕ್ತಿ ಇತ್ತು. ಕ್ರೈಸ್ತ ಗುರುಗಳು ಅಧಿಕಾರವೆಲ್ಲ ತಮ್ಮದೆನ್ನುತ್ತಿದ್ದರು. ಭಾರತದಲ್ಲಿ, ಬ್ರಾ ಹ್ಮಣರು ಜ್ಞಾನಿಗಳನ್ನು, ದಾರ್ಶನಿಕರನ್ನು ಸಮಾಜಸೇವೆಗೆ ಕೊಡುವುದರ ಜೊತೆಗೆ ತಮ್ಮ ಅಸ್ತಿತ್ವದ ವೈಶಿಷ್ಟ್ಯವನ್ನು ಕಾಪಾಡಿ ಕೊಳ್ಳಲು ಉದ್ಯುಕ್ತರಾದರು. ಒಂದು ರೂಢಮೂಲ ಶಕ್ತಿಯುತ ಪೌರೋಹಿತ್ಯದ ಪಂಗಡವಾದರು. ಆದರೂ ಈ ವರ್ಣಾಶ್ರಮ ಧರ್ಮವು ವಿವಿಧೆ ಪ್ರಮಾಣದಲ್ಲಿ ಭಾರತೀಯ ಜೀವನದ ಮೇಲೆ ಬಹಳ ಪರಿಣಾಮಮಾಡಿದೆ. ಜ್ಞಾನಿಯಾಗಿ, ದಾನಿಯಾಗಿ ಸದ್ಗುಣಿಯಾಗಿ, ಆತ್ಮಸಂಯಮಿಯಾಗಿ, ಪರರಿಗಾಗಿ ಆತ್ಮತ್ಯಾಗ ಮಾಡಲು ಸಿದ್ಧನಾಗಿ ಇರುವುದೇ ಮಾನವ ಜೀವನದ ಆದರ್ಶಧ್ಯೇಯ ಎಂಬ ಭಾವನೆಗೆ ಕಾರಣವಾಗಿದೆ. ಎಲ್ಲ ಸುರಕ್ಷಿತ, ಪ್ರತಿಷ್ಠಿತ ಪಂಗಡಗಳಂತೆ ಬ್ರಾಹ್ಮಣರಲ್ಲಿ ಸಹ ಅನೇಕ ದುರ್ಗುಣಗಳು ಕಂಡುಬಂದಿವೆ. ಅನೇಕರಲ್ಲಿ ವಿದ್ಯೆಯೂ ಇಲ್ಲ ಗುಣವೂ ಇಲ್ಲ ಆದರೂ ಜನತೆ ಅವರಿಗೆ ನಿಶೇಷ ಗೌರವವನ್ನು ತೋರಿಸುತ್ತಿದೆ. ಅದಕ್ಕೆ ಕಾರಣ ಅವರ ಅಧಿಕಾರ ಶಕ್ತಿಯ್ಲ, ಐಶ್ವರ್ಯವೂ ಅಲ್ಲ. ಆದರೆ ಮೇಲಿಂದ ಮೇಲೆ ಮಹಾ ಮೇಧಾವಿಗಳು ಅವರಲ್ಲಿ ಅವತರಿಸಿರುವುದರಿಂದ ಮತ್ತು ಲೋಕಕಲ್ಯಾಣಕ್ಕಾಗಿ ಅವರು ಮಾಡಿರುವ ಸಾರ್ವಜನಿಕ ಸೇವೆ ಮತ್ತು ಆತ್ಮತ್ಯಾಗವು ಅಪಾರವಾಗಿರುವುದರಿಂದ, ಕಾಲಕಾಲಕ್ಕೆ ಜನ್ಮತಾಳಿದ ಮಹಾ ವಿಭೂತಿಗಳ ಮಾರ್ಗಗಳನ್ನು ಇಡೀ
ಛಾರತ ಸಂಶೋಧನೆ ೬೭
ಜನಾಂಗವೇ ಆಚರಿಸಿ ಕೃತಕೃತ್ಯತೆ ಸಡೆಯಿತು. ಆದರೂ ಜನತೆಯು ಗುಣನಿಶೇಷಕ್ಕೆ ಗೌರವ ಕೊಟ್ಟಿ ತೇ ಹೊರತು ಅಧಿಕಾರ ಪದವಿಗಲ್ಲ. ಜ್ಞಾನ ಮತ್ತು ಗುಣ ಯಾನ ವ್ಯಕ್ತಿಯಲ್ಲೇ ಇರಲಿ ಆತನಿಗೆ ಗೌರವ ಸಲ್ಲಿಸುವುದು ಸಂಪ್ರದಾಯವಾಯಿತು. ಈ ರೀತಿ ಅನೇಕ ಬ್ರಾಹ್ಮಣೇತರರನ್ನು ಅಸ್ಪೃಶ್ಯ ರನ್ನು ಗೌರವಿಸಿದ್ದಾರೆ ಮತ್ತು ಅವರಿಗೆ ಗುರುಪದವಿಯನ್ನೂ ಕೊಟ್ಟಿ ದ್ದಾರೆ. ಅಧಿಕಾರ ಪದವಿಗೆ ಯೋಧ ಪದವಿಗೆ ಜನ ಭಯಭಕ್ತಿಯನ್ನು ತೋರಿದರೂ, ಈ ವಿಶೇಷ ಗೌರನವನ್ನೆಂದಿಗೂ ತೋರಲಿಲ್ಲ.
ಇಂದಿನ ಹೆಣಯುಗದಲ್ಲಿ ಸಹ ಈ ಸತ್ಸಂಪ್ರದಾಯ ಮಾಸಿಹೋಗಿಲ್ಲ. ಅದರಿಂದಲೇ ಬ್ರಾಹ್ಮಣ ನಲ್ಲದಿದ್ದರೂ, ಯಾವ ಅಧಿಕಾರಸ್ಥಾ ನದ ಅಥವ ಶ್ರೀಮಂತಿಕೆಯ ದರ್ಪ ಆಥವ ಒತ್ತಾಯನಿಲ್ಲದೆ ಇದ್ದರೂ ಗಾಂಧಿಜಿ ಜನಕೋಟಿಯ ಹೃದಯವನ್ನು ಕಲಕಬಲ್ಲರು; ಭಾರತದ ಮಹಾ ನಾಯಕನಾಗಿ ರಾಷ್ಟ್ರಸೂತ್ರಗಳನ್ನು ನಡೆಸಬಲ್ಲರು. ಒಂದು ರಾಷ್ಟ್ರದ ಸಾಂಸ್ಕ್ರೃತಿಕ ಹಿನ್ನೆಲೆಗೆ, ಅದರ ವ್ಯಕ್ತ ಅಥವ ಅವ್ಯಕ್ತ ಧ್ಯೇಯಕ್ಕೆ ಇದು ಒಳ್ಳೆಯ ಒರೆಗಲ್ಲು; ಇನ್ನೆಂಥ ನಾಯಕನನ್ನು ತಾನೆ ಅದು ಹಿಂಬಾಲಿಸ ಬಲ್ಲುದು.
ಇಂಡಿಯದ ನಾಗರಿಕತೆ ಅಥವ ಭಾರತೀಯ ಆರ್ಯರ ಸಂಸ್ಕೃತಿಯ ಜೀವಾಳ " ಧರ್ಮ'ದಲ್ಲಿ, ಧರ್ಮವು ಜಾತಿ ಅಥವ ಮತಕ್ಕಿಂತ ಉನ್ನತವಾದದ್ದು. ಆದರಲ್ಲಿ ಕರ್ತವ್ಯಭಾವನೆಯಿದೆ. ತನಗಾಗಿ ಮತ್ತು ಇತರರಿಗಾಗಿ ತನ್ನ ಕರ್ತವ್ಯ ಪಾಲನೆ ಮಾಡುವುದೇ ಧರ್ಮ, ಈ ಧರ್ಮ, ವಿಶ್ವದ ಸಕಲ ವಸ್ತುಗಳ ವ್ಯಾಪಾರಗಳನ್ನು ನಿಯಂತ್ರಿಸುವ ಮೂಲನೈತಿಕನಿಯಮನಾದ “ ಹಯತ”ದ ಒಂದು ಅಂಶ ಮಾತ್ರ. ಅಂತಹ ಒಂದು ನಿಯಮವಿದ್ದರೆ ಮನುಷ್ಯ ಅದಕ್ಕೆ ಹೊಂದಿಕೊಂಡು ಅದರೊಂದಿಗೆ ಸಮ ರಸತೆಯಿಂದಿರುವಂತೆ ಜೀವನ ವ್ಯಾಪಾರ ನಡೆಸಬೇಕು. ಮನುಷ್ಯ ತನ್ನ ಕರ್ತವ್ಯ ತಾನು ಮಾಡಿದರೆ, ಆ ಕರ್ತವ್ಯವು ನೈತಿಕ ದೃಷ್ಟಿಯಿಂದ ಸರಿಯಿದ್ದರೆ ಪ್ರತಿಫಲ ತನಗೆ ತಾನೇ ಹಿಂಬಾಲಿಸುತ್ತದೆ. ಅಧಿಕಾರಕ್ಕೆ ಬಹಳ ಬೆಲೆ ದೊರೆಯಲಿಲ್ಲ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಈ ನಿಷ್ಠಾನು ದೃಷ್ಟಿಯನ್ನು ಎಲ್ಲ ಕಡೆಯಲ್ಲೂ ಕಾಣುತ್ತೇವೆ. ಇಂದಿನ ಕಾಲದ ವ್ಯಕ್ತಿಯ ಅಧಿಕಾರ, ಪಂಗಡಗಳ ಅಧಿಕಾರ, ರಾಷ್ಟ್ರಗಳ ಅಧಿಕಾರದ ಆಶೆಗೆ ಈ ದೃಷ್ಟಿ ತೀರ ವಿರುದ್ಧವಿದೆ.
೮. ಭಾರತೀಯ ಸಂಸ್ಕೃತಿಯ ಅವಿಚ್ಛಿನ್ನತೆ
ಈ ರೀತಿ ಆರಂಭವಾದ ಸಂಸ್ಕೃತಿಯು ಮುಂದಿನ ಯುಗಗಳಲ್ಲಿ ಸಂಪಸ್ಸಮೃದ್ಧವಾಗಿ ಸರ್ವಾಂಗ ಸುಂದರವಾಗಿ ಪ್ರಫುಲ್ಲಿತವಾಯಿತು. ಮತ್ತು ಕ್ರಮೇಣ ಅನೇಕ ವ್ಯತ್ಯಾಸಗಳಾದರೂ ಆ ನಾಗರಿಕತೆ ಇಂದಿಗೂ ಅಮೃತವಾಹಿನಿಯಾಗಿ ಮುಂದುವರಿಯುತ್ತಿದೆ. ಮೂಲಥ್ಯೇಯಗಳ್ಳು ವಿಧಿನಿಯಮಗಳು ರೂಪುಗೊಂಡವು. ಸಾಹಿತ್ಯ, ತತ್ವಶಾಸ್ತ್ರ, ಕಲೆ, ನಾಟಕ ಮತ್ತು ಜೀವನದ ಎಲ್ಲ ಕಾರ್ಯಗಳಲ್ಲಿ ಈ ಧ್ಯೇಯಗಳ ಮತ್ತು ವಿಶ್ವದೃಷ್ಟಿಯ ಮೂಲಾಧಾರವನ್ನು ಕಾಣಬಹುದು. ಇಲ್ಲಿಯೇ, ಮುಂಜಿ, ಶಾಖೋಪಶಾಖೆಗಳಾಗಿ ಬೃಹದಾಕಾರವಾಗಿ ಬೆಳೆದು ಸರ್ವಸ್ವವನ್ನೂ ತನ್ನ ವಜ್ರಮುಸ್ಟಿಯಲ್ಲಿ ಬಿಗಿ ಹಿಡಿದುಕೊಂಡು ಸಮಾಜ ವಿಭಜನೆಯ ಮತ್ತು ಮಡಿವಂತಿಕೆಯ ಇಂದಿನ ಜಾತಿಪದ್ಧತಿಯ ಬೀಜ ವನ್ನೂ ಕಾಣಬಹುದು, ಯಾವುದೋ ಒಂದು ಕಾಲದ ಅವಶ್ಯಕತೆಗಾಗಿ, ಅಂದಿನ ಸಮಾಜರಚನೆಯ ಭದ್ರತೆಗಾಗಿ, ಅಂತಃಶಕ್ತಿ ಮತ್ತು ಸಮತೂಕಕ್ಕಾಗಿ ರಚಿತವಾದ ಜಾತಿಪದ್ಧತಿ ಆ ಸಮಾಜ ರಚನೆಗೇನೆ ಮಾನನ ಮನಸ್ಸಿಗೇನೆ ಒಂದು ಸೆರೆಮನೆಯಾಯಿತು.
ಆದರೂ ಓಟ ಬಹುದೊಡ್ಡದು ; ಅದರ ಚೌಕಟ್ಟ ನಲ್ಲೇ ನಾನಾಮುಖವಾಗಿ ವಿಕಾಸಹೊಂದಲು ಇದ್ದ ಮೂಲ ಜೀವಶಕ್ತಿಯಿಂದ ಇಂಡಿಯದಲ್ಲಿ ಈ ಪದ್ಧತಿಯು ಕಾಶ್ಮೀರದಿಂದ ಕನ್ಯಾಕುಮಾರಿಯ ವಕಿಗೆ ಮಾತ್ರವಲ್ಲದೆ ಪೂರ್ವ ಸಮುದ್ರಗಳಾಜೆ ಸಹ ಹರಡಿತು ಮತ್ತು ಮೇಲಿಂದ ಮೇಲೆ ಆಘಾತಗಳು, ದಂಡಯಾತ್ರೆಗಳು ಒದಗಿದರೂ ಉಳಿದು, ಚೇತರಿಸಿಕೊಂಡು ತನ್ನ ಅಸ್ತಿತ್ವವನ್ನು ಕಾದುಕೊಂಡಿದೆ.
೬೮ ಭಾರತೆ ದರ್ಶನ
ಪ್ರೊಫೆಸರ್ ಮೆಕ್ಡೊನೆಲ್ರು ತಮ್ಮ ಸಂಸ್ಕೃತಸಾಹಿತ್ಯ ಚರಿತ್ರೆಯಲ್ಲಿ “ ಭಾರತೀಯ ಸಾಹಿತ್ಯದ ಪ್ರಾಮುಖ್ಯತೆಯು ಒಬ್ಬ ನಲ್ಲಿ ಆದರ ನವೀನತೆಯಲ್ಲಿದೆ. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದ ಅಂತ್ಯಭಾಗದಲ್ಲಿ ಗ್ರೀಕರು ವಾಯವ್ಯದಲ್ಲಿ ದಂಡೆತ್ತಿ ಬಂದಾಗ ಭಾರತೀಯರು ಪರರ ಪ್ರಭಾವವಿಲ್ಲದ ತಮ್ಮದೇ ಒಂದು ರಾಷ್ಟ್ರೀಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದರು, ಆಮೇಲೆ ಪರ್ಷಿಯ ನರು, ಗ್ರೀಕರು, ಸಿಥಿಯನರು, ಮಹಮ್ಮದೀಯರು ಪದೇ ಪದೇ ಅಲೆಅಲೆಯಾಗಿ ದಂಡೆತ್ರಿಬಂದು ಜಯಶೀಲರಾದರೂ ಭಾರತೀಯ ಆರ್ಯರ ರಾಷ್ಟ್ರಜೀವನ ಮತ್ತು ಸಾಹಿತ್ಯದ ಪ್ರಗತಿ ಮಾತ್ರ ಬ್ರಿಟಿಷರ ಆಳ್ವಿಕೆಯವರೆಗೂ ವ್ಯತ್ಯಸ್ತವಾಗದೆ ನಿರಾತಂಕವಾಗಿ ನಡೆದುಬಂದಿದೆ. ಇಂಡೊ ಯೂರೊ ಪಿಯನ್ ಬುಡಕಟ್ಟಿನ ಯಾವ ಶಾಖೆಯೂ ಈ ರೀತಿ ಪರರ ಸಂಪರ್ಕವಿಲ್ಲದೆ ವಿಕಾಸಗೊಳ್ಳ ಲಿಲ್ಲ, ಚೀನಾ ಒಂದರ ವಿನಾ ಬೇರಾವ ದೇಶವೂ ಈ ರೀತಿ ಮೂರು ಸಾವಿರ ವರ್ಷಗಳಿಂದ ನಿರಾತಂಕವಾಗಿ ಬೆಳೆದು ಬಂದ ಭಾಷೆ ಮತ್ತು ಸಾಹಿತ್ಯ, ಧರ್ಮಶ್ರದ್ಧೆ, ಸಂಪ್ರದಾಯ, ನಾಟಕ ಮತ್ತು ಸಮಾಜ ಪದ್ಧತಿಗಳ ಅಭಿನ್ನಚಿತ್ರವನ್ನು ತೋರಲಾರದು.
ಆದರೂ ಭಾರತವು ಸಂಸರ್ಕಶೂನ್ಯವಾಗಿರಲಿಲ್ಲ. ಅದರ ಬಹುಕಾಲದ ಇತಿಹಾಸ ಪರಂಪರೆ ಯಲ್ಲಿ ಇರಾನಿಗಳು, ಗ್ರೀಕರು, ಚೀನಿಗಳು, ಮಧ್ಯ ಏಷ್ಯದವರು ಮತ್ತು ಇತರರ ಅವಿಚ್ಛಿನ್ನ ಸಜೀವ ಸಂಪರ್ಕವಿತ್ತು. ಈ ಸಂಪರ್ಕವಿದ್ದೂ ಅದರ ಮೂಲ ಸಂಸ್ಕೃತಿ ಉಳಿದಿರಬೇಕಾದರೆ ಆ ರೀತಿ ಉಳಿಯಲು ಅದಕ್ಕೆ ಒಂದು ಆಮೃತತ್ವವನ್ನು ಕೊಟ್ಟು ಜೀವನರಹೆಸ್ಯವನ್ನರಿಯುವಂತೆ ಮಾಡಿದ ಯಾವುದೋ ಒಂದು ಅಂತಶ್ಶಕ್ತಿ, ಆ ಸಂಸ್ಕೃತಿಯಲ್ಲಿಯೇ ಇರಬೇಕು. ವಕೆಂದರೆ ಅದರ ಈ ಮೂರು ಅಥವ ನಾಲ್ಕು ಸಾವಿರ ವರ್ಷಗಳ ಸಾಂಸ್ಕೃತಿಕ ಪ್ರಗತಿ ಮತ್ತು ಅವಿಚ್ಛಿನ್ನ ತೆಯು ಅದ್ಭುತ ವಾಗಿದೆ.
ಜಗದ್ವಿಖ್ಯಾತ ವಿದ್ವಾಂಸನ, ಪೌರ್ವಾತ್ಯ ಸಂಸ್ಕೃತಿ ಮಿಮರ್ಶನ ನಿಚಕ್ಷಣನೂ ಆದ ಮ್ಯಾಕ್ಸ್ ಮುಲ್ಲರ್ “ ಅತ್ಯಾಧುನಿಕ ಮತ್ತು ಅತಿ ಪ್ರಾಚೀನ ಹಿಂದೂ ದರ್ಶನಗಳಲ್ಲಿ ಮೂರು ಸಾವಿರ ವರ್ಷ ಗಳಿಗೆ ಮಾರಿದ ಒಂದು ನಿಜವಾದ ಅಭೇದ್ಯ ಅವಿಚ್ಛೆನ್ನತೆ ಇದೆ? ಎಂದಿದ್ದಾನೆ. ಗಿ೮೮೨ ರಲ್ಲಿ ಕೇಂಬ್ರಿಜ್ ವಿಶ್ವನಿದ್ಯಾನಿಲಯದಲ್ಲಿ ಕೊಟ್ಟ ಉಪನ್ಯಾಸಗಳಲ್ಲಿ ಅತಿ ಉತ್ಸಾಹದಿಂದ “ ಪ್ರಕೃತಿದತ್ತ ' ಸಂಪತ್ತು, ಶಕ್ತಿ, ಮತ್ತು ಸೌಂದರ್ಯಗಳನ್ನು--ಕೆಲವು ನಿಷಯಗಳಲ್ಲಿ ಭೂಸ್ವರ್ಗವನ್ನು-ಕಾಣ ಬೇಕೆಂದು ಪ್ರಪಂಚದಲ್ಲೆಲ್ಲ ಹುಡುಕಿದರೆ ಅದು ಇಂಡಿಯ. ಮನುಷ್ಯನ್ನಮನಸ್ಸು ತನ್ನಕೆಲವು ಅಪೂರ್ವ ಭಾವನೆಗಳನ್ನು ಸರ್ವಸುಂದರವಾಗಿ ಬೆಳೆಸಿ ಪ್ರಸಂಚಕ್ಕೆ ಮಹಾ ನರಪ್ರದಾನ ಮಾಡಿದುದೆಲ್ಲಿ; ಜೀವನದ ಮಹಾ ಸಮಸ್ಯೆಗಳ ಮೇಲೆ ಆಳವಾಗಿ ಚಿಂತನಮಾಡಿದುದೆಲ್ಲಿ, ಮತ್ತು ಪ್ಲೇಟೊ ಕ್ಯಾಂಟ್ ರನ್ನು ಅಭ್ಯಾಸಮಾಡಿದವರೂ ಮಾನ್ಯಮಾಡಬೇಕಾದಂಥ ಸಮಸ್ಯಾ ಪರಿಹಾರಗಳು ಕೆಲವನ್ನು ತೋರಿದುದೆಲ್ಲಿ ಎಂದರೆ ಇಂಡಿಯ. ಗ್ರೀಕರು, ರೋಮನರು, ಒಂದು ಸೆಮಿಟಿಕ್ ಪಂಗಡವಾದ ಯೆಹೂದ್ಯರ ಸಂಸ್ಕೃತಿಯ ನೆರಳಿನಲ್ಲೇ ಬೆಳೆದ ಯುರೋಪಿಯನರಾದ ನಾವು ನಮ್ಮ ಆಂತರಿಕ ಜೀವನವನ್ನು ಸರ್ವವ್ಯಾಪ್ತಿಯುಳ್ಳದ್ದನ್ನಾಗಿ, ವಿಶ್ವದೃಷ್ಟಿಯುಳ್ಳದ್ದನ್ನಾಗಿ ಪರಿಪೊರ್ಣಮಾಡಿಕೊಳ್ಳ ಬೇಕಾದರೆ, ಇಹಜೀವನದಲ್ಲಿ ಮಾತ್ರವಲ್ಲದೆ ಪುನರ್ಜನ್ಮ ಮತ್ತು ಶಾಶ್ವತಜೀವನಕ್ಕೆ ಸಹ ಅತ್ಯವಶ್ಯ ವಾದ ಸಮಾಧಾನವನ್ನು ಪಡೆಯಬೇಕಾದರೆ ಯಾವ ಸಾಹಿತ್ಯದಿಂದ ಎಂದರೆ ಭಾರತೀಯ ಸಾಹಿತ್ಯ ದಿಂದ ಎಂದಿದಾನೆ.
ಸುಮಾರು ಅರ್ಥಶತಮಾನದ ನಂತರ ರೋಮುರೋಲಾ ಅದೇ ಧಾಟಿಯಲ್ಲಿ “ ಮನುಷ್ಯನು ಜೀವನದ ಕನಸುಗಳನ್ನು ಕಾಣಲು ಆರಂಭಮಾಡಿದ ಮೊದಲ ದಿನಗಳಿಂದಲೂ ಮಾನವ ಜೀವನದ ಎಲ್ಲ ಕನಸುಗಳಿಗೆ ಈ ಪ್ರಪಂಚದಲ್ಲಿ ಒಂದು ಆಗರವೆಂದರೆ ಇಂಡಿಯ? ಎಂದಿದ್ದಾನೆ.
೯. ಉಪನಿಷತ್ತುಗಳು ಸುಮಾರು ಕ್ರಿಸ್ತಪೂರ್ವ ೮೦೦ರ ಕಾಲದ ಉಪನಿಷತ್ತುಗಳು ಇಂಡೋ ಆರೈರೆ ಭಾನನಾನಿಕಾ
ಭಾರತ ಸಂಶೋಧನೆ ೬೯
ಸದ ಇನ್ನೊಂದು ದೊಡ್ಡ ಘಟ್ಟ. ಆರ್ಯರು ಬಂದು ನೆಲಸಿ ಬಹುದಿನಗಳಾಗಿದ್ದವು. ಹೊಸದನ್ನು ಹಳೆಯದರ ಜೊತೆಗೆ ಹೊಂದಿಸಿಕೊಂಡು, ಅನಾಗರಿಕ ಪೂಜಾಪದ್ಧ ತಿಗಳ ಹಿನ್ನೆಲೆ ಇದ್ದರೂ ಆರ್ಯರ ಆದರ್ಶ, ಭಾವನೆಗಳ ಪ್ರಭಾವಕ್ಕೊಳಗಾಗಿ ಸ್ತಿಮಿತವೂ, ಸಂಪದ್ಯುಕ್ತ ವೂ ಆದ ಒಂದು ನಾಗರಿಕತೆ ನೆಲಸಿತ್ತು. ವೇದಗಳಿಗೆ ಗೌರವ ದೊರೆತರೂ ಆ ಗೌರವದಲ್ಲೂ ಒಂದು ಅವ್ಯಕ್ತನಿಡಂಬನ ದೃಷ್ಟಿ ಇದೆ, ವೇದ ದೇವತೆಗಳಿಂದ ತೃಪ್ತಿಯಿಲ್ಲ. ಪುರೋಹಿತರ ಯಜ್ಞ ಯಾಗಾದಿಗಳು ಅಪಹಾಸ್ಯಕ್ಕ್ರೀಡಾ ಗಿವೆ. ಆದರೂ ಹಿಂದಿನದನ್ನು ಬುಡ ಮೇಲುಮಾಡುವ ಪ್ರಯತ್ನನಿಲ್ಲ; ಅಲ್ಲಿಂದಲೇ ಮುಂದಿನ ಪ್ರಗತಿಯ ಉಗಮವಾಗಿದೆ,
ಉಪನಿಷತ್ತುಗಳಲ್ಲಿ ಅಂಶಃಪ್ರೇರಣೆಯ ವಿಚಾರ ದೃಷ್ಟಿ ಇದೆ; ಮನೋಸಾಹಸ ಮತ್ತು ವಸ ಸ್ತುವಿಷಯಸತ್ಯಾಸ್ಟೇಷಣೆಯ ಮನೋನೇಗನಿದೆ. ಈ ಸತ್ಯಾನ್ವೇಷಣೆಯ ಮಾರ್ಗ ಆಧುನಿಕ ವಿಜ್ಞಾನಶಾಸ್ತ್ರದ ವಾಸ್ತವಿಕ ಮಾರ್ಗವಲ್ಲದಿದ್ದರೂ ಆ ಪ್ರವೇಶದಲ್ಲಿಯೇ ಒಂದು ವಿಜ್ಞಾನಮಾರ್ಗದ ಛಾಯೆ ಇಡೆ. ಸಿದ್ಧಾಂತ ಯಾವುದೂ ಅಡ್ಡ ಬರುವುದಿಲ್ಲ. al ಇಂದು ಅರ್ಥವಿಲ್ಲದ ಸಮಂಜಸವಲ್ಲದ ವಿಷಯಗಳೂ ಅನೇಕ ಇವೆ. ಮುಖ್ಯವಾಗಿ ಆತ್ಮ ಸಾಕ್ಷಾತ್ಕಾರಕ್ಕೆ, ಮೂಲತಃ ಒಂದೇ ಆದ ವ್ಯಕ್ತಿಗತ ಆತ್ಮ ಮತ್ತು ಪರಮಾತ ನ ಜ್ಞಾ ನಸಾಧನೆಗೆ ಪ್ರಾಮುಖ್ಯತೆ ಕೊಟ್ಟಿವೆ, ವಾಸ್ತವಿಕ ಬಾಹ್ಯ ಪ್ರಪಂಚವನ್ನು Se ಭಾವಿಸಿಲ್ಲ ಆದರೆ ಒಂದು ಸಾಪೇಕ್ಷ ಭಾವನೆ ಯಿಂದ ಸತ್ಯ, ಅಂತಃ ಸತ್ಯತೆಯ ಒಂದು ಭಾವ ಎಂದಿದಾರೆ.
ಉಪನಿಷತ್ತುಗಳಲ್ಲಿ ಅನೇಕ ಅನುಮಾನಗಳಿವೆ. ಅವುಗಳಿಗೆ ಅನೇಕ ವ್ಯಾಖ್ಯಾನಗಳಾಗಿವೆ. ಆದರೆ ಅದು ದಾರ್ಶನಿಕನ ಅಥವ ಪಂಡಿತನ ಕೆಲಸ. ಸಾಮಾನ್ಯ ಒಲವು ವಏಕತ್ವವಾದದಕಡೆ. ಅವುಗಳ ಪ್ರಯತ್ನವೆಲ್ಲ ಭಯಂಕರ ಚರ್ಚೆಗೆ ಎಡೆಗೊಡುತ್ತಿದ್ದ ಆಗಿನ ಕಾಲದ ಭೇದ ವೈಷಮ್ಯಗಳನ್ನು ಕಡಮೆಮಾಡುವ ಪ್ರಯತ್ನವೆಂದು ಎದ್ದುಕಾಣುತ್ತದೆ. ಅದರ ಮಾರ್ಗ ಸಂಘೆಟಿನೆಯ ಮಾರ್ಗ. ತಂತ್ರಶಕ್ತಿ ಮತ್ತು ಅತಿಮಾನುಷ ಜ್ಞಾನದಲ್ಲಿ ಆಸಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಲಾಗಿದೆ. ಜ್ಞಾನಶೂನ್ಯ ಯಜ್ಞ ಯಾಗಾದಿಗಳು ವ್ಯರ್ಥ,-« ಜ್ಞಾನಿಗಳು ಪಂಡಿತರು ಎಂದು ಭಾವಿಸಿ ಅವುಗಳ ಲ್ಲಿಯೇ ನಿರತರಾದವರು ಕುರುಡನಿಗೆ ಕುರುಡ ಮಾರ್ಗದರ್ಶಕನಾದಂತೆ ಗುರಿಯಿಲ್ಲದೆ ವ್ಯರ್ಥ ತೊಳಲಿ ಗುರಿಮುಟ್ಟಿದೆ ನಿರಾಶರಾಗುತ್ತಾರೆ' ಎಂದಿದೆ. ವೇದಗಳು ಸಹ ಕೆಳಮಟ್ಟದ ಜ್ಞಾನ. ಆತ್ಮ ಸಾಕ್ಷಾತ್ಕಾರದ ಜ್ಞಾನವೇ ದಿವ್ಯಜ್ಞಾನ: ನೈತಿಕ ಶಿಕ್ಷಣವಿಲ್ಲದೆ ದಾರ್ಶನಿಕಜ್ಞಾನ ನಿಸ್ಸಲ. ತಾತ್ವಿಕ ಸಾಹಸದೊಂದಿಗೆ ಸಾಮಾಜಿಕ ಕಾರ್ಯ ತತ್ಪರತೆಯನ್ನು ಸಮಂಜಸಗೊಳಿಸುವ ಪ್ರಯತ್ನ ಸತತವಾಗಿ ನಡೆದಿದೆ. ಜೀವನದ ಕರ್ತವ್ಯ, ಧರ್ಮಗಳ ಪಾಲನೆ ನಿಷ್ಕಾಮಕರ್ಮದಿಂದ ನಡೆದಿದೆ.
ಪ್ರಾಯಶಃ ವೈಯಕ್ತಿಕ ಪರಿಪೂರ್ಣತೆಯ ನೀತಿಗೆ ಅತಿ ಪ ಪ್ರಾಮುಖ್ಯತೆ ದೊರೆತು ಸಾಮಾಜಿಕ ದೃಷ್ಟಿ ಗೆ ಧಕ್ಕೆ ಬಂದಿತು. ಪುರುಷನಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ ಎಂದು ಉಪನಿಷತ್ತುಗಳು ಸಾಯಿತ್ತಿ ವೆ. ಸಮಾಜ ಭದ್ರತೆದ್ದ ೃಢೆಗೊಂಡಿರಬೇಕು ; ಆದ್ದ ರಿಂದ ಮನುಷ್ಯನ ಮನಸ್ಸೆಲ್ಲ ಆತ್ಮೋನ್ನ ತಿಯ ಕಡೆಗೆ ಹೊರಳಿದೆ. ಈ ಸ್ವೇಷಣೆಯಲ್ಲಿ ಅಂತರಕ್ಷಗಳಲ್ಲಿ, ಅಂತರಂಗದ ಅಂತರಾಳಗಳಲ್ಲಿ ಅವನ ಮನಸ್ಸು ಅಲೆಯಿತು. ಚೀನ, ಗ್ರೀಸ್, ರೋಮ್ ರಾಜ್ಯಗಳು ಒಂದೊಂದು ಕಾಲದಲ್ಲಿ ಒಂದೊಂದು ಜಗತ್ಕೇಂದ್ರವೆಂದು ಭಾವಿಸಿದ್ದಂತೆ ಭಾರತದಲ್ಲಿಯೂ ಆ ಭಾವನೆ ಇದ್ದಿರಬಹುದಾದರೂ ಈ ಪುರಾತನ ಭಾರತೀಯ ದೃಷ್ಟಿ ಒಂದು ಸಂಕುಚಿತ ರಾಷ್ಟ್ರೀಯ ದೃಷ್ಟಿಯಲ್ಲ, “ ಮಾನವ ಪ್ರಪಂ ಚದ ಜೀವನವೆಲ್ಲ ಪರಸ್ಪರ ಅನಲಂಬಿತ” ಎಂದು ಮಹಾಭಾರತದ ಉಕ್ತಿ.
ಉಪನಿಷತ್ತುಗಳಲ್ಲಿ ಚರ್ಚಿಸಿರುವ ಪ್ರಶ್ನೆಗಳ ತಾತ್ವಿಕದೃಷ್ಟಿ ನನಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟ. ಆದರೆ ಅಂಥ ಶ್ರದ್ಧೆ ಮತ್ತು ಸಿದ್ಧಾಂತ ವಾದದಲ್ಲಿ ಮುಳುಗಿದ ಈ ಸಮಸ್ಯೆಗಳನ್ನು ಪ್ರವೇಶಿಸುವ ರೀತಿಗೆ ಮನ ಸೋತಿಷ್ಜೇನೆ, ಆ ಪ್ರವೇಶ ಮತೀಯವಲ್ಲ; ಆದಕೆ ದಾರ್ಶನಿಕ. ಅಲ್ಲಿ ಕಾಣುವ ಬುದ್ಧಿ ತೀಕ್ಷ್ಣತೆ, ಪ್ರಶ್ನಿ ಸುವ ರೀತಿ, ಮತ್ತು ವಿಚಾರ ಪರಿಪೂರ್ಣತೆಯ ಹಿನ್ನೆಲೆ ಬಹು
೭೬೦ ಭಾರತ ದರ್ಶನ
ಸೊಗಸಾಗಿವೆ. ಅನೇಕ ವೇಳೆ ಗುರುಶಿಷ್ಯರಲ್ಲಿ ನಡೆದ ಪ್ರಶ್ನೆ ಮತ್ತು ಉತ್ತರಗಳ ರೊಪ ಕ್ಲಿ ಷ್ಟವಾಗಿದೆ. ಉಪನಿಷತ್ತುಗಳು ಗುರುಗಳ ಉಪನ್ಯಾಸದ ಅಥವ ಶಿಷ್ಯರು ಬರೆದುಕೊಂಡ ಟಪ್ಪಣಿಗಳು ಎಂದು ಕೆಲವರು ಸೂಚಿಸುತ್ತಾರೆ. ಪ್ರೊಫೆಸರ್ ಡಬ್ಬು. ಥಾಮಸ್ « ಭಾರತದ ಆಸ್ತಿ' (Legacy of India) ಎಂಬ ಗ್ರಂಥದಲ್ಲಿ " ಉಪನಿಷತ್ತುಗಳಿಗೆ ಒಂದು ಗುಣ ವೈಶಿಷ್ಟ್ಯ ಮತ್ತು ನಿಶ್ಶಂಕಿತ ಮಾನ ವೀಯತೆಯ ದೃಷ್ಟಿಯನ್ನು ಕೊಡುವುದು ಅದರ ಮಾತಿನ ಉತ್ಕಟ ಪ್ರಾಮಾಣಿಕತೆ. ಅದು ಒಂದು ಮಹಾಸಮಸ್ಯೆಯ ವಿಚಾರದಲ್ಲಿ ಸ್ನೇಹಿತರು ಮಾಡುವ ಆಪ್ತಾಲೋಚನೆಯಂತೆ ಇಡೆ ಎಂದಿದ್ದಾನೆ. ಅವುಗಳ ವಿಷಯದಲ್ಲಿ ಸಿ. ರಾಜಗೋಪಾಲಾಚಾರ್ಯರು “ ವಿಶಾಲಭಾವನೆ, ಗಂಭೀರಭಾವನಾಲಹೆರಿ, ಸತ್ಯಾನ್ವೇಷಣೆಯ ದಾಹ ಇವುಗಳ ಉದ್ವೇಗದಿಂದ ಉದ್ಭೂತವಾದ ನಿರ್ಭಯಶೋಧನಾದೃಷ್ಟಿ ಯಿಂದ ಉಪನಿಷತ್ತುಗಳ ಗುರುಶಿಷ್ಯರು ನಿಶ್ವದ ಸ್ಪಷ್ಟರಹಸ್ಯವನ್ನು ಆಗೆಯುವುದನ್ನು ನೋಡಿದರೆ ಪ್ರಪಂಚದ ಈ ಪವಿತ್ರ ಪುರಾತನ ಗ್ರಂಥಗಳು ಈಗಲೂ ಆತ್ಯಾಧುನಿಕವೂ ಸರ್ವಾದರಣೀಯವೂ ಆದ ಗ್ರಂಥ ಗಳಾಗಿವೆ.”
ಉಪನಿಷತ್ತುಗಳ ಮುಖ್ಯ ಗುಣ ಸತ್ಯಾವಲಂಬನೆ, ಕ ಸತ್ಯಮೇವ ಜಯತೇ ನಾನೃತಂ ಸತ್ಯೇನ ಪಂಥಾ ನಿತತೋ ದೇವಯಾನಃ” (ಗೆಲುವು ಸತ್ಯಕ್ಕೆ, ಅಸತ್ಯಕ್ಕಲ್ಲ. ಸತ್ಯವೇ ದೇವಮಾರ್ಗ). ಸರ್ವಶ್ರೇಷ್ಠ ಪ್ರಾರ್ಥನೆ ಬೆಳಕಿಗಾಗಿ ಮತ್ತು ಜ್ಞಾನಕ್ಕಾಗಿ. “ ಅಸತ್ಯದಿಂದ ಸತ್ಯಕ್ಕೆ ನಡೆಸು. ಕತ್ತಲೆ ಯಿಂದ ಬೆಳಕಿಗೆ ನಡೆಸು. ಮರಣದಿಂದ ಅಮೃತತ್ವಕ್ಕೆ ನಡೆಸು” ಎಂದು.
“ ಅಸತೋ ಮಾಂ ಸದ್ಧಮಯ ತಮಸೋ ಮಾಂ ಜ್ಯೋತಿರ್ಗಮೆಯ ಮೃತ್ಯೋರ್ಮಾಮೃತಂ ಗಮಯ ”
ಶಾಂತಿಯಿಲ್ಲದ ಮನಸ್ಸು ಸದಾ ಪ್ರಶ್ನಿಸುತ್ತ, ಸದಾ ಅನ್ವೇಷಣೆ ಮಾಡುತ್ತ ಪುನಃಪುನಃ ಹೊರಗೆ ಇಣಿಕಿನೋಡುತ್ತದೆ. “ ಮನಸ್ಸು ತನ್ನ ನೆಲೆ ಸೇರುವುದು. ಯಾವ ಆಣತಿಯಂತೆ? ಪ್ರಪ್ರಥಮ ಜೀವೋತ್ಸತ್ತಿಯಾದ ಆಣತಿಯಿಂದ? ಕಣ್ಣುಗಳು ನೋಡುವಂತೆ, ಕಿನಿ ಕೇಳುವಂತೆ ಆಜ್ಞೆಮಾಡಿದ ದೇವರು ಯಾರು? ವಾಯು ಅಚಲವಾಗಿ ನಿಲ್ಲದೇಕೆ? ಮನುಷ್ಯನ ಮನಸ್ಸಿಗೆ ಶಾಂತಿ ಏಕೆ ಇಲ್ಲ?
` ನೀರು ಒಂದು ಕ್ಷಣವೂ ನಿಲ್ಲದಂತೆ ಹರಿಯುವುದೇಕೆ? ಏನನ್ನು ಅರಸುತ್ತ ಹರಿಯುತ್ತಿದೆ. ಇದು ಮಾನವನ ಮನಸ್ಸಿನ ಅನಂತಕರೆ. ಮಾರ್ಗಮಧ್ಯೆ ವಿಶ್ರಾಂತಿಯೂ ಇಲ್ಲ, ಮಾರ್ಗಕ್ಕೆ ಕೊನೆಯೂ ಇಲ್ಲ. ಐತರೇಯ ಬ್ರಾಹ್ಮಣದಲ್ಲಿ ನಾವು ಕೈಗೊಳ್ಳ ಬೇಕಾದ ಈ ಅನಂತ ಯಾತ್ರೆಯ ವಿಷಯವಾಗಿ ಒಂದು ಮಂತ್ರವಿಜಿ, ಪ್ರತಿ ಶ್ಲೋಕದ ಕೊನೆಯಲ್ಲೂ ಚಕ್ಕಿವೇತ್ತಿ ಚಕೈವೇಕಿ--ಎಲೈ ದಾರಿಗಕೆ ಮುಂಜಿಸಾಗು, ಮುಂಜೆಸಾಗು!” ಎಂದಿದೆ.
ಈ ಅನ್ವೇಷಣೆಯಲ್ಲಿ ಸಾಮಾನ್ಯವಾಗಿ ಎಲ್ಲ ಮತಗಳಲ್ಲೂ ಕಾಣಬಹುದಾದ ಸರ್ವಶಕ್ತ ದೇವರ ಎದುರಿನಲ್ಲಿ ತೋರುವ ದೈನ್ಯತೆ ಇಲ್ಲ. ಸುತ್ತಲಿನ ಸನ್ನಿವೇಶಗಳನ್ನೂ ಜಯಿಸುವ ಮನಸ್ಸನ್ನು ಕಾಣುತ್ತೇವೆ. “ ನನ್ನ ದೀಹ ಸುಟ್ಟು ಬೂದಿಯಾಗುತ್ತದೆ. ನನ್ನ ಉಸಿರು ಅನಿಶ್ರಾಂತವೂ ಅಮೃತವೂ ಆದ ವಾಯುಮಂಡಲವನ್ನು ಸೇರಿಕೊಳ್ಳುತ್ತದೆ ; ಆದರೆ ನಾನೂ ನನ್ನ ಕರ್ಮಗಳೂ ಅಲ್ಲಿ. ಎಲ್ಫೈ ಮನಸ್ಸೆ ಇದು ಸದಾ ನಿನ್ನ ಸ್ಮರಣೆಯಲ್ಲಿರಲಿ, ಸದಾ ಸ್ಮರಣೆಯಲ್ಲಿರಲಿ.” ಒಂದು ಪ್ರಾತಃಸ್ಮರಣೆಯಲ್ಲಿ ಸೂರ್ಯನನ್ನು ಕುರಿತು “ ಎಲೈ ದೇದೀಪ್ಯಮಾನನಾದ ದಿವ್ಯ ಪ್ರಭೆಯುಳ್ಳ ಸೂರ್ಯನೆ, ನಿನಗೆ ಕಾಂತಿ ಯನ್ನು ಕೊಟ್ಟವನು ನಾನೇ” ಎಂದು ಇದೆ. ಎಂತಹ ಉನ್ನತ ಆತ್ಮವಿಶ್ವಾಸ.
ಆತ್ಮ ಎಂದರೇನು? ನಿಷೇದಾರ್ಥಕವಾಗಿ ಅಲ್ಲದೆ ಅದನ್ನು ವಿವರಿಸಲು, ಅಥವ ನಿರ್ದೇಶಿಸಲು ಸಾಧ್ಯವಿಲ್ಲ; “ ಇದಲ್ಲ, ಇದಲ್ಲ” ಎಂದು ಅಥವ “ ಅಡೇ ನೀನು” ಎಂದು. ಪ್ರಜ್ವಲಿತ ಅಗ್ನಿಯಿಂದ ಹೊರಟು ಪುನಃ ಅಗ್ನಿಯನ್ನೇ ಸೇರುವ ಕಿಡಿಯಂತೆ ಜೀವಾತ್ಮ ಪರಮಾತ್ಮನ ಒಂದು ಕೆಡಿಮಾತ್ರ. ಅಗ್ನಿಯು ಪ್ರಪಂಚದಲ್ಲಿ ಯಾವ ವಸ್ತುವನ್ನು ದಹಿಸುತ್ತದೆಯೋ ಆ ವಸ್ತುನಿನ ಆಕಾರವನ್ನು ತಾಳು
ಭಾರತ ಸಂಶೋಧನೆ ೭೧
ವಂತೆ ಅಂತರಾತ್ಮನು ಸ್ವತಃ ಆಕಾರ ರಹಿತನಾದರೂ, ಯಾವ ವಸ್ತುವನ್ನು ಪ್ರವೇಶಿಸುತ್ತಾನೆಯೋ ಆ ವಸ್ತುನಿನ ಆಕಾರವನ್ನೆ ತಾಳುತ್ತಾನೆ. ಎಲ್ಲ ವಸ್ತುಗಳ ಮುಖ್ಯ ಸಾರವೂ ಒಂದೇ ಎಂಬ ಈ ಪರಿಜ್ಞಾನ ನಮಗೂ ಅವುಗಳಿಗೂ ಮಧ್ಯೇ ಇರುವ ಪ್ರತಿಬಂಧಕಗಳನ್ನು ನಾಶಮಾಡುತ್ತದೆ; ಪ್ರಕೃತಿಗೂ ಮನುಷ್ಯನಿಗೂ ಒಂದು ಐಕ್ಯತೆಯನ್ನು ಬಾಹ್ಯಪ್ರಪಂಚದ ವೈಚಿತ್ರ್ಯ ಮತ್ತು ವೈವಿಧ್ಯತೆಯಲ್ಲಿ ಮೂಲತಃ ಇರುವ ಐಕ್ಯತೆಯನ್ನು ಉಂಟುಮಾಡುತ್ತದೆ. “ ಎಲ್ಲವೂ ಆತ್ಮಮಯ ಎಂದು ಅರಿತವನಿಗೆ ದುಃಖವೆಲ್ಲಿ, ಆತ್ಮನಲ್ಲೆ ಕೆಟ್ಟ ದೃಷ್ಟಿಯುಳ್ಳ ವನಿಗೆ ಭ್ರಮೆ ಎಲ್ಲಿ?” “ ಸರ್ವಸ್ವವನ್ನೂ ಆತ್ಮನಲ್ಲಿ ಕಾಣುವವನು ಆತ್ಮನನ್ನು ಸರ್ವಸ್ವದಲ್ಲಿ ಕಾಣುವವನು ಆ ಆತ್ಮನಿಂದ ಅಡಗುವುದಿಲ್ಲಿ. ”
ಎಲ್ಲ ಜಾತಿಮತಗಳ, ಬಾಹ್ಯ ಅಂತರ್ಭೇದಗಳಿಂದ ದೂರವಾಗಿರುವ ಈ ವಿಶ್ವ ವ್ಯಾಪಕ ದೃಷ್ಟಿ ಯನ್ನು ಇಂಡೋ ಆರ್ಯರ ಉಗ್ರ ವ್ಯಕ್ತಿನಾದ ಮತ್ತು ಮಡಿವಂತಿಕೆಯೊಂದಿಗೆ ಹೋಲಿಸಿ ತುಲನ ಮಾಡುವುದು ಒಳ್ಳೆಯದು. ಈ ದೃಷ್ಟಿ ಒಂದು ವಿಧವಾದ ತಾತ್ವಿಕ ಪ್ರಜಾಸತ್ತೆ. “ ಎಲ್ಲದರಲ್ಲೂ ಒಂದೇ ವಸ್ತುವನ್ನು ಕಾಣುವವನು ಒಂದು ವಸ್ತುವಿನಲ್ಲಿ ಎಲ್ಲವನ್ನೂ ಕಾಣುವವನು ಯಾವ ವಸ್ತು ವನ್ನೂ ಕಡೆಗಣಿಸಲಾರ” ಇದು ಒಂದು ಸಿದ್ಧಾಂತ ಮಾತ್ರವಾದರೂ ಅದು ಜೀವನದ ಮೇಲೆ ಸ್ವಲ್ಪ ಮಟ್ಟಿ ಗಾದರೂ ಪ್ರಭಾವಬೀರಿರಬೇಕು. ಚೀನಿಯರಂತೆ ಭಾರತೀಯ ಸಂಸ್ಕೃತಿಯ ಮುಖ್ಯ ವೈಶಿಷ್ಟ್ಯ ಗಳಾದ ಪರಸ್ಪರ ಸಹಿಷ್ಣುತ್ಕೆ ಯುಕ್ತಾಯುಕ್ತ ವಿವೇಚನೆ, ಸ್ವತಂತ್ರ ಧರ್ಮಾಚರಣೆಯಲ್ಲಿ ಸಹನೆ, ತಾನೂ ಬದುಕಿ ತನ್ನ ನೆರೆಯೂ ಬದುಕಲೆಂಬ ಆಶೆ ಮತ್ತು ಶಕ್ತಿಗಳನ್ನು ಕೊಟ್ಟಿರಬೇಕು. ಮತ ಧರ್ಮದಲ್ಲಿಯಾಗಲಿ ಸಂಸ್ಕೃತಿಯಲ್ಲಾಗಲಿ ಸರ್ವಾಧಿಕಾರತ್ವ ಇರಲಿಲ್ಲ. ಈ ವಿವೇಕಪೂರ್ಣ ಪುರಾ ತನ ನಾಗರಿಕತೆಯ ಜ್ಞಾನಸಂಸತ್ತು ಅಪಾರನಿದ್ದುದಲ್ಲದೆ ಯಾನ ಸಂಕುಚಿತ ಮನೋಭಾವನೆಯೊ ಎಂದೂ ಇರಲಿಲ್ಲ.
ಉಪನಿಷತ್ತಿನ ಒಂದು ಪ್ರಶ್ನೆಗೆ ಬಹಳ ಅರ್ಥಗರ್ಭಿತವೂ, ಅತ್ಯಾಶ್ಚರ್ಯವೂ ಆದ ಉತ್ತರ ಕೊಟ್ಟಿ ದ್ದಾರೆ. ಪ್ರಶ್ನೆ ಈ ರೀತಿ ಇದೆ... " ಈ ವಿಶ್ವ ಏನು, ಎಲ್ಲಿಂದ ಹುಟ್ಟಿತು? ಎಲ್ಲಿಗೆ ಹೋಗುತ್ತದೆ? ಅದಕ್ಕೆ ಉತ್ತರ " ಸ್ವತಂತ್ರದಲ್ಲಿ ಹುಟ್ಟುತ್ತದೆ ಸ್ವತಂತ್ರದಲ್ಲಿ ಇರುತ್ತದೆ, ಸ್ವತಂತ್ರ ದಲ್ಲಿ ಲಯವಾಗುತ್ತದೆ. ” ಇದರ ಖಚಿತವಾದ ಅರ್ಥವೇನೆಂಬುದನ್ನು ನಾನು ಹೇಳಲಾರೆ. ' ಆದರೆ ಇಷ್ಟುಮಾತ್ರ ಹೇಳಬಹುದು, ಉಪನಿಷತ್ಯಾರರಿಗೆ ಸ್ವತಂತ್ರಾಭಿಲಾಸೆ ಜೀವದುಸಿರಾಗಿತ್ತು, ಎಲ್ಲವನ್ನೂ ಅದರ ಹಿನ್ನೆಲೆಯಲ್ಲಿ ನೋಡುತ್ತಿದ್ದರು. ಸ್ವಾಮಿ ವಿನೇಕಾನಂದರು ಈ ದೃಷ್ಟಿಗೆ ಬಹಳ ಮಹತ್ವ ಕೊಡಿದ್ದರು.
ಆ ಪುರಾತನ ಯುಗದ ಪ್ರಪಂಚಕ್ಕೆ ಹೋಗಿ ಅಂದಿನ ಮಾನಸಿಕ ಸನ್ನಿವೇಶವನ್ನು ಪ್ರವೇಶಿ ಸಲು ನಮ್ಮ ಊಹೆಗೂ ಸಾಧ್ಯವಿಲ್ಲ. ಆ ಬರವಣಿಗೆಯ ರೀತಿ ಸಹೆ ನಮಗೆ ತುಂಬ ಅಪರಿಚಿತ ನೋಡಲು ವಿಚಿತ್ರ,ಅನುವಾದ ಮಾಡಲು ಕಷ್ಟತಮ. ಆ ಜೀವನದ ಹಿನ್ನೆಲೆಯೇ ತೀರ ಭಿನ್ನ. ಇಂದಿನ ಜೀವನದಲ್ಲಿ ಎಷ್ಟೋ ವಿಷಯಗಳು ವಿಚಿತ್ರವೂ ಅರ್ಥಶೂನ್ಯವೂ ಆಗಿಕಂಡರೂ, ಅಭ್ಯಾಸಬಲದಿಂದ ಅವೆಲ್ಲ ಸರಿ ಎಂದು ಭಾವಿಸುತ್ತೇನೆ. ಆದರೆ ನಮಗೆ ಅಭ್ಯಾಸವಿಲ್ಲದುದನ್ನು ಅರ್ಥಮಾಡಿಕೊಂಡು ಮೆಚ್ಚುವುದು ಬಹುಕಷ್ಟ. ಈ ಎಲ್ಲ ಕಷ್ಟಗಳಿದ್ದರೂ, ಅಸಾಧ್ಯ ಪ್ರತಿಬಂಧಕಗಳಿದ್ದರೂ ಭಾರತೀಯ ಇತಿಹಾಸದ ಆದ್ಯಂತವೂ ಉಪನಿಷತ್ಸಂದೇಶಕ್ಕೆ ಅದ್ಭುತ ಪುರಸ್ಕಾರ ದೊರಿತಿದೆ; ಅದರಿಂದ ರಾಷ್ಟ್ರಮನಸ್ಸು ಮತ್ತು ಗುಣ ಎರಡೂ ಅದ್ಭುತವಾಗಿ ರೂಪುಗೊಂಡಿವೆ. ಯಾವ ಹಿಂದೂದರ್ಶನವನ್ನೇ ತೆಗೆದುಕೊಂಡರೂ--ಅಸಂಪ್ರದಾಯ ಬೌದ್ಧ ಧರ್ಮವೂ ಸೇರಿ-ಅದರ ಮೂಲ ಉಪನಿಷತ್ತುಗಳಲ್ಲಿದೆ? ಎಂದು ಬ್ಲೂಮ್ಫೀಲ್ಡ್ ಹೇಳುತ್ತಾನೆ. ಸ
ಪ್ರಾಚೀನ ಹಿಂದೂದರ್ಶನ ಇರಾನದ ಮೂಲಕ ಗ್ರೀಸ್ ದೇಶದಲ್ಲಿ ಹರಡಿ ಅಲ್ಲಿನ ದಾರ್ಶನಿಕರು ಮತ್ತು ನಿದ್ವಾಂಸರ ಮೇಲೆ ಪ್ರಭಾವ ಬೀರಿತು, ಅನೇಕ ವರ್ಷಗಳ ನಂತರ ಪ್ಲೋಟನಸ್ ಇರಾನಿ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಬೇಕೆಂದು ಪಾಶ್ಚಾತ್ಯ ದೇಶಗಳಿಗೆ ಬಂದನು.
೭೨ ಭಾರತ ದರ್ಶನ
ಉಪನಿಷತ್ತುಗಳಲ್ಲಿನ ಗೂಢತತ್ವದೃಷ್ಟಿ ೈಷ್ಟಿ ಆತನ ಮೇಲೆ ವಿಶೇಷ ಪರಿಣಾಮ ಮಾಡಿತು. ಈ ಅನೇಕ ತಾತ್ವಿಕ ನಿಚಾರಗಳು ಪ್ಲೋಟನಸ್ನಿಂದ ಸಂತ ಅಗಸ್ಟೀನ್ಗೆ ಹೋಗಿ ಅವನ ಮೂಲಕ ಇಂದಿನ ಕ್ರೈಸ್ತ ಮತದ ಮೇಲೆ ಪ್ರಭಾವ ಬೀರಿದವು.
ಕಳೆದ ಒಂದೂವರೆ ಶತಮಾನಗಳ ಯೂರೋಪಫಿಯನರ ಭಾರತೀಯ ತತ್ವ ಶಾಸ್ತ್ರದ ಪುನರ್ದರ್ಶ ನವು ಯೂರೋಪಿನ ದಾರ್ಶನಿಕರು ಮತ್ತು ವಿದ್ವಾಂಸರ ಮೇಲೆ ಬಲವತ್ತರ” ಚೀಡಾಕುಮಾಡಿನೆ. ನಿರಾಶಾವಾದಿಯಾದ ಶೋಸನ್ಸೌರನು ಈ ಸಂದರ್ಭದಲ್ಲಿ “ ಉಪನಿಷತ್ತುಗಳ ಪ್ರತಿಯೊಂದು ವಾಕ್ಯ ದಿಂದಲೂ ಅಗಾಧವೂ; ಸ್ವತಂತ್ರವೂ, ಭವ್ಯವೂ ಆದ ಭಾವನೆಗಳು ಉದ್ಭವಿಸುತ್ತವೆ. ಎಲ್ಲಿ ನೋಡಿ ದರೂ ಉನ್ನತವೂ, ಪನಿತ್ರವೂ ಮತ್ತು ಶ್ರ ದ್ಧಾ ಪೂರ್ಣವೂ ಆದ ಭಾವನೆ ಇದೆ...ಪ್ರಪಂಚದಲ್ಲೆಲ್ಲೂ ಅನ್ಟು ಉಪ ಶ್ತ ಉತ್ಕರ್ಷಕವೂ ದ "ಅಧ್ಯಯನ ಆ ಅನು ತು oಗೆ ಜ್ಞಾನದ ಎಂದಿದಾನೆ. ಪುನಃ “ ಉಪನಿಷತ್ತುಗಳ ಅಧ್ಯಯನ ಪ ಜೀವನಕ್ಕೆ ಶಾಂತಿಯನ್ನು ಕೊಟ್ಟಿ ದೆ; ಮರಣದ ಮುಕ್ತಿಯನ್ನೂ ಕೋಡುತ್ತದೆ.” ಎಂದಿದಾನೆ. ಇದರ ಮೇರೆ ಮ್ಯಾಕ್ಸ್ ಮುಲ್ಲರ್ ಕಪ ನ್ಹೌರನು ಹುಚ್ಚಾ ಬಟ್ಟಿ ಬರೆಯುವ ವ್ಯಕ್ತಿಯಲ್ಲ. ಗೂಢೆ ಅಸ್ಸ ಸ್ಪಷ್ಟ ಭಾವನೆಗಳಿಂದ ಮೋಸಹೋಗಿ ಮನ ಸೋಲುವವನಲ್ಲ. ವೇದಾಂತ ವಿಷಯದಲ್ಲಿ ನನಗೂ ಟೇ ಉತ್ಸಾಹನಿಡೆ ಎಂದು ಹೇಳಲು ನನಗೆ ನಾಚಿಕೆಯೂ ಇಲ್ಲ; ಭಯವೂ ಇಲ್ಲ. ನನ್ನ ಜೀವನ ಪಥದಲ್ಲಿ ಪೇದಾಂತವು ನನಗೆ ತೋರಿದ, ಸಹಾಯಕ್ಕಾಗಿ ನಾನು ಎಷ್ಟು ಖಯಣಿಯಾಗಿದ್ದ ರೂ ತೀರದು” ಎಂದಿದ್ದಾ ನೆ.
ಇನ್ನೊಂದು ಕಡೆ ಮ್ಯಾಕ್ಸ್ ಮುಲ್ಲರ್ « ವೇದಾಂತ ದರ್ಶನಕ್ಕೆ ಉಪನಿಷತ್ತು ಗಳು ಮೂಲ. ಈ ವೇದಾಂತ ಪದ್ಧ ತಿಯಲ್ಲಿ ಮಾನವ ಭಾವನೆ ತನ್ನ ಅತ್ಯುನ್ನ ತ ಶಿಬರಸನ್ನು ಮುಟ್ಟಿ ಡೆ. ನನ್ನ ಅತ್ಯಂತ ಸುಖನಿಮಿಷಗಳು ನಾನು ವೇದಾಂತವನ್ನು ಗ ಅವು ನನಗೆ ನನ ಟಕುಣೊೋದಯದ ಹೊಂಬೆಳಕಂತೆ, ಉನ್ನತ ಗಿರಿತಟದ ಶುಭ್ರ ಜಬ ಯು ಬಾರಿ ಅರ್ಥವಾಯಿತೆಂದರೆ ಅಷ್ಟು ಸರಳಸತ್ಯ ” ಎಂದಿದಾನೆ.
ಆದರೆ ಉಪನಿಷತ್ತುಗಳನ್ನು ಮತ್ತು ಇತ್ತೀಚಿನ ಭಗವದ್ಗೀತೆಯನ್ನು ಅತ್ಯಂತ ಮುಕ್ತಕಂಠ ದಿಂದ ಹೊಗಳಿರುವುದೆಂದರೆ ಐಕ್ಷಿ ಂಡಿನ ಕವಿಯಾದ ಜಿ. ಡಬ್ಲ್ಯು. ರಸ್ಸೆಲ್ರು. “ ಅಧುನಿಕರಲ್ಲಿ ಗೈಟಿ, ವರ್ಫ್ಸ್ಸ್ವರ್ತ್, ಎಮರ್ಸನ್, ಥೋರೊ ಮುಂತಾದ ಕೆಲವರಲ್ಲಿ ಈ ಅಂತಃಸತ್ವ ಮತ್ತು ವಿವೇಕದ ನೆಲವಂಶ ಇನೆ, ಆದರೆ ಅವರು ಹೇಳಿರುವುದೆಲ್ಲವನ್ನು ಮತ್ತು ಇನ್ನೂ ಇತರ ಅನೇಕ ವಿಷಯಗಳನ್ನು ಭಾರತೀಯರ ಮಹಾ ಪವಿತ್ರ ಗ್ರಂಥಗಳಲ್ಲಿ ಕಾಣಬಹುದು. ಭಗವದ್ಗೀತೆ ಮತ್ತು ಉಪನಿಷತ್ತು ಗಳಲ್ಲಿನ ಸರ್ವಸಂಪೂರ್ಣ ಜ್ಞಾನ ಸಂಸತ್ತು ದೈವಿಕವಾದದ್ದು. ವಾಸ್ತವಿಕ ದೃಷ್ಟಿಯಿಂದ ಇದು ನಿಶ್ಚಿತ ಎಂದು ಒಂದು ಆತ್ಮ ನಿರ್ಣಯದಿಂದ ಬರೆಯುವ ಮುನ್ನ ಉಪನಿಸತ್ಕಾರರು ಸಹಸ್ರಾರು ವಿಭೂತಿ ಪುರುಷರು ಯಾವುದೋ ಕಾಣದ ವಸ್ತುವಿನೊಡನೆ ಅವಿಶ್ರಾಂತ ಹೋರಾಡಿ ಪಡೆದ ಅನುಭವವನ್ನು ಒಂದು ಪ್ರಶಾಂತಸ್ಮರಣೆಯಿಂದ ನೋಡಿ ಬರೆದಿರಬೇಕು ” ಎಂದಿದಾನೆ.*
೧೦, ವ್ಯಕ್ತಿ ಪ್ರಾಧಾನ್ಯ ತತ್ವ ಶಾಸ್ತ್ರದ ಅನುಕೂಲ ಪ್ರತಿಕೂಲಗಳು. ಫಲದಾಯಕ ಪ್ರಗತಿಯಾಗಬೇಕಾದಕೆ Mes ಮತ್ತು ವ ಶಿಕ್ಷಣ ಆವಶ್ಯಕ, ದೇಹ
* ಛಾಂದೋಗ್ಯ ಉಪನಿಷತ್ತಿನ ಈ ಶ್ಲೋಕ ಅರ್ಥಗರ್ಭಿತನಿಡೆ " ಸೂರ್ಯನು ಹುಟ್ಟುವುದೂ ಇಲ್ಲ, ಮುಳುಗು ವುದೂ ಇಲ್ಲ. ಸೂರ್ಯ ಮುಳುಗುತ್ತಾ ನೆಂದು ಜನ ಯೋಚಿಸಿದಾಗ ದಿನದ ಅಂತ್ಯವನ್ನು ಮುಟ್ಟಿ ರಾತ್ರಿಯಾಗುತ್ತದೆ, ಅಲ್ಲಿ ರಾತ್ರಿಯಾದದ್ದು ಹೆಗಲಾಗುತ್ತಡೆ, ಬೆಳಗ್ಗೆ ಜನ ಎದ್ದಾಗ ಸೂರ್ಯ ಹುಟ್ಟಿದ ಎಂದರೆ ರಾತ್ರಿಯನ್ನು ಮುಗಿಸಿ ಇಲ್ಲಿ ಹಗಲು ; ಅಲ್ಲಿ ಹಗಲು ಮುಗಿದು ರಾತ್ರಿ. ಸೂರ್ಯ ಮುಳುಗುವುದೇ ಇಲ್ಲ.”
ಭಾರತ ಸಂತೋಧನೆ ೭೩
ದಾರ್ಥ್ಯ ಮತ್ತು ಮನೋನೈರ್ಮಲ್ಯ ಅತ್ಯನಶ್ಯಕವೆಂದು ಉವಸಿಷತ್ತುಗಳಲ್ಲಿ ಮೇಲಿಂದ ಮೇಲೆ ಒತ್ತಾಯ ಮಾಡಿದ್ದಾರೆ. ಜ್ಞಾನ ಸಂಪಾದನೆಗೇ ಆಗಲಿ, ಅಥನ ಬೇರೆ ಯಾವ ಸಾಧನೆಗೇ ಆಗಲಿ ಆತ್ಮ ಸಂಯಮ, ದೇಹ ದಂಡನ ಮತ್ತು ಆತ್ಮತ್ಯಾಗ ಅತ್ಯಗತ್ಯ. ಈ ಬಗೆಯ ಒಂದು ವಿಧವಾದ ದೇಹ ದಂಡನೆ ಅಥವ ತಪಸ್ಸಿನ ಕಲ್ಪನೆ ಭಾರತೀಯ ಮಹಾಜ್ಞಾನಿಗಳಲ್ಲಿ ಮತ್ತು ಸಾಮಾನ್ಯಜನರಲ್ಲಿ ಅಂತರ್ಗತವಾಗಿದೆ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಈಗಲೂ ಈ ಭಾವನೆ ಇದೆ; ಗಾಂಧೀಜಿಯ ವರ ನಾಯಕತ್ವದಲ್ಲಿ ಇಂಡಿಯಾ ದೇಶವನ್ನು ತಲ್ಲಣಿಸಿದ ಮಹಾ ಹೋರಾಟಗಳ ಹಿಂದಿನ ಮನೋ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ಅತ್ಯಾವಶ್ಯಕ.
ಉಪನಿಷತ್ಕಾರರ ಉನ್ನತ ಭಾವನೆಗಳು, ಅವರು ಚಲಿಸುತ್ತಿದ್ದ ಶುದ್ಧ ಮಾನಸಿಕ ವಾತಾವರಣ ಆ ಭಾವನೆಗಳ ಅರ್ಥವನ್ನು ಗ್ರಹಿಸಲು ಸಮರ್ಥರಾದ ಕೆಲವು ನಿಯೋಜಿತ ವ್ಯಕ್ತಿಗಳಗೆ ಮಾತ್ರ ಸಾಧೆ ವಿತ್ತು. ಇದೆಲ್ಲ ಜನ ಸಾಮಾನ್ಯರ ತಿಳಿವಿನ ಮಟ್ಟವನ್ನು ಮಾರಿದ್ದು, ರಚನಾತ್ಮಕ ವ್ಯಕ್ತಿಗಳ ಸಂಖ್ಯೆ ಯಾವಾಗಲೂ ಅತ್ಯಲ್ಪ; ಆದರೆ ಬಹು ಸಂಖ್ಯಾತರ ಶ್ರುತಿಗನುಗುಣವಾಗಿರುತ್ತದೆ ಮತ್ತು ಸದಾ ಬಹು ಸಂಖ್ಯಾತರನ್ನು ಮೇಲುಮಟ್ಟಕ್ಕೊಯ್ದು ಇಬ್ಬರ ಮಧ್ಯದ ಅಂತರ ಆದಷ್ಟು ಕಡಮೆಯಾಗುವಂತೆ, ಮತ್ತು ಒಂದು ಸಾಂಸ್ಕೃತಿಕ ಸಮತೂಕ ಮತ್ತು ಪ್ರಗತಿ ಫಲಿಸುವಂತೆ ಅವರನ್ನು ಮುಂದಕ್ಕೊಯ್ಯು ತ್ತದೆ. ಈ ರಚನಾತ್ಮಕ ಅಲ್ಪಸಂಖ್ಯಾತರಿಲ್ಲದೆ ಹೋದರೆ ಎಲ್ಲ ನಾಗರಿಕತೆಗಳಿಗೂ ನಾಶ ಖಂಡಿತ. ಆದರೆ ರಚನಾತ್ಮಕ ದೃಷ್ಟಿಯ ಅಲ್ಪಸಂಖ್ಯಾತರಿಗ್ಯೂ ಬಹುಸಂಖ್ಯಾತರಿಗೂ ಇರಬೇಕಾದ ಮಧುರ ಬಾಂಧವ್ಯ ಕಡಿದರೂ ನಾಶವಾಗುತ್ತದೆ. ಸಮಾಜದಲ್ಲಿ ಅತ್ಯವಶ್ಯವಾದ ಸಾಮಾಜಿಕ ಒಗ್ಗಟು ಹಾಳಾಗುತ್ತದೆ, ಕೊನೆಯಲ್ಲಿ ಆ ಅಲ್ಪಸಂಖ್ಯಾತರೇ ತಮ್ಮ ರಚನಾತ್ಮಕ ದೃಷ್ಟಿಯನ್ನು ನಾಶಮಾಡಿ ಕೊಂಡು ಬರಡು ಜನರಾಗುತ್ತಾರೆ.
ಎಲ್ಲರಂತೆ ನನಗೆ ಸಹ ಉಪನಿಷತ್ತುಗಳ ಕಾಲಸ್ಥಿತಿಯನ್ನು ಊಹಿಸುವುದಕ್ಕೆ ಮತ್ತು ಅಂದು ಘರ್ಷಣೆಯಲ್ಲಿದ್ದ ನಾನಾ ಶಕ್ತಿಗಳನ್ನು ನಿಭಜನೆ ಮಾಡುವದಕ್ಕೆ ಆಗದು. ಆದರೂ ಸೂಕ್ಷ್ಮಮತಿಗ ಳಾದ ಅಲ್ಪಸಂಖ್ಯಾತರಿಗೂ ಮಂದಮತಿಗಳಾದ ಜನಸಾಮಾನ್ಯಕ್ಕೂ ಮಾನಸಿಕ ಸಂಸ್ಕೃತಿ ಭೇದ ಅಜಗಜಾಂತರವಿದ್ದರೂ ಇಬ್ಬರಿಗೂ ಮಧ್ಯೆ ಒಂದು ಬಾಂಧವ್ಯವಿತ್ತೆಂದೂ ವೈಷಮ್ಯವಂತೂ ಇರಲಿಲ್ಲ ವೆಂದೂ ನಾನು ಊಹಿಸುತ್ತೇನೆ. ಅವರ ವರ್ಣಾಶ್ರಮ ಧರ್ಮದ ಸಮಾಜದಲ್ಲಿ ಬೇರೆ ಬೇರೆ ಮಾನಸಿಕ ಮಟ್ಟಗಳೂ ಇದ್ದವು. ಸಮಾಜ ಅದನ್ನೊನಪ್ಬಿ ಅದಕ್ಕೆ ಅವಕಾಶವನ್ನೂ ಕಲ್ಪಿಸಿತ್ತು. ಇದರಿಂದ ಒಂದು ವಿಧವಾದ ಸಾಮಾಜಿಕ ಸಮರಸತೆಯುಂಬಾಗಿ, ನಿರಸಗಳನ್ನುತಪ್ಪಿಸುತ್ತಿದ್ದರು. ಉಸನಿಷತ್ತುಗಳ ಹೊಸ ಭಾವನೆಗಳನ್ನು ಸಹೆ, ಅದರ ಬಹುಮಟ್ಟಿನ ಒಳ ಅರ್ಥ ಕಡಮೆಯಾದರೂ ಜನಸಾಮಾನ್ಯರಲ್ಲಿ ರೂಢಿ ಯಿರುವ ಕುರುಡುನಂಬಿಕೆಗಳು ಮತ್ತು ಪಕ್ಷಪಾತಗಳಿಗೆ ಅನ್ವಯಿಸುವಂತೆ ಅನುವಾದಿಸುತ್ತಿದ್ದರು, ವರ್ಣಾಶ್ರಮ ಧರ್ಮಕ್ಕೆ ಯಾವ ಲೋಪವೂ ಬರಲಿಲ್ಲ; ಹಾಗೆಯೇ ಉಳಿಯಿತು. ಏಕತ್ವವಾದದ ಭಾವನೆ ಧಾರ್ಮಿಕ ಉದ್ದೇಶಗಳಿಗಾಗಿ ಏಕದೇವತಾ ವಾದವಾಯಿತು. ಯಾವುದೋ ಒಂದು ಮಟ್ಟಕ್ಕೆ ಅವಶ್ಯವೆಂದು ಅನಾಗರಿಕ ನಂಬಿಕೆಗಳು ಮತ್ತು ಪೂಜಾ ಪದ್ಧತಿಗಳಿಗೆ ಸಹ ಮನ್ನಣೆ ಮಾತ್ರ ವಲ್ಲ, ಪ್ರೋತ್ಸಾಹವೂ ದೊರೆಯಿತು.
ಈ ರೀತಿ ಉಪನಿಷದ್ಭಾವನೆಗಳು ಜನಸಾಮಾನ್ಯದಲ್ಲಿ ಹರಡಿದರೂ ಯಾನ ಪ್ರಭಾವವನ್ನೂ ಬೀರಲಿಲ್ಲ. ರಚನಾತ್ಮಕ ಅಲ್ಪಸಂಖ್ಯಾತರಿಗೂ ಬಹುಸಂಖ್ಯಾತರಿಗೂ ಮಧ್ಯದ ಬೌದ್ಧಿಕ ಅಂತರ ಹೆಚ್ಚುತ್ತ ಬಂದಿತು. ಕಾಲಕ್ರಮೇಣ ಹೊಸ ಪ್ರವೃತ್ತಿಗಳಿಗೆ ಅವಕಾಶವಾಯಿತು. ಭೌತವಾದ, ಅಜ್ಜೇಯತಾವಾದ, ನಿರೀಶ್ವರವಾದಗಳ ಪ್ರಚಂಡಮಾರುತಗಳೆದ್ದವು, "ಇದರಿಂದ ಪುನಃ ಬೌದ್ಧ ಜೈನ ಮತಗಳು, ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಮಹಾಪುರಾಣಗ್ರಂಥಗಳು ಹುಟ್ಟಿ ದವು. ಇಲ್ಲಿ ಪುನಃ ಭಿನ್ನಭಿನ್ನ ಮತಗಳ ಮತ್ತು ಭಾನನಾಮಾರ್ಗಗಳ ಸಮಾಕರಣ ಪ್ರಯತ್ನ ಮತ್ತೆ ನಡೆದಿದೆ. ಜನರ ಅಥವ ರಚನಾತ್ಮಕ ಅಲ್ಪಸಂಖ್ಯಾತರ ರಚನಾಶಕ್ತಿ ಪುನಃ ಈ ಕಾಲಗಳಲ್ಲಿ
೭೪ ಭಾರತ ದರ್ಶನ ಸಷ ಪ
ಸ್ಪಷ್ಟ ಪ್ರತ್ಯಕ್ಷನಾಗಿದೆ. ಪುನಃ ಅಲ್ಪಸಂಖ್ಯಾತರಿಗೂ ಬಹುಸಂಖ್ಯಾತರಿಗೂ ಒಂದು ಬಾಂಥೆವ್ಯ ಬೆಳೆದುಬರುತ್ತದೆ. ಒಟ್ಟಿನಲ್ಲಿ ಒಟ್ಟಿಗೇ ಹೋಗುತ್ತಾರೆ,
ಈ ರೀತಿ ವಿಚಾರಶಕ್ತಿ ಮತ್ತು ಕಾರ್ಯಶೀಲತೆ, ಸಾಹಿತ್ಯ ಮತ್ತು ನಾಟಕ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಮತ್ತು ಭಾರತದಿಂದಾಚೆ ಬಹುದೂರ ವಲಸೆ, ಸಂಸ್ಕೃತಿ ಮತ್ತು ಪ್ರಚಾರ ಪ್ರಸರಣ ಕಾರ್ಯದಲ್ಲಿ ನವಜೀನನ ನಿರ್ಮಾಣ ಪ್ರಯತ್ನಗಳು ಅಲೆಅಲೆಯಾಗಿ ಕಾಲಕಾಲಕ್ಕೆ ಪ್ರವಹಿಸಿವೆ. ಮಧ್ಯೆ ಮಧ್ಯೆ ಅಂತರ್ದೊೋಷಗಳಿಂದ, ಬಾಹ್ಯ ಆಗಂತುಕ ಕಾರಣಗಳಿಂದ ವಿರಸಜೀವನದ, ಘರ್ಷಣೆ ಗಳ ಕಾಲಗಳೂ ಇವೆ. ಆದರೂ ಅಂತ್ಯದಲ್ಲಿ ಅವುಗಳನ್ನು ಎದುರಿಸಿ ಪುನಃ ನಿರ್ಮಾಣಕಾರ್ಯದ ನವಯುಗ ಆರಂಭವಾಗುತ್ತದೆ. ಇಂತಹ ಬಹುಮುಖ ಕಾರ್ಯೋತ್ಸಾಹದ ನೊನೆಯ ಮಹಾಯುಗ ವೆಂದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದಿಂದ ಆರಂಭವಾದ ಆದರ್ಶಯುಗ. ಸುಮಾರು ಕ್ರಿಸ್ತಶಕ ೧೦೦೦ ದ ಹೊತ್ತಿಗೆ ಅಥವ ಸ್ವಲ್ಪ ಮುಂಚೆ ಭಾರತದಲ್ಲಿ ಅಂತರ್ಗ್ಗಾನಿಯ ಸೂಚನೆಗಳು ಕಾಣುತ್ತವೆ; ಆದರೂ ಸನಾತನ ಕಲಾಭಿಜ್ಞತೆ ಅಚ್ಚಳಿಯಜಿ ಉಳಿದು ಉತ್ತಮಕೃತಿಗಳನ್ನು ಕೊಟ್ಟಿದೆ. ಭಿನ್ನ ಸಂಸ್ಕೃತಿಯ ಹಿನ್ನೆ ರೆಯ ನೂತನ ಜನಾಂಗಗಳ ಆಗಮನದಿಂದ ಭಾರತದ ದಣಿದ ಮನಸ್ಸು ಮತ್ತು ಆತ್ಮಕ್ಕೆ ಹೊಸ ಕಾರ್ಯಶಕ್ತಿ ಬಂದಿತು, ಆ ಘರ್ಷಣೆಗಳಿಂದ ಹೊಸ ಸಮಸ್ಯೆಗಳು ಉದ್ಭವಿಸಿ ಅವುಗಳ ಪರಿಹಾರಕ್ಕೆ ಹೊಸ ಪ್ರಯತ್ನಗಳೂ ನಡೆದವು.
ಇಂಡೊ ಆರ್ಯರ ಈ ತೀಕ್ಷ್ಮ ವ್ಯಕ್ತಿವಾದದಿಂದ ಅಂತ್ಯದಲ್ಲಿ ಸಶ್ಸರಿಣಾಮಗಳ ಜೊತೆಯಲ್ಲಿ ಕೆಲವು ದುಪ್ಪರಿಣಾನುಗಳೂ ಆದವು, ಇತಿಹಾಸದ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ಮಾತ್ರ ವಲ್ಲ ಯುಗಯುಗಗಳೆಲ್ಲಿ ಪುನಃ ಪುನಃ ಅತ್ಯುನ್ನತ ಅವತಾರ ಪುರುಷರು ಉದ್ಭವಿಸಿದರು, ಅದು ಸಮಗ್ರ ಸಂಸ್ಕೃತಿಗೆ ಒಂದು ಅಮೋಘವಾದ ಆದರ್ಶ ಮತ್ತು ನೈತಿಕ ಹಿನ್ನೆಲೆಯನ್ನು ಕೊಟ್ಟಿತು. ಆ ಹಿನ್ನೆಲೆ ನಮ್ಮ ಇಂದಿನ ಜೀವನಮಾರ್ಗದಲ್ಲಿ ಹೆಚ್ಚು ಪ್ರಭಾವಶಾಲಿಯಾಗದಿದ್ದರೂ ಜೀವನಕ್ಕೆ ಅಂಟಿಕೊಂಡಿತ್ತು. ಇನ್ನೂ ಅಂಟಿಕೊಂಡಿದೆ. ಈ ಹಿನ್ನೆಲೆಯ ಸಹಾಯದಿಂದ ಮತ್ತು ಆದರ್ಶ ಪುರುಷರ ಮಾರ್ಗಾನುಸರಣಶಕ್ತಿಯಿಂದ ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಂಡು ಬಂದರು, ಮತ್ತು ಆ ಭದ್ರತೆಯಲ್ಲಿ ಬಿರುಕುಬರುವ ವೇಳೆಗಳಲ್ಲಿ ಪುನಃ ಪುನಃ ಪುನುರುಜ್ಜೀವನ ಕಾರ್ಯವನ್ನೂ ನಡೆಸಿದರು. ಈ ನಾಗರಿಕತೆ ಮತ್ತು ಸಂಸ್ಕೃತಿಯ ಅದ್ಭುತ ವಿಕಸನವು ಉತ್ತಮ ಪಂಗಡದ ಅಲ್ಪ ಸಂಖ್ಯಾತರಲ್ಲಿ ಮಾತ್ರ ಕಂಡುಬಂದರೂ ಅದರ ರಸವತ್ತಾದಸಾರ ಸಾಮಾನ್ಯ ಜನತೆಯಲ್ಲೂ ಹರಡಿತ್ತು. ಪರಮತ ಮತ್ತು ಪರಧರ್ಮ ಸಹಿಷ್ಣುತೆಯಿಂದ ಸಮಾಜನನ್ನು ಛಿದ್ರಛಿದ್ರ ಮಾಡುವ ಘೆರ್ಷಣೆಗ ಳನ್ನು ನಿವಾರಿಸಿದರು; ಸಾಮಾನ್ಯವಾಗಿ ಸರ್ವದಾ ಒಂದು ವಿಧವಾದ ಸಾಮಾಜಿಕ ಸಮತೂಕನಿತ್ತು. ವಿಶಾಲ ಸಾಮಾಜಿಕ ಚೌಕಟ್ಟಿನಲ್ಲಿ ಜನ ತಮತಮಗೆ ಇಷ್ಟ ಬಂದ ಜೀವನ ನಡೆಸಲು ತಕ್ಕಷ್ಟು ಸ್ವಾತಂತ್ರ್ಯವನ್ನು ಕೊಟ್ಟು ಜ್ಞಾನವೃದ್ಧ, ಅನುಭವ ಪೂರ್ಣ ಜನಾಂಗದ ವಿವೇಕವನ್ನು ತೋರಿದರು. ಇವೆಲ್ಲ ಮಹಾ ಅದ್ಭುತ ಸಾಧನೆಗಳು. ಕ
ಆದರೆ ಈ ವ್ಯಕ್ತಿ ಪ್ರಾಧಾನ್ಯತೆಯಿಂದಲೇ ಮನುಷ್ಯನ ಸಾಮಾಜಿಕ ದೃಷ್ಟಿಗೆ, ಸಾಮಾಜಿಕ ಕರ್ತವ್ಯಕ್ಕೆ ಯಾವ ಬೆಲೆಯೂ ದೊರೆಯದಂತಾಯಿತು. ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ವಿಭಜನೆಯಾಗಿ, ನಿರ್ದಿಷ್ಟನಾಗಿತ್ತು ; ವರ್ಣಾಶ್ರಮ ಧರ್ಮದ ಚೌಕಟ್ಟಿನಲ್ಲಿ ತನ್ನ ಸಂಕುಚಿತ ವಾತಾವರಣದಲ್ಲಿ ತನ್ನ ಕರ್ತವ್ಯ ಮತ್ತು ಭಾರ ನಿರ್ವಹೆಣೆ. ಸಮಗ್ರ ಸಮಾಜದ ಕಲ್ಪನೆಯೂ ಇರಲಿಲ್ಲ. ಆ ಸಮಾಜಕ್ಕೆ ಕರ್ತವ್ಯವೂ ಇರಲಿಲ್ಲ. ತಾನೂ ಸಮಾಜದ ಒಂದು ಅಂಗ ಎಂಬ ಐಕ್ಯತೆಯ ಭಾವನೆಯನ್ನೂ ಅವನಲ್ಲಿ ಬೆಳೆಸಲಿಲ್ಲ. ಈ ಭಾವನೆ ಬಹುಮಟ್ಟಿಗೆ ಇತ್ತೀಚಿನದು ಮತ್ತು ಯಾವ ಪ್ರಾಚೀನ ಸಮಾಜದಲ್ಲಿಯೂ ಕಂಡುಬರುವುದಿಲ್ಲ. ಆದ್ದರಿಂದ ಪ್ರಾಚೀನ ಭಾರತದಲ್ಲಿ ಅದನ್ನು ನೋಡಲೆತ್ನಿಸುವುದು ಸರಿಯಲ್ಲ. ಆದರೊ ವ್ಯಕ್ತಿ ಶ್ರೇಷ್ಠತೆ, ಪ್ರತ್ಯೇಕತೆ, ವರ್ಣಾಶ್ರಮ ಧರ್ಮಕ್ಕೆ ಇರುವ ಪ್ರಾಧಾನ್ಯ ಇಂಡಿಯದಲ್ಲಿರುವಂತೆ ಬೇಕಿ ಎಲ್ಲೂ ಇಲ್ಲ ಕೊನೆಗೆ ಅದೇ ನಮ್ಮ ಜನರ ಮಾನಸಿಕ
ಭಾರತ ಸಂಶೋಧಕ್ಷೆ ೬೫
ಪ್ರವೃತ್ತಿಗೆ ಒಂದು ಸೆಕೆಮನೆಯಾಯಿತು: ಅದರಿಂದ ಬಹುಕಷ್ಟ ಕ್ಕೆ ಸಿಕ್ಕಿದ್ದ ಸಾಮಾನ್ಯ ಕೀಳು ಜನರಿಗೆ ಮಾತ್ರವಲ್ಲ, ಆದರೆ ಉತ್ತಮ ವರ್ಗದವರಿಗೆ ಸಹ. ನಮ್ಮ ಇತಿಹಾಸ ಪರಂಪರೆಯ ಎಲ್ಲ ಕಾಲದಲ್ಲಿ ಅದೊಂದು ದೊಡ್ಡ ದೋಷ. ಜಾತಿಮತಗಳ ಕಾಠಿಣ್ಯತೆಯು ಬೆಳೆದುಬಂದಂತೆ ಮನಸ್ಸಿನ ಕಾಠಿಣ್ಯತೆಯೂ ಬೆಳೆದು ಜನಾಂಗದ ಸೃಷ್ಟಿ ಶಕ್ತಿ ಅಡಗಿಹೋಯಿತು.
ಇನ್ನೊಂದು ವಿಚಿತ್ರ ಸಂಗತಿ ಎದ್ದುಕಾಣುತ್ತದೆ. ಎಲ್ಲಬಗೆಯ ನಂಬಿಕೆ ಮತ್ತು ಸಂಪ್ರದಾಯ ಗಳು, ಎಲ್ಲ ಮತಾಂಧತೆ ಮತ್ತು ಮೌಢ್ಯಕ್ಕೆ ದೊರೆತ ವಿಶೇಷ ಮನ್ನಣೆಯಿಂದ ಹಾನಿಯೂ ಆಯಿತು. ಅದರಿಂದ ಅನೇಕ ದುಷ್ಟ ಪದ್ಧತಿಗಳು ಉಳಿಯಲು ಸಾಧ್ಯವಾಯಿತು. ಪ್ರಗತಿ ವಿರುದ್ಧವಾದ ಅನೇಕ ಸಂಪ್ರದಾಯಗಳ ಭಾರವನ್ನು ಕಿತ್ತೊಗೆಯಲು ಜನತೆಗೆ ಸಾಧ್ಯವಾಗಲಿಲ್ಲ. ಬೆಳೆಯುತ್ತಿದ್ದ ಪುಕೋಹಿ ತರ ಪಂಗಡ ಈ ಸನ್ಸಿನೇಶವನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಪಡಿಸಿಕೊಂಡು ಜನತೆಯ ಮೌಢ್ಯದ ತಳಹದಿಯ ಮೇಲೆ ತಮ್ಮ ಬಲವಾದ ಸ್ವಾರ್ಥದ ಕೋಟಿಯನ್ನು ಕಟ್ಟಿದರು. ಆದರೆ ಈ ಪುರೋಹಿತವರ್ಗ ಕ್ರೈಸ್ತಮತದ ಕೆಲವು ಪಂಗಡಗಳ ಪ್ರಾಬಲ್ಯವನ್ನು ಎಂದೂ ಪಡೆಯಲಿಲ್ಲ ಏಕೆಂದರೆ ಆ ಪದ್ಧತಿಗಳನ್ನು ಅನೇಕ ಧರ್ಮಸ್ಥಾಪಕರು ತೀವ್ರವಾಗಿ ಖಂಡಿಸಿದ್ದಾಕೆ; ಮತ್ತು ಬೇಕಿ ಧರ್ಮವನ್ನು ಅವಲಂಬಿಸಲು ಅವಕಾಶವೂ ಇತ್ತು. ಆದರೆ ಸಾಮಾನ್ಯ ಜನರನ್ನು ಮರುಳುಮಾಡಿ ಸ್ವಪ್ರಯೋಜನ ಪಡೆಯಲು ತಕ್ಕಸ್ಟು ಶಕ್ತಿಯುತವಾಗಿತ್ತು.
ಈ ಸ್ವತಂತ್ರ ನಿಚಾರ ಮತ್ತು ಮತಾಂಧತೆ ಒಟ್ಟಿಗೆ ಜೊತೆಯಲ್ಲೆ ಉಳಿದುಬಂದವು ; ಅವುಗ ಳಿಂದ ವಿದ್ವತ್ತು ಮತ್ತು ಮತನಿರ್ಬಂಧದ ಆಚಾರಗಳು ಬೆಳೆದವು. ಯಾನಾಗಲೂ ಪ್ರಾಚೀನ ಗ್ರಂಥ ಗಳನ್ನೆ ಆಧಾರವಾಗಿ ಎತ್ತಿ ತೋರಿಸುತ್ತಿದ್ದರು. ಆದರೆ ವ್ಯತ್ಯಸ್ತ ಪರಿಸ್ಥಿ ತಿಗನುಗುಣವಾಗಿ ಅವುಗಳ ಸತ್ಯಾರ್ಥ ವಿವರಣೆಗೆ ಪ್ರಯತ್ನಮಾಡಲಿಲ್ಲ. ನಿರ್ಮಾಣಶಕ್ತಿ ಮತ್ತು ಆತ್ಮಶಕ್ತಿ ಕುಂದಿತು; ಪೂರ್ಣ ಜೀವನ ಮತ್ತು ಅರ್ಥದ ತಿರುಳೆಲ್ಲ ಹೋಗಿ ಹೊರಗಿನ ಚಿಪ್ಪು ಮಾತ್ರ ಉಳಿಯಿತು. ಅರವಿಂದ ಘೋಷರು “ ಉಪನಿಷತ್ಕಾಲದ, ಬುದ್ಧ ನಕಾಲದ ಅಥವ ಇತ್ತೀಚಿನ ಆದರ್ಶಯುಗದ ಪ್ರಾಚೀನ ಭಾರತೀಯ ಯಾವನಾದರೂ ಇಂದಿನ ಭಾರತಕ್ಕೆ ಬಂದು, ಹೆದಿನೈದು ಆಣೆ ಸತ್ವವನ್ನು ತ್ಯಾಜ್ಯಮಾಡಿ ಉಳಿದ ಪ್ರಾಚೀನತೆಯ ಬಾಹ್ಯರೂಪ್ರ, ತಿರುಳಿಲ್ಲದ ಕರಟ ಮತ್ತು ಚಿಂದಿಯಲ್ಲಿ ಮೆರೆಯುವ ಭಾರತೀ ಯರ ಇಂದಿನ ಜೀವನವನ್ನು ನೋಡಿದಕೆ ಮತ್ತು ಮಾನಸಿಕ ದೌರ್ಬಲ್ಯ, ನಿಶ್ಚಲತೆ, ಪ್ರಗತಿಶೂನ್ಯ ಪುನರುಕ್ತಿ, ವಿಜ್ಞಾನದ ವಿರತಿ, ಕಲೆಯ ಬಹುಕಾಲದ ಬಂಜೆತನ, ನಿರ್ಮಾಣಶಕ್ತಿಯ ಬಹುತರ ಬಲಹೀನತೆಯನ್ನು ನೋಡಿದರೆ ವಿಸ್ಮಿತರಾಗುತ್ತಾರೆ ” ಎಂದಿದ್ದಾರೆ.
೧೧. ಚಾರ್ವಾಕಮತ
ಗ್ರೀಸ್, ಇಂಡಿಯ ಮತ್ತು ಇತರ ಕಡೆಗಳಲ್ಲಿ ಎಲ್ಲೆಲ್ಲೂ ಪ್ರಪಂಚದ ಪ್ರಾಚೀನ ಸಾಹಿತ್ಯ ನಮಗೆ ದೊರೆಯದೆ ಇರುವುದು ನಮ್ಮ ದೊಡ್ಡ ದುರದೃಷ್ಟ. ಈ ಗ್ರಂಥಗಳೆಲ್ಲ ಮೂಲತಃ ಭೂರ್ಜ ಪತ್ರ ಅಥವ ತಾಳೆಗರಿಯಲ್ಲಿ ಬರೆದವುಗಳಾಗಿ ಆಮೇಲೆ ಕಾಗದದಲ್ಲಿ ಬರೆದಿರಬೇಕಾದ್ದರಿಂದ ಪ್ರಾಯಶಃ ಈ ಪರಿಸ್ಥಿತಿ ಅನಿವಾರ್ಯ. ಗ್ರಂಥದ ಕೆಲವು ಪ್ರತಿಗಳು ಮಾತ್ರ ಇರುತ್ತಿದ್ದವು. ಅವು ಕಳೆದು ಹೋದರೆ, ಅಥವ ನಾಶವಾದರೆ ಇತರ ಗ್ರಂಥಗಳಲ್ಲಿನ ಉಲ್ಲೇಖನಗಳಿಂದ ಅಥವ ಅದರ ಉದಾಹರಣೆ ಗಳಿಂದ ಅದನ್ನು ಕಂಡು ಹಿಡಿಯಬೇಕಾಗಿತ್ತು. ಇಷ್ಟಾದರೂ ಸುಮಾರು ೫೦-೬೦ ಸಾವಿರ ಸಂಸ್ಕೃತ ಗ್ರಂಥಗಳ ಕರಡು ಪ್ರತಿಗಳು, ಅಥವ ಅವುಗಳ ಭಿನ್ನ ಪ್ರತಿಗಳು ದೊರೆತ್ಕು ಪಟ್ಟಿಯಾಗಿವೆ, ಹೊಸ ಶೋಧನೆಗಳು ನಡೆಯುತ್ತಲೇ ಇನೆ. ಅನೇಕ ಪುರಾತನ ಭಾರತೀಯ ಗ್ರಂಥಗಳು ಭಾರತದಲ್ಲಿ ದೊರೆತೇ ಇಲ್ಲ. ಚೀನೀ ಭಾಷೆಯಲ್ಲೋ, ತಿಬೆಟ್ ಭಾಷೆಯಲ್ಲೊ ಅವುಗಳ ಅನುವಾದಗಳು ದೊರೆ ತಿವೆ. ಪ್ರಾಯಶಃ ಗುರುಪೀಠಗಳ, ಮಠಗಳ, ವಿದ್ವಾಂಸರುಗಳ ಪುಸ್ತಕಭಂಡಾರಗಳನ್ನು ಶೋಧಿಸಿ ದರೆ ಅನೇಕ ಉದ್ಭ್ರಂಥಗಳು ದೊರೆಯಬಹುದು. ಈ ಕೆಲಸ ಮತ್ತು ಹಸ್ತಪ್ರತಿಗಳನ್ನು ವಿಮರ್ಶಾ
೭೬ ಭಾರತ ದರ್ಶನ
ತ್ಮಕ ದೃಷ್ಟಿಯಿಂದ ಪರೀಕ್ಷೆಮಾಡಿ ಅವಶ್ಯಬಿದ್ದರೆ ಮುದ್ರಣ ಮತ್ತು ಅನುವಾದ ಮಾಡಬೇಕಾದ್ದು ನಾವು ನಮ್ಮ ದಾಸ್ಯಶೃಂಖಲೆಗಳನ್ನು ಕಿತ್ತೊಗೆದು ಸ್ವತಂತ್ರರಾದೊಡನೆ ಮಾಡಬೇಕಾದ ಅಗತ್ಯ ಕೆಲಸ ಗಳಲ್ಲಿ ಅತಿ ಮುಖ್ಯವಾದದ್ದು. ಅಂತಹ ಅಭ್ಯಾಸದಿಂದ ಭಾರತೀಯ ಇತಿಹಾಸದ ಅನೇಕ ಹೊಸ ನಿಷಯಗಳು ಬೆಳಕಿಗೆ ಬರುತ್ತವೆ ಮತ್ತು ಐತಿಹಾಸಿಕ ಘಟನೆಗಳು ಮತ್ತು ವ್ಯತ್ಯಸ್ಥ ಭಾವನೆಗಳ ಸಾಮಾಜಿಕ ಹಿನ್ನೆಲೆ ಮುಖ್ಯವಾಗಿ ಬೆಳಕಿಗೆ ಬರುತ್ತದೆ, ಯಾವ ವ್ಯವಸ್ಥಿತ ಪ್ರಯತ್ನವೂ ಇಲ್ಲದೆ ಅನೇಕಬಾರಿ ನಾಶವಾಗಿ ನಷ್ಟವಾದಾಗ್ಯೂ ೫೦,೦೦೦ ಕೈ ಮೇಲ್ಪಟ್ಟು ಹಸ್ತಪ್ರತಿಗಳು ದೊರೆತಿವೆ ಎಂದರೆ ಆ ಪುರಾತನ ಕಾಲದ ಸಾಹಿತ್ಯ, ನಾಟಿಕ, ದರ್ಶನ ಮತ್ತು ಇತರ ಶಾಸ್ತ್ರಗಳ ಬೆಳವಣಿಗೆ ಎಷ್ಟು ವಿಪುಲವಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ ಅನೇಕ ಹೆಸ್ತಪ್ರತಿಗಳನ್ನು ಇನ್ನೂ ಅಮೂಲಾಗ್ರವಾಗಿ ನೋಡಿ ಸಹ ಇಲ್ಲ.
ಈ ರೀತಿ ಕಳೆದು ಹೋದ ಗ್ರಂಥರಾಶಿಗಳಲ್ಲಿ ಉಪನಿಷತ್ತುಗಳ ಕಾಲಾನಂತರ ಬೆಳೆದ ಚಾರ್ವಾಕ ಮತದ ಗ್ರಂಥಗಳೆಲ್ಲ ನಾಶವಾಗಿವೆ. ಅದಕ್ಕೆ ದೊರೆಯುವ ಉಲ್ಲೆ ಖನಗಳೆಂದರೆ ಅದರ ವಿಮರ್ಶೆಗಳು ಮತ್ತು ಚಾರ್ವಾಕ ಮತವನ್ನು ಖಂಡಿಸುವ ಅಸಾಧ್ಯ ಪ್ರಯತ್ನಗಳು. ಆದರೆ ಅನೇಕ ಶತಮಾನಗಳ ಪರ್ಯಂತ ಚಾರ್ವಾಕ ಮತ ಭಾರತದಲ್ಲಿ ಮನೆಮಾಡಿಕೊಂಡಿತ್ತು, ಅನೇಕರ ಮೇಲೆ ತನ್ನ ಪ್ರಭಾವ ಬೀರಿತ್ತು ಎನ್ನುವುದಕ್ಕೆ ಲೇಶವೂ ಅನುಮಾನವಿಲ್ಲ. ಕ್ರಿ. ಪೂರ್ವ ನಾಲ್ಕನೆಯ ಶತಮಾನದಲ್ಲಿ ಕೌಟಿಲ್ಯ ರಾಜಕೀಯ ಆರ್ಥಿಕ ವ್ಯವಸ್ಥೆಯ ಮೇಲೆ ಬರೆದ ಅರ್ಥ ಶಾಸ್ತ್ರದಲ್ಲಿ ಭಾರತೀಯ ದಿವ್ಯದರ್ಶನಗಳಲ್ಲಿ ಚಾರ್ವಾಕಮತವೂ ಒಂದು ಎಂದು ಉಲ್ಲೆ ಖನಿದೆ.
ಆದ್ದರಿಂದ ಈ ದರ್ಶನದ ಮಿಮರ್ಶಕರನ್ನು, ಅದನ್ನು ಹಳಿಯುವವರನ್ನೇ ನಾವು ಅವಲಂಬಿಸ ಬೇಕಾಗಿದೆ. ಅವರೆಲ್ಲ ಅದನ್ನು ಅಸಹಾಸ್ಯಕ್ಕೀಡು ಮಾಡಿ ಆದರೆ ನ್ಯೂನತೆಯನ್ನೆ ತೋರಿಸತಕ್ಕ ವರು, ಅದರ ಸ್ವರೂಪ ಹೇಗೆ ಇತ್ತು ಎಂದು ಕಂಡುಹಿಡಿಯಲು ಇದೊಂದು ತೊಡಕು. ಆದರೂ ಅವರು ಹಳಿಯುವದರಲ್ಲಿ ತೋರುವ ಉತ್ಸಾಹವನ್ನು ನೋಡಿದರೇನೆ ಅವರ ದೃಷ್ಟಿಗೆ ಅದು ಎಷ್ಟು ಮುಖ್ಯ ವೆನಿಸಿರಬೇಕೆನ್ನುವುದು ಸ್ಪಷ್ಟವಾಗುತ್ತದೆ. ಪ್ರಾಯಶಃ ಚಾರ್ನಾಕಮತದ ಸಾಹಿತ್ಯದ ಬಹುಭಾಗ ವನ್ನು ಸನಾತನ ಧರ್ಮಾನುವರ್ಶಿಗಳು ಮತ್ತು ಪುರೋಹಿತರು ನಾಶಮಾಡಿರಬೇಕು.
ಚಾರ್ವಾಕರು ಅಧಿಕಾರವರ್ಗದ ಮೇಲೆ ದಂಗೆ ಎದ್ದರು. ಜ್ಞಾನ, ಮತ ಮತ್ತು ಮತಧರ್ಮ ದಲ್ಲಿ ಎಲ್ಲ ಸ್ವಾರ್ಥನನ್ನೂ ವಿರೋಧಿಸಿದರು. ವೇದಗಳು, ಪುರೋಹಿತವರ್ಗ ಮತ್ತು ಶಿಷ್ಟಾ ಚಾರಗ ಳನ್ನು ಅಲ್ಲಗಳೆದರು]; ಭಾವನೆ ಸ್ವತಂತ್ರವಿರಬೇಕು; ಊಹಾಪ್ರತಿಜ್ಞೆಗಳನ್ನು ಅಜನ ಪೂರ್ವಾಚಾರದ ಅಧಿಕಾರವನ್ನು ಅವಲಂಬಿಸಿರಬಾರದು ಎಂದು ಸಾರಿದರು. ಎಲ್ಲ ತಂತ್ರಗಳನ್ನೂ ಅಂಥಶ್ರದ್ಧೆಯನ್ನೂ ನಿಂದಿಸಿದರು. ಸಾಧಾರಣವಾಗಿ ಅವರ ದೃಷ್ಟಿಯನ್ನು ಅನೇಕ ವಿಧದಲ್ಲಿ ಇಂದಿನ ಭೌತಿಕ ದೃಷ್ಟಿಗೆ ಹೋಲಿಸಬಹುದು. ಪ್ರಾಚೀನತೆಯ ಶೃಂಖಲೆಗಳಿಂದ, ಅದರ ಹೊರೆಯಿಂದ, ಅಗೋಚರವಸ್ತು ವಿಷಯಗಳ ಚಿಂತನೆಯಿಂದ, ಕಾಲ್ಪನಿಕದೇವರುಗಳ ಪೂಜೆಯಿಂದ ಬಿಡುಗಡೆಹೊಂದಲು ಯತ್ನ ಮಾಡಿತು. ಯಾವುದು ದೃಷ್ಟಿಗೆ ಗೋಚರವೋ ಅದಕ್ಕೆ ಮಾತ್ರ ಅಸ್ತಿತ್ವ ಕೊಡಬಹುದು ; ಉಳಿದಿಲ್ಲ ಊಹೆ ಅಥವ ಭಾವನೆ, ನಿಜನಿರಲು ಎಷ್ಟು ಸಾಧ್ಯವೋ ಇಲ್ಲದಿರಲು ಸಹ ಅಷ್ಟೇ ಸಾಧ್ಯ. ಆದ್ದರಿಂದ ವಿವಿಧ ವಸ್ತುಗಳ ವಾಸ್ತವರೂಪ ಮತ್ತು ಈ ಪ್ರಪಂಚ ಅಷ್ಟುಮಾತ್ರ ನಿಜ ಎಂದು ಭಾವಿಸಬಹುದು. ಬೇರೆ, ಕಾಣದ ಯಾವ ಲೋಕವೂ ಇಲ್ಲ. ಸ್ವರ್ಗವೂ ಇಲ್ಲ, ನರಕವೂ ಇಲ್ಲ, ದೇಹದಿಂದ ಹೊರತಾಗಿ ಬೇಕಿ ಆತ್ಮವೂ ಇಲ್ಲ. ಮನಸ್ಸು; ಬುದ್ಧಿ ಮತ್ತು ಇತರ ಎಲ್ಲವೂ ಮೂಲಭೂತ ವಸ್ತುಗಳಿಂದ ಹುಟ್ಟಿವೆ. ಪ್ರಾಕೃತಿಕ ಘಟನೆಗಳು ಮಾನನೀಯತೆಯ ಮೌಲ್ಯಕ್ಕೆ ಯಾನ ಪ್ರಾಧಾನ್ಯವನ್ನೂ ಕೊಡುವುದಿಲ್ಲ. ನಾವು ಒಳ್ಳೆ ಯದೆನ್ನಲಿ, ಕೆಟ್ಟುಡೆನ್ನಲಿ ಎರಡೂ ಒಂದೇ. ಫೀತಿಧರ್ಮ ಎನ್ನುವುದು ಮಾನವಕಲ್ಪಿತ ರೂಢಿಮಾತ್ರ:
ಭಾರತ ಸಂಶೋಧನೆ ೭೬
ಇದೆಲ್ಲವನ್ನೂ ನಾವು ಈಗ ಒಪ್ಪುತ್ತೇವೆ. ಅದು ಎರಡು ಸಾವಿರ ವರ್ಷಗಳ ಹಿಂದಿನದು ಎನ್ನುವದ ಕ್ಕಿಂತ ನಮ್ಮ ಕಾಲದ್ದೆನ್ನುವಂತಿಡೆ. ಈ ಭಾವನೆಗಳು, ಈ ಸಂಶಯ ಮತ್ತು ತಳಮಳಗಳು, ಸಾಂಪ್ರ ದಾಯಿಕ ಅಧಿಕಾರದ ವಿರುದ್ಧದ ಈ ಮಾನಸಿಕ ದಂಗೆ ಹೇಗೆ ಉದ್ಭವಿಸಿತು? ಅಂದಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ನಮಗೆ ಏನೂ ತಿಳಿಯದು; ಆದರೆ ಅದು ರಾಜಕೀಯ ಹೋರಾಟದ ಕಾಲ; ಸಾಮಾಜಿಕ ನಿಫ್ಚವದ ಕಾಲ; ಧರ್ಮ ಶಿಥಿಲವಾಗುವ ಕಾಲ; ಮಾನಸಿಕ ತೃಪ್ತಿಗಾಗಿ ಹೊಸ ಬೆಳಕಿಗಾಗಿ ನಿಶೇಷ ಬೌದ್ಧಿಕ ನಿಚಾರ ಮತ್ತು ಶೋಧನೆ ನಡೆದ ಕಾಲ ಎಂದು ಸ್ಪಷ್ಟವಾಗುತ್ತದೆ. ಈ ಒಂದು ಮಾನಸಿಕ ಕ್ಷೋಜೆಯಿಂದ ಮತ್ತು ಸಾಮಾಜಿಕ ನ್ಯೂನತೆಯಿಂದ ಹೊಸ ದಾರಿ ಹಿಡಿದು ಹೊಸ ದರ್ಶನಗಳು ರೂಪುಗೊಂಡವು. ಕ್ರಮಬದ್ಧ, ಉಪನಿಷತ್ತುಗಳ ಭಾವನಾತ್ಮಕ ಪ್ರವೇಶವಲ್ಲ ಆದರೆ ಸೂಕ್ಷ್ಮನಿಚಾರ ಮತ್ತು ವಾದಸರಣಿಯ ದರ್ಶನಗಳು ಅನೇಕ ರೂಪದಲ್ಲಿ ಹೊರ ಹೊಮ್ಮಿದವು ; ಜೈನ ಬೌದ್ಧ ಮತ್ತು ಹಿಂದೂ ದರ್ಶನಗಳು ಅವತರಿಸುತ್ತನೆ. ಪುರಾಣಗಳು ಮತ್ತು ಭಗವದ್ಗೀತೆ ಇದೇ ಕಾಲದವು. ಈ ಕಾಲದಲ್ಲಿ ದರ್ಶನಗಳು ಮತ್ತು ಸಿದ್ಧಾಂತಗಳು ಒಂದರಮೇಲೊಂದು ತಡೆಯಿಲ್ಲದೆ ಬಂದು, ಪರಸ್ಪರ ಪ್ರತಿಕ್ರಿಯೆ ಮಾಡಿದ ಕಾಲವಾದ್ದರಿಂದ ನಿಶ್ಚಿತ ಕ್ರಮಾನುಗತ ಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲ. ಬುದ್ಧನ ಕಾಲ ಕ್ರಿಸ್ತಪೂರ್ವ ಆರನೆಯ ಶತಮಾನ. ಈ ಕೆಲವು ಘಟನೆಗಳು ಆತನಿಗೆ ಮೊದಲೇನಡೆದಿದ್ದವು. ಇನ್ನುಳಿದವು ಅನಂತರದವು ಅಥವ ಒಟ್ಟಿಗೆ ಬೆಳೆದವು.
ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿ ಪರ್ಷಿರ್ಯ ಸಾಮ್ರಾಜ್ಯ ಸಿಂಧೂನದಿಯವರೆಗೆ ಹರಡಿತ್ತು. ಇಂಡಿಯದ a ಒಂದು ದೊಡ್ಡ ಪರರಾಷ್ಟ ಬಂದದ್ದು ಜನಮನದ ಮೇಲೆ ಅಸಾಧ್ಯ ಪರಿಣಾಮ ಮಾಡಿರಬೇಕು. oe ನಾಲ್ಕನೆಯ ಶತಮಾನದಲ್ಲಿ ವಾಯವ್ಯ ಮೂಲೆ ಯಲ್ಲಿ ಅಲೆಕ್ಸಾಂಡರ್ ಇಂಡಿಯದ ಗೆ ಬ್ಬ ಕಾಲ ದಂಡೆತ್ತಿ ಬಂದ. ಅದೇನೊ ಅಲ್ಪ ವಿಷಯ, ಆದರೆ ಡಿ ಬದಲ ಆದರಿಂದ ಅದ್ಭುತ ಆಜ ಜತ ಅಲೆಕ್ಸಾಂಡರನ ಮರಣದ ಮರು ಕ್ಷಣದಲ್ಲಿಯೇ ಚಂದ್ರಗುಪ್ತ ವ ರಾರ್ಯನು ಚಕ್ರಾಧಿನ ತೃವನ್ನು ಕಟ್ಟ ದ. 05 ದೃಷ್ಟಿಯಿಂದ ಇಂಡಿಯದಲ್ಲಿ ಅದೇ ಮೊದಲನೆಯ ಶಕ್ತಿಯುತ, ವಿಶಾಲ ತೀಂದ್ರೀಕೃತ ರಾಷ್ಟ್ರ. ಇಂಡಿಯದಲ್ಲಿ, ಇತಿಹಾಸದಲ್ಲಿ ಅಂಥ ಅನೇಕ ರಾಜರುಗಳು ಚಕ್ರವರ್ತಿಗಳು ಇದ್ದಾರೆ. ಮಹಾಪುರಾಣ ಒಂದರಲ್ಲಿ ಭಾರತದ ಪ್ರಾಯಶಃ ಉತ್ತರ ಹಿಂದೂಸ್ಥಾ ನದ ಬು ಬಃ ಒಂದು ಮಹಾಯುದ ವೂ ನಡೆದಿದೆ. ಪ್ರಾಯಶಃ ಎಕ್ ಭಾರತವೂ ಪುರಾತನ ಗ್ರೀಸಿನಂತೆ ಸ ಸಣ್ಣ ಸಣ್ಣ ರಾಜ್ಯಗಳ ಒಂದು ಗುಂಪಾಗಿರೆ ಬೇಕು. ಜನಗಳ ಪ್ರಜಾಪ್ರಭುತ್ವಗಳು ಕೆಲವು ಇದ್ದವು. ಕೆಲವು ಬಹು ದೊಡ ತ್ನವೂ ಇದ್ದವು, ಇನ್ನು ಕೆಲವು ಸಣ್ಣ ಪ ಳಿಸುವ ಟ್ಟು ಗಳೂ ಇದ್ದವು. ಗ್ರೀಸಿನಲ್ಲಿದ್ದಂತೆ ಇನ್ನೂ ಕೆಲವುಪ್ರ ಸ ಬಲ ವರ್ತಕ ಮತಂ ಗಳ ನಗರ ರಾಜ್ಯಗಳಿದ್ದ ಪು. ಬುದ್ಧನ ಕಾಲದಲ್ಲಿ ಈ ಬಗೆಯ ಗಣರಾಜ್ಯಗಳು ಅನೇಕನಿದ್ದವು. ಮಧ್ಯ ಮತ್ತು ಉತ್ತರ ಹಿಂದೂಸ್ಥಾನದಲ್ಲಿ ನಾಲ್ಕು ಮುಖ್ಯ ರಾಜ್ಯಗಳಿದ್ದವು. ಅವುಗಳಲ್ಲಿ ಗಾಂಧಾರ ಅಥವ ಆಪ್ಭಾನಿಸ್ಥಾನವೂ ಸೇರಿತ್ತು. ರಚನೆ ಏನೇ ಇರಲಿ ನಗರಾಡಳಿತ ಮತ್ತು ಗ್ರಾಮ ಪಂಚಾ ಯಿತಿಯ ಪ್ರತಿಷ್ಠೆ ಅದ್ಭುತವಿತ್ತು. ಸಾಮ್ರಾಜ್ಯಾಧಿಕಾರವನ್ನು ಒಪ್ಪಿದರೂ ಸಾಮ್ರಾಟನಿಗೆ ರಾಜ್ಯದ ಒಳಾಡಳಿತದಲ್ಲಿ ಪ್ರವೇಶವಿರಲಿಲ್ಲ. ಗ್ರೀಸ್ನಲ್ಲಿದ್ದಂತೆ ಪ್ರಾಯಶಃ ಉತ್ತಮ ವರ್ಗದವರ ಸ್ವತ್ತಾ ಗಿದ್ದ ಒಂದು ವಿಧವಾದ ಅರೆಬರೆಯ ಪ್ರಜಾಪ್ರಭುತ್ವವಿತ್ತು.
ಪುರಾತನ ಗ್ರೀಸ್ ಮತ್ತು ಇಂಡಿಯಗಳು ಅನೇಕ ವಿಧದಲ್ಲಿ ಭಿನ್ನನಿದ್ದರೂ ಇನ್ನು ಕೆಲವು ವಿಷಯಗಳಲ್ಲಿ ಟಿ ಸಾಮ್ಯವಿರುವುದನ್ನು ನೋಡಿದರೆ ಎರಡು ನಾಗರಿಕತೆಗಳ "ಓನ್ನೆ ಕೆಯ ಒಂದೇ ನಿಧವಾಗಿದ್ದಿ ರಬೇಕೆಂಬ ಭಾವನೆಯುಂಟಾಗುತ್ತದೆ. ಅಧಿನಿಯನ್ ಪ್ರಜಾ ಪ್ರಭುತ್ವ ದ ವಿನಾಶಕ್ಕೆ ಕಾರಣಭೂತವಾದ ಸೆಲೊಸಪೊನೇಷಿಯನ್ ಯುದ್ಧವನ್ನು ಜೇ ಭಾರತದ ಮಹಾಭಾರತ ಯುದ್ಧಕ್ಕೆ ಹೋಲಿಸಬಹುದು. ಹೆಲೆನಿಸಮ್ ಮತ್ತು ನಗರ ಪ್ರಜಾಪ್ರಭುತ್ವಗಳ ನಾಶವಾದನಂತರ ಜನರಲ್ಲಿ ಒಂದು ವಿಧವಾದ ಸಂಶಯ ಮತ್ತು ನಿರಾಶಾಭಾವನೆ ಉದ್ಭವಿಸಿತು. ಅದ್ಭುತಗಳು ಮತ್ತು
೬೮ ಭಾರತ ದರ್ಶನ
ಅಪೌರುಷೇಯತೆಯ ಕಡೆಗೆ ಮನಸ್ಸು ತಿರುಗಿ ಜನತೆಯ 'ಮೂಲ ಆದರ್ಶಗಳು ಅಥೋಗತಿಗಿಳಿದವು. ಇಹಪ್ರಪಂಚಕ್ಕಿಂತ ಪರಲೋಕಕ್ಕೆ ಹೆಚ್ಚು ಪ್ರಾಧಾನ್ಯತೆ ಠೊರೆಯಿತು. ಸ್ಟೋಯಿಕ್ ಮತ್ತು ಎನಿಕ್ಯೂರಿಯನ್ ದರ್ಶನಗಳು ಜನ್ಮ ತಾಳಿದವು.
ಅಲ್ಪ ಮತ್ತು ಅನೇಕವೇಳೆ ವಿರುದ್ಧ ಪ್ರಮಾಣಗಳಿಂದ ಐತಿಹಾಸಿಕ ತುಲನೆಮಾಡುವುದು ಅಪಾ ಯಕರ ಮತ್ತು ಅಡ್ಡದಾರಿಗೆಳೆದಂತೆ. ಆದರೂ ಆ ಚಾಪಲ್ಯ ಹೋಗುವುದಿಲ್ಲ. ಮಹಾಭಾರತ ಯುದ್ಧದ ನಂತರದ ಪ್ರಕ್ಷುಬ್ಧ ಮಾನಸಿಕ ವಾತಾವರಣವನ್ನು ನೋಡಿದರೆ ಹೆಲೆನಿಕ್ ಕಾಲಾನಂತರದ ಗ್ರೀಸಿ ನಂತೆಯೇ ಕಾಣುತ್ತದೆ. ಆದರ್ಶಗಳಲ್ಲಿ ಅಸಭ್ಯತೆ ಮೂಡಿ ಹೊಸ ದರ್ಶನ ಮಾರ್ಗಾನ್ವೇಷಣೆಗಾರಂಭ ವಾಯಿತು. ರಾಜಕೀಯದಲ್ಲೂ, ಆರ್ಥಿಕ ಸ್ಥಿತಿಯಲ್ಲೂ ಇದೇಬಗೆಯ ಅಂತರ್ವಿಪ್ಲನಗಳು ಆಗಿರ ಬೇಕು. ಗಣರಾಜ್ಯಗಳು, ನಗರ ರಾಷ್ಟ್ರಗಳು ನಾಶವಾಗಿ ರಾಜ್ಯಶಕ್ತಿಯ ಕೇಂದ್ರೀಕರಣ ಪ್ರಯತ್ನ ನಡೆದಿರಬೇಕು.
ಆದರೆ ಈ ಸಾಮ್ಯದಿಂದ ಹೆಚ್ಚು ಲಾಭವಿಲ್ಲ. ಇನ್ನು ಕೆಲವು ಶತಮಾನಗಳು ಮೆಡಿಟರೇನಿರ್ಯ ತೀರದಲ್ಲಿ ಗ್ರೀಕ್ ನಾಗರಿಕ ಜೀವಂತವಿದ್ದು ರೋಮ್ ಮತ್ತು ಯೂರೋನಿನ ಮೇಲೆ ತನ್ನ ಪ್ರತಿಭೆ ಯನ್ನು ಬೀರಿದರೂ ಈ ಆಘಾತಗಳಿಂದ ಗ್ರೀಸ್ ಚೇತರಿಸಿಕೊಳ್ಳಲೇ ಇಲ್ಲ. ಆದರೆ ಭಾರತವು ಮಾತ್ರ ಅತ್ಯಾಶ್ಚರ್ಯಕರವಾಗಿ ತನ್ನ ಸ್ವಾಸ್ಥ್ಯವನ್ನು ಪಡೆಯಿತು, ಪುರಾಣ ಮತ್ತು ಬೌದ್ಧ ಯುಗಗಳ ಸಾವಿರಾರು ವರ್ಷಗಳಲ್ಲಿ ಅದ್ಭುತ ನಿರ್ಮಾಣಶಕ್ತಿಯನ್ನು ವ್ಯಕ್ತಪಡಿಸಿತು. ತತ್ವಶಾಸ್ತ್ರ, ಸಾಹಿತ್ಯ, ನಾಟಕ, ಗಣಿತಶಾಸ್ತ್ರ ಮತ್ತು ಕಲೆಗಳಲ್ಲಿ ಅಸಂಖ್ಯಾತ ಮಹಾ ವ್ಯಕ್ತಿಗಳು ಕಾಣುತ್ತಾರೆ. ಕ್ರಿಸ್ತಶಕೆಯ ಆರಂಭಕಾಲದ ಅದ್ಭುತಶಕ್ತಿ ಸ್ಫೋಟನದಿಂದ ವಲಸೆಸಾಹೆಸಗಳ ಪ್ರಯತ್ನ ನಡೆದು ಪೂರ್ವಸಮುದ್ರ ಗಳಾಚೆಯ ದೂರದ್ವೀಪಗಳಿಗೆ ಭಾರತೀಯರ ಮತ್ತು ಅವರ ಸಂಸ್ಕೃತಿಯ ಸೀಮೋಲ್ಲಂಘೆನವು ಸಹ ಆಯಿತು.
೧೨, ಪುರಾಣಗಳು, ಇತಿಹಾಸ, ಶಿಷ್ಟಾಚಾರ ಮತ್ತು ಕಾಲ್ಪನಿಕಕಥೆಗಳು
ಪ್ರಾಚೀನ ಭಾರತದ ಮಹಾ ಪುರಾಣಗಳಾದ ರಾಮಾಯಣ ಮಹಾಭಾರತಗಳು ಪ್ರಾಯಶಃ ಅನೇಕ ಶತಮಾನಗಳಲ್ಲಿ ರೂಪುಗೊಂಡಿರಬೇಕು. ಅನಂತರ ಪ್ರಕ್ಷಿಪ್ತಗಳೂ ಆಗಿರಬೇಕು. ಇಂಡೊ ಆರ್ಯರ ಆರಂಭದ ದಿನಗಳು, ಅವರ ವಿಜಯಗಳು, ಅವರು ವಿಸ್ತಾರಗೊಂಡು ಬಲಸಪಡಿಸಿಕೊಳ್ಳು ತ್ರಿ ದ್ದಾಗ ನಡೆದ ಅಂತರ್ಯುದ್ಧಗಳು ಇವುಗಳ ಕಥೆ. ಆದರೆ ಅವುಗಳ ರಚನೆ ಮತ್ತು ಸಂಕೀರ್ಣ ಅನಂ ತರ. ಭಾರತ ಜನಮನದ ಮೇಲೆ ಈ ಎರಡು ಗ್ರಂಥಗಳು ಮಾಡಿರುವ ಅದ್ಭುತ ಪ್ರಭಾವದಂತೆ ಬೇರೆಲ್ಲೂ ಯಾವ ಗ್ರಂಥದಿಂದಲೂ ಆಗಿಲ್ಲ. ಪ್ರಾಚೀನತೆಯ ದಿಗಂತದಲ್ಲಿ ಉದ್ಭ ವಿಸಿದ್ದರೂ ಭಾರತೀಯರ ಜೀವನದಲ್ಲಿ ಈ ಮಹಾ ಕಾವ್ಯಗಳು ಇಂದಿಗೂ ಸಜೀವಶಕ್ತಿಗಳಾಗಿವೆ, ಮೂಲ ಸಂಸ್ಕೃತ ಗ್ರಂಥಗಳು ಕೆಲವು ವಿದ್ವಾಂಸರಿಗೆ ಮಾತ್ರ ಪರಿಚಯವಿರಬಹುದು. ಆದರೆ ಅನುವಾದಗಳಲ್ಲಿ, ರೂಪಾಂತರಗಳಲ್ಲಿ ಮತ್ತು ಸಂಪ್ರದಾಯ ಮತ್ತು ಪುರಾಣಗಳು ಜನಸಾಮಾನ್ಯದಲ್ಲಿ ಹರಡಿ, ಜನಜೀವನದ ಹಾಸುಹೊಕ್ಕಾ ಗಬಹುದಾದ ಅಸಂಖ್ಯಾತ ವಿಧಗಳಲ್ಲಿ ಭಾರತ ಜನತೆಗೆ ರಕ್ತಗತವಾಗಿವೆ. ಮಹಾಜ್ಞಾನಿಯಿಂದ ಮೊದಲುಗೊಂಡು ಓದು ಬರಹವಿಲ್ಲದ ಸರಳ ಹಳ್ಳಿಗನವರೆಗೆ ವಿವಿಧಮಟ್ಟದ ಸಂಸ್ಕೃತಿಯ ಎಲ್ಲ ಜನರಿಗೂ ಏಕಕಾಲದಲ್ಲಿ ಅವರವರ ಭಿನ್ನ ರುಚಿಗನುಗುಣವಾಗಿ ಮಾನ್ಯವಾದ ಭಾರತೀಯ ಸಂಸ್ಕೃ ಕಿಯ ವೈಶಿಷ್ಟಗಳು ಆವು. ನಾನಾರೀತಿಯಲ್ಲಿ ವಿಂಗಡವಾಗಿ ವರ್ಣ ವಿಭಜನೆಯಿಂದ ಬಹು ಮುಖವಾದ ಸಮಾಜದಲ್ಲಿ ನೈತಿಕ ಜೀವನದ ಮತ್ತು ಸಾಹಸಪರಂಪರೆಯ ಸಾಮಾನ್ಯ ಹಿನ್ನೆಲೆ ಯನ್ನು ಕೊಟ್ಟು ಒಗ್ಗಟ್ಟನ್ನುಂಟುಮಾಡಿದ ಪುರಾತನ ಭಾರತೀಯರ ರಹಸ್ಯವನ್ನರಿತುಕೊಳ್ಳಲು ಈ ಮಹಾಕಾವ್ಯಗಳು ಸ್ವಲ್ಪ ಮಟ್ಟಗೆ ಸಹಾಯಕವಾಗಿವೆ. ಜನತೆಯ ದೃಷ್ಟಿ ನಿಕತ್ರವಾಗಿರುವಂತೆ ಮನಃಪೂರ್ವಕವಾಗಿ ಸಾಹಸಪಟ್ಟರು. ಆ ಪ್ರಯತ್ನದಿಂದ ಎಲ್ಲ ಕಷ್ಟಗಳನ್ನೂ ಎದುರಿಸಿ ನಿವಾರಿಸಿ ಕೊಳ್ಳಲು ಸಾಧ್ಯವಾಯಿತು,
ಭಾರತ ಸಂಶೋಧನೆ ೭೯
ನನ್ನ ಬಾಲ್ಯದಲ್ಲಿ ನಾನು ಮೊದಲು ಕೇಳಿದ ಕಥೆಗಳು ಇನ್ನೂ ಜ್ಞಾಪಕದಲ್ಲಿವೆ. ಯೂರೋಸಿ ನಲ್ಲಿ ಅಥವ ಅಮೆರಿಕದಲ್ಲಿ ಮಕ್ಕಳು ಕೇಳುವ ಅದ್ಭುತ ಅಥವ ಸಾಹಸದ ಕಥೆಗಳಂತೆ ನನಗೆ ನನ್ನ ತಾಯಿಯೋ ಅಥವ ಮನೆಯ ಬೇರೆ ಮುದುಕಿಯರೊ ಈ ಪುರಾಣ ಕಥೆಗಳನ್ನು ಹೇಳಿರಬೇಕು. ನನಗೆ ಅವುಗಳಲ್ಲಿ ಅದ್ಭುತವೂ ಇತ್ತು ಸಾಹಸವೂ ಇತ್ತು. ಮತ್ತು ಅವರು ಪ್ರತಿ ನರ್ಷವೂ ರಾಮಾ ಯಣ ಕಥೆಯನ್ನು ಆಡಿ ತೋರಿಸುತ್ತಿದ್ದ ಬಯಲಾಟಗಳನ್ನು ನೋಡಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಲು ಅಸಂಖ್ಯಾತ ಜನರು ಸೆರೆಯುತ್ತಿದ್ದರು. ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಸ್ವಲ್ಪ ಒರಟು ಕಾಣಬಹುದು. ಆದರೆ ಅದು ಜಾತ್ರೆ ಸಮಯ ಮತ್ತು ಕಥೆಯು ಎಲ್ಲರಿಗೂ ಬಾಯಿಪಾಠವಾಗಿತ್ತು. ಈ ರೀತಿ ಭಾರತೀಯ ಪುರಾಣ ಕಥೆ ಮತ್ತು ಪ್ರಾಚೀನ ಪರಂಪರೆ ನನ್ನ ಮನಸ್ಸಿನಲ್ಲಿ ನುಸುಳಿ ನನ್ನ ಮನೋಭಾನನೆಯ ಇತರ ವಸ್ತುಗಳೊಂದಿಗೆ ಎಲ್ಲ ವಿಧದಲ್ಲಿ ಬೆರೆತು ಹೋಯಿತು. ಕತೆ ಎಲ್ಲವೂ ವಾಸ್ತವಿಕಸತ್ಯ ಎಂದು ಈ ಕಥೆಗಳಿಗೆ ನಾನು ಬಹಳ ಮಹತ್ವ ನೊಡ ಲಿಲ್ಲ. ಆದರೆ ಪಶ್ಚಿಮ ನಿಷ್ಯ ಮತ್ತು ಯೂರೋಪ್ ವಿಶೇಷ ಲಾಭ ಪಡೆದಿರುವ ಪ್ರಾಣಿಗಳ ಕಥೆಗಳ ಖನಿಯಂತಿರುವ ಪಂಚತಂತ್ರ ಮತ್ತು ಅರೇಬಿರ್ಯ ನೈಟ್ಸ್ ಕಥೆಗಳು ಎಷ್ಟು ಕಾಲ್ಪನಿಕ ಸತ್ಯವೋ ಈ ಕಥೆಗಳು ಅಷ್ಟೆ ಸತ್ಯವೆಂದು ಕಂಡವು,* ನಾನು ದೊಡ್ಡವನಾದಂತೆ ಇತರ ಚಿತ್ರಗಳು ನನ್ನ ಚಿತ್ತ ಭಿತ್ತಿಯಲ್ಲಿ ಮನೆಮಾಡಿದವು. ಭಾರತೀಯ ಮತ್ತು ಯೂರೋಪಿಯನ್ ರಂಜಕ ಕಥೆಗಳು ಗ್ರೀಕ್ ಪುರಾಣಕಥೆಗಳು ಆರ್ಕನ ಜೋನ್ ಕಥೆ, ಪಾತಾಳದಲ್ಲಿ ಪಾನಚ್ಚಿಯ ಕಥೆ, ಅಕ್ಬರ್ ಬೀರ್ಬಲ್ ಕಥೆ, ಷರ್ಲಾಕ್ ಹೋಮ್ಸ್, ಕಿಂಗ್ ಅರ್ಥರ್ ಮತ್ತು ಅವನ ಶೂರರು, ಸಿಪಾಯಿ ದಂಗೆಯ ಯುವಕ ನಾಯಕಿ ರಾನ್ಸಿ ರಾಣಿ, ರಜಪೂತರ ಧೈರ್ಯ ಮತ್ತು ಸಾಹಸದ ಕಥೆಗಳು ಇವು ಮತ್ತು ಇನ್ನೂ ಎಷ್ಟೋ ಕಥೆಗಳು ನನ್ನ" ಮನಸ್ಸಿನಲ್ಲಿ ಕಲಸುಮೇಲೋಗರದಂತೆ ತುಂಬಿದವು. ಆದರೆ ಇನೆಲ್ಲದರ ಹಿನ್ನೆಲೆ ನಾನು ಬಾಲ್ಯದಲ್ಲಿಯೇ ಕೇಳಿ ನನ್ನ ಮನಸ್ಸಿನಲ್ಲಿ ನಾಟಿದ್ದ ಭಾರತೀಯ ಪುರಾಣ ಕಥೆಗಳು.
ಅನೇಕ ಪ್ರಭಾವಗಳಿಂದ ಹದವಾದ ನನ್ನ ಮನಸ್ಸಿನ ಸ್ಥಿತಿಯೇ ಹೀಗಾದಮೇಲೆ ಇತರರ ಮನಸ್ಸಿನ ಮೇಲೆ, ಅದರಲ್ಲೂ ಅಕ್ಷರಜ್ಞಾ ನನಿಲ್ಲದ ನಮ್ಮ ಸಾಮಾನ್ಯ ಜನಕೋಟಿಯ ಮೇಲೆ ನಮ್ಮ ಪುರಾಣಗಳು ಮತ್ತು ಸನಾತನ ಪರಂಪರೆಗಳು ಎಷ್ಟು ಪ್ರಭಾವ ಬೀರಿರಬೇಕೆಂಬುದನ್ನು ಅರಿತು ಕೊಂಡೆ. ಸಂಸ್ಕೃತಿ ಮತ್ತು ನೀತಿಯ ದೃಷ್ಟಿಗಳೆರಡರಿಂದಲೂ ಆ ಪ್ರಭಾವ ಬಹಳ ಒಳ್ಳೆ ಯದು. ಈ ಕಥೆಗಳ ಸೌಂದರ್ಯ ಮತ್ತು ಕಲ್ಪನಾಸಂಕೇತವನ್ನು ಮತ್ತು ಅವುಗಳಲ್ಲಿ ಅಡಕವಾಗಿರುವ ರೂಪಕ ವನ್ನು ಕಡೆಗಣಿಸುವುದನ್ನು, ನಾಶಮಾಡುವುದನ್ನು ನಾನೆಂದೂ ಸಹಿಸಲಾಕೆ.
*ಪಂಚತಂತ್ರವು ಏಷ್ಯದ ಮತ್ತು ಯೂರೋಪಿನ ಭಾಷೆಗಳಲ್ಲಿ ಅಸಂಖ್ಯಾತವಾಗಿ ಅನುವಾದವಾಗಿ ಮತ್ತು ರೂಪಾಂತರವಾಗಿರುವ ಇತಿಹಾಸ ಬಹು ದೊಡ್ಡದ್ದು ತೊಡಕು ಮತ್ತು ಆಶ್ಚರ್ಯಕರ, ಮೊದಲು ಪರ್ಷಿಯದ ದೊರೆ ಯಾದ ಖುಸ್ರೊ ಅನುಷರ್ಕಾನ್ನ ಅಪೇಕ್ಷೆಯಂತೆ 6 ನೆಯ ಶತಮಾನದ ಮಧ್ಯದಲ್ಲಿ ಸಂಸ್ಕೃತದಿಂದ ಪಹಲನಿ ಭಾಷೆಗೆ ಅನುವಾದವಾಯಿತು. ಮರುಕ್ಷಣ ಕ್ರಿ, ಶ, 570 ರಲ್ಲಿ ಸಿರಿರ್ಯ ಭಾಷೆಗೂ ಅನಂತರ ಆರಬ್ಬಿ ಭಾಷೆಗೂ ಅನುವಾದವಾಯಿತು. 11 ನೆಯ ಶತಮಾನದಲ್ಲಿ ಸಿರಿಯನ್, ಅರಬ್ಬಿ, ಪಾರ್ಸಿ ಭಾಷೆಗಳಲ್ಲಿ ಹೊಸ ಅನುವಾದಗ ಳಾಗಿ ಪಾರ್ಸಿ ಅನುವಾದ ಗ್ರಂಥಕ್ಕೆ 4 ಕಾಲಿಯೆ ದಮನ್ ' ಎಂದು ಹೆಸರಾಯಿತು, ಈ ಅನುವಾದಗಳ ಮೂಲಕ ಪಂಚ ತಂತ್ರವು ಯೂರೋಪ್ ಸೇರಿತು. 11 ನೆಯ ಶತಮಾನದ ಅಂತ್ಯಭಾಗದಲ್ಲಿ ಸಿರಿಯನ್ ಭಾಷೆಯಿಂದ ಗ್ರೀಕ್ ಭಾಷಾಂ ತರೆವಾಯಿತು. ಅನಂತರ ಸ್ವಲ್ಪ ದಿನಗಳ ಮೇಲೆ ಹೀಬ್ರು ಭಾಷೆಯಲ್ಲಿ 15 ಮತ್ತು'16 ನೆಯ ಶತಮಾನಗಳಲ್ಲಿ ಅನೇಕ ಭಾಷಾಂತರಗಳು ರೂಪಾಂತರಗಳು. ಲ್ಯಾಟಿನ್, ಇಟಾಲಿರ್ಯ, ಸ್ಪಾನಿಷ್, ಜರ್ಮನ್, ಸ್ವೀಡಿಷ್, ಡೇನಿಷ್, ಡಚ್, ಐಸ್ಲ್ಯಾಂಡಿಸ್್ ಫ್ರೆಂಚ್ ಇಂಗ್ಲಿಷ್, ಹಂಗೇರಿಯನ್, ತುರ್ಕಿ, ಅನೇಕ ಸ್ಥಾ್ಯವ್ ಭಾಷೆಗಳಲ್ಲಿ ಭಾಷಾಂತರ ಗಳಾದವು, ಈ ರೀತಿ ಸಂಚತಂತ್ರದ ಕಥೆಗಳು ಏಷ್ಯದ ನುತ್ತು ಯೂರೋಪ್ ಸಾಹಿತ್ಯದಲ್ಲಿ ಸೇರಿಹೋದವು.
೮6 ಭಾರತ ದರ್ಶನ
ಭಾರತೀಯ ಪುರಾಣಸಾಹಿತ್ಯವಿರುವುದು ಮಹಾಕಾವ್ಯಗಳಲ್ಲಿ ಮಾತ್ರವಲ್ಲ; ವೇದಕಾಲದಿಂದ ಇದೆ; ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ರೂಪಭೇದಗಳಲ್ಲಿ ಬಂದಿದೆ; ಕವಿಗಳು, ನಾಟಿಕಕರ್ತರು ಅವುಗಳ ಸುತ್ತಲೂ ತಮ್ಮ ಕತೆಗಳನ್ನು ಕಲ್ಪನಾಚಿತ್ರಗಳನ್ನು ಹೆಣೆದು ಪೂರ್ಣ ಕೃತಕೃತ್ಯರಾಗಿ ದಾಕೆ. ಸುಂದರಿಯೊಬ್ಬಳ ಪಾದಸ್ಪರ್ಶದಿಂದ ಅಶೋಕವೃಕ್ಷ ಹೊಬಿಡುವುದಂತೆ! ಪ್ರೇಮಕೃಧಿಪತಿ ಯಾದ ಕಾಮದೇವ ಮತ್ತು ಆತನ ಮಡದಿಯಾದ ರತಿದೇವಿ ಅವರ ಸ್ನೇಹಿತನಾದ ನಸಂತಕೊಡನೆ ಆಡುವ ಆಟಗಳನ್ನು ನೋಡುತ್ತೇವೆ. ಕಾಮದೇವ ಬಹುಸಾಹಸದಿಂದ ತನ್ನ ಹೂಬಾಣವನ್ನು ಶಿನನಿಗೇ ಗುರಿಯಿಟ್ಟು ಹೊಡೆದು ಶಿವನ ಮೂರನೆಯ ಕಣ್ಣಿನ ಅಗ್ನಿಯಿಂದ ಸುಟ್ಟು ಬೂದಿಯಾಗು ತ್ತಾನೆ. ಆದರೆ ಅಶರೀರನಾಗಿ ಅನಂಗನಾಗಿ ಚಿರಂಜೀನಿಯಾಗಿದ್ದಾನೆ!
ಅನೇಕ ಪುರಾಣಗಳ, ಕತೆಗಳ ಕಥಾವಸ್ತು ಸಾಹಸ್ಕ ಸತ್ಯನಿಷ್ಠೆ, ಪ್ರತಿಜ್ಞಪಾಲನೆ; ಏನೆ ಬರಲಿ, ಮರಣವೇ ಒದಗಲಿ, ಮತ್ತು ಮರಣದ ಆಜೆಸಹ ಲೋಕಕಲ್ಯಾಣಕ್ಕಾಗಿ ದೃಢವಿಶ್ವಾಸ, ಧೈರ್ಯ, ಸತ್ಯಾರ್ಯ ಮತ್ತು ಶ್ಯಾಗ. ಕೆಲವುನೇಳೆ ಕಥೆ ಕೇನಲ ಕಾಲ್ಪನಿಕನಿರಬಹುದು ಅಥವ ಕಲ್ಪನೆ ಮತ್ತು ವಾಸ್ತವಿಕತೆಯ ಜೋಡಣೆಯಿರಬಹುದು. ಸಂಪ್ರದಾಯದ ನೆರಳಿನಲ್ಲಿ ಬೆಳೆದುಬಂದ ಯಾವುದೋ ಫೆಟನೆಯ ಒಂದು ಉತ್ಪ್ರೇಕ್ಷೆಯಿರಬಹುದು. ಕಲ್ಪನೆ ಮತ್ತು ವಾಸ್ತವಿಕತೆ ಎರಡೂ ಅಭೇದ್ಯವಾಗಿ ಹೆಣೆದುಕೊಂಡು ಇತಿಹಾಸನೆಂಬ ಭಾವನೆಗೆ ಅವಕಾಶಕೊಟ್ಟಿದೆ. ಆದ್ದರಿಂದ ನಡೆದ ನಿಷಯ ನಡೆ ದಂತೆ ತಿಳಿಯದೆ ಇರಬಹುದು ; ಆದರೆ ಇನ್ನೊಂದು ವಿಧದಲ್ಲಿ ಅತಿ ಮುಖ್ಯವಾದ ಅಂಶವನ್ನು ತಿಳಿಸು ತ್ತದೆ--ಏಿನು ನಡೆಯಿತೆಂದು ಜನ ಭಾವಿಸಿದ್ದರು, ತಮ್ಮ ಪೂರ್ವಿಕರು ಏನು ಸಾಹಸಕೃತ್ಯಗಳನ್ನು ಸಾಧಿಸಬಲ್ಲರೆಂದು ತಿಳಿದಿದ್ದರು, ಅವರನ್ನು ಪ್ರೇರಿಸಿದ ಆದರ್ಶಗಳೇನು--ಎಂಬುದನ್ನು. ಆದ್ದರಿಂದ ವಾಸ್ತವಿಕವೊೋ ಕಾಲ್ಪನಿಕವೊ ಆವರ ಜೀವನದಲ್ಲಿ ಒಂದು ಚೇತನ ವಸ್ತುವಾಯಿತು. ನಿತ್ಯ ಜೀವ ನದ ಹೋರಾಟ ಮತ್ತು ಆಸಹ್ಯತೆಯಿಂದ ಹೊರಗೆಳೆದು, ಗುರಿ ಬಹುದೂರವಿದ್ದರೂ ದಾರಿ ಕಡಿ ದಾಗಿದ್ದರೂ ಸದಾ ಸಾಹಸದ ಮಾರ್ಗ ಮತ್ತು ಆದರ್ಶಜೀವನದ ಕಡೆಗೆ ಮೇಲಿಂದ ಮೇಲಕ್ಕೊಯ್ಯುವ ಸಜೀವ ವಸ್ತುವಾಗಿತ್ತು.
ಪುರಾತನ ರೋಮನರ ಸಾಹಸದ ಕಥೆಗಳು, ಲುಕ್ರೀಷಿಯ ಮತ್ತು ಇತರರ ಕಥೆಗಳು ಕೃತಕ ಮತ್ತು ಸುಳ್ಳು ಕತೆಗಳು ಎಂದವರನ್ನು ಗೈಟಿ ಖಂಡಿಸುತ್ತ ಇದ್ದ ನಂತೆ. " ನಿಜನಾಗಿಯೊ ಕೃತಕ ಮತ್ತು ಸುಳ್ಳಾದರೆ ಅದು ಅಸಂಬದ್ಧ ಮತ್ತು ನಿಷ್ಟಲವಾಗಿರಬೇಕೆ ವಿನಾ ಎಂದಿಗೂ ಸುಂದರವೂ ಪ್ರೇರಕವೂ ಆಗಲಾರದು. ರೋಮನರು ಇಂತಹ ಕಲ್ಪನೆಗಳನ್ನು ಕಾಣುವಷ್ಟು ಮಹತ್ತನ್ನು ಪಡೆದು ಇದ್ದರೆ, ನಾವು ಅವುಗಳನ್ನು ನಂಬುವಷ್ಟಾದರೂ ದೊಡ್ಡಸ್ತಿಕೆ ತೋರೋಣ' ಎಂದು ಹೇಳಿದನಂತೆ.
ಈ ರೀತಿ ಈ ಕಾಲ್ಪನಿಕ ಇತಿಹಾಸವು ವಾಸ್ತವಿಕತೆ ಮತ್ತು ಕಲ್ಪನೆಯ ಬೆರಕೆಯು, ಕೆಲವು ವೇಳೆ ಬರೀ ಕಲ್ಪನೆಯ, ಸಾಂಕೇತಿಕ ಸತ್ಯವಾಯಿತು ಮತ್ತು ಅದು ಆ ಕಾಲದ ಜನರ ಮನಸ್ಸು, ಹೃದಯ ಮತ್ತು ಉದ್ದೇಶಗಳು ಏನಿದ್ದುವೆಂದು ತಿಳಿಸುತ್ತದೆ, ' ಮುಂದಿನ ಇತಿಹಾಸದ ಭಾವನೆ ಮತ್ತು ಕಾರ್ಯದ ತಳಹದಿಯಾಯಿತೆಂಬ ದೃಷ್ಟಿಯಿಂದಲೂ ಅದರಲ್ಲಿ ಸತ್ಯಾಂಶವಿದೆ, ಪುರಾತನ ಭಾರತೀಯ ಇತಿಹಾಸದ ಕಲ್ಪನೆ ಎಲ್ಲವೂ ದರ್ಶನ ಮತ್ತು ಧರ್ಮದ ವಿಚಾರಸರಣಿಯ ಮತ್ತು ನೈತಿಕ ಭಾವನೆಯೆ ಪ್ರಭಾನಕ್ಕೊಳಗಾಗಿತ್ತು. ನಡೆದದ್ದು ನಡೆದಂತೆ ಚರಿತ್ರೆಯನ್ನು ಬರೆಯುವ ಅಥನ ಘಟನೆಗಳನ್ನು ಕಿಳಿಸುವ ಪ್ರಯತ್ನಕ್ಕೆ ಯಾವ ಪ್ರಾಮುಖ್ಯತೆಯನ್ನು ಕೊಡಲಿಲ್ಲ. ಮಾನವೀಫಘಟನೆಗಳು ಮತ್ತು ಕಾರ್ಯಗಳು ಮಾನವ ನಡತೆಯ ಮೇಲೆ ಯಾವ ಪರಿಣಾಮ ಮಾಡುತ್ತವೆ ಎಂಬುದೊಂದೇ ಅರರಿಗೆ ಮುಖ್ಯವಾಯಿತು. ಗ್ರೀಕರಂತೆ ಇವರೂ ವಿಶೇಷ ಭಾವನಾಜೇನಿಗಳು; ಕಲಾಸ್ರಿಯರು, ಹಿಂದಿನ ಘಟನೆಗಳಿಂದ ಮುಂದಿನ ನಡತೆಗೆ ಒಂದು ನೀತಿ, ಪಾಠ ಕಲಿಯುವುದೇ ಅವರಿಗೆ ಮುಖ್ಯವಾಗಿದ್ದುದ ರಿಂದ ಹಿಂದಿನ ಘೆಟನೆಗಳನ್ನು ನಿವರಿಸುವಾಗಲೂ ಅದೇ ಕಲಾಸ್ರಿಯತೆ ಮತ್ತು ಕಲ್ಪನಾಲಹರಿಯನ್ನು ಕಾಣುತ್ತೇನೆ.
ಛಾರತ ಸಂತೋಧನೆ ೮ಗಿ ಗ್ರೀಕರಂತೆ ಚೀನೀಯರು ಮತ್ತು ಅರಬ್ಬಿ ಜನರಂತೆ ಭಾರತೀಯರು ಹಿಂದಿನ ಕಾಲದಲ್ಲಿ ಚರಿತ್ರ ಕಾರರಾಗಿರಲಿಲ್ಲ. ಅದು ನಮ್ಮ ದುರದೃಷ್ಟ. ನಿಕರವಾಗಿ ಕಾಲವನ್ನಾಗಲಿ ವಂಶನರಂಪರೆಯನ್ನಾಗಲಿ ನಮ್ಮಲ್ಲಿ ಕಂಡು ಹಿಡಿಯಲು ಸಾಧ್ಯವಿಲ್ಲ; ಒಂದರೊಳಗೊಂದರ ಫೆಟನೆಗಳ ಕಲಸುಮೇಲೋಗರ, ಒಂದರ ಮೇಲೊಂದರ ವ್ಯಾಪನೆ; ಎಲ್ಲವೂ ಬಂದು ದೊಡ್ಡ ಗೊಂದಲ. ಭಾರತೀಯ ಇತಿಹಾಸದ ಈ ಗೊಂಡಾ ರಣ್ಯದಿಂದ ಭಾರತೀಯ ಇತಿಹಾಸ ಸಂಶೋಧಕರು ಬಹು ತಾಳ್ಮೆಯಿಂದ ಈಚೀಚಿಗೆ ಕ್ರಮೇಣ ನಾಡನ್ನು ಕಾಣುತ್ತಿದ್ದಾರೆ. ಇತಿಹಾಸನೆನ್ನಬಹುಹಾದಕೆ ೧೨ ನೆಯ ಶತಮಾನದಲ್ಲಿ ಕಲ್ಪಣನು ಬರೆದ ಕಾಶ್ಮೀರದೇಶದ ಚರಿತ್ರೆ « ರಾಜತರಂಗಿಣಿ ಒಂದೆ. ಉಳಿದುದಕ್ಕೆಲ್ಲ ಮಹಾಕಾರ್ಯಗಳ ಕಾಲ್ಪನಿಕ ಇತಿಹಾಸ ಮತ್ತು ಇತರ ಗ್ರಂಥಗಳು, ಆಗಿನ ಕಾಲದ ಕೆಲವು ಕಡತಗಳು, ಶಾಸನಗಳು, ಶಿಲ್ಪ ಮತ್ತು ಕಲಾಕೃತಿಗಳು ನಾಣ್ಯಗಳು ಮತ್ತು ಸಂಸ್ಕೃತ ಸಾಹಿತ್ಯಭಂಡಾರದಲ್ಲಿ ಅಲ್ಲಲ್ಲಿ ಕಾಣುವ ಚಾರಿತ್ರಕ ವಿಷಯಗಳಿಗೇ ಹೋಗಬೇಕು. ಇವುಗಳಲ್ಲದೆ ಹಿಂದಿನ ಕಾಲದಲ್ಲಿ ಪ್ರವಾಸ ಬಂದ ಗ್ರೀಸ್ ಮತ್ತು ಚೀನಿ ಯಾತ್ರಿಕರು ಮತ್ತು ಈಚಿನ ಅರಬ್ಬಿ . ಪ್ರವಾಸಿಗಳು ಬರೆದಿರುವ ಅನೇಕ ಪ್ರವಾಸ ಸಾಹಿತ್ಯಗಳಿವೆ.
ಈ ಐತಿಹಾಸಿಕ ದೃಷ್ಟಿಯ ಅಭಾವ ಜನತೆಯ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ. ಇತರ ದೇಶಗಳಂತೆ, ಏಕೆ ಅದಕ್ಕೂ ಹೆಚ್ಚಾಗಿ, ಭಾರತೀಯರು ತಲೆತಲಾಂತರದಿಂದ ಹರಿದು ಬಂದ ಜನಜನಿತ ಪ್ರತೀತಿಗಳಿಂದ ಪುರಾಣಗಳಿಂದ, ಕತೆಗಳಿಂದ ತಮ್ಮ ಪುರಾತನ ಐತಿಹ್ಯವನ್ನು ರಚಿಸಿ ಕೊಂಡರು. ಈ ಕಾಲ್ಪನಿಕ ಇತಿಹಾಸ ಮತ್ತು ವಾಸ್ತವಿಕತೆ ಮತ್ತು ಕತೆಯ ಮಿಶ್ರಣವೇ ಎಲ್ಲರಲ್ಲೂ ಹರಡಿ ಜನತೆಗೆ ಒಂದು ಭದ್ರವೂ, ಶಾಶ್ವತವೂ ಆದ ಸಂಸ್ಕೃತಿಯ ಹಿನ್ನೆಲೆಯನ್ನು ಕೊಟ್ಟವು. ಆದರೆ ಐತಿಹಾಸಿಕ ದೃಷ್ಟಿಯನ್ನು ಅಲಕ್ಷ್ಯಮಾಡಿದುದರಿಂದ ಆದ ದುಷ್ಪರಿಣಾಮ ಅಧಿಕವಾಗಿದೆ, ವಾಸ್ತವಿ ಕತೆಯ ಎದುರಿನಲ್ಲಿ ದೃಷ್ಟಿ ಕೋಣದ ಅಸ್ಪಷ್ಟತೆ ಜೀವನದ ವಾಸ್ತನಿಕತೆಯಿಂದ ದೂರ ಇರುವಿಕೆ, ಮೂಢನಂಬಿಕೆ ಮತ್ತು ಮನಸ್ಸಿನ ಅಸ್ಥಿರತೆಗಳು ತಲೆದೋರಿದವು. ಆದರೆ ಅದೇ ಮನಸ್ಸು ಬಹುಕಷ್ಟ ತಮವಾದ ಆದರೆ ಸ್ವಭಾವತಃ ಅಸ್ಸಷ್ಟವೂ ಅನಿರ್ದಿಷ್ಟವೂ ಆದ ದರ್ಶನ ಪ್ರಪಂಚದಲ್ಲಿ ಸ್ವಲ್ಪವೂ ಅಸ್ಪಷ್ಟತೆಯನ್ನು ಕಾಣಲಿಲ್ಲ, ಅಲ್ಲಿ ವಿಭಾಜಕವೂ ಆಗಿತ್ತು, ಸಂಯೋಜಕವೂ ಆಗಿತ್ತು; ಅನೇಕವೇಳೆ ವಿಮರ್ಶಾತ್ಮಶವಿತ್ತು ಮತ್ತು ಸಂದೇಹಾತ್ಮಕವೂ ಇತ್ತು. ಆದರೆ ವಾಸ್ತವಿಕತೆಯನ್ನು ಅರಿತುಕೊಳ್ಳುವ ದರಲ್ಲಿ ಮಾತ್ರ ವಿಮರ್ಶಾರಹಿತವಾಗಿತ್ತು ; ಪ್ರಾಯಶಃ ವಾಸ್ತವಿಕತೆಗೆ ಪ್ರಾಮುಖ್ಯತೆ ಇಲ್ಲದುದೇ ಅದಕ್ಕೆ ಕಾರಣವಿರಬಹುದು.
ವಿಜ್ಞಾನ ಮತ್ತು ಆಧುನಿಕ ಪ್ರಪಂಚದ ಸಂಪರ್ಕದಿಂದ ಹೆಚ್ಚು ವಿಮರ್ಶಾತ್ಮಕ ದೃಷ್ಟಿ, ಸಾಕ್ಷ್ಯಾಧಾರ ತೋಲನದೃಷ್ಟಿ, ಸಂಪ್ರದಾಯನೆಲ್ಲ ಸಂಪ್ರದಾಯವಾದ್ದರಿಂದಲೇ ಅನುಸರಣೀಯ ಯೋಗ್ಯವೆಂದು ಒಪ್ಪದ ತಿರಸ್ಕಾರ ದೃಷ್ಟಿ ಬೆಳೆದು ವಾಸ್ತವಿಕತೆಗೆ ಉತ್ತಮ ಬೆಲೆ ದೊರೆತಿದೆ. ಅನೇಕ ದಕ್ಷರಾದ ಚರಿತ್ರಕಾರರು ಕಾರ್ಯಧಿರತರಾಗಿದ್ದಾರೆ. ಅವರು ತಪ್ಪು ಮಾಡಿದರೂ ವಾಸ್ತವಿಕತೆಯ ಪಕ್ಷಪಾತಿಗಳಾಗಿ ಮಾಡುತ್ತಾರೆ. ಅವರ ಕಾರ್ಯ ಜೀವಂತ ಚರಿತ್ರೆಗಿಂತ ಹೆಚ್ಚು ವಾಸ್ತವನಿದೆ. ಆದರೂ ಈಗಲೂ ಸಹ ಸಂಪ್ರದಾಯಗಳಿಗೆ ನಾವು ಏಕಾವಿಕೆ ಹೇಗೆ ಶರಣು ಹೋಗುತ್ತೇನೆ ; ನಮ್ಮಲ್ಲಿ ತುಂಬ ಬುದ್ಧಿ ಕುಶಲರು ಎನ್ನುವವರ ವಿಮರ್ಶಾತ್ಮಕ ದೃಷ್ಟಿ ಸಹ ಹೇಗೆ ಕುರುಡಾಗುತ್ತದೆ ಎನ್ನುವು ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಪ್ರಾಯಶಃ ಇಂದಿನ ದಾಸ್ಯ ಜೀವನದಲ್ಲಿ ಕುದಿಯುವ ನಮ್ಮ ರಾಷ್ಟ್ರೀಯ ಭಾವನೆ ಅದಕ್ಕೆ ಕಾರಣವಿರಬಹುದು. ರಾಜಕೀಯ ಆರ್ಥಿಕ ಸ್ವಾತಂತ್ರ್ಯ ನಮಗೆ ದೊರೆತಾಗ ಮಾತ್ರ ನಮ್ಮ ಮನಸ್ಸು ಸಾಮಾನ್ಯ ರೀತಿಯಲ್ಲಿ ವಿಮರ್ಶಾತ್ಮಕ ದೃಷ್ಟಿಯಿಂದ ಕೆಲಸ ಮಾಡಬಲ್ಲದು.
ಇತ್ತೀಚೆಗೆ ನಡೆದ ಒಂದು ಮುಖ್ಯ ಘಟನೆಯಿಂದ ವಿಮರ್ಶನ ದೃಷ್ಟಿ ಗೂ ರಾಷ್ಟ್ರೀಯ ಶಿಷ್ಟಾ ಚಾರಕ್ಕೂ ಹೇಗೆ ಘರ್ಷಣೆ ಬರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಾರತದ ಬಹುಭಾಗದಲ್ಲಿ
6
6೨ ಭಾರತೆ ದರ್ಶನ
ಬಳಕೆಯಲ್ಲಿರುವುದು ನಿಕ್ರಮಶಕೆ. ಆದರೆ ಎಣಿಕೆ ಸೌರಮಾನ ರೀತ್ಯ, ಆದರೆ ತಿಂಗಳುಗಳೆಲ್ಲ ಚಾಂದ್ರ ಮಾನ. ಕಳೆದ ತಿಂಗಳು೧೯೪೪ ನೆ ಏಪ್ರಿಲ್ನಲ್ಲಿ ಈ ಶಕೆಯಂತೆ ಎರಡು ಸಾವಿರೆ ವರ್ಷಗಳಾಗಿ ಹೊಸ ಸಹಸ್ರಾಬ್ಬಿ ಆರಂಭವಾಯಿತು. ಭಾರತದಾದ್ಯಂತ ಈ ಉತ್ಸವವನ್ನು ಆಚರಿಸುತ್ತಿದ್ದಾರೆ. ಅದಕ್ಕೆ ಕಾರಣ ಯುಗದ ಎಣಿಕೆಯಲ್ಲಿ ಅದು ಒಂದು ದೊಡ್ಡ ಸಂಧ್ಯಾಕಾಲ. ಯುಗಪುರುಷನಾದ ವಿಕ್ರಮ ಅಥನ ವಿಕ್ರಮಾದಿತ್ಯ ಮಹದ್ವ್ಯಕ್ತಿ ಎಂದು ಜನಸ್ರಿಯನಾಗಿದಾನೆ. ಅವನ ಹೆಸರಿನಲ್ಲಿ ಅನೇಕ ಕತೆಗಳಿವೆ. ಮಧ್ಯಯುಗದಲ್ಲಿ ಅನೇಕ ಕತೆಗಳು ರೂಪಾಂತರ ಹೊಂದಿ ವಿವಿಧ ರೀತಿಯಲ್ಲಿ ಏಷ್ಯದ ಇತರ ಭಾಗಗಳಿಗೆ ಮತ್ತು ಯುರೋಪಿಗೆ ಸಹ ಹೋದವು.
ವಿಕ್ರಮ ಒಬ್ಬ ರಾಷ್ಟ್ರವೀರನೆಂದು, ಆದರ್ಶ ರಾಜಪುತ್ರನೆಂದು ಬಹುಕಾಲದ ಪ್ರತೀತಿ ಇದೆ. ಪರದಾಳಿಯನ್ನು ಎದುರಿಸಿ ವಿದೇಶೀಯರನ್ನು ಓಡಿಸಿದ ಮಹಾವೀರನೆಂದು ಜನ ಅನನನ್ನು ಸ್ಮರಿಸು ತ್ತಾರೆ. ಆದರೆ ಅವನ ಯಶಸ್ಸಿಗೆ ಮುಖ್ಯ ಕಾರಣ ಅವನ ರಾಜಾಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಭೆ; ಅವನ ಆಸ್ಥಾನದಲ್ಲಿದ್ದ ಮಹಾಕವಿಗಳು, ಕಲಾವಿದರು, ಗಾಯಕ ಶ್ರೇಷ್ಠರು, — ನವರತ್ನಗಳು. ಈ ಕತೆಗಳಲ್ಲೆಲ್ಲ ಅವನ ಪರೋಪಕಾರ ಬುದ್ಧಿ, ಸ್ವಪ್ರಯೋಜನವನ್ನು ಬೆಳಸದೆ ತನ್ನ ಜನರಿಗಾಗಿ ಮಾಡಿದ ಅವನ ಆತ್ಮತ್ಯಾಗ, ಔದಾರ್ಯ, ಪರಸೇನೆ, ಧೈರ್ಯ ಇವುಗಳ ವರ್ಣನೆ ಇದೆ. ನಿರಹಂಕಾರಕ್ಕೆ ಆತ ತವರುಮನೆ, ಆದರೆ ಆತನ ಜನಪ್ರಿಯತೆಗೆ ಮುಖ್ಯ ಕಾರಣ ಅನನ ಸದ್ಗುಣ ಮತ್ತು ಕಲಾಭಿಜ್ಞತೆ. ಅವನ ಯುದ್ಧ ಸಾಮರ್ಥ್ಯ ಅಥವ ಅವನ ನಿಜಯೋತ್ಸವ ಗಳ ವರ್ಣನೆ ಆ ಕತೆಗಳಲ್ಲಿ ಸ್ವಲ್ಪವೂ ಇಲ್ಲ. ಆತನ ಸದ್ಗುಣ ಮತ್ತು ತ್ಯಾಗಬುದ್ಧಿಗೆ ಕೊಟ್ಟಿರುವ ಪ್ರಾಮುಖ್ಯತೆ ಭಾರತೀಯ ಭಾವನೆ ಮತ್ತು ಆದರ್ಶಗಳ ವೈಶಿಷ್ಟ್ಯ. ಸೀಸರ್ನಂತೆ ವಿಕ್ರಮಾದಿತ್ಯನ ಹೆಸರು ಒಂದು ಸಂಕೇತವಾಯಿತು, ಒಂದು ಬಿರುದು ಆಯಿತು, ಅನಂತರ ಬಂದ ಅನೇಕರು ಅವನ ಹೆಸರನ್ನು ಇಟ್ಟು ಕೊಂಡರು. ಚರಿಕ್ರಿಯಲ್ಲಿ ವಿಕ್ರಮಾದಿತ್ಯ ಎಂಬ ಹೆಸರಿನ ಅನೇಕ ರಾಜರುಗಳಿರುವು ದರಿಂದ ಇನ್ನೂ ಹೆಚ್ಚು ತೊಡಕೆದ್ದಿತು,
ಆದರೆ ಈ ವಿಕ್ರಮ ಯಾರು? ಅನನು ಇದ್ದುದು ಯಾವಾಗ. ಚಾರಿತ್ರದೃಷ್ಟಿಯಿಂದ ಎಲ್ಲವೂ ಅಸ್ಪಷ್ಟ, ಕ್ರಿಸ್ತ ಪೂರ್ವ ೫೭ರ ಸುಮಾರಿನಲ್ಲಿ. ವಿಕ್ರಮ ಸಂವತ್ಸರ ಆರಂಭವಾಗಬೇಕಾದಾಗ ಅಂತಹ ವ್ಯಕ್ತಿ ಯಾರೂ ಇಲ್ಲ. ಆದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದಲ್ಲಿ ಉತ್ತರ ಇಂಡಿಯದಲ್ಲಿ ಒಬ್ಬ ವಿಕ್ರಮಾದಿತ್ಯ ಇದ್ದಾನೆ. ಹೂಣರೊಡನೆ ಯುದ್ಧ ಮಾಡಿ ಅವರನ್ನು ಓಡಿಸಿದವನು, ತನ್ನ ಆಸ್ಥಾನದಲ್ಲಿ " ನವರತ್ನ ' ಗಳಿಗೆ ಆಶ್ರಯ ಕೊಟ್ಟ ವನೆಂಬುವವನೂ ಇವನೇ. ಈ ಕಥೆಗಳಲ್ಲೆಲ್ಲ ಬರುವವನೂ ಅವನೇ. ಹಾಗಾದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದ ಈ ನಿಕ್ರಮಾದಿತ್ಯನಿಗೂ ಕ್ರಿಸ್ತಪೂರ್ವ ೫೭ ರಿಂದ ಆರಂಭವಾಗುವ ಯುಗಕ್ಕೂ ಸಂಬಂಧ ಕಲ್ಪಿಸುವುದು ಹೇಗೆ. ಮಧ್ಯ ಇಂಡಿಯದ ಮಾಳವ ದೇಶದಲ್ಲಿ ಕ್ರಿಸ್ತ ಪೂರ್ವ ೫೭ ರಿಂದ ಆರಂಭವಾದ ಯುಗ ಒಂದು ಬಳಕೆಯ ಲ್ಲಿತ್ತು. ಪ್ರಾಯಶಃ ವಿಕ್ರಮನನಂತರ ಅನೇಕ ನರ್ಷಗಳ ಮೇಲೆ ಈ ಯುಗಕ್ಕೂ ವಿಕ್ರಮನಿಗೂ ಸಂಬಂಧೆಕಲ್ಪಿಸಿ ಅವನ ಹೆಸರಿನಿಂದ ಕರೆದು ಇರಬೇಕು. ಎಲ್ಲವೂ ಅಸ್ಪಷ್ಟ ಮತ್ತು ಅನಿಶ್ಚಿತ.
೨,೦೦೦ ವರ್ಷಗಳ ಹಿಂದೆ ಆರಂಭವಾದ ಈ ಯುಗಕ್ಕೂ ಮತ್ತು ಈ ವಿಕ್ರಮನಿಗೂ ಹೇಗಾ ದರೂ ಗಂಟುಹಾಕಬೇಕೆಂದು ಭಾರತೀಯರಲ್ಲಿ ಅಗ್ರಗಣ್ಯರಾದವರು ಸಹ ಚರಿತ್ರೆಯೊಂದಿಗೆ ಹೇಗೆ ಜೂಜಾಡಿದ್ದಾರೆಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ- ದಂಡಯಾತ್ರೆ ಬಂದ ವಿದೇಶೀಯ ಕೊಡನೆ ಆತನ ಹೋರಾಟಿ ಮತ್ತು ಭಾರತವನ್ನು ಒಂದುಗೂಡಿಸಿ ಒಂದು ರಾಷ್ಟ್ರೀಯ ರಾಜ್ಯವನ್ನು ಕಟ್ಟಲು ಆತನಿಗಿದ್ದ ಹಿರಿಯಾಸೆಗೆ ಕೊಟ್ಟಿರುವ ಪ್ರಾಮುಖ್ಯತೆ ಸಹ ಅದ್ಭುತವಾಗಿದೆ. ವಿಕ್ರಮನ ಕಾರ್ಯಕ್ಷೇತ್ರನೆಲ್ಲ ಉತ್ತರ ಮತ್ತು ಮಧ್ಯ ಹಿಂದೂಸ್ಥಾನದಲ್ಲಿ.
ಇತಿಹಾಸ ವೀಕ್ಷಣೆ ಮತ್ತು ಲೇಖನದಲ್ಲಿ ರಾಷ್ಟ್ರೀಯತೆಯ ಪ್ರಚೋದನೆ ಮತ್ತು ರಾಷ್ಟ್ರೀಯ ಉತ್ಸುಕತೆಯ ಪ್ರಭಾವಕ್ಕೊಳಗಾದವರು ಭಾರತೀಯರು ಮಾತ್ರವಲ್ಲ. ಪ್ರತಿಯೊಂದು ಜನಾಂಗ ಮತ್ತು
ಭಾರತ ಸಂಶೋಧನೆ ಆಕಿ
ಜನ ತಮ್ಮ ಪೂರ್ವೇತಿಹಾಸಕ್ಕೆ ಈ ರೀತಿ ಬಣ್ಣ ಕೊಟ್ಟು ; ವಿಕೃತಿಮಾಡಿ ಪ್ರಯೋಜನ ಪಡೆದಿ ದ್ದಾರೆ. ಮುಖ್ಯವಾಗಿ ಆಂಗ್ಲರೇ ಬರೆದ ನಾವು ಓದುವ ಭಾರತೀಯ ಚರಿತ್ರೆಗಳಲ್ಲೆಲ್ಲ ಬ್ರಿಟಷರೆ ಆಳ್ವಿಕೆಯಿಂದ ಆಗಿರುವ ಪ್ರಯೋಜನ, ಬ್ರಿಟಿಷರ ಆಳ್ವಿಕೆಯ ಅವಶ್ಯಕತೆ, ಅದರ ಸ್ತೋತ್ರ ಮತ್ತು ಅದರ ಹಿಂದಿನ ಸಾವಿರಾರು ವರ್ಷಗಳ ಚರಿತ್ರೆಯ ಮುಚ್ಚುಮರೆಯಿಲ್ಲದ ಅವಹೇಳನ. ನಿಜವಾಗಿ ಹೇಳುವುದಾದರೆ ಅವರಿಗೆ ಭಾರತೀಯ ಇತಿಹಾಸ ಆರಂಭವಾಗುವುದು ಬ್ರಿಟಿಷರ ಕಾಲದಿಂದ. ಅದಕ್ಕೆ ಹಿಂಜಿ ನಡೆದುದೆಲ್ಲ ಈ ದೈವೇಚ್ಛೆ ಗೆ ಪೂರ್ವ ಸಿದ್ಧತೆ! ಬ್ರಿಟಿಷರ ಸಭಾ ಮತ್ತು ಗುಣ ಜಟ ಬ್ರಿಟಿಷರ ಕಾಲವನ್ನು ಸಜ ವಿಕೃ ತಿಗೊಳಸಲಾಗಿದೆ. ಕ್ರಮೇಣ ನಿಜವಾದ ದೃಷ್ಟಿ ಮೂರುತಿ. ಯಾವುದೋ ಕೆಲವು ಉದ್ಚೀಶ ಸಾಧನೆಗಾಗಿ, ಏಹಿ ವೈಯಕ್ತಿಕ ಊಹೆ ಮತ್ತು ವಕ್ರನೀತಿಯಿಂದ ಚರಿತ್ರೆಯನ್ನು ವಿಕೃತಿಗೊಳಿಸಿದ ನಿದರ್ಶನಗಳಿಗೆ ಪೂರ್ವದ ಇತಿಹಾಸಕ್ಕೆ ಹೋಗು ವದು ಅನವಶ್ಯಕ. ಇಂದಿನ ಚರಿತ್ರೆಯಲ್ಲೇ ತುಂಬಿವೆ, ನಾವೇ ಕಂಡು ಸ್ವತಃ ಅನುಭವಿಸಿದ ಘಟನೆ ಗಳನ್ನೇ ಆ ರೀತಿ ವಿಕೃತಿಗೊಳಿಸಲು ಸಾಧ್ಯವಾದರೆ ಪುರಾತನ ಚರಿತ್ರೆಯ ಪಾಡೇನು?
ಆದಾಗ್ಯೂ ಯಾವ ವಿಮರ್ಶೆಯ ಗೋಜಿಗೂ ಹೋಗದೆ ಸ್ವಲ್ಪವೂ ಹಿಂದುಮುಂಜಿ ನೋಡಜಿ ಶಿಷ್ಟಾಚಾರವೇ ಚರಿತ್ರೆ ಎಂದು ಭಾರತೀಯರು ಬಹುಭಾಗ ಒಪ್ಪುತ್ತಾರೆ. ಈ ರೀತಿ ಆಳವಾಗಿ ಯೋಚನೆ ಮಾಡದೆ, ಸುಲಭವಾಗಿ ನಿರ್ಧಾರಕ್ಕೆ ಬರುವ ಪದ್ದತಿಯನ್ನು ಬಿಟ್ಟು ಬಿಡಬೇಕು. ಪುರಾಣ ಮತ್ತು ಕಾಲ್ಪನಿಕ ಕತೆಗಳ ಕಾಲವನ್ನು, ಸೇನರುಗಳು ಮತ್ತು ದೇವತೆಗಳನ್ನು ಎಲ್ಲಿಯೋ ಬಿಟ್ಟು ಬಹುದೂರ ಬಂದಿದ್ದೇನೆ. ಆ ದಿನಗಳಲ್ಲಿ ತುಂಬುಜೀವನವಿತ್ತು, ಜೀವನಕ್ಕೂ ಪ್ರಕೃತಿಗೂ ಚ ಸಿಕಟಿ ಬಾಂಧವ್ಯವಿತ್ತು, ಮಾನವನ ಮನಸ್ಸು ಆಶ್ಚರ್ಯ ಮತ್ತು EN) ನಕ [ರಹಸ್ಯ ವನ್ನು ದಿಟ್ಟಿಸುತ್ತಿತ್ತು; ಸ್ವರ್ಗ ಮತಣ್ಯಗಳೆರಡೂ ಸಮಾಸವಿದ್ದಂತೆ ಕಾಣುತ್ತಿದ್ದವು; ದೇವರುಗಳು, ದೇವತೆಗಳು, ಒಲಿಂಪ ಜೋ ದೇವರುಗಳು ಇಳಿದುಬಂದು ಸಿ ಸ್ತ್ರೀಪುರುಷಕೊಡನೆ ಆಟವಾಡಿ, ಕೆಲವು ವೇಳೆ ಶಿಕ್ಷಿಸುತ್ತಿದ್ದಂತೆ, ಇಲ್ಲಿಯೂ ಸಹ ಕೈಲಾಸ ಅಥವ ತನ್ಮು ಇತರ ಹಿಮಾಲಯ ಪರ್ವತದ ಆವಾಸಗಳಿಂದ ಇಳಿದು ಬರುತ್ತಿದ್ದರು. ಈ ಒಂದು ತುಂಬುಜೀವನದಿಂದ ಭಾವನಾಸಂಪತ್ತಿನಿಂದ ಮಹಾಶೂರರೂ, ಸುಂದರ ಪುರುಷರೂ ಆದ ದೇವಾನುದೇವತೆಗಳ ಪುರಾಣಗಳು, ಉಪಾಖ್ಯಾನಗಳು ಬೆಳೆದವು. ಅದಕ್ಕೆ ಕಾರಣ ಪುರಾತನ ಭಾರತೀಯರು ಪುರಾತನ ಗ್ರೀಕರಂತೆ ಸೌಂದರ್ಯ ಮತ್ತು ಜೀವನೋಪಾಸಕರು. ಒಲಿಂಸಸ್ ದೇವತೆಗಳ ಸೌಂದರ್ಯ ವೈಭವವನ್ನು ಪ್ರೊಫೆಸರ್ ಗಿಲ್ಬರ್ಸ್ ಮರ್ರೆ ವರ್ಣಿಸಿದ್ದಾರೆ, ಆ ವರ್ಣನೆ ಪುರಾತನ ಭಾರತೀಯರ ಮನೋಕಲ್ಪನಾ ಸೌಂದರ್ಯಕ್ಕೂ ತುಂಬ ಚೆನ್ನಾಗಿ ಅನ್ವಯಿಸುತ್ತದೆ. “ಅವು ಕಲಾವಿದನ ಕನಸುಗಳು, ಆದರ್ಶಗಳು, ರೂಪಕಗಳು; ತಮ್ಮಿಂ ದಾಜೆ ಇರುವ ಯಾವುದೋ ಅಗೋಚರ ವಸ್ತುವಿನ ಸಂಕೇತಗಳು. ಅರ್ಧೆ ತಿರಸ್ಕೃತ ಸಂಪ್ರದಾಯದ ಅರಿಯದ ನಟನೆಯ ಮತ್ತು ಹಿರಿಯಾಸೆಯ ದೇವತೆಗಳು. ಅನೇಕ ಉಜ್ವಲ, ಆತ್ಮಕೋಧಕ ತರ್ಕ ಅನುಮಾನ ಗಳಿಗೆ ಎಟುಕದಿದ್ದರೂ ಸಂಶಯಾತ್ಮದಾರ್ಶನಿಕರು ಪ್ರಾರ್ಥಿಸಿ ಪೂಜಿಸಬಹುದಾದ ದೇವತೆ ಗಳು. ಯಾರಿಗೂ ಆ ದೇವತೆಗಳ ಅಸ್ತಿತ್ವದಲ್ಲಿ ನಂಬಿಕೆ ಇಲ್ಲ.” ಪ್ರೊಫೆಸರ್ ಮರ್ರೇ ಹೇಳುವ ಮುಂದಿನ ಮಾತುಗಳೂ ಸಹ ಇನ್ನೂ ಚೆನ್ನಾಗಿ ಭಾರತಕ್ಕೆ ಅನ್ವಯಿಸುತ್ತವೆ. “ ಮಾನವ ಸೃಷ್ಟಿಯ ಅತ್ಯಂತ ಸುಂದರ ವಿಗ್ರಹ ದೇವರಲ್ಲ, ದೈವತ್ವ ಕಲ್ಪನೆಗೆ ಪೂರಕವಾದ ಒಂದು ಸಂಕೇತ. ಆದ್ದರಿಂದ ಕಾಲ್ಪನಿಕ ದೇವರು ವಾಸ್ತವವಲ್ಲ; ಆದರೆ ವಾಸ್ತವಿಕತೆ ಅಥವ ಸತ್ಯದ ಕಲ್ಪನೆಗೆ ಒಂದು ಸಂಕೇತ ಮಾತ್ರ. ಈ ಮಧ್ಯೆ ಜ್ಞಾ ನ ರೋಸಾ! ಯಾವ ಸಂದೇಶವನ್ನೂ ಸಾರಲಿಲ್ಲು ತನ್ನ ಆತ್ಮಜ್ಯೋತಿಗೆ ವ್ಯತಿರಿಕ್ತ ವಾಗಿ ಪಾನಕ ಕೃತ್ಯ ಮಾಡಲು ಮಾನವನಿಗೆ ಯಾವ ಆನುಜ್ಞೆಯನ್ನೂ ಕೊಡಲಿಲ್ಲ” ಎಂದಿದಾನೆ.
ಕ್ರಮೇಣ ವೇದಕಾಲದ ದೇವರುಗಳು ಮತ್ತು ದೇವತೆಗಳು ಕಣ್ಮರೆಯಾದರು. ಕಠಿಣವೂ, ಹ ಆದ ತತ್ವಶೋಧನೆ ಬಲಗೊಂಡಿತು. ಆದರೆ ಜನಮನದಲ್ಲಿನ ಈ ದೇವತೆಗಳ ಚಿತ್ರವನ್ನು ಅಳಿಸಲಾಗಲಿಲ್ಲ. ಸುಖದುಃಖಗಳಲ್ಲಿ ಭಾಗಿಗಳೂ ಹಿತರಕ್ಷಕರೂ ಆಗಿ ಜನತೆಯ ಅಸ್ಪಷ್ಟ ಆತ್ಮಪ್ರೇರಿತ
೮೪ ಭಾರತ ದರ್ಶನ
ಆದರ್ಶಗಳೂ, ಹೆಬ್ಬಯಕೆಗಳ ಸಂಕೇತಗಳೂ ಆಗಿ ಜನಮನದಲ್ಲಿ ಉಳಿದರು, ಈ ದೇವತೆಗಳ ಸುತ್ತ ಕವಿಗಳು ಭಾವಾವೇಶದ, ಕಲ್ಪನಾಸೌಂದರ್ಯದ ಚಿತ್ತಭಿತ್ತಿಗಳನ್ನು ಕೆತ್ತಿದರು. ಎಫ್. ಡಬ್ಲ್ಯು, ರ್ಬೇ ಭಾರತೀಯ ಪುರಾಣ ಕತೆಗಳ ತನ್ನ ಚಿಕ್ಕ ಹೊತ್ತಿಗೆಗಳಲ್ಲಿ ಈ ಸುಂದರ ಕತೆಗಳನ್ನು ಬಹು ಚೆನ್ನಾಗಿ ಉಪಯೋಗಿಸಿದ್ದಾನೆ. ಇವುಗಳಲ್ಲಿ “ದಿ ಡಿಜಿಟ್ ಆಫ್ ದಿ ಮೂನ್? ಎಂಬ ಗ್ರಂಥದಲ್ಲಿ ಸ್ತ್ರೀಯ ಸೃಷ್ಟಿ ಕ್ರಮವನ್ನು ತಿಳಿಸಿದ್ದಾನೆ, 4 ದೇವಶಿಲ್ಪಿಯಾದ ( ತ್ವಸ್ಪೃ ಸ್ತ್ರೀಯನ್ನು ಸೃಷ್ಟಿಸಲು ಬರುವ ಹೊತ್ತಿಗೆ ಮನುಷ್ಯನನ್ನು ಸೃಷ್ಟಿ ಮಾಡುವುದರಲ್ಲಿ ತನ್ನ ಎಲ್ಲಶ್ರೆ ಷ್ಠ ಸಾಮಗ್ರಿಗಳನ್ನೂ ಮುಗಿಸಿದ್ದನಂತೆ. ದಿಕ್ಕುತೋರದೆ ದೀರ್ಫಾಲೋಚನೆಮಾಡಿ ಚಂದ್ರನ ಗೋಳಾಕರ; ಲತೆಗಳ ಕೊಂಕು, ಕುಡಿಗಳ ಆಶ್ರಯ ವೃತ್ತಿ, ಗರಿಕೆಯ ಬಳುಕು, ಅಲಗಿನ ತೆಳವು, ಹೂಗಳ ಅರಳುವಿಕೆ, ಎಲೆಗಳ ಹಗುರ, ಆನೆಯ ಸೊಂಡಿ ಲಿನ ಬಾಚು, ಚೆಗರಿಯ ನೋಟ, ಜೇನಿನ ಸಾಲ್ಲೂಡು, ಎಳೆಬಿಸಿಲಿನ ಮಂದಹಾಸ, ಮೋಡಗಳೆ ಅಶ್ರುಧಾರೆ, ವಾಯುವಿನ ಚಂಚಲತೆ, ಮೊಲದ ಅಂಜುಬುರುಕುತನ, ನವಿಲಿನ ವೈಯಾರ, ಗಿಳಿ ಮೈಯ ಕೋಮಲತೆ, ಕಗ್ಗಲ್ಲಿನ ಕಾಠಿಣ್ಯ, ಮಧುವಿನ ಮಾಧುರ್ಯ, ಹುಲಿಯ ರೋಷ, ಅಗ್ನಿಯ ಬೆಚ್ಚ ನೆಯ ಪ್ರಕಾಶ, ಹಿಮದ ಚಳಿ, ಸ್ವರ್ಣಚೂಡ ಪಕ್ಷಿಯ ಕಿಕಿಕಿ ಹರಟಿ, ಕೋಗಿಲೆಯ ಇಂಚರ, ಬಕನ ಬಿನ್ನಾಣ, ಚಕ್ರವಾಕನ ನಿಷ್ಠೆ ಇವೆಲ್ಲವನ್ನೂ ಸೇರಿಸಿ, ಪ್ರೀ ಸೃಷ್ಟಿಮಾಡಿ ಮನುಷ್ಯನಿಗೆ ದಾನಮಾಡಿ ದನಂತೆ.
೧೩. ಮಹಾಭಾರತ
ಪುರಾಣ ಗ್ರಂಥಗಳೆ ಕಾಲನಿರ್ಣಯವು ಬಹುಕಷ್ಟ. ಆರ್ಯರು ಭಾರತಕ್ಕೆ ಬಂದು ನೆಲಸಿ ಬುಡಭದ್ರತೆ ಮಾಡಿಕೊಳ್ಳು ತ್ತಿದ್ದ ಬಹುಹಿಂದಿನ ಕಾಲ. ಬರವಣಿಗೆಯಲ್ಲಿ ಆನೇಕ ಕನಿಗಳ ಕೈವಾಡವೂ ಕ್ರಮಕ್ರಮೇಣ ಪ್ರಕ್ಷಿಪ್ತ ಭಾಗಗಳನ್ನು ಸೇರಿಸಿರುವುದೂ ಸ್ಪಷ್ಟ ತೋರುತ್ತದೆ. ರಾಮಾಯಣ ಮಹಾ ಕಾವ್ಯದಲ್ಲಿ ಒಂದೇ ವಿಧನಾದ ರಚನಾಶೈಲಿ ಇದೆ. ಮಹಾಭಾರತವು ಅನೇಕ ಪುರಾಣಕತೆಗಳ ಮಹಾ ಸಮುದ್ರ. ಈ ಎರಡು ಕಾವ್ಯಗಳೂ ಬುದ್ಧನ ಕಾಲಕ್ಕಿಂತಲೂ ಹಿಂದೆ ಹುಟ್ಟಿರಬೇಕು. ಅನಂತರ ಅನೇಕ ಭಾಗಗಳು ಸೇರಿರಬೇಕು.
ಫ್ರಾನ್ಸಿನ ಚರಿತ್ರಕಾರನಾದ ಮೈಕೇಲ್ ೧೮೬೪ ರಲ್ಲಿ ರಾಮಾಯಣದ ವಿಷಯವಾಗಿ ಬರೆಯುತ್ತ “ಮನಸ್ಸು ಮತ್ತು ಇಷ್ಟ ಎರಡಿದ್ದಕೆ ಈ ಪಾತ್ರೆಯಿಂದ ೮ಾರಿಗೆಬೇಕಾದರೂ ಮನದಣಿಯುವಂತೆ ಜೀವನದ ಸುಖವನ್ನು ಪಡೆಯಬಹುದು. ಯೌವನದ ಆನಂದವನ್ನು ಅನುಭವಿಸಬಹುದು. ಪಾಶ್ಚಿ ಮಾತ್ಯದಲ್ಲಿ ಎಲ್ಲವೂ ಸಂಕುಚಿತ. ಗ್ರೀಸ್ ಬಹುಚಿಕ್ಕದು, ಉಸಿರು ಕಟ್ಟುತ್ತದೆ; ಜೂಡಿಯ ಮರು ಭೂಮಿ, ಬಾಯಿ ಒಣಗುತ್ತದೆ. ಮಹಾವಿಷ್ಯದ ಕಡೆಗೆ ಪೌರ್ನಾತ್ಯದ ಗಾಂಭೀರ್ಯದ ಕಡೆ ಸ್ವಲ್ಪ ನೋಡೋಣ. ಅಲ್ಲಿದೆ, ಹಿಂದೂ ಸಾಗರದಂತೆ ವಿಶಾಲವೂ, ಪವಿತ್ರ ತಮವೂ, ದಿವಸ್ಪತಿಯಂತೆ ಪ್ರತಿಭಾ ಪೊರ್ಣವೂ ಆದ ಒಂದೂ ಒಡಕು ಶಬ್ದವಿಲ್ಲದ. ದೈನಿಕ ಮಾಧುರ್ಯದ ಮಹಾಕಾವ್ಯ. ಅದರಲ್ಲಿ ಒಂದು ಗಂಭೀರ ಶಾಂತಿ ಇಡೆ. ಯುದ್ಧದ ತುಮುಲವಿದ್ದರೂ ಅನಂತ ಸೌಂದರ್ಯವಿದೆ. ವಿಶ್ವ ವ್ಯಾಸಕವಿರುವ ಅಪರಿಮಿತ ಬಾಂಧವ್ಯವಿದೆ, ಆಳವೂ, ಮೇರೆ ಇಲ್ಲದದೂ ಆದ ಪ್ರೇಮ, ಕರುಣೆ ಮತ್ತು ದಯೆಯ ಸಾಗರನಿಡೆ” ಎಂದಿದಾನೆ.
ರಾಮಾಯಣ ಮಹಾಕಾವ್ಯ ಅತಿಮಹೆತ್ವದ್ದಾಗಿ, ಜನಪ್ರಿಯವಾಗಿದ್ದರೂ ನಿಜವಾಗಿಯೊ ಮಹಾ ಭಾರತವೇ ಪ್ರಪಂಚದ ಮಹಾಗ್ರಂಥಗಳಲ್ಲಿ ಒಂದು. ಅದೊಂದು ಬೃಹದ್ದ )೦ಥ, ಸಂಪ್ರದಾಯಗಳ ಐತಿಹಾಸಿಕ ಕತೆಗಳ ಮತ್ತು ಪ್ರಾಚೀನ ಭಾರತದ ರಾಜಕೀಯ ಸಾಮಾಜಿಕ ಸಂಸ್ಥೆಗಳ ಸಂಪ್ರದಾಯ ಗಳ ಮಹಾಕೋಶ. ಕಳೆದ ಹತ್ತಾರು ವರ್ಷಗಳಿಂದ ಅನೇಕ ಭಾರತೀಯ ವಿದ್ವಾಂಸರು ಒಂದು ಅಧಿಕಾರಯುತ ಮುದ್ರಣವನ್ನು ಕೊಡಬೇಕೆಂದು, ದೊರೆತ ಎಲ್ಲ ಮೂಲಪ್ರತಿಗಳನ್ನಿಟ್ಟುಕೊಂಡು ಸರಿಶೀಲನೆಮಾಡಿ, ಶೋಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಭಾಗಗಳೂ ಅಚ್ಚಾಗಿವೆ; ಆದರೆ
ಭಾರತ ಸಂಶೋಧನೆ ೮೫
ಕೆಲಸ ಮಾತ್ರ ಇನ್ನೂ ಮುಗಿದಿಲ್ಲ. ಪ್ರಪಂಚವನ್ನೇ ಆವರಿಸಿರುವ ಈ ಘೋರೆಯುದ್ದ ಸಮಯದಲ್ಲಿ ಸಹ ರಷ್ಯದ ಪ್ರಾ ಿಚ್ಯನಿದ್ವಾಂಸರು ಮಹಾಭಾರತವನ್ನು ರಷ್ಯನ್ ಭಾಷೆಗೆ ಅನುವಾದ' ಮಾಡಿದ್ದಾರೆ.
ಪ್ರಾಯಶಃ ಈ ಕಾಲದಲ್ಲಿ ವಿದೇಶೀಯರು ಭಾರತಕ್ಕೆ ಬಂದು ನೆಲಸಿ ತಮ್ಮ ಆಚಾರ ವ್ಯವ ಹಾರಗಳನ್ನು ಭಾರತದಲ್ಲಿ ಹರಡುತ್ತಿದ್ದರು. ಈ ಅನೇಕ ಗಳು ಆರ್ಯಪದ್ಧ ಗೆ ತೀರ ಭಿನ್ನ ವಾದವು. ಆದ್ದರಿಂದ ವಿರುದ್ಧ ಸಂಪ್ರ 'ದಾಯಗಳ ಮತ್ತು ಭಾವನೆಗಳ ಮಿಶ ಶ್ರಣವನ್ನು ಇಲ್ಲಿ ಕಾಣು ತ್ತೇವೆ. ಆರ್ಯರ್ಲಿ ಬಹುಪತ್ನಿ ತ್ವ ಇರಲಿಲ್ಲ. ಆದರೂ ಮಹಾಭಾರತ ಕಥೆಯ ನಾಯಕಿಯೊಬ್ಬಳು ಐವರು ಸಹೋದರರಿಗೆ ಪತ್ನಿ. ಕ್ರಮಕ್ರ ಮವಾಗಿ ಪೂರ್ವನಿನಾಸಿಗಳು ಮತ್ತು ಅನಂತರ ಬಂದು ನೆಲಸಿದ ವಿದೇಶೀಯರು ಚರಕದ? ಮಿಳಿತವಾದರು. ವೈದಿಕ ಮತವೂ ಅದರಂತೆಯೇ ಮಾರ್ಪಾಡಾಗುತ್ತ ಬಂದಿಶು; ಇಂದಿನ ಹಿಂದೂ ಧರ್ಮದ ಸರ್ವವ್ಯಾಪಕ ರೂಪವನ್ನು ಪಡೆಯುತ್ತ ಇತ್ತು. ಸತ್ಯವೆಂಬುದ8 ಯಾರೊಬ್ಬರ ಮೀಸಲು ಆಸ್ತಿಯಲ್ಲ, ಅದರ ಅನ್ವೇಷಣೆ ಮತ್ತು ದರ್ಶನಕ್ಕೆ ಅನೇಕ ಮಾರ್ಗಗಳಿವೆ ಎಂಬ ಮೂಲ ತತ್ವವನ್ನು ಒಪ್ಪಿದ್ದರಿಂದ ಇದು ಸಾಧ್ಯವಾಯಿತು. ಆದ್ದರಿಂದ ಭಾರತದಲ್ಲಿ ಎಲ್ಲ ಭಿನ್ನ ಧರ್ಮಗಳಿಗೆ ವಿರೋಧ ಧರ್ಮಗಳಿಗೆ ಸಹನೆ ದೊರೆಯಿತು.
ಇಂಡಿಯದ ಅಥವ ಭಾರತೀಯರ ಐತಿಹಾಸಿಕ ಮೂಲಪುರುಷನೆಂದು ಹೆಸರಾದ ಭರತನಿಂದ ಹೆಸರು ಪಡೆದ ಭಾರತವರ್ಷದ ಮೂಲ ಐಕ್ಯತೆಗೆ ಪ್ರಾಧಾನ್ಯ ಕೊಡುವ ಮಹಾಪ್ರಯತ್ನವು ನಿರ್ದಿಷ್ಟ ವಾಗಿ ಮೊದಲು ನಡೆದಿರುವುದು ಮಹಾಭಾರತದಲ್ಲಿ. ಮೊಟ್ಟ ಮೊದಲ ಹೆಸರು : ಆರ್ಯಾವರ್ತ' ಅಥವ ಆರ್ಯರ ದೇಶ ಎಂದಿತ್ತು; ಆದರೆ ಆದು ಭಾರತದ ಮಧ್ಯೆ ಇರುವ ವಿಂಧ್ಯಪರ್ವತದ ಉತ್ತರಕ್ಕಿರುವ ದೇಶಕ್ಕೆ ಮಾತ್ರ ಅನ್ವಯಿಸುತ್ತ ಇತ್ತು. ಪ್ರಾಯಶಃ ಆ ಕಾಲದಲ್ಲಿ ಆರ್ಯರು ವಿಂಧ್ಯಪರ್ವತವನ್ನು ದಾಟಬಂದಿರಲಿಲ್ಲ. ರಾಮಾಯಣದ ಕಥೆ ಆರ್ಯರ ದಕ್ಷಿಣಭಾರತದ ದಿಗ್ವಿಜಯದ ಕಥೆ. ಮಹಾಭಾ ರತದಲ್ಲಿ ವರ್ಣಿತವಾಗಿರುವುದು ಅನಂತರ ದೇಶದಲ್ಲಿ ನಡೆದ ಒಳದಂಗೆಯ ವರ್ಣನೆ. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಭಾರತದ-- ಪ್ರಾಯಶಃ ಉತ್ತರ ಭಾರತದ ಒಡೆತನಕ್ಕಾಗಿ ಇದು ನಡೆದಿರಬೇಕು, ಇಂಡಿಯದೇಶ ಅಥವ ಭಾರತವರ್ಷವು ಒಂದು ಎಂಬ ಭಾವನೆ ಇಲ್ಲಿಂದ ಆರಂಭವಾಗುತ್ತದೆ. ಈ ಭಾವನೆಯಲ್ಲಿ ಗಾಂಧಾರ ದೇಶವಾದ ಆಫ್ಭಾನಿ ಸ್ಥಾನವೂ ಸೇರಿದೆ. ಕಾಂದಹಾರ ಪಟ್ಟಿಣದ ಹೆಸರು ಬಂದಿರುವುದು ಗಾಂಧಾರದಿಂದ, ಗಾಂಧಾರ ಆಗ ಭಾರತ ವರ್ಷದ ಒಂದು ಮುಖ್ಯಭಾಗವಾಗಿತ್ತು. ಮಹಾರಾಣಿಯು ಗಾಂಧಾರದಿಂದ ಬಂದ ಗಾಂಧಾರಿ. ಈಗಿನ ನಗರದ ಹತ್ತಿರವಿದ್ದ ಡಿಳ್ಳಿ ಅಥವ ದೆಹಲಿ ಆಗಿನ ಹಸ್ತಿನಾಪುರ ಅಥವ ಇಂದ್ರಪ್ರಸ್ಥವಾಗಿ ಭಾರತದ ರಾಜಧಾನಿಯಾಗಿತ್ತು.
ಸಹೋದರಿ ನಿವೇದಿತ (ಮಾರ್ಗರೆಟ್ ನೋಬಲ್) ಮಹಾಭಾರತದ ವಿಷಯ ಬರೆಯುತ್ತ “ವಿಜೇಶೀಯನಿಗೆ ಮುಖ್ಯವಾಗಿ ಹೊಳೆಯುವ ವಿಷಯಗಳು ಎರಡು. ವೈವಿಧ್ಯತೆಯಲ್ಲಿ ಕಾಣುವ ಒಗ್ಗಟ್ಟು ಮೊದಲನೆಯದು; ತನ್ನದೇ ಆದ ಸಮಾವೇಶ, ಸಂಘಟನಶಕ್ತಿ, ಮತ್ತು ಒಂದು ಧೀರೋದಾತ್ತ ಶಿಷ್ಟಾ ಚಾರವುಳ್ಳ ಸಮಗ್ರ, ಕೇಂದ್ರೀಕ್ರತ ಭಾರತದ ಭಾವನೆಯನ್ನು ಓದುಗರ ಮನಸ್ಸಿನ ಮೇಲೆ ಸತತವಾಗಿ ಒತ್ತಿ ಒತ್ತಿ ಹೇಳುವ ಪ್ರಯತ್ನ ಎರಡನೆಯದು” ಎಂದಿದಾಳೆ.
ಮಹಾಭಾರತದಲ್ಲಿ ಕೃಷ್ಣನ ಕತೆಗಳೂ ಮತ್ತು ಭಗವದ್ಗೀತಾ ಮಹಾಕಾವ್ಯವೂ ಸೇರಿವೆ. ಗೀತಾದರ್ಶಫವನ್ನು ಬಿಟ್ಟರೂ ಮಹಾಭಾರತವು ರಾಜ್ಯನಿರ್ವಹೆಣದ ಮತ್ತು ಜೀವನದ ನೀತಿ ಮತ್ತು ಧರ್ಮಕ್ಕೆ ಸಾಮಾನ್ಯವಾಗಿ ಮಹತ್ವ ಕೊಟ್ಟಿದೆ. ಧರ್ಮದ ಈ ತಳಹದಿ ಇಲ್ಲದೆ ನಿಜವಾದ ಸುಖವಿಲ್ಲ; ಮತ್ತು ಸಮಾಜ ಭದ್ರತೆಯೂ ಇಲ್ಲ, ಮುಖ್ಯ ಗುರಿ ಸಾಮಾಜಿಕ ಸೌಖ್ಯ; ಯ ಯಾವ ಒಂದು ಪಂಗಡದ ಸೌಖ್ಯವಲ್ಲ; ಇಡೀ ಪ್ರಪಂಚದ ಸುಖ; ಕಾರಣ, ಇಡೀ ಮಾನವ ಪ್ರ ಪಂಚದ ರಚನೆಯೇ ಪರಸ್ಪ ರ ಅನಲಂಬಿತ. ಸ ಧರ್ಮವು ಸಾಪೇಕ್ಷವಾದುದು. ಸತ್ಯ, ಅಹಿಂಸೆ ಮುಂತಾದ ಕೆಲವು ಮುಂ ತತ್ಯಗಳಲ್ಲದೆ ಕಾಲ ಮತ್ತು ಸನ್ಸಿವೇಶಗಳನ್ನೂ ಅವಲಂಬಿಸಿದೆ. ಈ ಮೂಲ ತತ್ವಗಳು ಶಾಶ್ಚತವಾ
೮೬ ಭಾರತ ದರ್ಶನ
ದವು, ವ್ಯತ್ಯಾಸವಾಗುವುದಿಲ್ಲ; ಆದರೆ ಕರ್ತವ್ಯ ಮತ್ತು 'ಉತ್ತರವಾದಿತ್ವದ ಎರಕವಾದ ಧರ್ಮವು ಮಾತ್ರ ಕಾಲಸ್ಥಿತಿಗನುಗುಣವಾಗಿ ವ್ಯತ್ಯಾಸ ಹೊಂದುತ್ತದೆ. ಇಲ್ಲಿ ಮತ್ತು ಇತರ ಕಡೆಗಳಲ್ಲಿ ಅಹಿಂಸೆಗೆ ಕೊಟ್ಟಿರುವ ಮಹತ್ವವು ಆಶ್ಚರ್ಯವನ್ನುಂಟುಮಾಡುತ್ತದೆ; ಏಕೆಂದರೆ ಈ ಅಹಿಂಸೆಗೂ ಧರ್ಮ ಸ್ಥಾಪನೆಗಾಗಿ ಮಾಡುವ ಯುದ್ಧಕ್ಕೂ ವಿರೋಧ ಬಂದಂತೆ ಕಾಣುವುದಿಲ್ಲ. ಈ ಮಹಾಕಾವ್ಯವೆಲ್ಲ ಒಂದು ಮಹಾಯುದ್ಧದ ವರ್ಣನೆ. ಪ್ರಾಯಶಃ ಹಿಂಸಾಕೃತ್ಯದಿಂದ ಪ್ರತ್ಯಕ್ಷ ದೂರನಾಗಿರುವ ಬದಲು ಯುದ್ಧವೇ ಅನಿವಾರ್ಯವೆಂದಾಗ ಹಿಂಸಾಮನೋವೃ ತ್ತಿ, ಕ್ರೋಧ ಮತ್ತು ವೈರತ್ವವಿಲ್ಲದೆ ಸದುಡ್ಬೇಶ ಆತ್ಮನಿಗ್ರಹೆ ಮತ್ತು ಸಂಯಮಗಳಿಂದ ಮಾಡಿದ ಯುದ್ಧವೂ ಅಹಿಂಸಾ ಯುದ್ಧವೆಂದು ಭಾವಿಸಿರಜೇಕು.
ಮಹಾಭಾರತವು ಯಾರಿಗೆ ಯಾನ ರತ್ನವನ್ನು ಬೇಕಾದರೂ ದೊರಕಿಸುವಂಥ ರತ್ನಾಕರ. ಅದರಲ್ಲಿ ಜೀವನ ವೈವಿಧೈಸಮೃದ್ಧಿ, ಉತ್ಸುಕತೆ ಸಂಪೂರ್ಣ ಇವೆ, ಸಂನ್ಯಾಸ ಮತ್ತು ಜೀವನ ನಿರಸನ ವನ್ನು ಬೋಧಿಸಿದ ಇನ್ನೊಂದು ಭಾರತೀಯ ಭಾವನೆಗೂ ಇದಕ್ಕೂ ಅಜಗಜಾಂತರ. ಇದರಲ್ಲಿ ನೀತಿ ಮತ್ತು ಧರ್ಮ ಬೇಕಾದಸ್ಟಿದ್ದರೂ ಇದು ಒಂದು ನೀತಿಧರ್ಮಗ್ರಂಥವಲ್ಲ. ಮಹಾಭಾರತದ ಸಾರೆ ವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ “ನಿನಗೆ ಅಹಿತವಾದುದನ್ನು ಇತರರಿಗೆ ಎಂದೂ ಮಾಡ ಬೇಡ” ಎಂದು. ಸಾಮಾಜಿಕ ಸೌಖ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದು ಒಂದು ವೈಶಿಷ್ಟ್ಯ. ಸಾಮಾನ್ಯ ವಾಗಿ ಭಾರತೀಯರು ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಪರಿಪೂರ್ಣತೆಗೆ ಮಹತ್ವಕೊಡುತ್ತಾರೆ ಎಂಬ ಆರೋಪಣೆ ಇದೆ. “ಯಾವುದು ಸಾರ್ವತ್ರಿಕ ಸೌಖ್ಯಕ್ಕೆ ಸಹೆಕಾರಿಯಲ್ಲವೊ, ಯಾವುದನ್ನು ಮಾಡಲು ನೀನು ನಾಚಿಕೆ ಪಡುತ್ತೀಯೋ ಅದನ್ನು ಮಾಡಬೇಡ” ಎಂದು ಮಹಾಭಾರತವು ಸಾರುತ್ತದೆ.
ಮತ್ತು “ ಸತ್ಯ, ಆತ್ಮಸಂಯಮ, ಸಂನ್ಯಾಸ, ಔದಾರ್ಯ, ಆಹಿಂಸ್ಕೆ ಅಚಲವಾದ ಸದ್ಗುಣ ಇವೇ ಶ್ರೇಯಸ್ಸಿನದಾರಿ. ಜಾತಿ ಅಥವ ವಂಶವಲ್ಲ.” ಅಮೃತತ್ವ ಮತ್ತು ಜೀವನಕ್ಕಿಂತ ಸದ್ಗುಣ ಶ್ರೇಷ್ಠವಾದುದು, *ತ್ಯಾಗವಿಲ್ಲದೆ ನಿಜವಾದ ಸುಖವು ಸಾಧ್ಯವಿಲ್ಲ.” ಎಂದು ಹೇಳುತ್ತದೆ. ಹಣದಾಸೆಗೆ ಸಿಲುಕಿರುವವನನ್ನು “ರೇಷ್ಮೆ ಹುಳುವಿನ ಸಾವು ಅದರ ಐಶ್ವರ್ಯದಿಂದಲೇ? ಎಂದು ಹಾಸ್ಯಮಾಡಿದೆ. ಕೊನೆಯದಾಗಿ “ ಅತೃಪ್ತಿಯೇ ಪ್ರಗತಿಯ ಉತ್ತೇಜಕ” ಎಂದು ಹೇಳುವುದನ್ನು ನೋಡಿದರೆ ಅದರ ಜೀವನವು ಎಷ್ಟು ಸತ್ವಪೂರಿತವೂ ಮತ್ತು ಪ್ರಗತಿಸರವೂ ಇತ್ತೆಂಬುದು ಭಾಸವಾಗುತ್ತದೆ.
ಮಹಾಭಾರತದಲ್ಲಿ ವೇದಕಾಲದ ಅನೇಕ ದೈವತ್ವ ವಾದವಿದೆ, ಉಪನಿಷತ್ಕಾಲದ ಏಕತ್ವವಾದವೂ ಇಡಿ. ಅವರ ದೃಷ್ಟಿಯು ರಚನಾತ್ಮಕನಿದೆ; ಸ್ವಲ್ಪ ಹೆಚ್ಚು ಕಡಮೆ ವಿಚಾರಪೂರ್ಣವಿದಿ; ಮತ್ತು ಪ್ರತ್ಯೇಕ ಭಾವನೆಯು ಬಹುಮಟ್ಟಿಗೆ ಕಡಿಮೆ ಇದೆ. ವರ್ಣಧರ್ಮದ ಕಟ್ಟುನಿಟ್ಟು ಹೆಚ್ಚಿಲ್ಲ. ಒಂದು ವಿಧವಾದ ಆತ್ಮನಂಬಿಕೆ ಇತ್ತು. ಆದರೆ ಸರದಾಳಿಯಿಂದ ಪುರಾತನ ವ್ಯೂಹದ ಭದ್ರತೆ ಶಿಥಿಲವಾದಾಗ ಆ ಆತ್ಮನಂಬಿಕೆ ಕಡಮೆಯಾಯಿತು. ಆಂತರಿಕ ಐಕ್ಯತೆ ಮತ್ತು ಶಕ್ತಿಯನ್ನು ವೃದ್ಧಿಗೊಳಿಸಲು ಹೆಚ್ಚಿನ ಸಮತಾಭಾವದ ಅವಶ್ಯಕತೆ ಉದ್ಭವಿಸಿತು. ಹೊಸ ನಿಷೇಧಗಳು ರಚಿತವಾದವು. ಆಚರಣೆ ಯಲ್ಲಿ ಗೋಮಾಂಸ ಭಕ್ಷಣೆಯು ಮೊದಲು ಸಂಪೂರ್ಣ ನಿಷಿದ್ಧವಾಯಿತು. ಮಹಾಭಾರತದಲ್ಲಿ ಅತಿಥಿಸತ್ಯಾರದಲ್ಲಿ ಅತಿಥಿಗಳಿಗೆ ಗೋಮಾಂಸ ಮತ್ತು ಎತ್ತಿನ ಮಾಂಸವನ್ನು ಉಪಯೋಗಿಸಿದ ವರ್ಣನೆ ಇದೆ
೧೪. ಭಗನದ್ಗೀತೆ
ಭಗವದ್ಗೀತೆ ಮಹಾಭಾರತದ ಒಂದು ಭಾಗ್ಯ ಆ ಷುಹಾ ನಾಟಕದಲ್ಲಿ ಒಂದು ದೃಶ್ಯ. ಆದರೆ
ತನ್ನದೇ ಒಂದು ವೈತಿಷ್ಟ್ಯದಿಂದ ಸ್ವಸಂಪೂರ್ಣವಿದೆ. ಏಳುನೂರು ಶ್ಲೋಕಗಳ ಒಂದು ಸಣ್ಣ ಕಾವ್ಯ-
ನಿಲಿಯಮ್ ಫಾನ್ ಹಂಬೋಲ್ಟ್ ಹೇಳಿರುವಂತೆ “ ಈ ಬಗೆಯ ಅತಿಸುಂದರ ದಾರ್ಶನಿಕ ಕಾವ್ಯ ಪ್ರಸಂಚದ ಇನ್ನಾವ ಭಾಷೆಯಲ್ಲೂ ಇಲ್ಲ.” ಬುದ್ಧನಿಗಿಂತ ಮುಂಚೆ ರಚಿಸಿ ಬರೆದು ಇದ್ದರೂ ಅದರೆ
ಭಾರತ ಸಂಶೋಧನೆ ೮೭
ಕೋಕಪ್ರಿಯತೆ ಮತ್ತು ಪ್ರಭಾವಕ್ಕೆ ಕುಂದುಬಂದಿಲ್ಲ; ಎಂದಿನಂತೆ ಈಗಲೂ ಅದಕ್ಕೆ ಗೌರವ ಸಲ್ಲುತ್ತ ಇದೆ, ಪ್ರತಿಯೊಬ್ಬ ದಾರ್ಶನಿಕನೂ, ತತ್ವಜ್ಞಾನಿಯೂ ಅದನ್ನೇ ಆಧಾರವಾಗಿಟ್ಟುಕೊಂಡು, ತನಗೆ ತೋರಿದ ರೀತಿಯಲ್ಲಿ ಅರ್ಥವಿವರಣೆ ಮಾಡಿದ್ದಾನೆ. ನಿಷಮಕಾಲದಲ್ಲಿ, ಸಂದಿಗ್ಧ ಪರಿಸ್ಥಿತಿಗಳಲ್ಲಿ ಮನಸ್ಸಿನಲ್ಲಿ ಸಂಶಯ ಮತ್ತು ಕರ್ತವ್ಯಘರ್ಷಣೆಗಳಿಂದ ತುಮುಲನೆದ್ದಾಗ ಬೆಳಕನ್ನು ಕಾಣಲು, ಮಾರ್ಗದರ್ಶನಕ್ಕೆ ಗೀತೆಯ ಕಡೆ ತಿರುಗುವುದೇ ಹೆಚ್ಚು. ಅದಕ್ಕೆ ಕಾರಣ ಆ ಕವನನೇ ಒಂದು ಸಂದಿಗೆ ಕಾಲದ ಗೀತೆ: ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳ ಸಂದಿಗ್ಧ ಕಾಲ; ಮತ್ತು ಅದಕ್ಕೂ ಹೆಚ್ಚಾಗಿ ಮಾನವ ಧರ್ಮದಲ್ಲಿ ಒಂದು ಸಂದಿಗ್ಧ ಕಾಲ. ಗೀತೆಯ ಮೇಲೆ ಹಿಂದಿನಕಾಲದ ದೀಳೆಗಳು ಅಸಂಖ್ಯಾತ ; ಈಗಲೂ ಎಡೆಬಿಡದೆ ವ್ಯಾಖ್ಯಾನಗಳು ಬರುತ್ತಲೇ ಇವೆ. ಇಂದಿನ ಕಾಲದ ಕರ್ಮ ನೀರರ್ಕೂ ಮಹಾಜ್ಞಾನಿಗಳೂ ಆದ ತಿಲಕ್, ಅರವಿಂದ ಘೋಷ್, ಗಾಂಧಿ-ಸಹ ಟೀಕೆ ಬರೆದು ತಮ್ಮದೇ ಆದ ಅರ್ಥವಿವರಣೆ ಕೊಟ್ಟಿ ದ್ದಾರೆ. ಗಾಂಧೀಜಿಯ ಅಹಿಂಸಾತತ್ವಕ್ಕೆ ಗೀತೆಯೇ ಆಧಾರ; ಉದ್ದೇಶ ಒಳ್ಳೆಯದಾದರೆ ಹಿಂಸೆ ಮತ್ತು ಯುದ್ಧ ಅನಿನಾರ್ಯ ಎಂಬ ಇತರರ ದೃಷ್ಟಿಗೂ ಗೀತೆಯೇ ಆಧಾರ.
ಮಹಾಭಾರತ ಯುದ್ಧವು ಆರಂಭವಾಗಬೇಕೆನ್ನುನಾಗ ಯುದ್ಧರಂಗದಲ್ಲಿ ೇ ಕೃಷ್ಣಾರ್ಜುನರೆ ಸೆಂವಾದದಿಂದ ಕಾವ್ಯ ಆರಂಭವಾಗುತ್ತದೆ. ಯುದ್ಧದ ಚಿಂತನೆ, ಅದರ ಪರಿಣಾಮವಾಗಿ ಜನರೆ ಸಾವು, ಬಂಧುಭಾಂಧವರ ಕೊಲೆ, ಇವೆಲ್ಲ ಯಾವ ಉದ್ದೇಶಕ್ಕಾಗಿ ಎಂದು ಅರ್ಜುನನಿಗೆ ಅಸಹ್ಯತೋರಿ ಮನಸ್ಸು ಕದಡಿದೆ. ಇಷ್ಟು ನಷ್ಟವನ್ನುಂಟುಮಾಡಿ, ಮಹಾ ಪಾಪಕೃತ್ಯವನ್ನೆಸಗಿ ಬರುವ ಲಾಭವಾ ದರೂ ಏನು? ಮೊದಲಿನ ಆದರ್ಶಗಳೆಲ್ಲ ಅದೃಶ್ಯವಾಗುತ್ತವೆ; ಮೌಲ್ಯಗಳೆಲ್ಲ ಮಣ್ಣು ಪಾಲಾಗುತ್ತವೆ. ಯುಗಯುಗಕ್ಕೂ ಕರ್ತವ್ಯ ಕರ್ಮಗಳಿಂದ ನೀತಿಯ ಕಟ್ಟುಗಳಿಂದ ಹಿಂಸೆಗೊಳೆಗಾಗಿ ನುಚ್ಚುನೂರಾದ ಮಾನವನ ಧರ್ಮದ ಸಂಕೇತವಾಗುತ್ತಾನೆ ಅರ್ಜುನ. ಈ ವ್ಯಕ್ತಿ ಸಂವಾದವು ನಮ್ಮನ್ನು ಹೆಜ್ಜೆಯಿಂದ ಹೆಜ್ಜೆಗೆ ವೈಯಕ್ತಿಕ ಕರ್ತವ್ಯ ಮತ್ತು ಸಾಮಾಜಿಕ ನಡತೆಯ ಉನ್ನತಮಟ್ಟಕ್ಕೆ ಹೆಚ್ಚಿನ ನಿಸ್ವಾರ್ಥ ವಾತಾವರಣಕ್ಕೆ ಮಾರ್ಗಜೀವನನನ್ನೆೇೇ ನೀತಿಯ ನೆಲಗಟ್ಟಿನ ಮೇಲೆ ಕಟ್ಟುವದಕ್ಕೆ, ಸರ್ವವ್ಯಾಪಕ ವಾದ ಒಂದು ಧಾರ್ಮಿಕ ದೃಷ್ಟಿಗೆ ಕರೆದೊಯ್ಯುತ್ತವೆ. ಆದರಲ್ಲಿ ತಾತ್ವಿಕ ನಿಚಾರಗಳು ಎಸ್ಟೋ ಅಡಗಿವೆ; ಮಾನವ ಪ್ರಗತಿಗೆ ಇರುವ ಮೂರು ಮಾರ್ಗಗಳನ್ನೂ ಸಮಾಧಾನಮಾಡಿ, ಸಮನ್ವಯ ಗೊಳಿಸುವ ಪ್ರಯತ್ನ ನಡೆದಿದೆ: ಜ್ಞಾನಮಾರ್ಗ, ಕರ್ಮಮಾರ್ಗ ಮತ್ತು ಭಕ್ತಿಮಾರ್ಗ. ಪ್ರಾಯಶಃ ಎಲ್ಲಕ್ಕಿಂತ ಭಕ್ತಿಮಾರ್ಗಕ್ಕೆ ಹೆಚ್ಚು ಪ್ರಾಮುಖ್ಯತೆ. ವಿಶ್ವರೂಪಿಯ ಅವತಾರವಾದರೂ ಒಬ್ಬ ಅವತಾರ ಪುರುಷನನ್ನು ದೇವರು ಎಂದು ಕರೆಯಲಾಗಿದೆ. ಮಾನವನ ಅಸ್ತಿತ್ವಕ್ಕೊಂದು ಧಾರ್ಮಿಕ ಹಿನ್ನೆಲೆ ಯನ್ನು ಕೊಡುವುದೇ ಗೀತೆಯ ಮುಖ್ಯ ಸಂದೇಶ. ನಿತ್ಯಜೀವನದ ವಾಸ್ತವಿಕ ಸಮಸ್ಯೆಗಳೆಲ್ಲ ಉ್ಭವಿ ಸುವುದೂ ಇದೇ ದೃಷ್ಟಿ ಯಿಂದ. ಜೀವನದ ಹೊರೆ ಮತ್ತು ಕರ್ತವ್ಯ ನಿರ್ವಹಣೆಗೆ ಕರ್ಮಮಾಡು, ಆದಕೆ ಧಾರ್ಮಿಕ ಹಿನ್ನೆಲೆ ಮತ್ತು ವಿಶ್ವದ ಉನ್ನತ ಉದ್ದೇಶ ಸದಾ ನಿನ್ನ ದೃಷ್ಟಿಯಲ್ಲಿರಲಿ ಎಂದು ಗೀತಾ ವಾಕ್ಯ. ಕ್ರಿಯಾಶೂನ್ಯತೆಗೆ ಧಿಕ್ಕಾರವಿದೆ ಮತ್ತು ಕ್ರಿಯೆ ಮತ್ತು ಜೀವನ ಉನ್ನತ ಯುಗಧರ್ಮ ಕೃನುಗುಣವಾಗಿರಬೇಕು ಎಂದು ಹೇಳಿದೆ. ಏಕೆಂದರೆ ಯುಗಧರ್ಮ ಯುಗಯುಗಕ್ಕೂ ಬದಲಾವಣೆ ಯಾಗುತ್ತದೆ. ಯುಗಧರ್ಮವನ್ನು ಮಾತ್ರ ಎಂದೂ ಮರೆಯಬಾರದು.
ಆಧುನಿಕ ಭಾರತದಲ್ಲಿ ಎಲ್ಲಿ ನೋಡಿದರೂ ನಿರಾಶೆ ಎಲ್ಲಿ ನೋಡಿದರೂ ಕ್ರಿಯಾಶೂನ್ಯತೆ. ಆದ್ದರಿಂದ ಕ್ರಿಯೆಯೆ ಉತ್ಸಾಹದ ಈ ಪಾಂಚಜನ್ಯ ವಿಶೇಷ ಪ್ರಭಾವವನ್ನು ಬೀರಿದೆ. ಈ ಕ್ರಿಯೆ ಯನ್ನೂಇಂದಿನ ಯುಗಕ್ಕನುಸಾರವಾಗಿ ಸಾಮಾಜಿಕ ಉನ್ನತಿ, ಸಮಾಜಸೇವೆ-ವ್ಯವಹಾರ ಯೋಗ್ಯವೂ, ಪರಹಿತನಿಷ್ಠ ವೂ ದೇಶಾಭಿಮಾನ ಯುಕ್ತವೂ, ಮಾನವೀಯತೆಯಿಂದ ಕೂಡಿದುದೂ ಆದ ಸಮಾಜ ಸೇವೆ ಎಂದು ವ್ಯಾಖ್ಯಾನಮಾಡಲು ಅವಕಾಶವಿದೆ. ಗೀತೆಯ ಮಾತಿನಲ್ಲಿ ಅಂತಹ ಕ್ರಿಯೆ ಅತ್ಯವಶ್ಯಕ. ಅದರೆ ಧಾಮಿಕ ಆದರ್ಶ ಅದರ ಹಿಂದೆ ಇರಬೇಕು. ಅಂತಹ ಕ್ರಿಯೆ ಅಥವ ಕರ್ಮ ನಿಸ್ಛಾಮ
೮೮ ಭಾರತ ದರ್ಶನ
ಕರ್ಮವಾಗಿರಬೇಕು. ಪ್ರತಿಫಲಾಸೇಕ್ಷೆ ಅದಕ್ಕಿರಬಾರದು. ಉತ್ತಮ ಕರ್ಮದಿಂದ ಉತ್ತಮಪ್ರತಿ ಫಲ ಬಂದೇ ಬರುತ್ತದೆ; ತಕ್ಷಣವೇ ಅದು ನಮಗೆ ಕಾಣದಿರಬಹುದು ; ಆದರೆ ಕಾರ್ಯಕಾರಣ ನೀತಿ ಎಲ್ಲ ಸಂದರ್ಭಗಳಿಗೂ ಅನ್ವಯಿಸಲೇ ಬೇಕು.
ಗೀತಾ ಸಂದೇಶವು ಮತೀಯವಲ್ಲ. ಯಾನ ಒಂದು ಪ್ರತ್ಯೇಕ ತತ್ವಶಾಸ್ತ್ರಜ್ಞರ ಪಂಗಡಕ್ಕೂ ಹೇಳಿದ್ದಲ್ಲ. ಬ್ರಾಹ್ಮಣನಾಗಲಿ, ಶ್ವ್ಚನಚನಾಗಲಿ, ಎಲ್ಲರಿಗೂ ಮಾರ್ಗದರ್ಶಿಯಾಗಿದೆ ; “ಎಲ್ಲ ದಾರಿಗಳೂ ನನ್ನ ಕಡೆ” ಎಂದು ಸಾರುತ್ತದೆ. ಈ ಒಂದು ಸರ್ವೋಪಯುಕ್ತತೆಯಿಂದಲೇ ಎಲ್ಲ ಧರ್ಮಗಳಿಗೂ, ಎಲ್ಲ ದರ್ಶನಗಳಿಗೂ ಸರ್ವಾದರಣೀಯವಾಗಿಡೆ, ಶತಮಾನಗಳು ಕಳೆದರೂ ಮಾಸದ ಯಾವುದೋ ಒಂದು ಥಿತ್ಯನನ್ಯತೆಯ ಶಕ್ತಿ ಅದರಲ್ಲಿರುವಂತೆ ತೋರುತ್ತದೆ. ಸೂಕ್ಷ ವಿಚಾರ ಮತ್ತು ಸಂಶೋಧನೆ, ಚಿಂತನ ಮತ್ತು ಕ್ರಿಯೆ, ತಿಕ್ಕಾಟಿ ಮತ್ತು ವಿರೋಧಗಳೊಳಗಿದರೂ ಒಂದು ಸಮತಶಾದೃಸ್ಟಿ ಮತ್ತು ಸಮಕಾಲೀನರ ಶಕ್ತಿ ಅದರಲ್ಲಿದೆ. ಒಂದು ಠೀವಿ ಇದೆ. ಭಿನ್ನತೆಯಲ್ಲಿ ಒಂದು ಐಕ್ಯತೆ ಇದೆ. ಸನ್ನಿವೇಶ ಬದಲಾವಣೆಯಾದರೂ ಜೈ ಸುವ ಶಕ್ತಿಯಿದೆ; ಆದರೆ ಅದು ಸನ್ನಿವೇಶದಿಂದ ಹಿಂಡೇಟುಹಾಕಿ, ಓಡಿ ಹೋಗುವದರಲ್ಲಿಲ್ಲ. ಆಜ ಅದನ್ನೇ ಅಳವಡಿಸಿಕೊಳ್ಳುವ ಮೂಲಕ ಗೀತೆಯು ಹುಟ್ಟಿದ ಎರಡು ಸಾವಿರದ ಐದುನೂರು ವರ್ಷಗಳಿಂದ. ಭಾರತದ ಜನಕೋಟಯು ಮೇಲಿಂದಮೇಲೆ ವ್ಯವ್ಯಸ್ಥವಾಗಿ, ಉನ್ನತಿಗೇರಿ, ಅವನತಿಯನ್ನೂ ಮುಟ್ಟದೆ. ಅನುಭವದಮೇಲೆ ಅನುಭವವನ್ನು ಪಡೆದಿದೆ. ದರ್ಶನ ಗಳಮೇಲೆ ದರ್ಶಗಳು ಬಂದರೂ ಗೀತೆಯಲ್ಲಿ ಸದಾ ಒಂದು ಜೀವಾಮೃತವನ್ನು ಕಂಡಿದೆ. ಮಾನವ ಪ್ರಗತಿ ಭಾವನೆಗೆ ಹೊಂದಿಕೊಳ್ಳುವ, ಮಾನವನ ಮನಸ್ಸನ್ನು ಕಲಕುವ, ಮತ್ತು ತಾತ್ವಿಕ ಸಮಸ್ಯೆಗಳಿಗೆ ಅನ್ವಯಿಸುವ ಒಂದು ನಿತ್ಯ ನೂತನತೆಯನ್ನು ಅದರಲ್ಲಿ ಕಂಡಿದೆ,
೧೫. ಪ್ರಾಚೀನ ಭಾರತದಲ್ಲಿ ಜೀವನ ಮತ್ತು ಸಾಧನೆ
ಪ್ರಾಚೀನ ಭಾರತದ ದಾರ್ಶಥಿಕ ಮತ್ತು ತತ್ವಜ್ಞಾನದ ಬೆಳವಣಿಗೆಯನ್ನು ಕಂಡುಹಿಡಿಯಲು ಅನೇಕ ಪಂಡಿತರು, ದಾರ್ಶನಿಕರು ತುಂಬ ಕೆಲಸ ಮಾಡಿದ್ದಾರೆ. ಐತಿಹಾಸಿಕ ಘಟನೆಗಳ ಅನುಕ್ರ ಮಣಿಕೆಯನ್ನು ನಿರ್ಧರಿಸಲು ಮತ್ತು ಆ ಕಾಲದ ಸ್ಥೂಲ ರಾಜಕೀಯ ನಕ್ಷೆಗಳನ್ನು ಸಿದ್ಧ ಮಾಡಲು ಅನೇಕ ಪ್ರ ಯತ್ನ ಗಳು ನಡೆದಿವೆ. ಆದರೆ ಆ ದಿನಗಳ ಸಾಮಾಜಿಕ ಮತ್ತು ಆರ್ಥಿಕ ಸಂಸ್ಥ ಗೆ ಜನರು ನಡೆಸಿದ ಜೀವನ. ಮಾಡುತ್ತಿದ್ದ ಕಾರ್ಯವಿಧಾನ, ಅವರ ವಸ್ತುನಿರ್ಮಾಣ ಕೌಶಲ್ಯ, ವ್ಯಾಪಾರೆ ಸಾಮರ್ಥ್ಯ ಏನು ಮತ್ತು ಹೇಗೆ ಎಂದು ತಿಳಿದುಕೊಳ್ಳಲು ಯಾವ ಪ್ರಯತ್ನವೂ ನಡೆದಿಲ್ಲ. ಇತ್ತೀಚೆಗೆ ಮಾತ್ರ ಈ ವಿಷಯಗಳಿಗೆ ಹೆಚ್ಚು ಗಮನ ಕೌೊಡುತ್ತಿರಲಾಗಿದೆ; ಭಾರತೀಯ ವಿದ್ವಾಂಸರಿಂದ ಕೆಲವು, ಅಮೆರಿಕ ದೇಶದ ನಿದ್ವಾಂಸನಿಂದ ಒಂದು ಈರೀತಿ ಗ್ರಂಥಗಳು ಪ್ರಕಟವಾಗಿವೆ, ಆದರೂ ಮಾಡ ಬೇಕಾದ ಕೆಲಸ ಎಸ್ಟೋ ಇದೆ, ಮಹಾಭಾರತ ಒಂದೇ ಆಗಿನ ಸಾಮಾಜಿಕ ಮತ್ತು ಇತರ ಅಂಶಗಳ ಒಂದು ಖನಿ. ಇತರ ಗ್ರಂಥಗಳಿಂದ ಸಹ ಅನೇಕ ಉಪಯುಕ್ತ ' ವಿಷಯಗಳನ್ನು ಸಂಗ್ರಹಿಸಬಹುದು, ಆದರೆ ಆ ಗ್ರಂಥಗಳನ್ನು ಈ ವೈಶಿಷ್ಟ 5 ದೃಷ್ಟಿ ಯಿಂದ ವಿಮರ್ಶೆಮಾಡಬೇಕು. ಇನ್ನೊ pa ಅಮೂಲ್ಯ ಗ್ರಂಥನೆಂದಕೆ ಕ್ರಿ. ಪೂರ್ವ ನಾಲ್ಕನೆಯ ಶತಮಾನದ ಕೌಟಲ್ಯನ ಅರ್ಥಶಾಸ್ತ್ರ; ಅದರಿಂದ ಮಾರ್ಯ ಚಕ್ರಾಧಿಪತ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸೈನಿಕ ವ್ಯವಸ್ಥೆಗಳ ವಿವರ ಗಳನ್ನು ಕಾಣಬಹುದು,
ಬುದ್ಧನ ಕಾಲಕ್ಕೂ ಪೂರ್ವದ ಭಾರತದ ಚಿತ್ರವನ್ನು ನೋಡಬೇಕಾದರೆ ಜಾತಕ ಕತೆಗಳಿಗೇ ಹೋಗಬೇಕು. ಈ ಜಾತಕಗಳಿಗೆ ಈಗಿನ ರೂಪ ಬಂದುದು ಬುದ್ಧನ ತರುವಾಯ. ಬುದ್ಧನ ಹಿಂದಿನ ಅವತಾರಗಳನ್ನು ಅವು ವರ್ಣಿಸುವುದರಿಂದ ಬೌದ್ಧ ಸಾಹಿತ್ಯದಲ್ಲಿ ಅವುಗಳಿಗೆ ಮುಖ್ಯ ಸ್ಥಾನವಿದೆ. ಆದಕೆ ಕತೆಗಳು ಬಹು ಹಿಂದಿನವು; ಬುದ್ಧನಿಗಿಂತ ಹಿಂದಿನ ಕಾಲದವು. ಆದ್ದರಿಂದ ಆ ಕಾಲದ ಭಾರತದ ಜೀವನದಮೇಲೆ ಎಷ್ಟೋ ಬೆಳಕನ್ನು ಬೀರುತ್ತವೆ. ಪ್ರೊಫೆಸರ್ ರೈಸ್ ಡೇನೀಸ್, “ಇದು
ಭಾರತ ಸಂಶೋಧನೆ ರಿ
ವರೆಗೆ ದೊರೆತಿರುವ ಜನತಾ ಸಾಹಿತ್ಯದಲ್ಲಿ ಇವುಗಳೆ ತುಂಬ ಪ್ರಾಚೀನವಾದವು, ಪೊರ್ಣವಾದವು ಮತ್ತು ಬಹು ಮಖ್ಯವಾದವು” ಎಂದಿದಾನೆ. ಭಾರತದಲ್ಲಿ ಈಚೆಗೆ ಬರೆದು, ಪಶ್ಚಿಮ ಏಷ್ಯ ಮತ್ತು ಯೂರೋಪಿಗೆ ಹರಡಿದ ಆನೇಕ ಪ್ರಾಣಿಗಳ ಮತ್ತು ಇತರ ಕತೆಗಳಿಗೆಲ್ಲ ಜಾತಕಗಳೇ ಮೂಲ.
ಭಾರತದ ಎರಡು ಪ್ರಮುಖ ಜನಾಂಗಗಳಾದ ಆರ್ಯರು ದ್ರಾವಿಡರು ಕೊನೆಯಲ್ಲಿ ಮಿಳಿತವಾಗು ತ್ತಿದ್ದ ಕಾಲದ ಕತೆಗಳೇ ಜಾತಕ ಕತೆಗಳು. ಅವುಗಳಲ್ಲಿ ಆಗಿನ ಸಮಾಜದ ಅನೈಕಮತ್ಯ ಮತ್ತು ಅವ್ಯವಸ್ಥೆ ಎದ್ದುಕಾಣುತ್ತದೆ. ಯಾವ ಒಂದು ವಿಂಗಡಣೆಯನ್ನೂ ಮಾಡಲು ಸಾಧ್ಯವಿಲ್ಲ. ಜಾತಿಪದ್ಧತಿ ಯಂತಹ ವ್ಯವಸ್ಥೆಯನ್ನ ಂತೂ ಆಗ ಊಹಿಸಲು ಸಾಧ್ಯವೇ ಇಲ್ಲ.
ಜಾತಕಗಳು ಜನತೆಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಬಹುದು. ವೈದಿಕ ಅಥವ ಬ್ರಾಹ್ಮಣ ಸಂಪ್ರದಾಯ ಮತ್ತು ಕ್ಷತ್ರಿಯ ಅಥವ ರಾಜಸಂಪ್ರದಾಯಕ್ಕಿಂತ ಇದು ಭಿನ್ನವಾದುದು.
ಅನೇಕ ರಾಜ್ಯಗಳ ಪಟ್ಟಿಗಳು, ರಾಜಮನೆತನಗಳ ವಂಶವೈಕ್ಷಗಳು ಇವೆ. ಮೊದಲು ಆಯ್ಕೆ ಯಿಂದ ದೊರೆಯುತ್ತಿದ್ದ ರಾಜತ್ವ ಕ್ರಮೇಣ ಹಿರಿಯ ಮಗನದಾಗಿ ಅನುವಂಶೀಯವಾಗುತ್ತದೆ. ಈ ಉತ್ತರಾಧಿಕಾರದಲ್ಲಿ ಸ್ತ್ರೀಗೆ ಅವಕಾಶವಿಲ್ಲ. ಆದರೂ ಕೆಲವು ವಿನಾಯಿತಿಗಳಿನೆ. ಚೀನದಲ್ಲಿರುವಂತೆ ಎಲ್ಲ ಅನಿಷ್ಟಕ್ಕೂ ರಾಜನೇ ಉತ್ತರವಾದಿ; ಏನಾದರೂ ಕಷ್ಟ ಸಂಭವಿಸಿದರೆ ಅದಕ್ಕೆ ಕಾರಣ ರಾಜ ನಲ್ಲಿ ಏನೊ ದೋಷನಿದೆ. ಮಂತ್ರಿಮಂಡಲನಿರುತ್ತಿತ್ತು. ಯಾವುದೋ ಬಗೆಯ ಶಾಸನ -ಸಭೆಯೂ ಇದ್ದಂತೆ ಪ್ರಮಾಣ ದೊರೆಯುತ್ತದೆ. ಅನೂಚೂನವಾಗಿ ನಡೆದು ಬಂದ ಸಂಪ್ರದಾಯಗಳಿಗನು ಸಾರವಾಗಿ ನಡೆಯಬೇಕೆಂದಿದ್ದರೂ ರಾಜನು ನಿರಂಕುಶ ಪ್ರಭುತ್ವವನ್ನು ನಡೆಸುತ್ತ ಇದ್ದ. ರಾಜ ಗುರುವಿಗೆ ಸಲಹೆಗಾರನೆಂದೂ ಮತ್ತು ಧರ್ಮ ಕರ್ಮಗಳ ದಿಗರ್ಶಕನೆಂದೂ ರಾಜಾಸ್ಥಾನದಲ್ಲಿ ಬಹಳ ಗೌರವ. ನ್ಯಾಯಬಾಹಿರರೂ ಕ್ರೂರಕರ್ಮಿಗಳೂ ಆದ ರಾಜರ ಮೇಲೆ ಜನರು ದಂಗೆ ಎದ್ದ ಪ್ರಸಂಗಗಳೂ, ರಾಜರಿಗೆ ಅವರ ತಪ್ಪಿಗಾಗಿ ಮರಣ ದಂಡನೆ ಗುರಿಪಡಿಸಿದ ದೃಷ್ಟಾಂತಗಳೂ ಇವೆ.
ಗ್ರಾಮ ಸಭೆಗಳಿಗೆ ತುಂಬ ಸ್ವಾತಂತ್ರ್ಯವಿತ್ತು. ಮುಖ್ಯ ಉತ್ಪತ್ತಿ ಎಂದರೆ ಭೂಕಂದಾಯ. ಬೆಳೆದ ಬೆಳೆಯಲ್ಲಿ ರಾಜಪಾಲೇ ಭೂಕಂದಾಯ. ಅದನ್ನು ಯಾವಾಗಲೂ ಧಾನ್ಯ ರೂಪದಲ್ಲಿಯೇ ಕೊಡಬಹುದಾಗಿತ್ತು ; ಒಂದೊಂದು ವೇಳೆ ಧನರೂಪದಲ್ಲಿಯೂ ಕೊಡಬಹುದಾಗಿತ್ತು. ಪ್ರಾಯಶಃ ಇದು ಉತ್ಪತ್ತಿಯ ಆರರಲ್ಲಿ ಒಂದು ಅಂಶವಾಗಿತ್ತು. ಮುಖ್ಯವಾಗಿ ಅದು ಕೃಷಿಕ ಸಂಸ್ಕೃತಿ. ಸ್ವತಂತ್ರ ಗ್ರಾಮಜೀವನವೇ ಅದಕ್ಕೆ ಮೂಲಾಧಾರ. ದೇಶದ ರಾಜಕೀಯ ಆರ್ಥಿಕ ರಚನೆ ಈ ಗ್ರಾಮಪಂಚಾಯಿತಿಗಳಿಂದ. ಅವುಗಳನ್ನು ದಶಕಗಳಾಗಿ, ಶತಕಗಳಾಗಿ ವಿಂಗಡಿಸಿದ್ದರು, ಹೆಣ್ಣಿನ ವ್ಯವಸಾಯ, ಪಶುಪಾಲನೆ, ಗೋವಳ ವೃತ್ತಿ ಬಹು ಜನರ ಅವಲಂಬನೆಯಾಗಿತ್ತು. ಎಲ್ಲಿ ನೋಡಿ ದರೂ ತೋಟಗಳು, ಉದ್ಯಾನಗಳು. ಮತ್ತು ಹಣ್ಣು ಹೂಗಳಿಗೆ ನಿಶೇಷ ಬೆಲೆ. ಅಲ್ಲಿ ವಿವರಿಸಿರುವ ಹೂಗಳಪಟ್ಟಿಯೇ ಅಸಾಧ್ಯವಿದೆ; ಮಾವು, ದ್ರಾಕ್ಷಿ, ಬಾಳೆ ಹಣ್ಣು, ಖರ್ಜೂರ ಈ ಹಣ್ಣುಗಳೆಂದರೆ ಪ್ರಾಣ. ನಗರಗಳಲ್ಲಿ ವ್ಯಂಜನಗಳ ಹಣ್ಣು ಹೂವಾಡಿಗರ ಅಂಗಡಿಗಳು ವಿಶೇಷವಾಗಿರುತ್ತಿದ್ದಂತೆ ಕಾಣುತ್ತದೆ. ಈಗಿನಂತೆ ಆಗಲೂ ಸಹ ಹೂಮಾಲೆ ಭಾರತೀಯರ ಪ್ರಿಯವಸ್ತುವಾಗಿತ್ತು.
ಮುಖ್ಯವಾಗಿ ಆಹಾರಕ್ಕಾಗಿ ಬೇಟಿಯಾಡುವುದು ಒಂದು ನಿಯಮಿತ ಕೆಲಸವಾಗಿತ್ತು. ಕೋಳಿ, ಮಾನು ಮುಂತಾಗಿ ಮಾಂಸಾಹಾರ ಸಾಮಾನ್ಯವಾಗಿತ್ತು. ಜಿಂಕೆಯ ಮಾಂಸಕ್ಕೆ ತುಂಬ ಬೆಲೆ ಯತ್ತು. ಮತ್ಸ್ಯಗೃಹೆಗಳೂ, ವಧಾಸ್ಥಾನಗಳೂ ಇದ್ದವು. ಅಕ್ಕಿ, ಗೋಧಿ, ರಾಗಿ, ಜೋಳ ಮುಖ್ಯ ಆಹಾರವಸ್ತುಗಳು, ಕಬ್ಬಿನಿಂದ ಸಕ್ಕರಿ ಮಾಡುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಹೆಚ್ಚು
೯ Richard Fick, "776 Social Organisation in North-East India in Buddha’s time. Ratilal Mehta : ‘ Pre Buddhist India’ (1939).
೯೦ ಭಾರತ ದರ್ಶನ
ಬೆರೆ ಇತ್ತು. ಮಾದಕ ಪದಾರ್ಥಗಳ ಸೇವನೆ ಇತ್ತು. ಅಕ್ಕಿ, ಹಣ್ಣು, ಮತ್ತು ಕಬ್ಬಿನಿಂದ ಮದ್ಯ ವನ್ನು ಮಾಡುತ್ತಿದ್ದರು.
ಲೋಹಗಳು ಮತ್ತು ರತ್ನಗಳಿಗಾಗಿ ಗಣಿಗಳ ಕೆಲಸ ನಡೆಯುತ್ತಿತ್ತು. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ, ಹಿತ್ತಾಳೆ ಲೋಹಗಳ ಹೆಸರು ಅವುಗಳಲ್ಲಿ ಉಲ್ಲೇಖನಾಗಿನೆ, ರತ್ನಗಳಲ್ಲಿ ವಜ್ರ ಕೆಂಪು ಮುತ್ತು ಮತ್ತು ಪ್ರವಾಳಗಳ ಉಲ್ಲೇಖವಿದೆ. ಚಿನ್ನ ಬೆಳ್ಳಿ, ತಾಮ್ರದ ನಾಣ್ಯಗಳ ಹೆಸರಿವೆ. ವ್ಯಾಪಾರದಲ್ಲಿ ಪಾಲುದಾರಿಕೆ ಇತ್ತು. ಬಡ್ಡಿಯಮೇಲೆ ಸಾಲ ದೊರೆಯುತ್ತಿತ್ತು.
ಕೀಷ್ಮೆ; ಉಣ್ಣೆ ಮತ್ತು ಹತ್ತಿಯ ಬಟ್ಟೆಗಳು ತಯಾರಾಗುತ್ತಿದ್ದವು. ನೂಲುವುದು, ನೇಯು ಪುದು, ಬಣ್ಣ ಹಾಕುವುದು ತುಂಬ ಅಭಿವೃದ್ಧಿಗೊಂಡಿದ್ದ ಮತ್ತು ವ್ಯಾಪಕವಾದ ಉದ್ಯಮಗಳಾಗಿದ್ದವು. ಲೋಹೆದ ಉದ್ಯಮಗಳು, ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೊದಗಿಸುತ್ತಿದ್ದವು. ಮನೆಕಟ್ಟಲು ಕಲ್ಲು, ಮರ ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ಬಡಗಿಯರು ಗಾಡಿಗಳು, ರಥಗಳು, ಹಡಗುಗಳು, ಮಂಚಗಳು, ಕುರ್ಚಿಗಳು, ಬೆಂಚುಗಳು, ಕಪಾಟುಗಳು, ಆಟಿಕೆಗಳು ಮುಂತಾದ ಅನೇಕ ಸಾಮಾನು ಗಳನ್ನು ಮಾಡುತ್ತಿದ್ದರು, ಬೆತ್ತದ ಕೆಲಸಗಾರರು ಚಾಪೆಗಳು, ಬುಟ್ಟಿಗಳು, ಬ